-
ಸಿಎಂ ಬೊಮ್ಮಾಯಿ ಇಂದು ಕೂಡ ಸಿಟಿ ರೌಂಡ್ಸ್: ಸುಮಾರು ಒಂದು ಗಂಟೆ ಕಾಲ ಪರಿಶೀಲನೆ | CM Bommai Today also City Rounds: Inspection for an hour
ಸಿಎಂ ಬೊಮ್ಮಾಯಿ ಇಂದು ಕೂಡ ಸಿಟಿ ರೌಂಡ್ಸ್ ಸಿಎಂ ಬಸವರಾಜ ಬೊಮ್ಮಾಯಿ ಇಂದು ಕೂಡ ಬಿಬಿಎಂಪಿ ಅಧಿಕಾರಿಗಳ ಜೊತೆ ಸಿಟಿ ರೌಂಡ್ಸ್ ಹಾಕಲಿದ್ದಾರೆ. ಸಾಯಿ ಬಡಾವಣೆ, ನಾಗಪ್ಪ ರೆಡ್ಡಿ ಬಡಾವಣೆ, ಪೈ ಬಡಾವಣೆಗಳಲ್ಲಿ ವೀಕ್ಷಣೆ ಮಾಡಲಿದ್ದಾರೆ. ಬೆಂಗಳೂರು: ಕಳೆದೆರೆಡು ದಿನಗಳಿಂದ ಮಳೆಹಾನಿ (Karnataka Rains) ಪ್ರದೇಶಗಳಿಗೆ ಭೇಟಿಕೊಟ್ಟು ಪರೀಶೀಲನೆ ನಡೆಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಇಂದು ಕೂಡ ಬಿಬಿಎಂಪಿ ಅಧಿಕಾರಿಗಳ ಜೊತೆ ಸಿಟಿ ರೌಂಡ್ಸ್ ಹಾಕಲಿದ್ದಾರೆ. ಸಾಯಿ ಬಡಾವಣೆ, ನಾಗಪ್ಪ ರೆಡ್ಡಿ ಬಡಾವಣೆ, ಪೈ […]
-
Ajwain: ದೊಡ್ಡಪತ್ರೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತೇ? | Here are some of the health benefits that ajwain
ದೊಡ್ಡಪತ್ರೆ Ajwain Benefits: ಮನೆಯ ಹಿತ್ತಲಿನಲ್ಲಿರುವ ಎಷ್ಟೋ ಸಸ್ಯಗಳ ಬಗ್ಗೆ ನಮಗೆ ಮಾಹಿತಿಯೇ ಇರುವುದಿಲ್ಲ, ಹಾಗೆಯೇ ಅನೇಕ ಆರೋಗ್ಯ ಪ್ರಯೋಜನಗಳಿರುವ ದೊಡ್ಡ ಪತ್ರೆ(Ajwain)ಯ ಬಗ್ಗೆ ಸಾಕಷ್ಟು ಮಂದಿಗೆ ತಿಳಿದಿಲ್ಲ. ಅದಕ್ಕೆ ಸಾಂಬಾರ ಸೊಪ್ಪು ಎಂದೂ ಕರೆಯುವುದುಂಟು. ಮನೆಯ ಹಿತ್ತಲಿನಲ್ಲಿರುವ ಎಷ್ಟೋ ಸಸ್ಯಗಳ ಬಗ್ಗೆ ನಮಗೆ ಮಾಹಿತಿಯೇ ಇರುವುದಿಲ್ಲ, ಹಾಗೆಯೇ ಅನೇಕ ಆರೋಗ್ಯ ಪ್ರಯೋಜನಗಳಿರುವ ದೊಡ್ಡ ಪತ್ರೆ(Ajwain)ಯ ಬಗ್ಗೆ ಸಾಕಷ್ಟು ಮಂದಿಗೆ ತಿಳಿದಿಲ್ಲ. ಅದಕ್ಕೆ ಸಾಂಬಾರ ಸೊಪ್ಪು ಎಂದೂ ಕರೆಯುವುದುಂಟು. ಶೀತ ಹಾಗೂ ಜ್ವರಕ್ಕೆ ಮನೆಮದ್ದು […]
-
Edible Oil: ಮೇ 23ರಿಂದ ಅನ್ವಯಿಸುವಂತೆ ತಾಳೆ ಎಣ್ಣೆ ಮೇಲಿನ ರಫ್ತು ನಿಷೇಧ ತೆಗೆದ ಇಂಡೋನೇಷ್ಯಾ | Indonesia Lifts Ban On Palm Oil With Effect From May 23rd
ಸಾಂದರ್ಭಿಕ ಚಿತ್ರ ಇದೇ 23ನೇ ತಾರೀಕಿನಿಂದ ತಾಳೆ ಎಣ್ಣೆ ಮೇಲಿನ ರಫ್ತು ನಿಷೇಧವನ್ನು ತೆರವುಗೊಳಿಸುವುದಕ್ಕೆ ಇಂಡೋನೇಷ್ಯಾ ಸರ್ಕಾರವು ನಿರ್ಧಾರ ಮಾಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಅಡುಗೆ ತೈಲ (Edible Oil) ಪೂರೈಕೆಯನ್ನು ಸುಧಾರಿಸುವ ಪ್ರಯತ್ನದಲ್ಲಿ ಮೂರು ವಾರಗಳ ಹಿಂದೆ ವಿಧಿಸಲಾದ ತಾಳೆ ಎಣ್ಣೆ ರಫ್ತಿನ ಮೇಲಿನ ನಿಷೇಧವನ್ನು ಸೋಮವಾರ, ಮೇ 23ರಂದು ತೆಗೆದುಹಾಕಲಾಗುವುದು ಎಂದು ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೊ ರಾಷ್ಟ್ರವನ್ನು ಉದ್ದೇಶಿಸಿ ವರ್ಚುವಲ್ ಭಾಷಣದಲ್ಲಿ ಹೇಳಿದ್ದಾರೆ. ಬೃಹತ್ ಅಡುಗೆ ಎಣ್ಣೆಯ ಪೂರೈಕೆಯು “ಅಗತ್ಯಕ್ಕಿಂತ ಹೆಚ್ಚಿನ […]
-
Nikhat Zareen: ವಿಶ್ವ ಮಹಿಳಾ ಬಾಕ್ಸಿಂಗ್ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ನಿಖತ್ ಜರೀನ್ | Nikhat Zareen cripts history 5 0 victory over Thailands and clinches gold at Womens World Boxing Championships
ಮಾಜಿ ಯುವ ವಿಶ್ವ ಚಾಂಪಿಯನ್ ಆಗಿರುವ ಬಾಕ್ಸಿಂಗ್ ಪಟು ನಿಖತ್ ಜರೀನ್, ಫೈನಲ್ನಲ್ಲಿ ಥಾಯ್ಲೆಂಡ್ ಎದುರಾಳಿ ವಿರುದ್ಧ ಅಮೋಘ ಹೋರಾಟ ನಡೆಸಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಭಾರತದ ನಿಖಿತ್ ಜರೀನ್ (Nikhat Zareen) ವನಿತೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ನಲ್ಲಿ (Womens World Boxing Championships) ಚಿನ್ನ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ. ಟರ್ಕಿಯ ಇಸ್ತಾಂಬುಲ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಎದುರಾಳಿ ವಿರುದ್ಧ ಭರ್ಜರಿ ಜಯ ಸಾಧಿಸಿ, ಹೊಸದೊಂದು ಇತಿಹಾಸ ಸೃಷ್ಟಿ ಮಾಡಿದ್ದಾರೆ. […]
-
ಕರ್ನಾಟಕದಲ್ಲಿ ಮುಂದುವರಿದ ಮಳೆ: ದಾವಣಗೆರೆ, ಹಾವೇರಿಯಲ್ಲಿ ಶಾಲೆಗಳಿಗೆ ರಜೆ, ಉತ್ತರ ಕನ್ನಡದಲ್ಲಿ ಭೂ ಕುಸಿತದ ಆತಂಕ | Rain Continues in Karnataka Holiday Announced in Haveri Land Slide Fear in Uttara Kannada
ಬೆಂಗಳೂರಿನಲ್ಲಿ ಇನ್ನೂ ಐದು ದಿನ ಮಳೆ ಮುಂದುವರಿಯಲಿದೆ ಕಾರವಾರ ಜಿಲ್ಲೆಯ ಐದು ಕಡೆ ಭೂ ಕುಸಿತದ ಸಾಧ್ಯತೆಯಿದೆ ಎಂದು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಜಿಲ್ಲಾಡಳಿತವನ್ನು ಎಚ್ಚರಿಸಿದೆ. ಬೆಂಗಳೂರು: ಕರ್ನಾಟಕದಲ್ಲಿ ಮಳೆ (Karnataka Rain) ಮುಂದುವರಿದಿದ್ದು, ಇನ್ನೂ 5 ದಿನ ಭಾರೀ ಮಳೆಯಾಗುವ (Heavy Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Weather Update) ಹೇಳಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಾಸನ, […]
-
Optical Illusion: ನಿಮ್ಮ ದೃಷ್ಟಿ ಶಕ್ತಿಗೊಂದು ಸವಾಲು; ಈ ಚಿತ್ರದಲ್ಲಿ ಅಡಗಿರುವ ಬಾಲಕಿಯನ್ನು ಪತ್ತೆಹಚ್ಚಬಲ್ಲಿರಾ? | Waving Girl hiding in the rocky landscape can you spot her in this optical illusion image know answer here
ಈ ಚಿತ್ರದಲ್ಲಿ ಅವಿತಿರುವ ಬಾಲಕಿಯನ್ನು ಗುರುತಿಸಬಲ್ಲಿರಾ? ಈ ಚಿತ್ರದಲ್ಲಿ ಪುಟಾಣಿ ಹುಡುಗಿಯೊಬ್ಬಳು ಅವಿತಿದ್ದಾಳೆ. ಅವಿತಿದ್ದಾಳೆ ಅಂದರೆ ಕದ್ದು ಕೂತಿದ್ದಾಳೆಂದು ತಿಳಿಯಬೇಡಿ; ಆಕೆ ಕೈ ಬೀಸುತ್ತಾ ನಿಂತಿದ್ದಾಳೆ. ಆದರೆ ವಿಶಾಲ ಚಿತ್ರದಲ್ಲಿ ಅದನ್ನು ಹುಡುಕುವುದೇ ನಿಮಗಿರುವ ಸವಾಲು. ಆಪ್ಟಿಕಲ್ ಇಲ್ಯೂಶನ್ (Optical Illusion) ಫೋಟೋಗಳು ಅಥವಾ ಅಂತಹ ಕಲಾಕೃತಿಗಳು ಎಲ್ಲರಿಗೂ ಹೆಚ್ಚು ಕುತೂಹಲ ಮೂಡಿಸುತ್ತವೆ. ಅವುಗಳು ನಮ್ಮ ಬುದ್ಧಿಶಕ್ತಿಗೆ ಕೆಲಸ ಕೊಡುವುದಷ್ಟೇ ಅಲ್ಲ, ಕಣ್ಣಿಗೆ ಕಾಣುವುದಕ್ಕಿಂತ ಮತ್ತೂ ಏನಾದರೂ ಚಿತ್ರದಲ್ಲಿ ಅಡಗಿದೆಯೇ ಎಂದು ಹುಡುಕಲು ಪ್ರಚೋದಿಸುತ್ತವೆ. […]
