-
ತೆರೆ ಮೇಲೆ ಮೋಡಿ ಮಾಡಿದ ‘ರಾಧೆ ಶ್ಯಾಮ್’; ಸಿನಿ ಪಂಡಿತರ ಲೆಕ್ಕಾಚಾರ ಏನು ಗೊತ್ತಾ..?
ಬಾಹುಬಲಿ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ರಾಧೆ ಶ್ಯಾಮ್ ಚಿತ್ರ ತೆರೆಗೆ ಅಪ್ಪಳಿಸಿದೆ. ಭಾರತ ಹಾಗೂ ವಿದೇಶಗಳಲ್ಲಿ ಸೇರಿ ಒಟ್ಟು 8 ಸಾವಿರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಮೊದಲ ದಿನವೇ ಸುಮಾರು 30 ಕೋಟಿಗೂ ಹೆಚ್ಚು ಗಳಿಕೆ ಆಗುವ ಸಾಧ್ಯತೆ ಇದೆ ಅಂತ ಸಿನಿಮಾ ಪಂಡಿತರು ಹೇಳ್ತಿದ್ದಾರೆ. ಈಗಾಗಲೇ ವಿದೇಶಗಳಲ್ಲಿ ಚಿತ್ರ ನೋಡಿರುವ ಸಿನಿರಸಿಕರು ಪ್ರಭಾಸ್, ಪೂಜಾ ಆ್ಯಕ್ಟಿಂಗ್ಗೆ ಫಿದಾ ಆಗಿದ್ದಾರೆ. 1970ರಲ್ಲಿ ಯೂರೋಪ್ನಲ್ಲಿ ನಡೆಯುವ ಪ್ರೇಮಕಥೆ ಆಧಾರಿತ ಚಿತ್ರ ಇದಾಗಿದೆ. ನಿರ್ದೇಶಕ ರಾಧ […]
-
ನಾಗಚೈತನ್ಯ ಕೊಡಿಸಿದ್ದ ಉಡುಗರೆಯನ್ನ ವಾಪಸ್ಸು ಕೊಟ್ರಾ ಸ್ಯಾಮ್..? ಏನಿದು ವಿವಾದ..?
ಅಕ್ಕಿನೇನಿ ನಾಗ ಚೈತನ್ಯ – ಸಮಂತಾ ರುತ್ ಪ್ರಭು.. ಇಬ್ಬರು ನೀನೇ ಚಂದ್ರ ನೀನೆ ಇಂದ್ರ, ನೀನೇ ಜೀವ ನೀನೇ ಜೀವನ ಅಂತ ಅಂತಿದ್ದವರು ನೋಡ ನೋಡುತ್ತಿದ್ದಂತೆ ದೂರ ದೂರ ಎರಡು ತೀರವೆಂಬಂತೆ ಆಗಿ ಬಿಟ್ಟರು.. ಇಬ್ಬರು ಒಂದಾಗಿದ್ದಾಗ ಆಗುತ್ತಿದ್ದ ಸುದ್ದಿಗಿಂತ ನಾಗ್ಸ್ -ಸ್ಯಾಮ್ಸ್ ಜೋಡಿ ದೂರಾದಾಗಲೇ ದೊಡ್ಡ ಮಟ್ಟಕ್ಕೆ ಸುದ್ದಿ ಆಯ್ತು.. ಇಬ್ಬರ ವಿಚ್ಛೇದನಕ್ಕೆ ನಾನಾ ಕಾರಣಗಳ ಕಹಾನಿಯನ್ನ ಜನಮನ ಮಾತನಾಡಿತ್ತು.. ಆದ್ರೆ ಈಗ ಬಹು ದಿನಗಳ ನಂತರ ಈ ಮಾಜಿ ಜೋಡಿಯ ಬಗ್ಗೆ ಮತ್ತೊಂದು […]
-
ಸದ್ಯದಲ್ಲೇ ಕರ್ನಾಟಕ ಕ್ರಶ್ಗೆ ಈಗ ಅಗ್ನಿಪರೀಕ್ಷೆ.. ಬಾಲಿವುಡ್ನಲ್ಲೂ ಗೆಲ್ತಾರಾ ರಶ್ಮಿಕಾ ಮಂದಣ್ಣ..?
ಕರ್ನಾಟಕದಲ್ಲಿ ಮೋಡಿ ಮಾಡಿ, ಟಾಲಿವುಡ್ನಲ್ಲಿ ಮೆರೆದಾಡಿ ತಮಿಳಿನಲ್ಲಿ ಹಾಗೆ ಒಂದು ಹೆಜ್ಜೆಯಿಟ್ಟು ಈಗ ಬಾಲಿವುಡ್ ಬಾಗಿಲು ತೆಗೆದಿದ್ದಾರೆ ರಶ್ಮಿಕಾ ಮಂದಣ್ಣ. ಸೌತ್ ಕ್ವೀನ್ ಪಟ್ಟ ದಕ್ಕಿಸಿಕೊಂಡಿರೋ ರಶ್ಮಿಕಾ ಈಗ ಬಾಲಿವುಡ್ ಸ್ಟಾರ್ ಆಗ್ತಾರಾ? ಸೌತ್ಇಂಡಸ್ಟ್ರಿ ರೂಲ್ ಮಾಡ್ತಿರೋ ಹಾಗೆ ಬಿಗ್ ಇಂಡಸ್ಟ್ರಿನೂ ರೂಲ್ ಮಾಡ್ತಾರಾ? ಇದಕ್ಕೆಲ್ಲಾ ಸದ್ಯದಲ್ಲೇ ಉತ್ತರ ಸಿಗಲಿದೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಳ ಬಾಲಿವುಡ್ ಭವಿಷ್ಯ ಹೇಳೋ ದಿನಾಂಕ ಅನೌನ್ಸ್ ಆಗಿದೆ. ಹೌದೇ, ಹಾಗಾದ್ರೆ, ಕೊಡಗಿನ ಸುಂದರಿಯ ಬಿಟೌನ್ ಅದೃಷ್ಟ ಬರೆಯೋ ಆ ಡೇಟ್ […]
-
ಅಪ್ಪು ಜೇಮ್ಸ್ ಪ್ರೀ ರಿಲೀಸ್ ಇವೆಂಟ್ಗೆ ಸ್ಯಾಂಡಲ್ವುಡ್ನಿಂದ ಯಾರೆಲ್ಲಾ ಬರ್ತಾರೆ..?
ಸಮಸ್ತ ಅಪ್ಪು ಅಭಿಮಾನಿ ದೇವರುಗಳು ತುದಿಗಾಲಿನಲ್ಲಿ ನಿಂತು ಕಾದಿರುವ ಸಿನಿಮಾ ಜೇಮ್ಸ್.. ಅಪ್ಪು ಅಭಿಮಾನಿಗಳ ಪಾಲಿಗೆ ಜೇಮ್ಸ್ ಸಿನಿಮಾ ಬರಿ ಸಿನಿಮಾ ಅಷ್ಟೇ ಅಲ್ಲ.. ಅದೊಂದು ಎಮೋಷನ್ , ಅದೊಂದು ವೈಬ್ರೇಷನ್, ಅಂದೊಂದು ಸೆಲೆಬ್ರೇಷನ್.. ಈ ಕಾರಣಕ್ಕೆ ದೊಡ್ಡ ಮಟ್ಟಕ್ಕೆ ಸಿನಿಮಾವನ್ನ ಜಾತ್ರಾಮಹೋತ್ಸವದ ರೀತಿ ಸಿನಿಮಾವನ್ನ ಚಿತ್ರಮಂದಿಗಳಲ್ಲಿ ನೋಡೋ ಇಚ್ಛೆಯನ್ನ ಅಭಿಮಾನಿಗಳು ಇಟ್ಟುಕೊಂಡಿದೆ. ಮೊನ್ನೆ ಸಮಸ್ತ ಮಾಧ್ಯಮಗಳ ಮುಂದೆ ಪ್ರೇಸ್ ಮೀಟ್ ಮಾಡೋದ್ರ ಮೂಲಕ ದೊಡ್ಡ ಮಟ್ಟಕ್ಕೆ ಚಿತ್ರತಂಡ ಕಂಡಿದ್ದನ್ನ ಬಿಟ್ಟರೆ ಜೇಮ್ಸ್ ಸಿನಿಮಾ ಬಳಗ ತೆರೆ […]
-
ಅಭಿಮಾನಿಗಳಿಗೆ ಹೊಸ ಸುದ್ದಿ ಕೊಡ್ತಿದ್ದಾರೆ ‘ಉಪಾಧ್ಯಕ್ಷ’ ಚಿಕ್ಕಣ್ಣ..!
