ಸ್ಯಾಂಡಲ್ವುಡ್ ಹಿರಿಯ ನಟ ಶಿವರಾಂ ಅಗಲಿಕೆಗೆ ಹಿರಿಯ ನಿರ್ದೇಶಕ ದೊರೈ ಭಗವಾನ್ ಕಂಬನಿ ಮಿಡಿದಿದ್ದಾರೆ.
ಶಿವರಾಂ ಇನ್ನಿಲ್ಲ ಎಂಬ ಸುದ್ದಿ ಅತ್ಯಂತ ಶೋಕದ ಸಂಗತಿ ಪುನೀತ್ ಹಿಂದೆಯೇ ಶಿವರಾಂ ನಮ್ಮನ್ನು ಬಿಟ್ಟು ಹೋಗಿದ್ದಾರೆ. ನಮ್ಮ ಚಿತ್ರರಂಗಕ್ಕೆ ಏನಾಗಿದೆಯೋ ಗೊತ್ತಿಲ್ಲ, ಪದೇ ಪದೇ ಇವೇ ಘಟನೆಗಳನ್ನೇ ಕೇಳುತ್ತಿದ್ದೇವೆ ಎಂದು ಹಿರಿಯ ನಿರ್ದೇಶಕ ದೊರೈ ಭಗವಾನ್ ಭಾವುಕರಾಗಿದ್ದಾರೆ.