-
ಅಪರಿಚಿತನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ: ಕರೆಯಿಂದ ಏರ್ಪೋರ್ಟ್ನಲ್ಲಿ ಕೆಲಕಾಲ ಆತಂಕ | A Fake Bomb call from a stranger to Kempegowda Airport: Anxiety for a while at the airport
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. 2 ಗಂಟೆಗೂ ಅಧಿಕ ಕಾಲ ತಪಾಸಣೆ ನಡೆಸಿ ಹುಸಿ ಬಾಂಬ್ ಕರೆ ಅಂತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದವನಿಗಾಗಿ ಪೊಲೀಸರಿಂದ ಶೋಧ ನಡೆಸಲಾಗುತ್ತಿದೆ. TV9kannada Web Team | Edited By: ಗಂಗಾಧರ್ ಬ. ಸಾಬೋಜಿ May 20, 2022 | 7:02 AM ಬೆಂಗಳೂರು: ದೇವನಹಳ್ಳಿ ಬಳಿಯ ಕೆಂಪೇಗೌಡ […]
-
Multibagger: ಐದೂವರೆ ತಿಂಗಳಲ್ಲಿ ಶೇ 221ರಷ್ಟು ಬೆಳೆದ ಈ ಮಲ್ಟಿಬ್ಯಾಗರ್ ರಿಫೈನರಿ ಕಂಪೆನಿ ಷೇರಿನ ಬಗ್ಗೆ ಗೊತ್ತೆ? | This Multibagger Stock Given 221 Percent Return Within Five And Half Month
ಸಾಂದರ್ಭಿಕ ಚಿತ್ರ ಈ ರಿಫೈನಿಂಗ್ ವಲಯದ ಮಲ್ಟಿಬ್ಯಾಗರ್ ಸ್ಟಾಕ್ 2022ನೇ ಇಸವಿಯ ಐದೂವರೆ ತಿಂಗಳಲ್ಲಿ ಶೇ 221ರಷ್ಟು ರಿಟರ್ನ್ಸ್ ನೀಡಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ. ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಮೇ 19, 2022ರ ಗುರುವಾರದಂದು ಇಂಟ್ರಾ ಡೇ ವಹಿವಾಟಿನಲ್ಲಿ 52 ವಾರಗಳ ಗರಿಷ್ಠ ಮಟ್ಟವಾದ 329.45 ರೂಪಾಯಿ ಮುಟ್ಟಿತು. ಆ ಮೂಲಕ ಈ ಮಲ್ಟಿಬ್ಯಾಗರ್ (Multibagger) ಹೊಸ ದಾಖಲೆ ಬರೆಯಿತು. ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಮಾರಾಟದ ಹಿನ್ನೆಲೆಯಲ್ಲಿ ದೇಶೀಯವಾಗಿಯೂ ಷೇರುಪೇಟೆಯಲ್ಲಿ ತೀವ್ರ ಕುಸಿತ […]
-
Oppo Reno 8 Series: ಕ್ಯಾಮೆರಾ ಪ್ರಿಯರ ನಿದ್ದೆ ಕೆಡಿಸಿದ ಒಪ್ಪೋ ರೆನೋ 8 ಸರಣಿ: ಇದರಲ್ಲಿ ಅಂಥದ್ದೇನಿದೆ ನೋಡಿ | Oppo Reno 8 Series news lately and several specs and details have already been leaked online
Kannada News » Photo gallery » Oppo Reno 8 Series news lately and several specs and details have already been leaked online Oppo Reno 8 Series: Reno 8 ಸರಣಿಯಲ್ಲಿ ಒಟ್ಟು ಮೂರು ಫೋನ್ ಗಳು ಇರಲಿವೆ. Reno 8, Reno 8 Pro ಮತ್ತು Reno 8 SE ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಬಹುದು ಎಂದು ವರದಿಗಳು ಸೂಚಿಸಿವೆ. ಮೂಲಗಳ ಪ್ರಕಾರ ಇದು Snapdragon 8 Gen 1 […]
-
ಯಾವ ರಾಶಿಯವರು ಯಾವ ಬಣ್ಣದ ಉಡುಗೆಯನ್ನು ಧರಿಸಬೇಕು? ಹೀಗೆ ಮಾಡುವುದರಿಂದ ಆಗುವ ಲಾಭಗಳೇನು? | Which color brings you good omen according to horoscope know here in kannada
ಜ್ಯೋತಿಷ್ಯ ಈ ರಾಶಿಚಕ್ರದವರು ಈ ಬಣ್ಣದ ಡ್ರೆಸ್ಗಳನ್ನು ಧರಿಸುವುದರಿಂದ ತುಂಬಾ ಒಳ್ಳೆಯ ಫಲಗಳನ್ನು ಅನುಭವಿಸಬಹುದು. ಇಲ್ಲದಿದ್ದರೆ ಅನಗತ್ಯ ತೊಂದರೆ ಎದುರಿಸಬೇಕಾಗುತ್ತದೆ. ಹಾಗಾದ್ರೆ ಬನ್ನಿ ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟ ತರುತ್ತದೆ ನೋಡೋಣ. TV9kannada Web Team | Edited By: Ayesha Banu May 20, 2022 | 6:30 AM ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮಲ್ಲಿ 12 ರೀತಿಯ ನಕ್ಷತ್ರಪುಂಜಗಳಿವೆ. ಪ್ರತಿಯೊಂದು […]
-
Jr NTR Birthday: ಜ್ಯೂ.ಎನ್ಟಿಆರ್ ಜನ್ಮದಿನ; ಈ ನಟನ ಬಗ್ಗೆ ನಿಮಗೆ ಗೊತ್ತಿರದ ಐದು ಅಪರೂಪದ ವಿಚಾರಗಳು | JR Ntr Birthday Five Unknown Fact About RRR Movie Hero JR NTR
ಜ್ಯೂ.ಎನ್ಟಿಆರ್ ಜ್ಯೂ.ಎನ್ಟಿಆರ್ ಹಾಗೂ ಕೊರಟಾಲ ಶಿವ ಮುಂದಿನ ಚಿತ್ರಕ್ಕಾಗಿ ಒಂದಾಗಿದ್ದಾರೆ. ಬರ್ತ್ಡೇ ಪ್ರಯುಕ್ತ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಈ ಮೂಲಕ ಕೊರಟಾಲ ಶಿವ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ. ಜ್ಯೂ.ಎನ್ಟಿಆರ್ ಅವರು (JR. NTR) ಇಂದು (ಮೇ 20) 39ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಈ ನಟನಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಕಳೆದ ಎರಡು ವರ್ಷ ಕೊವಿಡ್ ಕಾರಣದಿಂದ ಜ್ಯೂ.ಎನ್ಟಿಆರ್ ಬರ್ತ್ಡೇ (JR. NTR Birthday) ಆಚರಿಸಿಕೊಂಡಿರಲಿಲ್ಲ. ಈ […]
-
ವೈವಾಹಿಕ ಜೀವನದಲ್ಲಿ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲವಾದರೆ ದಂಪತಿ ಮಧ್ಯೆ ಕಂದಕ ದೊಡ್ಡದಾಗಿಬಿಡುತ್ತದೆ! | Wife and husband should not indulge in these practices otherwise the married life becomes sour says acharya chanakya sas au4
ವೈವಾಹಿಕ ಜೀವನದಲ್ಲಿ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲವಾದರೆ ದಂಪತಿ ಮಧ್ಯೆ ಕಂದಕ ದೊಡ್ಡದಾಗಿಬಿಡುತ್ತದೆ! ದಾಂಪತ್ಯದಲ್ಲಿ ಮೂರನೆಯ ವ್ಯಕ್ತಿ ಪ್ರವೇಶ ಮಾಡುವುದಕ್ಕೆ ಅವಕಾಶ ನೀಡಲೇಬಾರದು. ಅಂತಹ ಸಂದರ್ಭಗಳಲ್ಲಿ The end ಅನ್ನುವುದು Tragedy ಯಾಗಿಯೇ ಇರುತ್ತದೆ. ಅದನ್ನು ಅರ್ಥ ಮಾಡಿಕೊಂಡು ದಾಂಪತ್ಯ ಬಂಡಿಯನ್ನು ಜೋಡೆತ್ತುಗಳಾಗಿ ಮುನ್ನಡೆಸಬೇಕು. TV9kannada Web Team | Edited By: sadhu srinath May 20, 2022 | 6:06 AM […]
-
Sugandaraja: ಗಂಡ-ಹೆಂಡತಿ ಮಧ್ಯೆ ಮುನಿಸು? ಮನೆಯಲ್ಲಿ ಈ ದಿಕ್ಕಿನಲ್ಲಿ ಸುಗಂಧರಾಜ ಹೂ ಬೆಳೆದರೆ ದಾಂಪತ್ಯ ಸುಮಧುರ-ಸುಗಂಧಭರಿತವಾದೀತು! | Vastu Tips Grow Sugandaraja flower or Rajnigandha in this direction at home to get rid of marriage problems