ಸ್ಯಾಂಡಲ್ವುಡ್ ಸಿನಿಮಾ ರಂಗದ ಮೊಸ್ಟ್ ಡಿಮ್ಯಾಂಡಿಂಗ್ ಕಾಮಿಡಿ ಆ್ಯಕ್ಟರ್ ಚಿಕ್ಕಣ್ಣ. ಸಾಲು ಸಾಲು ಸಿನಿಮಾಗಳು ಚಿಕ್ಕಣ್ಣ ಅವರ ಸಿನಿ ಅಕೌಂಟ್ನಲ್ಲಿವೆ. ಹಿಂಗಿದ್ರು ಚಿಕ್ಕಣ್ಣ ಒಂದು ಕೈ ನೋಡೆ ಬಿಡುಮಾ ಅನ್ಕೊಂಡು ಹೀರೋ ಆಗಲು ಸಜ್ಜಾಗಿದ್ದಾರೆ. ಚಿಕ್ಕು ಹೀರೋ ಆಗ್ತಿರೋ ವಿಚಾರ ನಿಮಗೆ ಗೊತ್ತೇ ಇದೆ.. ಆ ಸಿನಿಮಾ ಹೆಸರು ಉಪಾಧ್ಯಕ್ಷ ಅಂತನೂ ನಾವೇ ಹೇಳಿದ್ದಾಗಿದೆ. ಚಿಕ್ಕಣ್ಣ.. ಹೆಸರಿಗಷ್ಟೇ ಇವ್ರು ಚಿಕ್ಕಣ್ಣ.. ಕಾಮಿಡಿ ಮಾಡೋದ್ರಲ್ಲಿ ಇವ್ರು ದೊಡ್ಡಣ್ಣ.. ಸಿನಿಮಾದಿಂದ ಸಿನಿಮಾಗೆ ತನ್ನ ನ್ಯಾಚುರಲ್ ಕಾಮಿಡಿ ಟೈಮಿಂಗ್ನಿಂದ ಕನ್ನಡಿಗರ ಮನೆ […]
-
11ನೇ ತಾರೀಖು, 12:46 ಗಂಟೆ.. ತಲೆಗೆ ಹುಳಬಿಟ್ಟ ಉಪ್ಪಿ.. ಏನಿದರ ರಹಸ್ಯ?
ಉಪ್ಪಿ ಬತ್ತಳಿಕೆಯಲ್ಲಿ ಬಹುದಿನಗಳ ನಂತರ ಬರ್ತಿದೆ ಹೊಸ ಡೈರೆಕ್ಷನ್ ಸಿನಿಮಾ. ತಾನು ತಲೆ ಕೆಡಿಸ್ಕೊಂಡು ಡೈರೆಕ್ಷನ್ ಮಾಡೋದಲ್ಲದೆ ಚಿತ್ರಪ್ರೇಮಿಗಳೂ ತಲೆ ಕೆಡಿಸ್ಕೊಂಡು ಡೀಪ್ ಥಿಂಕಿಂಗೂ, ಕುಂತು ನಿಂತಲ್ಲಿ ಮೀಟಿಂಗೂ ಮಾಡೋಂಗೆ ಮಾಡೋ ಬುದ್ಧಿವಂತ ನಿರ್ದೇಶಕ ರಿಯಲ್ ಸೂಪರ್ ಸ್ಟಾರ್ ಉಪೇಂದ್ರ. ಈಗ ಉಪ್ಪಿ ಎಲ್ಲರ ಮುಂದೆ 18ರ ಗಂಟನ್ನ ಇಟ್ಟು ತಲೆಗೆ ಹುಳ ಬಿಟ್ಟದ್ದಾರೆ. ತಾನು ತಲೆ ಕೆಡಿಸ್ಕೊಳೋದಲ್ಲದೆ ತನ್ನ ಅಭಿಮಾನಿಗಳ ತಲೆಗೆ ಹುಳ ಬಿಟೌವ್ರೆ ಪ್ರಜಾಕೀಯ ಪ್ರವೀಣ. ಉಪ್ಪಿ 2.. ಇದೇ ಲಾಸ್ಟು.. ಏಳು ವರ್ಷದಿಂದ […]
-
‘ಬೇಸಿಗೆ ಬಿಸಿ’ ಎನ್ನುತ್ತ ಹುಡುಗರ ‘ಹೀಟ್’ ಹೆಚ್ಚಿಸಿದ ಮಲೈಕಾ ಅರೋರಾ
ಬಾಲಿವುಡ್ ಸ್ಟಾರ್ ಹೀರೋಯಿನ್ ಮಲೈಕಾ ಅರೋರಾ ತಮ್ಮ ಫ್ಯಾಷನ್, ಸ್ಟೈಲ್ ಹಾಗೂ ಲುಕ್ನಿಂದ ಅಭಿಮಾನಿಗಳ ಹೃದಯ ಗೆದ್ದವ್ರು. ಆಗಾಗ ತಮ್ಮ ಮನಮೋಹಕ ಸೌಂದರ್ಯ, ನೋಟಗಳ ಮೂಲಕ ಅಭಿಮಾನಿಗಳ ಇಂದ್ರಿಯಗಳನ್ನು ಸ್ಫೋಟಿಸುತ್ತಾರೆ. ಅದರಂತೆ ಇತ್ತೀಚೆಗೆ ಅರೋರಾ ತಮ್ಮ Instagramನಲ್ಲಿ ಫೋಟೋ ಒಂದನ್ನ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ವೈಟ್ ಟ್ಯೂಬ್ ಟಾಪ್ ಹಾಗೂ ಶಾರ್ಟ್ಸ್ ಧರಿಸಿದ್ದಾರೆ. ಚದುರಿದ ಕೂದಲುಗಳೊಂದಿಗೆ ಹೆಜ್ಜೆ ಹಾಕುತ್ತಿರುವ ಮಲೈಕಾ ಜೋರಾಗಿ ನಗುತ್ತಿರುವ ಫೋಟೋ ಇದಾಗಿದೆ. ಈ ಭಾವಚಿತ್ರವನ್ನ ನೋಡಿರುವ ಅಭಿಮಾನಿಗಳು, ವಾವ್ಹ್..! ಮಲೈಕಾ ಜೀ.. ಏನು ವಿಷಯ..? […]
-
KGF, ಪುಷ್ಪ ಹಾದಿಯಲ್ಲೇ ಸಲಾರ್..? ಗುಟ್ಟು ಬಿಟ್ಟುಕೊಟ್ರಾ ಡಾರ್ಲಿಂಗ್ ಪ್ರಭಾಸ್..?
ಪ್ರಭಾಸ್-ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಸಲಾರ್ ಸಿನಿಮಾ ಬರ್ತಿರೋದು ಗೊತ್ತೇ ಇದೆ. ಒಂದೆರಡು ಶೆಡ್ಯೂಲ್ ಶೂಟಿಂಗ್ ಕೂಡ ಮುಗಿದಿದೆ. ಕೆಜಿಎಫ್ ಆದ್ಮೇಲೆ ಪ್ರಶಾಂತ್ ನೀಲ್ ಮಾಡ್ತಿರೋ ಚಿತ್ರ ಅನ್ನೋ ಕಾರಣಕ್ಕೆ ‘ಸಲಾರ್’ ಬಹಳ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿದೆ. ಕೆಜಿಎಫ್ ಮೀರಿಸೋ ಚಿತ್ರ ಆದ್ರೂ ಅಚ್ಚರಿಯಿಲ್ಲ ಅನ್ನೋ ಮಾತು ಇವೆ. ಆದ್ರೀಗ, ಸಲಾರ್ ಬಗ್ಗೆ ಬ್ಲಾಸ್ಟಿಂಗ್ ಸುದ್ದಿಯೊಂದು ಚರ್ಚೆಯಾಗ್ತಿದೆ. ಈ ಸುದ್ದಿ ಕೇಳಿದ ಸಿನಿಮಾ ಮಂದಿ, ಓಹ್ ಸಲಾರ್ ಕೂಡ ಕೆಜಿಎಫ್, ಪುಷ್ಪ ಹಾದಿಯಲ್ಲೇ ಹೋಗ್ತಿದ್ಯಾ ಅನ್ನೋಥರಾ ಆಗಿದೆ. […]
-
ಗಾಬರಿ ಆಗಬೇಡಿ..! ವಿಜಯ್ ದೇವರಕೊಂಡ ಕಡೆ ಮನಸ್ಸು ವಾಲಿಸಿಕೊಂಡ್ರಂತೆ ಸಮಂತಾ..!
