ಹೈದರಾಬಾದ್: ತೆಲುಗು ಸಿನಿಮಾ ರಂಗದ ಖ್ಯಾತ ಗೀತ ರಚನೆಕಾರ, ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ಅವರು ಇಂದು ನಿಧನರಾಗಿದ್ದು, ಖ್ಯಾತ ಕೊರಿಯೋಗ್ರಾಫರ್, ಹಿರಿಯ ನಟ ಶಿವಶಂಕರ್ ಮಾಸ್ಟರ್ ನಿಧನ ಬೆನ್ನಲ್ಲೇ ಟಾಲಿವುಡ್ ಸಿನಿಮಾ ರಂಗಕ್ಕೆ ಮತ್ತೊಂದು ಅಘಾತ ಎದುರಾಗಿದೆ.
ಇದನ್ನೂ ಓದಿ: ಸೋನು ಸೂದ್ ಸಹಾಯ ಮಾಡಿದ್ರು ಉಳಿಯಲಿಲ್ಲ ಜೀವ; ಕೊನೆಯುಸಿರೆಳೆದ ತೆಲುಗು ಹಿರಿಯ ನಟ
The post ಟಾಲಿವುಡ್ಗೆ ಮತ್ತೊಂದು ಅಘಾತ -ಖ್ಯಾತ ಗೀತ ರಚನೆಕಾರ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ನಿಧನ appeared first on News First Kannada.