Vastu Tips: ಗಂಡ-ಹೆಂಡತಿ ಮಧ್ಯೆ ಭಿನ್ನಾಭಿಪ್ರಾಯವೇ? ಸುಗಂಧರಾಜ ಗಿಡ ಮನೆಯಲ್ಲಿ ಈ ದಿಕ್ಕಿನಲ್ಲಿ ಬೆಳೆದರೆ ಪತಿ ಪತ್ನಿ ರಾಜ ರಾಣಿಯಂತೆ ಬದುಕಬಹುದು! ವಾಸ್ತು ಶಾಸ್ತ್ರಕ್ಕೆ ಅನುಸಾರವಾಗಿ ಅನೇಕ ಗಿಡ ಮರಗಳನ್ನು ಬೆಳೆಯಬಹುದು. ಕೆಲವು ಗಿಡಗಳು ಸಕಾರಾತ್ಮಕ ಶಕ್ತಿಯನ್ನು ಪ್ರಸರಿಸುತ್ತವೆ. ಕೆಲವು ಗಿಡಗಳು ಪ್ರತಿಕೂಲ ಪ್ರಭಾವ ಬೀರತೊಡಗುತ್ತದೆ. ಮನೆಯ ವಾತಾವರಣ ಅಂದಚೆಂದಗೊಳಿಸಲು, ಪರಿಸರವನ್ನು ಶುದ್ಧವಾಗಿಟ್ಟುಕೊಳ್ಳಲು, ಆಹ್ಲಾದತೆ ತುಂಬಲು ನಾನಾ ರೀತಿಯ ಗಿಡ, ಮರ ಬೆಳೆಸುತ್ತೇವೆ. ಇವು ಮನೆಯ ಅಂದವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಮನೆಗೆ ವಸ್ತುಶಹಃ ವಾಸ್ತು […]
-
Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ | Horoscope Today Know Your Rashi Bhavishya 2022 May 20 Basavaraj Guruji Prediction
ದಿನ ಭವಿಷ್ಯ Horoscope ಮೇ 20, 2022ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ರಾಹುಕಾಲ: ಇಂದು ಬೆಳಿಗ್ಗೆ 10.34ರಿಂದ ಇಂದು ಬೆಳಿಗ್ಗೆ 12.11ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 05.42. ಸೂರ್ಯಾಸ್ತ: ಸಂಜೆ 06.42 ನಿತ್ಯ ಪಂಚಾಂಗ: ಶುಭಕೃತನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣಪಕ್ಷ, ಪಂಚಮಿ ತಿಥಿ, ಶುಕ್ರವಾರ, ಮೇ 20, 2022. ಉತ್ತರಾಷಾಢ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 10.34ರಿಂದ ಇಂದು ಬೆಳಿಗ್ಗೆ 12.11ರ […]
-
Karnataka Rain: ಭಾರೀ ಮಳೆಯಿಂದ ಈ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ; ಬೆಂಗಳೂರಿಗೆ ಹಳದಿ ಅಲರ್ಟ್ | Karnataka Rain Bengaluru remains worst affected due to heavy rainfall red alert issued Bangalore Rains
Bengaluru Rains: ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಧಾರವಾಡ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಯಾದಗಿರಿ, ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. Bangalore Rains: ಬೆಂಗಳೂರಿನಲ್ಲಿ ವ್ಯಾಪಕ ಮಳೆ ಮುಂದುವರೆದಿದ್ದು, ಈಗಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ. ಭಾರೀ ಮಳೆಗೆ 3 ಸಾವಿರಕ್ಕೂ ಹೆಚ್ಚು ಮನೆಗಳೊಳಗೆ ನೀರು ನುಗ್ಗಿದೆ. ಕರ್ನಾಟಕದಲ್ಲಿ ಭಾರೀ ಮಳೆಗೆ (Karnataka Rains) ಇಲ್ಲಿಯವರೆಗೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. […]
-
KL Rahul: ಐಪಿಎಲ್ನಲ್ಲಿ ರಾಹುಲ್ ಅಬ್ಬರ: ಸತತ 5ನೇ ಬಾರಿ ಕೆಎಲ್ ಕಿಂಗ್ | KL Rahul becomes first batter to cross 500 run mark for fifth straight IPL season
IPL 2022: ಶಿಖರ್ ಧವನ್ 2012, 2016, 2019, 2020 ಮತ್ತು 2021 ರಲ್ಲಿ ಐಪಿಎಲ್ನಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಪ್ರಸಕ್ತ ಐಪಿಎಲ್ನಲ್ಲಿ ಶಿಖರ್ 421 ರನ್ ಕಲೆಹಾಕಿದ್ದಾರೆ. May 19, 2022 | 3:29 PM TV9kannada Web Team | Edited By: Zahir PY May 19, 2022 | 3:29 PM ಲಕ್ನೋ […]
-
SSLC Toppers: ರಾಯಚೂರು ಶಾಸಕ ಶಿವರಾಜ್ ಪಾಟೀಲ್ ಪುತ್ರಿ ರಾಜ್ಯಕ್ಕೆ ಪ್ರಥಮ ಸ್ಥಾನ; ಇನ್ನೂ ಯಾರೆಲ್ಲ ಈ ಸಾಧನೆ ಮಾಡಿದ್ದಾರೆ? | Raichur mla dr shivraj patil state topper in sslc 2022
ರಾಯಚೂರು ಶಾಸಕ ಶಿವರಾಜ್ ಪಾಟೀಲ್ ಮತ್ತು ಪುತ್ರಿ ಸಾಕ್ಷಿ ಪಾಟೀಲ್ ಈ ಬಾರಿ 145 ವಿದ್ಯಾರ್ಥಿಗಳು ಮೊದಲ ರ್ಯಾಂಕ್ನಲ್ಲಿ ತೇರ್ಗಡೆಗೊಂಡಿದ್ದಾರೆ. ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಪುತ್ರಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಯಚೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2021-2022ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ಇಂದು (ಮೇ 19ರಂದು) ಪ್ರಕಟಿಸಿದೆ. ಈ ಬಾರಿ 145 ವಿದ್ಯಾರ್ಥಿಗಳು ಮೊದಲ ರ್ಯಾಂಕ್ನಲ್ಲಿ ತೇರ್ಗಡೆಗೊಂಡಿದ್ದಾರೆ. ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಪುತ್ರಿ […]
-
Virat Kohli: ಕೊಹ್ಲಿ ಕಡೆಯಿಂದ ರಶೀದ್ ಖಾನ್ಗೆ ಸ್ಪೆಷಲ್ ಗಿಫ್ಟ್: ಸೇಫ್ ಆಗಿ ಇಟ್ಟಿರಿ ಎಂದ ಸೌತ್ ಆಫ್ರಿಕಾ ಕ್ರಿಕೆಟಿಗ | Rashid Khan flaunts a special bat gifted by Virat Kohli in practice session
IPL 2022: ಪ್ರಸಕ್ತ ಐಪಿಎಲ್ ಸೀಸನ್ ನಲ್ಲಿ ಕೊಹ್ಲಿಯ ಕಡೆಯಿಂದ ಅತ್ಯುತ್ತಮ ಪ್ರದರ್ಶನ ಮೂಡಿಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿರಾಟ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ಆಡಲಿ ಎಂದು RCB ಅಭಿಮಾನಿಗಳು ಆಶಿಸುತ್ತಿಸದ್ದಾರೆ. IPL 2022: ಐಪಿಎಲ್ನ 67ನೇ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ (Virat Kohli) ಹಾಗೂ ರಶೀದ್ ಖಾನ್ (Rashid […]
-
Chalapathi Chowdary Death: ಹಿರಿಯ ನಟ ಕ್ಯಾಪ್ಟನ್ ಚಲಪತಿ ಚೌದ್ರಿ ನಿಧನ | Veteran actor Captain Chalapathi Chowdary Died at the age of 67
ಪೋಷಕ ಪಾತ್ರಗಳಿಂದ ಕ್ಯಾಪ್ಟನ್ ಚಲಪತಿ ಚೌದ್ರಿ ಜನಪ್ರಿಯರಾಗಿದ್ದರು. ಹಲವು ಭಾಷೆಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ. ತೆಲುಗು ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರರಂಗದ ಅನೇಕರು ನಿಧನ ಹೊಂದುತ್ತಿರುವುದು ಬೇಸರದ ಸಂಗತಿ. ಈಗ ಈ ಸಾಲಿಗೆ ಹಿರಿಯ ನಟ ಕ್ಯಾಪ್ಟನ್ ಚಲಪತಿ ಚೌದ್ರಿ (Captain Chalapathi Chowdary) ಕೂಡ ಸೇರ್ಪಡೆ ಆಗಿದ್ದಾರೆ. ಅವರು ಇಂದು (ಮೇ 19) ರಾಯಚೂರಿನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. […]