ಡಿವೋರ್ಸ್ ಆದ್ಮೇಲೆ ನಟಿ ಸಮಂತಾ ಸ್ಪೀಡ್ ಜಾಸ್ತಿ ಮಾಡಿದ್ದಾರೆ. ಫೀಮೇಲ್ ಓರೆಂಟೆಂಡ್ ಚಿತ್ರಕ್ಕೂ ಸಮಂತಾ, ಐಟಂ ಸಾಂಗಿಗೂ ಸಮಂತಾ, ವೆಬ್ ಸಿರೀಸ್ನಲ್ಲೂ ಸಮಂತಾ, ಆ ಕಡೆ ಸ್ಟಾರ್ ಹೀರೋ ಚಿತ್ರಕ್ಕೂ ಸಮಂತಾ. ಅಬ್ಬಾ! ಸಮಂತಾ ಡಿಮ್ಯಾಂಡ್ ದಿಢೀರ್ ಅಂತ ರೈಸ್ ಆಗೋಗಿದೆ. ಇಷ್ಟೆಲ್ಲಾ ಬ್ಯುಸಿ ಇರೋ ಸ್ಯಾಮ್ ಈಗ ದೇವರಕೊಂಡ ಕಡೆ ಮನಸ್ಸು ವಾಲಿಸಿಕೊಂಡಿದ್ದಾರಂತೆ. ಡಿವೋರ್ಸ್ ಆದ್ಮೇಲೆ ಸಮಂತಾ ಸ್ವಲ್ಪ ದಿನ ಸೈಲೆಂಟ್ ಆಗಿಬಿಡ್ತಾರೆ, ಯಾವ್ದು ಚಿತ್ರಗಳನ್ನ ಮಾಡಲ್ಲ, ಯಾರ ಜೊತೆನೂ ಕಾಣಿಸಲ್ಲ ಅಂತೆಲ್ಲಾ ಮಾತಾಡಿಕೊಂಡೋರು ಹೆಚ್ಚು. […]
-
#Interesting ಗಾಲಿ ಜನಾರ್ದನ್ ಪುತ್ರ ಕಿರೀಟಿ ರೆಡ್ಡಿಗೆ ಸಿನಿಮಾ ಆಸೆ ಮೂಡಿದ್ದು ಹೇಗೆ?
ಬಿಸಿನೆಸ್ಮ್ಯಾನ್ ಮಗ ಬಿಸಿನೆಸ್ ಮ್ಯಾನ್, ಪೊಲಿಟಿಶಿಯನ್ ಮಗ ಪೊಲಿಟಿಶಿಯನ್ ಆಗೋದು ಹಳೆ ಟ್ರೆಂಡ್. ಗಾಲಿ ಜನಾರ್ದನ್ ರೆಡ್ಡಿ ಮಗ ಕೂಡ ಒಬ್ಬ ಪವರ್ಫುಲ್ ಪೊಲಿಟಿಶಿಯನ್ ಆಗ್ತಾರೆ ಅಂದುಕೊಂಡೋರು ತುಂಬಾ ಜನ ಇದ್ದಾರೆ. ಆದರೆ, ಅದ್ಯಾಕೋ ರೆಡ್ಡಿ ಪುತ್ರನಿಗೆ ರಾಜಕೀಯ ಕನೆಕ್ಟ್ ಆಗಲಿಲ್ಲ. ಬಣ್ಣದ ಲೋಕ ಕೈ ಬೀಸಿ ಕರೆದುಕೊಂಡಿದೆ. ನಿಮಗೆ ಗೊತ್ತಾ? ಕಿರೀಟಿ ಲೈಫ್ ಗೋಲ್ ಸಿನಿಮಾ ಆಗೋಕೆ ಆ ಒಬ್ಬರು ಕಾರಣವಂತೆ. ಗಾಲಿ ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಾಯ್ತು. ಕಿರೀಟಿಯ […]
-
ನಟಿ ಪೂಜಾ ಹೆಗ್ಡೆ ಬಾಲಿವುಡ್ ಬಿಟ್ಟು ಟಾಲಿವುಡ್ಗೆ ಬಂದಿದ್ಯಾಕೆ..?
ಹೇಗಾದ್ರೂ ಬಾಲಿವುಡ್ನಲ್ಲಿ ಸಿನಿಮಾ ಮಾಡ್ಬೇಕಪ್ಪಾ ಅಂತ ಕನಸು ಕಟ್ಕೊಂಡು ಕಾಯೋ ಹೀರೋಯಿನ್ಸ್ ತುಂಬಾ ಜನ ಇದ್ದಾರೆ. ಕೆಲವರಿಗೆ ಚಾನ್ಸ್ ಸಿಗುತ್ತೆ, ಆದ್ರೆ ಸೆಟ್ಲಾಗಲ್ಲ, ಇನ್ನು ಕೆಲವರಿಗೆ ಚಾನ್ಸೇ ಸಿಕ್ಕಲ್ಲ. ಸದ್ಯ ಸೌತ್ ಇಂಡಸ್ಟ್ರಿಯಲ್ಲಿ ಮಿರಮಿರ ಮಿಂಚ್ತಿರೋ ಪೂಜಾ ಹೆಗ್ಡೆ ಮನಸ್ಸು ಮಾಡಿದ್ರೆ ಬಿಟೌನ್ನಲ್ಲಿ ಸ್ಟಾರ್ ಆಗಬಹುದಿತ್ತು. ಅದ್ಯಾಕೋ ಪೂಜಾ ಎರಡೇ ಚಿತ್ರಕ್ಕೆ ಬಿಟೌನ್ ಸಹವಾಸವೇ ಬೇಡ ಅಂತ ಬಿಟ್ಬಿಟ್ರು. ಅಷ್ಟಕ್ಕೂ, ಪೂಜಾ ಬಾಲಿವುಡ್ ಬಿಟ್ಟು ಬರೋಕೆ ಅಸಲಿ ಕಾರಣ ಏನು ಅಂತ ಈಗ ರಿವಿಲ್ ಮಾಡಿದ್ದಾರೆ. ಏನದು, […]
-
‘ಯಲ್ಲೋ ಬೋರ್ಡ್’ ಜರ್ನಿಗೆ ಪ್ರೇಕ್ಷಕ ಏನಂದ್ರು? ಸಿನಿಮಾ ಪ್ಲಸ್, ಮೈನಸ್ ಏನು..?
ಯಲ್ಲೋ ಬೋರ್ಡ್, ಯಲ್ಲೋ ಬೋರ್ಡ್ ಅಂತ ಕಳೆದ ಹಲವು ದಿನಗಳಿಂದ ಸಿನಿಮಾವೊಂದು ಸಖತ್ ಪ್ರಮೋಷನ್ ಮಾಡಿತ್ತು. ಅಂತಿಮವಾಗಿ ಯಲ್ಲೋ ಬೋರ್ಡ್ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಪ್ರದೀಪ್ ಜೊತೆ ಯಲ್ಲೋ ಬೋರ್ಡ್್ ಕ್ಯಾಬ್ನಲ್ಲಿ ಪ್ರಯಾಣ ಮಾಡಿದ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಯ್ತಾ? ಯಲ್ಲೋ ಬೋರ್ಡ್ ಜರ್ನಿ ಆರಾಮಾಗಿದ್ಯಾ? ಏನಂದ್ರು ಪ್ರೇಕ್ಷಕ ಮಹಾಪ್ರಭುಗಳು ಅನ್ನೋ ಡೀಟೈಲ್ಸ್ ಇಲ್ಲಿದೆ. ‘ಟೈಗರ್’ ಪ್ರದೀಪ್ ನಟನೆಯ ‘ಯಲ್ಲೋ ಬೋರ್ಡ್’ ಸಿನಿಮಾದ ಮೇಲೆ ತುಂಬಾ ಎಕ್ಸ್ಪೆಕ್ಟೇಶನ್ ಇತ್ತು. ಬೆಂಗಳೂರಿನಲ್ಲಿ ನಡೆದ ರಿಯಲ್ ಕಥೆಯೊಂದನ್ನು […]
-
ನನ್ನ ಗಂಡ ದೇವರಂಥ ಮನುಷ್ಯ, ನನ್ನ ಬಗ್ಗೆ ಇಂಚಿಂಚೂ ಗೊತ್ತು-ಸಂಜನಾ
ಬೆಂಗಳೂರು: ತಮ್ಮನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಕುರಿತಂತೆ ಸ್ಯಾಂಡಲ್ವುಡ್ ಸ್ಟಾರ್ ನಟಿ ಸಂಜನಾ ಗಲ್ರಾನಿ ಅವರು ಕೋರಿಯೋಗ್ರಾಫರ್ ಪ್ರಸಾದ್ ಬಿದ್ದಪ್ಪ ಪುತ್ರ ಆ್ಯಡಂ ಬಿದ್ದಪ್ಪ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಕುರಿತಂತೆ ನ್ಯೂಸ್ಫಸ್ಟ್ಗೆ ಪ್ರತಿಕ್ರಿಯೆ ನೀಡಿರುವ ಸಂಜನಾ, ಅಂದು ನಡೆದಿದ್ದೇನು ಎಂಬುವುದನ್ನು ತಿಳಿಸಿದ್ದಾರೆ. ನ್ಯೂಸ್ಫಸ್ಟ್ ಜೊತೆ ಮಾತನಾಡಿದ ನಟಿ ಸಂಜನಾ ಅವರು, ನನಗೆ ಈ ಮನುಷ್ಯ ನೆಟ್ಟಗೆ ಪರಿಚಯ ಇಲ್ಲ. ಅವರ ತಂದೆಯಿಂದ ನನಗೆ ಪರಿಚಯ ಆಗಿದ್ರು. ನಾನು ಅವರ ತಂದೆ […]
-
‘ನನ್ನ ಫಸ್ಟ್ ಲವ್ ಸಾಯಿ ಪಲ್ಲವಿ ಜತೆ’ ಎಂದ ನಟ ರಾಣಾ ದಗ್ಗುಬಾಟಿ.. ಬಿಚ್ಚಿಟ್ಟ ಸತ್ಯವೇನು..?
