ಕೊನೆಗೂ ಟಾಸ್​ ಗೆದ್ದ ವಿರಾಟ್​​; ಬೌಲಿಂಗ್ ಆಯ್ಕೆ


ಇಂದು ದುಂಬೈ ಇಂಟರ್​ನ್ಯಾಷನಲ್​​​ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಐಸಿಸಿ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಭಾರತ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಮೊದಲ ಬಾರಿಗೆ ಟಾಸ್​​ ಗೆದ್ದ ಭಾರತ ಮೊದಲು ಬೌಲಿಂಗ್​​ ಆಯ್ದುಕೊಂಡಿದೆ.

ಸತತ ಎರಡು ಸೋಲಿನ ಬಳಿಕ ಭಾರತ ಅಫ್ಘಾನ್​​ ವಿರುದ್ಧ ಗೆದ್ದು ಬೀಗಿತ್ತು. ಈಗಾಗಲೇ ಟೂರ್ನಿಯಿಂದ ಹೊರಗುಳಿದಿರುವ ಭಾರತಕ್ಕೆ ಕೊನೆಯ ಪಂದ್ಯದವರೆಗೂ ಹೋರಾಟ ಮುಂದುವರಿಸುವುದು ಅನಿವಾರ್ಯ. ಇಂದಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಗೆಲ್ಲಲೇಬೇಕು.

News First Live Kannada


Leave a Reply

Your email address will not be published. Required fields are marked *