-
SSLC Result: ಬಡತನ ಮೆಟ್ಟಿನಿಂತು ಸಾಧನೆ ಮಾಡಿದ 1st Rank ಅಮಿತ್ ಮಾದರ: ಕಟ್ಟಿಕೊಂಡಿರುವ ಕನಸಾದರೂ ಏನು ಗೊತ್ತಾ? | Amit Madara who achieved achievement regardless of poverty
ಅಮಿತ್ ಮಾದರ Image Credit source: www.thehindu.com ಮನೆಯಲ್ಲಿ ಬಡತನವಿದ್ದರೂ ಕಷ್ಟಪಟ್ಟು ಓದಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿಜಯಪುರದ ಅಮಿತ್ ಮಾದರ ಅವರು ವೈದ್ಯನಾಗುವ ಕನಸು ಹೊತ್ತುಕೊಂಡಿದ್ದಾರೆ. ವಿಜಯಪುರ: ಕಾಡುವ ಬಡತನ ಓದಿನ ಮೇಲೆ ಪರಿಣಾಮ ಬೀರುತ್ತದೆ. ಒಂದಷ್ಟು ಮಂದಿ ಅರ್ಧಕ್ಕೆ ಶಿಕ್ಷಣ ಬಿಟ್ಟರೆ, ಇನ್ನೊಂದಷ್ಟು ಮಂದಿ ಶಿಕ್ಷಣ ಪಡೆಯುತ್ತಾರೆ. ಸಾಧಿಸುವ ಛಲ ಇದ್ದರೆ ಯಾವ ಸಮಸ್ಯೆ ಬೇಕಾದರೂ ಮೆಟ್ಟಿನಿಲ್ಲಬಹುದು ಎಂಬುದಕ್ಕೆ ಎಸ್ಎಸ್ಎಲ್ಸಿ(SSLC)ಯಲ್ಲಿ ಪ್ರಥಮ ಸ್ಥಾನ […]
-
ಹಾದಿಯೇ ತೋರಿದ ಹಾದಿ: ‘ಮಾತುಬಾರದ ನನ್ನವ್ವ ಕಿವಿಯೋಲೆ ಅಡವಿಟ್ಟು ನನ್ನ ಓದಿಸಿದಳು’ | Haadiye Torida Haadi interview of Artist Ankaraju by Jyothi S
ಕಲಾವಿದ ಅಂಕರಾಜು Artist : ಇಲ್ಲಿಯವರೆಗೆ ಐವತ್ತಕ್ಕೂ ಹೆಚ್ಚು ಡೊಳ್ಳು ಕುಣಿತ, ನಾಲ್ಕನೂರಕ್ಕೂ ಹೆಚ್ಚು ಮೂಕಾಭಿನಯ ಪ್ರದರ್ಶನಗಳನ್ನು ಮಾಡಿದ್ದೇನೆ. ವಿಶ್ವಜ್ಞಾನಿ ಸಾಂಸ್ಕೃತಿಕ ಕಲಾ ಸಂಸ್ಥೆಯನ್ನು ಪ್ರಾರಂಭಿಸಿ ಹಲವಾರು ಜಾನಪದ ಶಿಬಿರ, ರಂಗ ಶಿಬಿರಗಳನ್ನು ಉಚಿತವಾಗಿ ಮಾಡುತ್ತಿದ್ದೇನೆ. ಹಾದಿಯೇ ತೋರಿದ ಹಾದಿ : ಸತತ ಪರಿಶ್ರಮ ಮತ್ತು ದೃಢ ಸಂಕಲ್ಪ ಇದ್ದರೆ ಯಾವುದೂ ಅಸಾಧ್ಯ ಅಲ್ಲ ಎನ್ನುವುದಕ್ಕೆ ಸಾಕ್ಷಿ ಬಹುಮುಖ ಪ್ರತಿಭೆಯ ಅಂಕರಾಜು. 27 ವರ್ಷದ ಇವರು ರಂಗಭೂಮಿ ಮತ್ತು ಜಾನಪದ ಕಲಾವಿದ, ನಿರ್ದೇಶಕ, ಸಂಗೀತ […]
-
ದೃಷ್ಟಿ ಭ್ರಮೆ ಡಿಜಿಟಲ್ ಯುಗದ ಸೃಷ್ಟಿ ಅಲ್ಲ, ನಮ್ಮ ಶಿಲ್ಪಿಗಳು 9 ಶತಮಾನಗಳಷ್ಟು ಹಿಂದೆಯೇ ದೇವಾಲಯದಲ್ಲಿ ಅಂಥದನ್ನು ಕೆತ್ತಿದ್ದಾರೆ!! | A 12th century relic at a temple in Tamil Nadu outsmarts modern optical illusion ARB
ಹಿಂದೂ ದೇವಾಲಯದಲ್ಲಿ ದೃಷ್ಟಿ ಭ್ರಮೆಯನ್ನುಂಟು ಮಾಡುವ ಕೆತ್ತನೆ ಬಲಭಾಗದ ಜೀವಿಯ ಮೇಲೆ ನೀವು ದೃಷ್ಟಿಯನ್ನು ಕೇಂದ್ರೀಕರಿಸಿದರೆ ಆನೆ ಕಾಣಿಸುತ್ತದೆ. ಆದರೆ, ಆನೆಯ ದೇಹ ಮತ್ತು ಕಾಲುಗಳನ್ನು ನೀವು ಮರೆಮಾಡಿದರೆ ಎಡಭಾಗದಲ್ಲಿ ಆಕಾಶದತ್ತ ಮುಖ ಮಾಡಿರುವ ಹೋರಿಯ ಚಿತ್ರ ನಮಗೆ ಸ್ಪಷ್ಟವಾಗಿ ಕಾಣಿಸುತ್ತದೆ. ಎಲ್ಲೆಡೆ ದೃಷ್ಟಿ ಭ್ರಮೆ (Optical Illusion) ಅಥವಾ ಭ್ರಾಂತಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮೆದುಳಿಗೆ ಕಸರತ್ತು (brain teasers) ನೀಡುವ ಈ ಆಯಾಮದ ಮೇಲೆ ನಾವು ಸಾಕಷ್ಟು ಸಮಯವನ್ನು ವ್ಯಯಿಸುತ್ತಿದ್ದೇವೆ. ಇದು […]
-
ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ತುಮಕೂರಿನ ಕೆಂಚನಹಳ್ಳಿ-ಸಿ ಎಸ್ ಪುರ ನಡುವಿನ ರಸ್ತೆ ಕೊಚ್ಚಿಕೊಂಡು ಹೋಯಿತು! | Road between Kenchanhalli and CS Pura in Tumakuru washes away thanks to heavy downpour last night ARB
ರಸ್ತೆ ಕೊಚ್ಚಿಹೋಗಿರುವುದರಿಂದ ಕೆಂಚನಹಳ್ಳಿ ಮತ್ತು ಸಿ ಎಸ್ ಪುರ ನಡುವಿವ ಸಂಪರ್ಕ ಕಡಿದುಹೋಗಿದೆ. ಇನ್ನು ಅದು ಯಾವಾಗ ದುರಸ್ತಿಯಾಗುವುದೋ? ಆದರೆ. ಇದು ಚುನಾವಣಾ ವರ್ಷವಾಗಿರರುವುದರಿಂದ ಬೇಗ ರಿಪೇರಿಯಗುವ ಸಾಧ್ಯತೆಯಂತೂ ಇದ್ದೇ ಇದೆ. TV9kannada Web Team | Edited By: Arun Belly May 19, 2022 | 4:10 PM Tumakuru: ರಾಜ್ಯದಲ್ಲಿ ವರುಣನ (rains) ಆರ್ಭಟ ಮುಂದುವರಿದೆ. ಬುಧವಾರ ರಾತ್ರಿ […]
-
ಒಟಿಟಿಯಲ್ಲಿ ‘RRR’ ವೀಕ್ಷಿಸಲು ಹೆಚ್ಚುವರಿ ಹಣ ನೀಡಬೇಕಿಲ್ಲ; ನಿರ್ಧಾರ ಬದಲಿಸಿ ಸಿಹಿ ಸುದ್ದಿ ನೀಡಿದ ಜೀ5 | RRR OTT world premiere: Zee5 changes RRR movie OTT release plan
ಆರ್ಆರ್ಆರ್ RRR OTT Release: ಪೇ ಪರ್ ವ್ಯೂ ಮಾದರಿಯಲ್ಲಿ ಸಿನಿಮಾ ಪ್ರಸಾರ ಮಾಡಲು ತೀರ್ಮಾನಿಸಿದ್ದ ಜೀ5 ಒಟಿಟಿ ಸಂಸ್ಥೆ ಈಗ ತನ್ನ ನಿರ್ಧಾರ ಬದಲಿಸಿದೆ. ಇದು ಚಂದಾದಾರರಿಗೆ ಖುಷಿ ನೀಡಿದೆ. ಟಾಲಿವುಡ್ ಹೀರೋಗಳಾದ ರಾಮ್ ಚರಣ್ ಹಾಗೂ ಜ್ಯೂ. ಎನ್ಟಿಆರ್ ಮುಖ್ಯ ಭೂಮಿಕೆ ನಿಭಾಯಿಸಿದ ‘ಆರ್ಆರ್ಆರ್’ ಸಿನಿಮಾ (RRR Movie) ಚಿತ್ರಮಂದಿರದಲ್ಲಿ ಬಹುದೊಡ್ಡ ಗೆಲುವು ಕಂಡಿದೆ. ಈ ಸಿನಿಮಾ ಮಾಡಿದ ದಾಖಲೆಗಳು ಅನೇಕ. ಈಗ ‘ಆರ್ಆರ್ಆರ್’ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಮೇ […]
-
ಜ್ಯೂ.ಎನ್ಟಿಆರ್ ಚಿತ್ರದಿಂದ ಹೊರ ನಡೆದ ಆಲಿಯಾ; ಸ್ಟಾರ್ ನಟನ ಚಿತ್ರಕ್ಕೆ ನಾಯಕಿ ಯಾರು? | JR Ntr Birthday JR Ntr And Koratala Siva Movie Heroine Name may announce on His birthday
ಜ್ಯೂ.ಎನ್ಟಿಆರ್ ‘ಆರ್ಆರ್ಆರ್’ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸಿದ್ದಾರೆ. ಈ ಚಿತ್ರದ ಮೂಲಕ ಅವರು ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಅವರು ಜ್ಯೂ.ಎನ್ಟಿಆರ್ ಚಿತ್ರಕ್ಕೆ ನಾಯಕಿ ಆಗಲಿದ್ದಾರೆ ಎನ್ನಲಾಗಿತ್ತು. ಜ್ಯೂ.ಎನ್ಟಿಆರ್ ( Jr. NTR) ಹಾಗೂ ಕೊರಟಾಲ ಶಿವ (Koratala Siva) ಹೊಸ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಮೂಡಿದೆ. ಜ್ಯೂ.ಎನ್ಟಿಆರ್ ‘ಆರ್ಆರ್ಆರ್’ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದರೆ, ಕೊರಟಾಲ ಶಿವ […]
-
ಗುರುವಾರವೂ ಮುಖ್ಯಮಂತ್ರಿ ಬೊಮ್ಮಾಯಿ ನಗರ ಪ್ರದಕ್ಷಿಣೆ ಹಾಕಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ವೀಕ್ಷಿಸಿದರು | CM Basavaraj Bommai visited rain affected areas in Bengaluru for second consecutive day ARB