ಟಾಲಿವುಡ್ನ ಹೆಸರಾಂತ ಸ್ಟಾರ್ ನಟರಲ್ಲಿ ರಾಣಾ ದಗ್ಗುಬಾಟಿ ಸಹ ಒಬ್ಬರು. ಹೀರೊ ಪಾತ್ರಕ್ಕೂ ಸೈ, ಖಳನಾಯಕನ ಪಾತ್ರಕ್ಕೂ ಸೈ ಎನಿಸಿಕೊಂಡಿರುವ ರಾಣಾ ಇತ್ತೀಚಿಗಷ್ಟೇ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ನಟಿಸಿರುವ ಭೀಮ್ಲಾ ನಾಯಕ್ ಸಿನಿಮಾದಲ್ಲಿ ತೆರೆ ಮೇಲೆ ಜೊತೆಯಾಗಿ ನಟಿಸಿದ್ದರು. ಇದೀಗ ಕ್ಲಾಸ್ ಅಂಡ್ ಮಾಸ್ ಫೀಲ್ಮ್ ಬಿಟ್ಟು ರೊಮ್ಯಾಂಟಿಕ್ ಹೀರೊ ಆಗಲು ಹೊರಟಿದ್ದಾರೆ. ಹೌದು ವಿರಾಟ ಪರ್ವಂ ಎಂಬ ಚಿತ್ರದಲ್ಲಿ ನಟಿ ಸಾಯಿ ಪಲ್ಲವಿ ನಾಯಕಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಣಾ ಲವರ್ […]
-
ಹೆಣ್ಣು ಮಗಳ ತಂದೆಯಾದ ರಿಷಬ್ ಶೆಟ್ಟಿ; ‘ಪತ್ನಿಯಷ್ಟೇ ಸುಂದರ ಮಗು’ ಅಂತಾ ಖುಷಿ
ಸ್ಯಾಂಡಲ್ವುಡ್ ನಿರ್ದೇಶಕ, ನಟ ರಿಷಬ್ ಶೆಟ್ಟಿ ಎರಡನೇ ಮಗುವಿಗೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ರಿಷಬ್ ಶೆಟ್ಟಿ, ಇಷ್ಟೇ ಚಂದದ ಮಗಳು ಹುಟ್ಟಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. 2019 ಏಪ್ರಿಲ್ 7 ರಂದು ಪ್ರಗತಿ ಶೆಟ್ಟಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇನ್ನು ಪುತ್ರನಿಗೆ ರಣ್ವಿತ್ ಶೆಟ್ಟಿ ಎಂದು ರಿಷಬ್ ನಾಮಕರಣವನ್ನು ಮಾಡಿದ್ದಾರೆ. ಇಷ್ಟೇ ಚಂದದ […]
-
ಮತ್ತೆ ಠಾಣೆ ಮೆಟ್ಟಿಲೇರಿದ ಸಂಜನಾ ಗಲ್ರಾನಿ; ಈ ಬಾರಿ ಫ್ಯಾಷನ್ ಐಕಾನ್ ಪ್ರಸಾದ್ ಬಿದ್ದಪ್ಪ ಪುತ್ರ ವಶಕ್ಕೆ
ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ ನಟಿ ಸಂಜನಾ ಗಲ್ರಾನಿ ಮತ್ತೆ ಇಂದಿರಾನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕೋರಿಯೋಗ್ರಾಫರ್ ಪ್ರಸಾದ್ ಬಿದ್ದಪ್ಪ ಪುತ್ರ ಆ್ಯಡಂ ಬಿದ್ದಪ್ಪ ತಮ್ಮನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಆ್ಯಡಂ ಬಿದ್ದಪ್ಪ ಅವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ವಾಟ್ಸ್ಆ್ಯಪ್ನಲ್ಲಿ ನನ್ನನ್ನ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ಮೊಬೈಲ್ ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಮೊಬೈಲ್ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಾಟ್ಸ್ಆ್ಯಪ್ ಚಾಟ್ಗಳನ್ನ […]
-
ಕರೀನಾ, ಜಾಕ್ವೆಲಿನ್ ಫರ್ನಾಂಡಿಸ್ ವರ್ಕೌಟ್ ವಿಡಿಯೋ ವೈರಲ್.. ಇಬ್ಬರಲ್ಲಿ ಯಾರು ಸಖತ್ ಹಾಟ್..?
ಬಾಲಿವುಡ್ ಫೇಮಸ್ ಅಂಡ್ ಬ್ಯೂಟಿಫುಲ್ ನಟಿಯರಾದ ಕರೀನಾ ಕಪೂರ್, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಅಲಯಾ ಎಫ್ ತಮ್ಮ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಕರೀನಾ ಮತ್ತು ಜಾಕ್ವೆಲಿನ್ ಇಬ್ಬರೂ ಒಂದು ದಶಕಕ್ಕೂ ಹೆಚ್ಚು ಕಾಲ ಬಾಲಿವುಡ್ ಚಿತ್ರರಂಗ ಉದ್ಯಮದ ಭಾಗವಾಗಿದ್ದರು. ಇನ್ನು ಅಲಯಾ ಎಫ್ 2020 ರಲ್ಲಿ ಸೈಫ್ ಅಲಿ ಖಾನ್, ಟಬು ಮತ್ತು ಕುಬ್ರ ಸೇಟ್ ಅವರೊಂದಿಗೆ ಜವಾನಿ ಜಾನೆಮನ್ ಎಂಬ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಇನ್ನು ಸಖತ್ ಬ್ಯುಸಿ ಇರುವ […]
-
ಡಾರ್ಲಿಂಗ್ ಪ್ರಭಾಸ್ ಯಾಕೆ ಇನ್ನೂ ಮದುವೆ ಆಗಿಲ್ವಂತೆ ಗೊತ್ತಾ..?
ನಟ ಪ್ರಭಾಸ್ ತಾವು ಇನ್ನು ಯಾಕೆ ಮದುವೆ ಯಾಕೆ ಆಗಿಲ್ಲ ಎಂಬುವುದಕ್ಕೆ ಉತ್ತರಿಸಿದ್ದಾರೆ. ಮುಂಬೈನಲ್ಲಿ ರಾಧೆ ಶ್ಯಾಮ್ ತಂಡ ನಡೆಸಿದ ಅದ್ಧೂರಿ ಸಮಾರಂಭದಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಪ್ರಭಾಸ್ ನನ್ನ ಪ್ರೀತಿಯ ಭವಿಷ್ಯ ಯಾವಾಗಲೂ ತಪ್ಪಾಗಿರುತ್ತದೆ. ಹೀಗಾಗಿ ನಾನು ಇನ್ನೂ ಮದುವೆಯಾಗಿಲ್ಲ ಅಂತಾ ಪ್ರಭಾಸ್ ಹೇಳಿದ್ದಾರೆ. ನನ್ನ ಪ್ರೀತಿಯ ಭವಿಷ್ಯ ಯಾವಾಗಲೂ ತಪ್ಪಾಗಿರುತ್ತದೆ. ಅದಕ್ಕೆ ನನಗೆ ಇನ್ನೂ ಮದುವೆ ಆಗಿಲ್ಲ ಎಂದು ಫನ್ನಿಯಾಗಿ ಉತ್ತರಿಸಿದ್ದಾರೆ. ವಿಶ್ವದಾದ್ಯಂತ ರಾಧೆ ಶ್ಯಾಮ್ ರಿಲೀಸ್ ಆಗಲಿದೆ. ಹೀಗಾಗಿ ಚಿತ್ರ ತಂಡ ಈಗಾಗಲೇ […]
-
ಕಿಚ್ಚ ಸುದೀಪ್ ಪ್ರೀತಿಯಿಂದ ಮಾಮ ಅಂತ ಕರೆದಿದ್ದು ಯಾರನ್ನ…?
ಮಹಾಶಿವರಾತ್ರಿ ಸಂದರ್ಭದಲ್ಲಿ ಸಚಿವ ಮುನಿರತ್ನ ಆಯೋಜಿಸಿದ್ದ ಕಾರ್ಯಕ್ರಮ ಸಾಕಷ್ಟು ಸ್ವಾರಸ್ಯಕ್ಕೂ ಕಾರಣವಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ನಟ ಕಿಚ್ಚ ಸುದೀಪ್ ಸೇರಿದಂತೆ ಸಾಕಷ್ಟು ಕಣ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ಮುಖ್ಯಮಂತ್ರಿಗಳು, ಕಿಚ್ಚನ ಬಗ್ಗೆ ಹೊಗಳಿಕೆಯ ಸುರಿಮಳೆಯನ್ನೇ ಸುರಿಸಿದ್ರು. ನಂತರ ಮಾತನಾಡಿದ ಸುದೀಪ್, ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸುವುದರ ಜೊತೆಗೆ ಮತ್ತೂ ಒಂದು ವಿಷಯ ಹೇಳಿದ್ರು. ಎಷ್ಟೋ ಜನ ಅಧಿಕಾರ ಸಿಕ್ಕಾಗ ಬದಲಾಗೋದನ್ನ ನೋಡಿದ್ದೀವಿ.. ಆದ್ರೆ ಇವರು ಮಾತ್ರ ಚೇಂಜ್ ಆಗಿಲ್ಲ.. ಇವರು ಈಗಲೂ ನನಗೆ […]
-
ನಾಡಿನೆಲ್ಲೆಡೆ ಶಿವನ ಜಪ.. ಸಿಎಂ ಬೊಮ್ಮಾಯಿ, ಕಿಚ್ಚ ಸುದೀಪ್ ಶಿವಾರಾಧನೆಯಲ್ಲಿ ಭಾಗಿ
ನಾಡಿನೆಲ್ಲೆಡೆ ಶಿವರಾತ್ರಿಯ ಸಂಭ್ರಮ.. ಶಿವರಾತ್ರಿ ಅಂದಾಕ್ಷಣ ನೆನಪಿಗೆ ಬರೋದು ಜಾಗರಣೆ.. ಸಚಿವ ಮುನಿರತ್ನ ಅವ್ರು ವಿಜೃಂಭಣೆಯ ಶಿವರಾತ್ರಿ ಕಾರ್ಯಕ್ರಮ ಆಯೋಜಿಸಿದ್ರು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿ ಭಾಗಿಯಾಗೋ ಮೂಲಕ ಮತ್ತಷ್ಟು ಮೆರುಗು ನೀಡಿದ್ರು. ಜೆಪಿ ಪಾರ್ಕ್ ಮೈದಾನದಲ್ಲಿ ಶಿವರಾತ್ರಿ ಭರ್ಜರಿ ಕಾರ್ಯಕ್ರಮನಾಡಿನೆಲ್ಲೆಡೆ ಶಿವರಾತ್ರಿಯ ಸಂಭ್ರಮ. ಶಿವನ ಜಪ ಮಾಡ್ಕೊಂಡು ಜಾಗರಣೆ ಮಾಡೋಕೆ ಹಲವೆಡೆ ಭಕ್ತರೆಲ್ಲ ಖುಶಿಯಿಂದಲೇ ಸಿದ್ಧರಾಗಿದ್ರು. ಅದ್ರಲ್ಲೂ ಜೆಪಿ ಪಾರ್ಕ್ ಮೈದಾನದಲ್ಲಿ ಈ ಜಾಗರಣೆಯನ್ನ ಪೂರ್ಣಗೊಳಿಸೋಕೆ ಸಚಿವ ಹಾಗೂ ಆರ್.ಆರ್.ನಗರ ಕ್ಷೇತ್ರದ […]
-
‘ಆ’ ಕನಸು ‘ಕನಸುಗಾರನಿಂದ’ ಈಡೇರಲೇ ಇಲ್ಲ-ಎರಡು ಆಘಾತವನ್ನ ಒಟ್ಟಿಗೆ ಎದುರಿಸಿದ್ರು ರವಿಚಂದ್ರನ್
ಮನುಷ್ಯನ ಜೀವನ ಚಕ್ರ ವಿದಂತೆ.. ಮಕ್ಕಳಿಗೆ ತಂದೆತಾಯಿ ಯಾಗಿದ್ದವರು ಮುಂದೊಂದಿನ ಮಕ್ಕಳಿಗೆ ಮಕ್ಕಳಾಗಿ ಬಿಡ್ತಾರೆ.. ಇದೇ ರೀತಿ ರವಿಚಂದ್ರನ್ ಬಾಳಲೂ ಆಗಿದ್ದು.. ತನ್ನ ತಾಯಿಗೆ ಮನಗಾಗಿದ್ದ ರವಿಚಂದ್ರನ್ ಕೆಲ ವರ್ಷಗಳಿಂದ ತನ್ನ ತಾಯಿಗೆ ತಾಯಿ ಆಗಿದ್ದರು.. ಪ್ರತಿ ದಿನ ಅಮ್ಮನ ಒಲೈಸದೆ ತನ್ನ ಉಸಿರನ್ನು ಆಡಿದವರಲ್ಲ ಕನಸುಗಾರ.. ರವಿಚಂದ್ರನ್ ಅವರನ್ನ ಮತ್ತೊಮ್ಮೆ ಆ ರೀತಿ ನೋಡಲು ಕಾದಿದ್ದರು ಪಟ್ಟಳಾಮ್ಮ ವೀರಸ್ವಾಮಿ.. ಆದ್ರೆ ಆ ಕನಸು ಕನಸುಗಾರನಿಂದ ಈಡೇರಲೆ ಇಲ್ಲ.. ದೇವರಿಗೆ ನಾನು ದಿನ ಕೈ ಮುಗಿಯುವುದಿಲ್ಲ , […]
-
ಅಪ್ಪು ಅಭಿಮಾನಿಗಳಿಗೆ ಇಂದು ಕಾದಿದೆ ಶಿವರಾತ್ರಿಯ ಸ್ಪೆಷಲ್ ಸರ್ಪ್ರೈಸ್
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಜೇಮ್ಸ್ ಸಿನಿಮಾದ ಟ್ರೇಲರ್ ಜಾಲತಾಣದಲ್ಲಿ ಹವಾ ಎಬ್ಬಿಸಿತ್ತು. ಇಂದು ಶಿವರಾತ್ರಿ ಹಬ್ಬದ ಅಂಗವಾಗಿ ಬೆಳಗ್ಗೆ 11ಗಂಟೆ 11 ನಿಮಿಷಕ್ಕೆ ಜೇಮ್ಸ್ ಚಿತ್ರದ ಹಾಡೊಂದು ಬಿಡುಗಡೆಯಾಗಲಿದೆ. ಈ ಬಗ್ಗೆ ಅಪ್ಪು ಸಹೋದರ ರಾಘವೇಂದ್ರ ರಾಜ್ಕುಮಾರ್ ಟ್ವೀಟ್ ಮಾಡಿದ್ದು, ಜೇಮ್ಸ್ನ ಟ್ರೇಡ್ ಮಾರ್ಕ್ ಹಾಡು ರಿಲೀಸ್ ಆಗಲಿದೆ ಎಂದಿದ್ದಾರೆ. ಮಾರ್ಚ್ 17 ಅಪ್ಪು ಹುಟ್ಟುಹಬ್ಬದ ದಿನ ಪ್ಯಾನ್ ಇಂಡಿಯಾ ಸಿನಿಮಾ ಜೇಮ್ಸ್ ತೆರೆಗೆ ಅಪ್ಪಳಿಸಲಿದೆ. ಸದ್ಯ ಸಿನಿ ರಸಿಕರು ಜೇಮ್ಸ್ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. […]
-
ನಾನ್ ಅಷ್ಟೊಂದು ಒಳ್ಳೆಯವ್ನಲ್ಲ.. ವೇದಿಕೆ ಮೇಲೆಯೇ ವಾರ್ನಿಂಗ್ ಕೊಟ್ರಾ ಸುದೀಪ್..?