ಬುಧವಾರದಂತೆ ಗುರುವಾರವೂ ಮಳೆಯಿಂದ ಪ್ರಭಾವಕ್ಕೊಳಗಾಗಿರುವ ಕೆಲ ಏರಿಯಾಗಳಿಗೆ ಅವರು ಭೇಟಿ ನೀಡಿದರು. ಬೊಮ್ಮಾಯಿ ಅವರು ತಮ್ಮ ಪಟಾಲಂನೊಂದಿಗೆ ಪ್ರಯಾಣಿಸಲು ಆರಿಸಿಕೊಂಡಿದ್ದು ಬಿ ಎಮ್ ಟಿ ಸಿಯ ಒಂದು ವೋಲ್ವೋ ಬಸ್. TV9kannada Web Team | Edited By: Arun Belly May 19, 2022 | 5:17 PM Bengaluru: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರಿಗೆ ಬೆಂಗಳೂರಿನ […]
-
ಕಟ್ಟಡ ಕಾರ್ಮಿಕನ ಮಗಳು ಮಾತೃ ಭಾಷೆ ಉರ್ದುವಿನಲ್ಲಿ ಒಂದು ಅಂಕ ಕಡಿಮೆ ಉಳಿದರೆಲ್ಲದರಲ್ಲೂ ನೂರಕ್ಕೆ ನೂರು; ಹಿಜಾಬ್ ದಂಗಲ್ ನಡುವೆ ಸಾಧನೆ ಮಾಡಿದ ಅಲಿಯಾ | Davanagere SSLC 2022 topper muslim girl gets 624 marks out of 625 and she said she wants to become doctor to help poor
ಅಲಿಯಾ ಫಿರ್ದೋಷ್ ಅಲಿಯಾ ಫಿರ್ದೋಷಿ, ಗ್ರಾಮದ ಕಟ್ಟಡ ಕಾರ್ಮಿಕ ಮಹಮದ್ ರಹಮತ್ ವುಲ್ಲಾ ಹಾಗೂ ಫಹರಾತ್ ಭಾನು ಪುತ್ರಿ. ತಂದೆ ದುಡಿದರೇ ಮನೆ ನಡೆಯಬೇಕು. ಸದ್ಯ ಪ್ರತಿಭಾನ್ವಿತೆ ಅಲಿಯಾ ಎಲ್ಲ ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಉರ್ದು ಭಾಷೆಯಲ್ಲಿ 124 ಅಂಕ ಗಳಿಸಿದ್ದು ಉಳಿದ ಎಲ್ಲಾ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ದಾವಣಗೆರೆ: ರಾಜ್ಯದಲ್ಲಿ ತಲೆಗೆ ವಸ್ತ್ರ ಧರಿಸುವ ಹಿಜಾಬ್ ದಂಗಲ್ ನಡೆಯುತ್ತಿದ್ದಾಗ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪಟ್ಟಾಗಿ ಕುಳಿತು ಓದಿ […]
-
Viral News: ಹೊಟ್ಟೆನೋವಿನಿಂದ ನರಳುತ್ತಿದ್ದ ಮಹಿಳೆಗೆ ವಿಮಾನದಲ್ಲೇ ಹೆರಿಗೆ ಮಾಡಿಸಿದ ಸಿಬ್ಬಂದಿ | Viral News Airline Crew Helps Passenger Deliver Baby On Flight From Colorado to Florida
ಫ್ಲೋರಿಡಾದ ವಿಮಾನದಲ್ಲಿ ಜನಿಸಿದ ಮಗು ಫೇಸ್ಬುಕ್ನಲ್ಲಿ ಫ್ರಾಂಟಿಯರ್ ಏರ್ಲೈನ್ಸ್ ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒರ್ಲ್ಯಾಂಡೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ವಿಮಾನದಲ್ಲಿ ಪ್ರಯಾಣಿಕಳಿಗೆ ಅನಿರೀಕ್ಷಿತವಾಗಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯರೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಆ ವಿಮಾನದ ಸಿಬ್ಬಂದಿಯೇ ಸೇರಿ ಆಕೆಗೆ ಹೆರಿಗೆ ಮಾಡಿಸಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. ಇಲ್ಲಿನ ಫ್ರಾಂಟಿಯರ್ ಏರ್ಲೈನ್ಸ್ ಫ್ಲೈಟ್ ಅಟೆಂಡೆಂಟ್ ಕೊಲೊರಾಡೋದಿಂದ ಫ್ಲೋರಿಡಾಕ್ಕೆ ಸಾಗುತ್ತಿದ್ದ ವಿಮಾನದಲ್ಲಿದ್ದ ಮಗುವನ್ನು ಹೆರಿಗೆ ಮಾಡಿಸಲು ಸಹಾಯ ಮಾಡಿದ […]
-
ಜಿಎಸ್ಟಿ ಕುರಿತು ಕಾನೂನು ರೂಪಿಸಲು ಕೇಂದ್ರ ಮತ್ತು ರಾಜ್ಯಕ್ಕೆ ಅಧಿಕಾರವಿದೆ:ಸುಪ್ರೀಂಕೋರ್ಟ್ | Both Centre as well as states have the power to legislate on GST says Supreme Court
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಜಿಎಸ್ಟಿ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಅದರ ಮೇಲೆ ಕಾನೂನು ಮಾಡುವ ಅಧಿಕಾರವಿದೆ ಎಂದು ಹೇಳಿದೆ. ಸರಕು ಮತ್ತು ಸೇವಾ ತೆರಿಗೆ (GST) ವಿಷಯಗಳ ಕುರಿತು ಕಾನೂನು ರೂಪಿಸಲು ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಅಧಿಕಾರವಿದೆ. ಜಿಎಸ್ಟಿ ಕೌನ್ಸಿಲ್ನ (GST Council)ಎಲ್ಲಾ ಶಿಫಾರಸುಗಳನ್ನು ಒಪ್ಪಬೇಕೆಂದಿಲ್ಲ. ಕೌನ್ಸಿಲ್ ಶಿಫಾರಸುಗಳಿಗೆ ಮನವೊಲಿಸುವ ಮೌಲ್ಯ ಮಾತ್ರ ಇದೆ ಎಂದು ಸುಪ್ರೀಂಕೋರ್ಟ್(Supreme Court) ಹೇಳಿದೆ. ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ […]
-
Exchange to Upgrade! ಕಡಿಮೆ ಬೆಲೆಗೆ 4G ಫೋನ್ ಬೇಕೇ? ಜಿಯೋ ಫೋನ್ ನೆಕ್ಸ್ಟ್ ನಿಂದ ‘ಎಕ್ಸ್ಚೇಂಜ್ ಟು ಅಪ್ಗ್ರೇಡ್’ ಕೊಡುಗೆ ಲಭ್ಯವಿದೆ | JioPhone Next Offer Exchange to Upgrade any 4G phone to buy a JioPhone Next for only Rs 4499
ಕಡಿಮೆ ಬೆಲೆಗೆ 4G ಫೋನ್ ಬೇಕೇ? ಜಿಯೋ ಫೋನ್ ನೆಕ್ಸ್ಟ್ ನಿಂದ ‘ಎಕ್ಸ್ಚೇಂಜ್ ಟು ಅಪ್ಗ್ರೇಡ್’ ಕೊಡುಗೆ ಇದೆ 4G ಫೀಚರ್ ಫೋನ್ಗಳ ಪ್ರಸ್ತುತ ಬಳಕೆದಾರರು ಈಗ ದೊಡ್ಡ ಸ್ಕ್ರೀನ್ನ ಡಿಜಿಟಲ್ ಅನುಭವವನ್ನು ಅತ್ಯಂತ ಕೈಗೆಟುಕುವ 4G ಸ್ಮಾರ್ಟ್ಫೋನ್ಗೆ ಸುಲಭವಾಗಿ ಬದಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಕೊಡುಗೆಯು ರಿಲಯನ್ಸ್ ರಿಟೇಲ್ನ ಜಿಯೋಮಾರ್ಟ್ ಡಿಜಿಟಲ್ ಮತ್ತು ರಿಲಯನ್ಸ್ ಡಿಜಿಟಲ್ ಸ್ಟೋರ್ಗಳ ವ್ಯಾಪಕ ನೆಟ್ವರ್ಕ್ ಮೂಲಕ ದೇಶದ ಮೂಲೆ ಮೂಲೆಗಳಲ್ಲಿ ಲಭ್ಯವಿದೆ. ರಿಲಯನ್ಸ್ ರಿಟೇಲ್ ಜಿಯೋಫೋನ್ ನೆಕ್ಸ್ಟ್ಗೆ ಸೀಮಿತ […]
-
IPL ನಲ್ಲಿ ಮಹತ್ವದ ಬದಲಾವಣೆ ತರಲು ಮುಂದಾದ ಬಿಸಿಸಿಐ | IPL Matches Time Change: BCCI planning to change IPL MATCH TIMINGS
IPL 2022: ಐಪಿಎಲ್ 2022 ಮುಗಿದ ಬಳಿಕ ಮುಂದಿನ 5 ವರ್ಷಗಳ (2023-2027) ಪ್ರಸಾರದ ಹಕ್ಕುಗಳಿಗಾಗಿ ಜೂನ್ 12 ರಂದು ಹರಾಜು ಮಾಡಲಾಗುತ್ತದೆ. ಈಗಾಗಲೇ ಸ್ಟಾರ್ ಇಂಡಿಯಾ, ವಯಾಕಾಮ್ 18, ಅಮೆಜಾನ್, ಝೀ, ಡ್ರೀಮ್ XI, ದಕ್ಷಿಣ ಆಫ್ರಿಕಾದ ಸೂಪರ್ಸ್ಪೋರ್ಟ್ಸ್ ಚಾನೆಲ್ ಗ್ರೂಪ್ ಮತ್ತು ಯುಕೆಯ ಸ್ಕೈ ಸ್ಪೋರ್ಟ್ಸ್ ಪ್ರಸಾರ ಹಕ್ಕುಗಳನ್ನು ಖರೀದಿಸುವ ರೇಸ್ನಲ್ಲಿವೆ. IPL 2022: ಐಪಿಎಲ್ ಸೀಸನ್ 15 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 66 ಲೀಗ್ ಪಂದ್ಯಗಳು ಮುಗಿದಿದ್ದು, […]
-