ನಾನು ಅಷ್ಟೊಂದು ಒಳ್ಳೆಯವನಲ್ಲ ಎಂದು ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಪ್ರದೀಪ್ ನಟನೆಯ ‘ಯೆಲ್ಲೋ ಬೋರ್ಡ್’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಸುದೀಪ್ ಅತಿಥಿಯಾಗಿ ಬಂದಿದ್ದರು. ಈ ವೇಳೆ ವೇದಿಕೆ ಮೇಲೆ ಮಾತಾಡಿದ ಸುದೀಪ್, ತಮ್ಮ ಸಿನಿಮಾ ಜರ್ನಿಯನ್ನು ಮೆಲುಕು ಹಾಕಿದರು. ನಾನು ರಂಗ ಎಸ್ಎಸ್ಎಲ್ಸಿ ಮಾಡುವಾಗ ನನ್ನ ಆಟೋದ ಹಿಂದೆ ರಮ್ಯಾ ಕೂತಿದ್ದರು. ಆಗ ನಾನು ಅಷ್ಟೊಂದು ಒಳ್ಳೆಯವನು ಆಗಿರಲಿಲ್ಲ. ರಂಗ ಎಸ್ಎಸ್ಎಲ್ಸಿ ಸಿನಿಮಾ ಬಂದು 17 ವರ್ಷ ಕಳೆದಿದೆ ಎಂದರು. ನನಗೆ […]
-
ಫ್ಯಾನ್ಸ್ ಮೇಲೆ ಕ್ಯೂಟ್ ಆಗಿ ಸಿಟ್ಟಾದ ಕಿಚ್ಚ ಸುದೀಪ್.. ಯಾಕೆ ಗೊತ್ತಾ..?
‘ಎಲ್ಲೋ ಬೋರ್ಡ್’ ಸಿನಿಮಾ ವೀಕ್ಷಣೆಯ ನಂತರದ ವೇದಿಕೆ ಕಾರ್ಯಕ್ರಮದಲ್ಲಿ ಸಿನಿಮಾ ಕುರಿತು ಅಭಿನಯ ಚಕ್ರವರ್ತಿ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡರು. ಸಿನಿಮಾ ವೀಕ್ಷಣೆಯ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಸಿನಿಮಾ ಬಗ್ಗೆ ಮಾತನಾಡಲು ಕಿಚ್ಚ ಸುದೀಪ್ ಅವರನ್ನು ವೇದಿಕೆಗೆ ಆಹ್ವಾನಿಸಿದ್ದರು. ಆಗ ಅಭಿಮಾನಿಗಳು ಸುದೀಪ್ ಅವರಿಗೆ ಡೈಲಾಗ್ ಹೇಳುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಉತ್ತರವಾಗಿ ಈಗ ಹೇಳಿದ ಅಷ್ಟೂ ಡೈಲಾಗ್ಗಳೇ ಪ್ರ್ಯಾಕ್ಟೀಸ್ ಮಾಡಿಕೊಂಡು ಬಂದು ಹೇಳಿದೆ ಎಂದು ತಮಾಷೆ ಮಾಡಿದ್ದಾರೆ. ನಂತರ ಸಿನಮಾ ಬಗ್ಗೆ ಕೇಳಿದ್ದಕ್ಕೆ ಪ್ರತಿಯೊಂದು ಸಿನಿಮಾ ಕೂಡ ಆ […]
-
‘ನಂಗೆ ಯಾಕೆ ಇಷ್ಟೆಲ್ಲಾ ಗಾಂಚಾಲಿ ಅಂದ್ರೆ..’ ಸುದೀಪ್ ದೂರಿದ್ದು ಯಾರನ್ನ ಗೊತ್ತಾ..?
‘ಎಲ್ಲೋ ಬೋರ್ಡ್’ ಸಿನಿಮಾ ಇವೆಂಟ್ನಲ್ಲಿ ಭಾಗಿಯಾಗಿದ್ದ ಅಭಿನಯ ಚಕ್ರವರ್ತಿ ಸುದೀಪ್, ಮನಬಿಚ್ಚಿ ಮಾತನಾಡಿದರು. ನಾವು ಸಿನಿಮಾ ರಂಗದಲ್ಲಿ ಎಷ್ಟೋ ವರ್ಷ ಕೆಲಸ ಮಾಡಿದ ನಂತರ ನಮಗೆ ಒಂದು ಗೌರವದ ಸ್ಥಾನ ಸಿಗುತ್ತೆ. ಅಂದ್ರೆ ಮತ್ತೊಬ್ಬ ನಿರ್ದೇಶಕರು, ನಿರ್ಮಾಪಕರು ಮಾಡಿರುವ ಸಿನಿಮಾನ ನಮಗೆ ತೋರಿಸಿ ಹೇಗಿದೆ ಎಂದು ಕೇಳ್ತಾರೆ. ಅದರರ್ಥ ನನ್ನಲ್ಲಿ ಆ ಯೋಗ್ಯತೆ ಇದೆ ಅಂತ ನಿರ್ಧರಿಸಿದ್ದಾರಲ್ಲ ಅದಕ್ಕೆ ನಾನು ನನ್ನ ಪೋಷಕರಿಗೆ ಹಾಗೂ ಕುಟುಂಬಕ್ಕೆ ಕೃತಜ್ಞತೆ ಹೇಳ್ತೇನೆ. ಮತ್ತೆ ನನಗೆ ಯಾಕ್ ಇಷ್ಟೊಂದು ಗಾಂಚಲಿ ಎಂದು […]
-
ಡಿ.ಕೆ ಶಿವಕುಮಾರ್ ನನ್ನ ಅಣ್ಣನ ಸಮಾನ.. ನೆನಪಿರಲಿ ಪ್ರೇಮ್
ಬೆಂಗಳೂರು: ನಮ್ಮ ನೀರು ನಮ್ಮ ಹಕ್ಕು. ಈ ಕಾರ್ಯಕ್ರಮಕ್ಕೆ ನಾನು ಬಂದಿರೋದು ಯಾವುದೇ ಪಕ್ಷದ ಪರವಾಗಿಯು ಅಲ್ಲಾ, ಎಂದಿದ್ದಾರೆ ಕನ್ನಡದ ಲವ್ಲಿಸ್ಟಾರ್ ಪ್ರೇಮ್. ಬದಲಿಗೆ ಒಬ್ಬ ಕನ್ನಡಿಗನಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು, ಮೇಕೆದಾಟು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಹೇಳಿದ್ದಾರೆ. ನಮ್ಮ ಎಲ್ಲಾ ಕನ್ನಡಿಗರಿಗೂ ಕುಡಿಯುವ ನೀರು ಸಿಗುತ್ತೇ ಅನ್ನೋ ಕಾರಣಕ್ಕೆ, ಚಿತ್ರನಟನಿಗಿಂತ ಮೊದಲಾಗಿ ಒಬ್ಬ ಕನ್ನಡಿಗನಾಗಿ ಇಲ್ಲಿಗೆ ಬಂದಿದ್ದಿನಿ ಎಂದಿದ್ದಾರೆ. ಜೊತೆಗೆ ಈ ಕುಡಿಯುವ ನೀರಿನ ಯೋಜನೆಗೆ ಖಂಡಿತವಾಗಿ ನಮ್ಮ ಪೂರ್ಣಬೆಂಬಲ ಇರುತ್ತದೆ. ಈ […]
-
ಉಪ್ಪಿ ಸಿನಿಮಾಗೆ ಸಾಂಗ್ ಹಾಡಿದ ‘ನೋಟ ಬಂಗಾರವಾಯಿತೇ ಶ್ರೀವಲ್ಲಿ’ ಖ್ಯಾತಿಯ ಸಿದ್ ಶ್ರೀರಾಮ್..!
ಈ ಸಿಂಗರ್ ತೆಲುಗು-ತಮಿಳ್ನಲ್ಲಿ ಹಾಡ್ತಿದ್ರು. ಅವರು ಹಾಡಿದ ಕೆಲವು ಹಾಡುಗಳನ್ನು ನಮ್ ಕನ್ನಡಿಗರು ಕೇಳಿದಾಗ, ಯಾರ್ ಗುರು ಈ ಸಿಂಗರ್, ಸಖತ್ ಆಗಿ ಹಾಡಿದ್ದಾರೆ ಅಂತ ಆ ಗಾಯಕನ ಬಗ್ಗೆ ಹುಡುಕಿದ್ದು ಇದೆ. ಈಗ ಈ ಸಿಂಗರ್ ಕನ್ನಡ ಗೀತೆಗಳನ್ನು ಬ್ಯಾಕ್ ಟು ಬ್ಯಾಕ್ ಹಾಡ್ತಿದ್ದಾರೆ. ಆಲ್ಮೋಸ್ಟ್ ಕನ್ನಡದಲ್ಲೂ ಎಲ್ಲಾ ಸಾಂಗ್ಸ್ ಹಿಟ್ಟೇ. ಈಗ ಅದೇ ಸಿಂಗರ್ ಹಾಡಿರೋ ಹಾಡೊಂದು ಜಸ್ಟ್ ರಿಲೀಸ್ ಆಗಿದ್ದು, ಮ್ಯೂಸಿಕ್ ಲವರ್ಸ್ಗೆ ಮಜಾ ಕೊಡ್ತಿದೆ. ಯಾವುದು ಆ ಹಾಡು? ಯಾರು ಈ […]
-
ಜೇಮ್ಸ್ ಪ್ರಿ-ರಿಲೀಸ್ ಇವೆಂಟ್.. ಈ ಬಗ್ಗೆ ಡೈರೆಕ್ಟರ್ ಚೇತನ್ ಏನಂದ್ರು..?
ಬೆಂಗಳೂರು: ಜೇಮ್ಸ್ ಸಿನಿಮಾ ಯಾವಾಗ ತೆರೆಕಾಣತ್ತೊ, ಯಾವಾಗ ಅಪ್ಪು ಅಭಿನಯಿಸಿದ ಕೊನೆ ಸಿನಿಮಾವನ್ನು ಕಣ್ತುಂಬಿಕೊಳ್ತಿವೊ, ಅಂತ ಅಪ್ಪು ಅಭಿಮಾನಿಗಳು ಕಾದುಕುತಿದ್ದಾರೆ. ಹೀಗಿರುವಾಗಲೇ ಸಿನಿಮಾ ಪ್ರಿ-ರಿಲೀಸ್ ಕುರಿತಂತೆ ಹಲವು ಸುದ್ದಿಗಳು ಹರಿದಾಡ್ತಿವೆ. ಇದರ ಕುರಿತು ಸಿನಿಮಾದ ನಿರ್ಮಾಪಕ ಕಿಶೋರ್ ಹಾಗೂ ನಿರ್ದೇಶಕ ಚೇತನ್ ಹೇಳಿಕೆ ನೀಡಿದ್ದಾರೆ. ಸಿನಿಮಾದ ಪ್ರಿ-ರಿಲೀಸ್ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಅಪ್ಪು ಸರ್ಗೆ ಹೊಸಪೇಟೆ ಇಷ್ಟವಾಗಿತ್ತು. ಆದರೇ ಇನ್ನೂ ಅದೇ ಎಂದು ಸ್ಪಷ್ಟವಾಗಿಲ್ಲ ಎಂದಿದ್ದಾರೆ. ಇನ್ನು ಅಪ್ಪು ಸರ್ಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ, ಫ್ಯಾನ್ಸ್ […]
-
ಕಹಾನಿ ಮೇ ಟ್ವಿಸ್ಟ್..! ಕಿಚ್ಚನ ಮುಂದಿನ ಚಿತ್ರ ಅದಲ್ಲ ಇದು..!
ದಿನಕ್ಕೆ 24 ಗಂಟೆ ಅಂತ ಎಲ್ಲರು ಅಂದುಕೊಂಡ್ರೆ ಕಿಚ್ಚ ಸುದೀಪ್ ಅವರು ದಿನಕ್ಕೆ 86,400 ಸೆಕೆಂಡ್ ಅಂತ ಕೆಲಸ ಮಾಡೋರು.. ಆದ್ರೆ ಕಳೆದ ಎರಡು ವರ್ಷದಿಂದ ಕಿಚ್ಚ ಸುದೀಪ್ ಅವರ ಸ್ಪೀಡ್ ಕೊಂಚ ಕಡಿಮೆಯಾಗಿದೆ.. ಇದಕ್ಕೆ ಕಿಚ್ಚ ಅವರು ಕಾರಣವಲ್ಲ, ಕೊರೊನಾ ಪರಿಸ್ಥಿತಿಗಳು ಕಾರಣ ಎಂದೆನ್ನಬಹುದು.. ಕಳೆದ ವರ್ಷದಿಂದ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಬ್ಯುಸಿಯಾಗಿರುವ ಕಿಚ್ಚನ ನೆಕ್ಸ್ಟ್ ಸಿನಿಮಾ ಯಾವುದು ಅನ್ನೋ ಅಂದಾಜು ಸರಿಯಾಗಿ ಸಿಕ್ತಿಲ್ಲ.. ಈಗ ವಿಷಯವೇನು ಗೊತ್ತಾ ಕಿಚ್ಚನ ಮುಂದಿನ ಸಿನಿಮಾ ಅದಲ್ಲ ಇದು […]
-
ಹೆಂಗಿದೆ ‘ಓಲ್ಡ್ ಮಾಂಕ್’.. ನಟನೆ ಮತ್ತು ನಿರ್ದೇಶನ ಎರಡಲ್ಲೂ ಗೆದ್ದರಾ ಶ್ರೀನಿ?
ಸ್ಯಾಂಡಲ್ವುಡ್ನ ಬುದ್ಧಿವಂತ ರಿಯಲ್ ಸ್ಟಾರ್ ಉಪೇಂದ್ರ ಅವರ ಗರಡಿಯಲ್ಲಿ ಪಳಗಿದ ಪ್ರತಿಭೆ ಶ್ರೀನಿ ಸಾರಥ್ಯದಲ್ಲಿ ಮೂಡಿಬಂದಿರುವ ‘ಓಲ್ಡ್ ಮಾಂಕ್’ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಡಿಫರೆಂಟ್ ಟೀಸರ್ ಮತ್ತು ಟ್ರೈಲರ್ ಬ್ಯೂಟಿಫುಲ್ ಸಾಂಗ್ಸ್ಗಳಿಂದ ಗಮನ ಸೆಳೆದಿದ್ದ ಓಲ್ಡ್ ಮಾಂಕ್ ಸಿನಿಮಾವನ್ನ ಪ್ರೇಕ್ಷಕ ಮಹಾ ಪ್ರಭು ಕಣ್ತುಂಬಿಕೊಂಡಿದ್ದಾನೆ. ಒಂದು ಸಿನಿಮಾ ನ್ಯಾಚ್ಯುರಲ್ ಆಗಿರಬೇಕು, ಕಥೆ, ಚಿತ್ರಕಥೆ, ಹಾಸ್ಯ, ಪ್ರೀತಿ, ಪ್ರೇಮ, ಭಾವನಾತ್ಮಕ ವಿಚಾರಗಳು ಸಂಗೀತದ ಜೊತೆ ಚೆನ್ನಾಗಿ ಬೆರತ್ರೆ ಆ ಸಿನಿಮಾವನ್ನ ಖಂಡಿತ ಪ್ರೇಕ್ಷಕ ಮಹಾ ಪ್ರಭುಗಳಿಗೆ ಇಷ್ಟವಾಗುತ್ತೆ. ‘ಓಲ್ಡ್ […]
-
ದುಬೈ ಮ್ಯೂಸಿಕಲ್ ಶೋ ಮಧ್ಯೆಯೇ ಆಘಾತಕಾರಿ ಸುದ್ದಿ; ರಘು ದೀಕ್ಷಿತ್ ತಾಯಿ ನಿಧನ
ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಮತ್ತು ಸಿಂಗರ್ ರಘು ದೀಕ್ಷಿತ್ ತಾಯಿ ನಿಧನರಾಗಿದ್ದಾರೆ. ಅತ್ತ ರಘು ದೀಕ್ಷಿತ್ ತಂಡ ದುಬೈನಲ್ಲಿ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಶೋ ನೀಡುತ್ತಿದೆ. ಇತ್ತ ತನ್ನ ತಾಯಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸದ್ಯ ಮ್ಯೂಸಿಕ್ ಶೋ ಮುಗಿಯುತ್ತಿದ್ದಂತೆಯೇ ರಘು ದೀಕ್ಷಿತ್ ದುಬೈನಿಂದ ಭಾರತಕ್ಕೆ ಆಗಮಿಸಲಿದ್ದಾರೆ. ಬಳಿಕ ನೇರ ತಮ್ಮ ಮನೆಗೆ ತೆರಳಿದ್ದಾರೆ. ಈಗಾಗಲೇ ರಘು ದೀಕ್ಷಿತ್ ಮನೆಯತ್ತ ತಮ್ಮ ವಾಸು ದೀಕ್ಷಿತ್ ಸೇರಿದಂತೆ ಕುಟುಂಬಸ್ಥರು ದೌಡೌಯಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಸೂರಜ್ ಗೌಡ ಹಾಗೂ ಧನ್ಯ ರಾಮ್ […]
-
ಕೆಜಿಎಫ್ ವಿಚಾರಕ್ಕೆ ಪ್ರಧಾನಿ ಎಂಟ್ರಿ.. ಚಾಪ್ಟರ್ 2 ಅಪ್ಡೇಟ್ ಕೊಡಿ ಅಂದ್ರಾ ಮೋದಿ..?