ವಿರೋಧ ಪಕ್ಷ ಆರೋಪಿಸುತ್ತಿರುವ ಯಾವುದೇ ಪಾಠವನ್ನು ಪಠ್ಯಪುಸ್ತಕಗಳಿಂದ ಕೈಬಿಟ್ಟಿಲ್ಲ: ಸಚಿವ ಬಿಸಿ ನಾಗೇಶ | No lesson alleged by opposition party left out or dropped from syllabus says BC Nagesh, Edu Minister ARB
ಸುಳ್ಳಿನ ಆಯಸ್ಸು ಕಡಿಮೆ. ಪಠ್ಯ ಪುಸ್ತಕಗಳು ಮುದ್ರಣ ಕಾಣುವ ಮೊದಲೇ ಇಂಥ ಮಾತಗಳು ಕೇಳಿಬರುತ್ತಿವೆ. ಒಮ್ಮೆ ಪುಸ್ತಕಗಳು ಪ್ರಿಂಟ್ ಆಗಿ ಬಂದರೆ ಈ ಸುಳ್ಳುಗಳು ಸ್ವಾಭಾವಿಕ ಅಂತ್ಯ ಕಾಣುತ್ತವೆ ಎಂದು ಸಚಿವರು ಹೇಳಿದರು. TV9kannada Web Team | Edited By: Arun Belly May 19, 2022 | 10:59 PM Bengaluru: ಹತ್ತನೇ ತರಗತಿ ಪಠ್ಯದಲ್ಲಿ ಆರ್ ಎಸ್ ಎಸ್ […]
-
ಅಸ್ಸಾಂನಲ್ಲಿ ಕುಂಭದ್ರೋಣದಿಂದ ಪ್ರವಾಹ ತಲೆದೋರಿ ಜನಜೀವನ ಅಸ್ತವ್ಯಸ್ತ, ಸುರಕ್ಷಿತ ಸ್ಥಳಗಳಿಗೆ ಜನರ ಪಲಾಯನ | Torrential rains cause floods in Assam, people move towards safer places ARB
ಗುರುವಾರದಿಂದ ಮೂರು ದಿನಗಳ ಕಾಲ ಭಾರಿ ಮತ್ತು ಅತಿ ಭಾರಿ ಮಳೆಯಾಗಲಿರುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಅಸ್ಸಾಂ ಸರ್ಕಾರ ಇಡೀ ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಿಸಿದೆ. TV9kannada Web Team | Edited By: Arun Belly May 19, 2022 | 6:27 PM Assam: ಮಳೆ ಕೇವಲ ಕರ್ನಾಟಕದಲ್ಲಿ ಮಾತ್ರ ಜನರ ಬದುಕನ್ನು ಅಸ್ತವ್ಯಸ್ತಗೊಳಿಸುತ್ತಿಲ್ಲ ಮಾರಾಯ್ರೇ. ನಮ್ಮಿಂದ […]
-
ಕೆಂಗೇರಿ ಬಾರ್ ರೆಸ್ಟೋರೆಂಟ್ ಪರವಾನಗಿಗೆ ಲಂಚ, ಅಬಕಾರಿ ಇನ್ಸ್ಪೆಕ್ಟರ್ ಅಂದರ್; ಭೋವಿ ನಿಗಮದ ಪ್ರಧಾನ ವ್ಯವಸ್ಥಾಪಕ ಮನೆ ಮೇಲೆ ಎಸಿಬಿ ದಾಳಿ | Bribe demand to issue licence for bar and restaurant in kengeri excise department inspector arrested by acb officials
ಸಾಂದರ್ಭಿಕ ಚಿತ್ರ ಬಾರ್ & ರೆಸ್ಟೋರೆಂಟ್ ಸನ್ನದು ಮಂಜೂರು ಮಾಡಲು ಇನ್ಸ್ಪೆಕ್ಟರ್ ಮಂಜುನಾಥ್ ಅನುಮತಿ ನೀಡಲು 15 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. 11 ಲಕ್ಷ ಹಣ ಅಡ್ವಾನ್ಸ್ ಪಡೆದು, ಬಾಕಿ 4 ಲಕ್ಷ ರೂಪಾಯಿಗೂ ಬೇಡಿಕೆಯಿಟ್ಟಿದ್ದರು. ಇಂದು 4 ಲಕ್ಷ ಹಣ ಸ್ವೀಕರಿಸುವಾಗ ಎಸಿಬಿ ವಶವಾದರು. ಬೆಂಗಳೂರು: ಬಾರ್ & ರೆಸ್ಟೋರೆಂಟ್ (Restaurant) ಸನ್ನದು ಮಂಜೂರು (Licence) ಮಾಡಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಸಂಗ ನಡೆದಿದ್ದು, ಆರೋಪಿ ಅಬಕಾರಿ ಇನ್ಸ್ಪೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೆಂಗೇರಿ […]
-
ನಾಗರಹಾವು ಮನೆಯೊಳಗೆ ಪ್ರವೇಶಿಸದಂತೆ ತಡೆಯುವಲ್ಲಿ ಸಫಲವಾದ ನಾಯಿ ಅದನ್ನು ಕೊಂದು ತಾನೂ ಸತ್ತಿತು! | A faithful dog loses its life while preventing a cobra from entering its master’s house ARB
ಯಜಮಾನನ ಕುಟುಂಬ ಸದಸ್ಯರಿಗೆ ಕಂಟಕವಾಗಬಹುದಾಗಿದ್ದ ಭಾರಿ ಗಾತ್ರದ ನಾಗರಹಾವಿನೊಂದಿಗೆ ಸೆಣಸಿ ತನ್ನ ಪ್ರಾಣವನ್ನು ಬಲಿಕೊಟ್ಟ ನಾಯಿ ಇದು. ಹಾವಿನ ಕಡಿತದಿಂದ ದೇಹದಲ್ಲಿ ವಿಷ ಪಸರಿಸಿ ನಾಯಿ ಕೊನೆಯುಸಿರೆಳೆದಾಗ ಅದರ ಯಜಮಾನನ ಕುಟುಂಬದ ಸದಸ್ಯರು ಬಹಳ ರೋದಿಸಿದರು. TV9kannada Web Team | Edited By: Arun Belly May 19, 2022 | 8:55 PM Kolar: ವಿಶ್ವಾಸ, ಸ್ವಾಮಿನಿಷ್ಠೆ (faithfulness) ಮತ್ತು […]
-
ಮೆಟ್ರಿಕ್ ಪಾಸಾಗಲಾರೆ ಎಂದು ಜರಿಯುತ್ತಿದ್ದ ಪಾಲಕರಿಗೆ ಪಾಸಾಗಿ ತೋರಿಸಿದ ಕೊಪ್ಪಳ ಹುಡುಗ ಖುಷಿಯಿಂದ ಮಳೆಯಲ್ಲಿ ಹುಚ್ಚೆದ್ದು ಕುಣಿದ | Koppal: He might have cleared SSLC in pass class, but his joy was of a rank achiever ARB
ಅವನಿಗೆ ಶ್ರೇಣಿಗಳ ಪರಿವೆ ಇಲ್ಲ. ಬರೀ ಪಾಸಾಗಿರುವುದಕ್ಕೆ ಪಿಯು ವ್ಯಾಸಂಗಕ್ಕೆ ಯಾವ ಕಾಲೇಜು ಪ್ರವೇಶ ನೀಡೀತು ಎಂಬ ಯೋಚನೆಯೂ ಅವನಗಿಲ್ಲ. ಅದನ್ನೆಲ್ಲ ಅವನು ಈ ಜನ್ಮದಲ್ಲಿ ಪಾಸಾಗಲಾರೆ ಎಂದು ಜರಿಯುತ್ತಿದ್ದ ಪಾಲಕರಿಗೆ ಬಿಟ್ಟಿದ್ದಾನೆ. TV9kannada Web Team | Edited By: Arun Belly May 19, 2022 | 9:59 PM Koppal: ಖುಷಿ ಅಂದ್ರೆ ಇದು ಮಾರಾಯ್ರೇ! 16-ವರ್ಷದ ಬಾಲಕ […]
-
Breaking ಮದ್ರಾಸ್ ಐಐಟಿಯಲ್ಲಿ 5G ಕರೆ ಪರೀಕ್ಷೆ ನಡೆಸಿದ ಕೇಂದ್ರದ ಐಟಿ ಸಚಿವ ಅಶ್ವಿನಿ ವೈಷ್ಣವ್ | Minister of communications, electronics IT Ashwini Vaishnaw successfully tests 5G call at IIT Madras
ಅಶ್ವಿನಿ ವೈಷ್ಣವ್ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ಐಐಟಿ ಮದ್ರಾಸ್ನಲ್ಲಿ 5G ಕರೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದಾರೆ. ಸಂಪೂರ್ಣ ಎಂಡ್ ಟು ಎಂಡ್ ನೆಟ್ವರ್ಕ್ ಅನ್ನು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ಹೇಳಿದರು. (ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ) TV9kannada Web Team | Edited By: Rashmi Kallakatta May 19, 2022 | 10:09 PM […]
-
SSLC Repeaters 2022: ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವುದು ಹೇಗೆ? ಇಲ್ಲಿದ ಸಂಪೂರ್ಣ ಮಾಹಿತಿ | SSLC 2022 Repeaters know how to register for exam online
ಸಾಂಧರ್ಬಿಕ ಚಿತ್ರ 2021-2022 ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳು ಹಾಗೂ ಈ ಹಿಂದೆ ಅನುತೀರ್ಣರಾದ ಎಲ್ಲಾ ರಿಪೀಟರ್ಸ್ಗಳಿಗೆ ಜೂನ್ 27 ರಿಂದ ಜುಲೈ 4 ವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಅನುತ್ತೀರ್ಣ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು. 20/05/2022 ರಿಂದ 30/5/2022 ವರೆಗೆ ರಿಜಿಸ್ಟರ್ ಮಾಡಲು ಅವಕಾಶ ನೀಡಲಾಗಿದೆ. ಬೆಂಗಳೂರು: ವರ್ಷಪೂರ್ತಿ ಕಷ್ಟಪಟ್ಟು ಓದಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಸಂತಸದಲ್ಲಿ ತೇಲುತ್ತಿದ್ದಾರೆ. ಇಂದು (ಮೇ 29) ಶಿಕ್ಷಣ ಸಚಿವ […]
-
Gold-Silver Rate: ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ ಮೇ 19ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ | Gold And Silver Rate In India Major Cities Including Bengaluru Pune Delhi As On May 19th 2022
ಸಾಂದರ್ಭಿಕ ಚಿತ್ರ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಪುಣೆ, ದೆಹಲಿ ಮತ್ತಿತರ ಕಡೆಗಳಲ್ಲಿ ಮೇ 19ನೇ ತಾರೀಕಿನ ಗುರುವಾರದಂದು ಚಿನ್ನ, ಬೆಳ್ಳಿ ದರ ಎಷ್ಟಿತ್ತು ಎಂಬ ಮಾಹಿತಿ ಇದೆ. ಚಿನ್ನ ಮತ್ತು ಬೆಳ್ಳಿಯ ದರ ಮೇ 19, 2022ರ ಗುರುವಾರ ಎಷ್ಟಿದೆ ಎಂಬ ಮಾಹಿತಿ ಬೇಕಿದೆಯಾ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ಇತರ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಮಾಹಿತಿ […]
-
ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂಕೋರ್ಟ್ | Cheating case Supreme Court grants interim bail to Samajwadi Party leader Azam Khan
ಆಜಂ ಖಾನ್ ಅಜಂ ಖಾನ್ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆಯುವ ಕೆಲವೇ ದಿನಗಳ ಮೊದಲು ಮೇ 6 ರಂದು ಇತ್ತೀಚಿನ ಪ್ರಕರಣವನ್ನು ದಾಖಲಿಸಲಾಗಿದೆ. TV9kannada Web Team | Edited By: Rashmi Kallakatta May 19, 2022 | 9:30 PM ದೆಹಲಿ: ವಂಚನೆ ಪ್ರಕರಣದಲ್ಲಿ (cheating case) ಫೆಬ್ರವರಿ 2020 ರಿಂದ ಬಂಧಿತರಾಗಿರುವ ಸಮಾಜವಾದಿ ಪಕ್ಷದ ನಾಯಕ ಅಜಂ […]
-
ಬೆಂಗಳೂರಿಗೆ ಬಂದು ಮಂಡ್ಯ ಅಭಿಮಾನಿಗಳ ಬಗ್ಗೆ ಮಾತನಾಡಿದ ಸನ್ನಿ ಲಿಯೋನ್ | Sunny Leone Talks about Mandya Fans Who donate blood her birthday
‘ಚಾಂಪಿಯನ್’ ಸಿನಿಮಾದಲ್ಲಿ ವಿಶೇಷ ಹಾಡಿಗೆ ಸನ್ನಿ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ನೆರವೇರಿದೆ. ಈ ವೇದಿಕೆ ಮೇಲೆ ಸನ್ನಿ ಮಂಡ್ಯದ ಜನತೆ ಬಗ್ಗೆ ಮಾತನಾಡಿದ್ದಾರೆ. TV9kannada Web Team | Edited By: Rajesh Duggumane May 19, 2022 | 9:21 PM ನಟಿ ಸನ್ನಿ ಲಿಯೋನ್ ಅವರು (Sunny Leone) ಇಂದು (ಮೇ 19) ಬೆಂಗಳೂರಿಗೆ […]
-
Viral Video: ಕೇದಾರನಾಥಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದು, ತಿಲಕವಿಟ್ಟ ಯಾತ್ರಿಕ; ಕೇಸ್ ದಾಖಲು | Viral Video: Noida vlogger takes pet dog to Kedarnath shrine temple puts Tilak on Him committee files FIR
ಕೇದಾರನಾಥ ದೇವಸ್ಥಾನದಲ್ಲಿ ಹಸ್ಕಿ ನಾಯಿ Kedarnath Temple: ಕೇದಾರನಾಥನ ಸನ್ನಿಧಿಗೆ ಹಸ್ಕಿ ನಾಯಿಯನ್ನು ಹೊತ್ತೊಯ್ದಿದ್ದ ರೋಹನ್ ತ್ಯಾಗಿ ಅದಕ್ಕೆ ತಿಲಕವನ್ನು ಇಟ್ಟಿದ್ದರು. ಕೇದಾರನಾಥ ದೇವಸ್ಥಾನದ ಎದುರು ನಾಯಿಯನ್ನು ಕೂರಿಸಿ ಫೋಟೋವನ್ನೂ ತೆಗೆದಿದ್ದರು. ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಚಾರ್ಧಾಮ್ ಯಾತ್ರೆಗೆ ತನ್ನ ಮುದ್ದಿನ ನಾಯಿಯನ್ನು ಕರೆದೊಯ್ದ ಭಕ್ತರೊಬ್ಬರು ಇದೀಗ ಫಜೀತಿಗೆ ಸಿಲುಕಿದ್ದಾರೆ. ಭಾರತೀಯ ಮೂಲದ ಸೋಶಿಯಲ್ ಮೀಡಿಯಾ (Social Media) ಬಳಕೆದಾರರೊಬ್ಬರು ತಮ್ಮ ಪ್ರೀತಿಯ ನವಾಬ್ ಎಂಬ ಮುದ್ದಿನ ನಾಯಿಯನ್ನು ಕೇದಾರನಾಥ ದೇವಸ್ಥಾನಕ್ಕೆ (Kedarnath […]
-
Gyanvapi mosque case ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಮಾತ್ರವಲ್ಲ ತ್ರಿಶೂಲ, ಡಮರು, ಶಿಲ್ಪಗಳೂ ಸಿಕ್ಕಿವೆ ಎಂದ ಸಮೀಕ್ಷೆ ವರದಿ | Rubble of an old temple, trishul damru found during Gyanvapi mosque survey claimed the report
ಜ್ಞಾನವಾಪಿ ಮಸೀದಿ Image Credit source: PTI ವಿವಾದಿತ ಪ್ರದೇಶದ ಬ್ಯಾರಿಕೇಡಿಂಗ್ನ ಹೊರಗೆ, ಹಳೆಯ ದೇವಾಲಯದ ಅವಶೇಷಗಳು ಕಂಡುಬಂದಿವೆ. ಅದರಲ್ಲಿ ದೇವರು, ದೇವತೆಗಳ ಶಿಲ್ಪಗಳು ಮತ್ತು ಕಮಲದ ಮಾದರಿಗಳು ಕಂಡುಬಂದವು. ಮಧ್ಯದಲ್ಲಿ ಶೇಷನಾಗನ ಕಲ್ಲಿನ ಶಿಲ್ಪಗಳು ಮತ್ತು “ನಾಗನ ಹೆಡೆ”ಯಂಥಾ ಮಾದರಿಗಳು ಕಂಡುಬಂದಿದೆ. ಜ್ಞಾನವಾಪಿ ಮಸೀದಿಯಲ್ಲಿ (Gyanvapi mosque)ವಿಡಿಯೊ ಚಿತ್ರೀಕರಣ ಸಮೀಕ್ಷೆ ನಡೆಸಿದಾಗ ಹಳೆಯ ದೇವಾಲಯದ ಅವಶೇಷಗಳು, ತ್ರಿಶೂಲ್, ಡಮರು, ಶೇಷನಾಗನ ಹೆಡೆ, ಮತ್ತು ಹಲವಾರು ಹಿಂದೂ ದೇವತೆಗಳ ಶಿಲ್ಪಗಳ ತುಂಡು ಸಿಕ್ಕಿದೆ ಎಂದು […]
-
ಶಿಗ್ಗಾಂವಿ ಪಟ್ಟಣದ ಚಿತ್ರಮಂದಿರದಲ್ಲಿ ಕೆಜಿಎಫ್-2 ಚಿತ್ರ ವೀಕ್ಷಣೆ ವೇಳೆ ಶೂಟೌಟ್ ಮಾಡಿದ್ದ ಆರೋಪಿ ಮಂಜುನಾಥ್ ಅರೆಸ್ಟ್ | Haveri shevgaon film theater shoot out case police arrest accused manjunath
ಶಿಗ್ಗಾಂವಿ ಪಟ್ಟಣದ ಚಿತ್ರಮಂದಿರದಲ್ಲಿ ಶೂಟೌಟ್ ಏ.19ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಕೆಜಿಎಫ್-2 ಚಿತ್ರ ವೀಕ್ಷಣೆ ವೇಳೆ ಆರೋಪಿ ಮಂಜುನಾಥ್ ಗುಂಡಿನ ದಾಳಿ ನಡೆಸಿದ್ದ. ಮುಂದೆ ಸೀಟಿನ ಮೇಲೆ ಕಾಲಿಟ್ಟು ಕುಳಿತಿದ್ದಕ್ಕೆ ವಸಂತಕುಮಾರ್ ಮೇಲೆ ಫೈರಿಂಗ್ ಮಾಡಿದ್ದ. ಹಾವೇರಿ:ಸಿಎಂ ತವರು ಕ್ಷೇತ್ರದಲ್ಲಿ ನಡೆದಿದ್ದ ಶೂಟೌಟ್ ಪ್ರಕರಣ. ಆ ಒಂದು ಶೂಟೌಟ್ ಪ್ರಕರಣ ಈಡಿ ಜಿಲ್ಲೆಯ ಜನರನ್ನೆ ಬೆಚ್ಚಿ ಬೀಳಿಸಿತ್ತು. ಕೆಜಿಎಫ್ 2 ಚಿತ್ರವೀಕ್ಷಣೆ ವೇಳೆ ಅಲ್ಲಿ ಗುಂಡಿನ ಸದ್ದು ಮೊಳಗಿತ್ತು. ಪ್ರಕರಣದ […]
-
ಮಳೆ ಹಾನಿ ಪ್ರದೇಶಗಳಿಗೆ ವಿಪಕ್ಷ ನಾಯಕ ಭೇಟಿ: ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ | Opposition leader Siddaramaiah visited the rain damaged areas
ಸಿದ್ದರಾಮಯ್ಯ ಸಿಟಿ ರೌಂಡ್ಸ್ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಒತ್ತುವರಿಯಾಗಿರುವ ರಾಜಕಾಲುವೆಗಳ ತೆರವಿಗೆ ಒತ್ತಾಯಿಸಿದರು. ಬೆಂಗಳೂರು: ಸುರಿದ ಧಾರಾಕರ ಮಳೆ(Rain)ಗೆ ಬೆಂಗಳೂರಿನಲ್ಲಿ ಜನಜೀವನ ತತ್ತರಿಸಿದ್ದು, ರಾಜಕಾಲುವೆಗಳ ನೀರು ರಸ್ತೆಗೆ ನುಗ್ಗಿತ್ತು. ಈ ನಿಟ್ಟಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ಬೆಂಗಳೂರು ಸಿಟಿ ರೌಂಡ್ಸ್ ಹೊಡಿದ್ದಾರೆ. ಗಾಂಧಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಳೆ ಹಾನಿ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಿದ್ದರಾಮಯ್ಯ, […]
-
Musa Yamak Death: ಸ್ಪರ್ಧೆ ಜಾರಿಯಲ್ಲಿರುವಾಗಲೇ ಎದುರಾಳಿಯ ಪ್ರಹಾರಕ್ಕೆ ಕುಸಿದು ಪ್ರಾಣ ಬಿಟ್ಟ ಬಾಕ್ಸರ್ ಸೋಲರಿಯದ ಸರದಾರನಾಗಿದ್ದರು! | Musa Yamak Death: Turkish German boxer was undefeated in 75 bouts before his tragic death in ring ARB
ಮೂಸಾ ಯಮಕ್, ನತದೃಷ್ಟ ಬಾಕ್ಸರ್ 2017 ರಿಂದ ವೃತ್ತಿಪರ ಬಾಕ್ಸರ್ ಅಗಿ ಗುರುತಿಸಿಕೊಂಡಿದ್ದ 38-ವರ್ಷ ವಯಸ್ಸಿನ ಮೂಸಾ ಇದುವೆರೆಗೆ ಅಜೇಯರಾಗಿದ್ದರು ಮತ್ತು ದುರದುಷ್ಟಕರ ಘಟನೆ ನಡೆದಾಗ ವಂಡೆರಾ ವಿರುದ್ಧ 84-ಕೆಜಿ ವಿಭಾಗದಲ್ಲಿ ಸೆಣಸುತ್ತಿದ್ದರು. ಒಬ್ಬ ವೃತ್ತಿಪರ ಬಾಕ್ಸರ್ ಫೈಟ್ ನಡೆಯುವಾಗ ರಿಂಗ್ ನಲ್ಲಿ ಸಾಯುವುದು ವಿರಳಾತಿ ವಿರಳ ಸಂದರ್ಭಗಳಲ್ಲಿ ಜರುಗಿದೆ. ಟರ್ಕಿ-ಜರ್ಮನ್ (Turkish-German) ಮೂಲದ ಬಾಕ್ಸರ್ ಮೂಸಾ ಯಮಕ್ (Musa Yamak) ಜರ್ಮನಿಯ ಮ್ಯೂನಿಕ್ ನಗರದಲ್ಲಿ ಉಗಾಂಡಾದ ಪ್ರತಿಸ್ಪರ್ಧಿ ಹಂಜಾ ವಂಡೆರಾ (Hamza Wandera) […]
-
ಮಳೆ ಸಮಸ್ಯೆ ಬಗೆಹರಿಸದಿದ್ರೆ ನಾನು ಮುಂದಿನ ಚುನಾವಣೆಗೆ ನಿಲ್ಲಲ್ಲ ಎಂದು ಶಪಥ ಮಾಡಿದ ಆರ್.ಆರ್. ನಗರ ಕ್ಷೇತ್ರದ ಶಾಸಕ, ಸಚಿವ ಮುನಿರತ್ನ | If the rain issue is not resolved I will not stand for the next election says RR Nagar MLA and minister munirathna
ಆರ್.ಆರ್. ನಗರ ಕ್ಷೇತ್ರದ ಶಾಸಕ, ಸಚಿವ ಮುನಿರತ್ನ ಇಲ್ಲಿನ ಸಮಸ್ಯೆಗೆ ಫುಲ್ ಸ್ಟಾಪ್ ಇಡೋದು ನನ್ನ ಕೆಲಸ, ಕರ್ತವ್ಯ. ಇಲ್ಲವಾದ್ರೆ ನಾನು ಎಲೆಕ್ಷನ್ ನಲ್ಲಿ ಸ್ಪರ್ಧಿಸೊಲ್ಲ. ಆದಷ್ಟುಬೇಗ ಐಡಿಯಲ್ ಹೋಮ್ಸ್ ಲೇಔಟ್ ಸಮಸ್ಯೆ ಇತ್ಯರ್ಥವಾಗುತ್ತೆ ಎಂದು ಭರವಸೆ ಕೊಟ್ಟಿದ್ದಾರೆ. ಬೆಂಗಳೂರು: ಬೆಂಗಳೂರಿನ ಕೆಲವೆಡೆ ವರುಣ(Bengaluru Rain) ಆರ್ಭಟ ಜೋರಾಗಿದ್ದು ಅಕ್ಷರಶಃ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭೀಕರ ಮಳೆಗೆ ಬೆಂಗಳೂರಿನ ಹಲವು ಪ್ರದೇಶಗಳು ಮುಳುಗಿವೆ. ಸುಮಾರು ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಸದ್ಯ ಐಡಿಯಲ್ ಹೋಮ್ಸ್ ಲೇಔಟ್ನಲ್ಲಿ […]
-
Kerala Rain: ಕೇರಳದಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; 12 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ | Kerala Rain: Heavy rains lashes Kerala IMD issues orange alert in 12 districts Weather Forecast
ಕೇರಳದಲ್ಲಿ ಮಳ Kerala Monsoon: ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ರಾಜ್ಯದ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಈಗಾಗಲೇ ಐದು ತಂಡಗಳನ್ನು ಕೇರಳಕ್ಕೆ ನಿಯೋಜಿಸಿದೆ. ತಿರುವನಂತಪುರಂ: ಕೇರಳದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಇಂದು ಕೇರಳದ 12 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ತಿರುವನಂತಪುರಂ ಮತ್ತು ಕೊಲ್ಲಂ ಹೊರತುಪಡಿಸಿ ಕೇರಳದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್ (Orange Alert) ಘೋಷಿಸಲಾಗಿದೆ. […]
-
Sidhu Road rage Case ವಿಳಂಬವಾದರೂ ನಮಗೆ ನ್ಯಾಯ ಸಿಕ್ಕಿದೆ: ಗುರ್ನಾಮ್ ಸಿಂಗ್ ಕುಟುಂಬ | Navjot Singh Sidhu road rage case Justice delivered after 34 years I bow before God in gratitude says victim’s family
ನವಜೋತ್ ಸಿಂಗ್ ಸಿಧು ಪಟಿಯಾಲದಲ್ಲಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು (Navjot Singh Sidhu)ಅವರೊಂದಿಗಿನ ರಸ್ತೆ ಜಗಳ ಘಟನೆಯಲ್ಲಿ 34 ವರ್ಷಗಳ ಹಿಂದೆ ಪ್ರಾಣ ಕಳೆದುಕೊಂಡ ಗುರ್ನಾಮ್ ಸಿಂಗ್ (65) ಅವರ ಕುಟುಂಬ ಸದಸ್ಯರು ಸುಪ್ರೀಂಕೋರ್ಟ್ ತಮ್ಮ ಪರ ಆದೇಶ ನೀಡಿದಕ್ಕಾಗಿ ಸರ್ವಶಕ್ತನಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ. 34 ವರ್ಷಗಳ ನಂತರ ನ್ಯಾಯ ದೊರಕಿದೆ, ನಾನು ದೇವರ ಮುಂದೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸುದೀರ್ಘ ಕಾನೂನು ಹೋರಾಟ ಕೊನೆಗೊಂಡ ನಂತರ ಗುರ್ನಾಮ್ ಸಿಂಗ್ (Gurnam […]
-
INR USD Exchange Rate Today: ಅಮೆರಿಕದ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟ 77.72ಕ್ಕೆ | Dollar to Rupee Exchange Rate USD INR Today 19th May 2022 In Kannada
ಸಾಂದರ್ಭಿಕ ಚಿತ್ರ Dollar to Rupee Exchange Rate (USD/INR): ಮೇ 19ನೇ ತಾರೀಕಿನ ಗುರುವಾರದಂದು ಅಮೆರಿಕ ಡಾಲರ್ ಸೇರಿದಂತೆ ಇತರ ಪ್ರಮುಖ ದೇಶಗಳ ಕರೆನ್ಸಿ ವಿರುದ್ಧ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ಭಾರತದ ರೂಪಾಯಿಯು ತನ್ನ ನಷ್ಟವನ್ನು ವಿಸ್ತರಿಸಿದ್ದು, ಗುರುವಾರ ಅಮೆರಿಕ ಡಾಲರ್ಗೆ (America Dollar) ವಿರುದ್ಧವಾಗಿ 77.72 (ತಾತ್ಕಾಲಿಕ) ದಾಖಲೆಯ ಕನಿಷ್ಠ ಮಟ್ಟಕ್ಕೆ 10 ಪೈಸೆ ಕುಸಿದಿದೆ. ದೇಶೀಯ ಷೇರುಗಳಲ್ಲಿನ ನೆಗೆಟಿವ್ ಟ್ರೆಂಡ್ ಮತ್ತು ಅನಿಯಮಿತ ವಿದೇಶೀ ಫಂಡ್ನ ಹೊರಹರಿವಿನಿಂದ ಇಂಥದ್ದೊಂದು […]