ಕೆಜಿಎಫ್ ಚಾಪ್ಟರ್-2 ಗಾಗಿ ಇಡೀ ದೇಶವಲ್ಲ, ಇಂಟರ್ನ್ಯಾಷನಲ್ ಫ್ಯಾನ್ಸ್ ಕಾಯ್ತಿದ್ದಾರೆ ಅಂತ ಹೇಳ್ತಾನೆ ಇದ್ದೀವಿ. ಈಗ ನೋಡ್ರಿ, ನಮ್ ದೇಶದ ಪ್ರಧಾನಿನೇ ಚಾಪ್ಟರ್ 2 ಬಗ್ಗೆ ತಲೆಕೆಡಿಸಿಕೊಂಡ್ಬಿಟ್ಟವ್ರೆ. ಅರೇ, ನಮ್ ಕೆಜಿಎಫ್ ಬಗ್ಗೆ ಮೋದಿ ಫೋಕಸ್ ಮಾಡ್ತಾವ್ರಾ ಅನ್ನೋ ಸುದ್ದಿ ನೋಡಿದ್ದೇ ತಡ ‘‘ಇದೇನಪ್ಪಾ ದೇಶದಲ್ಲಿ ನೂರಾರು ಇಷ್ಯುಗಳಿದ್ರೂ, ಮೋದಿ ಕೆಜಿಎಫ್ ಚಿತ್ರವನ್ನ ಟಾರ್ಗೆಟ್ ಮಾಡ್ಬಿಟ್ರಾ ಅಂತ ಫುಲ್ ಕನ್ಫ್ಯೂಸ್ ಆಗಿಬಿಟ್ಟಿದ್ದರು ಹೊಂಬಾಳೆ ಫಿಲಂಸ್. ಅರೇ, ನಿಜಕ್ಕೂ ಕೆಜಿಎಫ್ ಬಗ್ಗೆ ಪಿಎಂ ಮಾತಾಡಿದ್ರಾ? ಕೆಜಿಎಫ್ ಚಾಪ್ಟರ್ 2 […]
-
ಪ್ರೀತಿ ಮಾಯೇ ಹುಷಾರು; ಪ್ರೀತಿಸಿದ್ದಕ್ಕೆ ಯುವಕನ ಕಣ್ಣನ್ನೇ ಕಿತ್ತ ದುರುಳರು..!
ಬೆಂಗಳೂರು: ಪ್ರೀತಿ ಮಾಯೆ ಹುಷಾರು, ಕಣ್ಣೀರ್ ಮಾರೋ ಬಜಾರು. ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟಂಗೆ ಅನ್ನೋ ಮಾತು ಈ ಸ್ಟೋರಿಲೀ ನಿಜವಾದಂತಿದೆ. ಪ್ರೀತಿ ಬಾಳಲ್ಲಿ ಬೆಳಕು ತರುತ್ತೆ ಅಂತಾರೆ. ಆದ್ರಿಲ್ಲಿ, ಪ್ರೀತಿನೇ ಓರ್ವ ಯುವಕನನ್ನ ಕಗ್ಗತ್ತಲ್ಲಲ್ಲಿ ಕಳೆಯುವಂತೆ ಮಾಡಿದೆ. ಪ್ರೀತಿ ಕುರುಡು ಅಂತಾರೆ. ಆದ್ರಿಲ್ಲಿ, ಪ್ರೇಮಿಯನ್ನೇ ಕುರುಡು ಮಾಡಿ ಬಿಟ್ಟಿದ್ದಾರೆ ಪಾಪಿಗಳು. ಪ್ರಿಯತಮೆಯ ಮುದ್ದಾದ ಮುಖವನ್ನ ಇನ್ನೆಂದಿಗೂ ನೋಡದಂತೆ ಮಾಡಿದ್ದಾರೆ ರಾಕ್ಷಸರು. ಪ್ರೀತಿಸಿದ್ದೇ ತಪ್ಪಾಯ್ತಾ ಈ ಜೋಡಿಗೆ..?ಮಗಳನ್ನ ಪ್ರೀತಿಸಿದ್ದಕ್ಕೆ ಕಣ್ಣು ಕೀಳಿಸಿದ್ರಾ ಪೋಷಕರು? ಕಾಟನಾಯಕನ ಪುರದ ನಿವಾಸಿಯಾದ […]
-
ತಮ್ಮ ಮುಂದಿನ ಸಿನಿಮಾದ ಹೆಸರು ತಿಳಿಸಿದ ಮೇಘನಾ ರಾಜ್
‘ಡ್ಯಾನ್ಸಿಂಗ್ ಚಾಂಪಿಯನ್’ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿರುವ ಮೇಘನಾ ರಾಜ್, ನ್ಯೂಸ್ಫಸ್ಟ್ ಜೊತೆ ಮಾತನಾಡಿದರು. ಪ್ರತಿ ವಾರ ನಾವು ವಿಶೇಷ ಸಂಚಿಕೆ ತರ್ತಿದ್ದೀವಿ. ಕಳೆದ ವಾರ ಮಾಸ್ ರೌಂಡ್ ಇತ್ತು. ಈ ವಾರ ರೆಟ್ರೋ ರೌಂಡ್ ಇರಲಿದೆ ಎಂದಿದ್ದಾರೆ. ಇನ್ನು ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ ಮೇಘನಾ ರಾಜ್, ಕಾಂತ ಕಣ್ಣಲ್ಲಿ ಅವರು ಡೈರೆಕ್ಟ್ ಮಾಡುತ್ತಿರುವ ಸಿನಿಮಾ ಶಬ್ದ ಚಿತ್ರದಲ್ಲಿ ನಟಿಸಲಿದ್ದೇನೆ. ಎಸ್.ಮಹೇಂದ್ರ ಅವರು ಬಹಳ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನನ್ನದೂ […]
-
‘ಗಂಗೂಬಾಯಿ ಕಾಠಿಯಾವಾಡಿ’ ವಿರುದ್ಧ ಬಿತ್ತು ಮೊತ್ತೊಂದು ಕೇಸ್..!
ಭಾರೀ ನಿರೀಕ್ಷೆ ಹುಟ್ಟಿಸಿರುವ ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯಿಸಿರುವ ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಒಂದಲ್ಲಾ ಒಂದು ವಿವಾದಕ್ಕೆ ಸಿಲುಕುತ್ತಲೇ ಇದೆ. ಈ ಹಿಂದೆ ಗಂಗೂಬಾಯಿ ಹೆಸರನ್ನು ಬದಲಾಯಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಇದೀಗ ಈ ಸಿನಿಮಾದಲ್ಲಿ ಪ್ರದೇಶದ ಹೆಸರನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಶಾಸಕರೊಬ್ಬರು ಸಿನಿಮಾ ವಿರುದ್ಧ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಸಿನಿಮಾ ಫೆ. 25ರಂದು ಬಿಡುಗಡೆಯಾಗಲಿದ್ದು, ಬಿಡುಗಡೆಗೆ 2 ದಿನ ಬಾಕಿ ಇರುವಾಗಲೇ ಮತ್ತೊಂದು ವಿವಾದಕ್ಕೆ ಸಿಲುಕಿದೆ. ಮಹಾರಾಷ್ಟ್ರದ ಶಾಸಕ […]
-
ನಟ ಆ ದಿನಗಳು ಚೇತನ್ ಪೊಲೀಸ್ ವಶಕ್ಕೆ..!
ಸಾಮಾಜಿಕ ಕಾರ್ಯಕರ್ತ ಮತ್ತು ನಟ ಆ ದಿನಗಳು ಚೇತನ್ ಅಹಿಂಸಾ ಅವರನ್ನು ಶೇಷಾದ್ರಿಪುರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಚೇತನ್ ಬೆಂಬಲಿಗರು ಶೇಷಾದ್ರಿಪುರಂ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿದ್ದಾರೆ. ನ್ಯಾ.ಮೂರ್ತಿಗಳಿಗೆ ನಿಂದಿಸಿದ ಆರೋಪ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುತ್ತಿವೆ ಮೂಲಗಳು. ಈ ನಡುವೆ ನಟ ಚೇತನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ ಎಂದು ಸೆಂಟ್ರಲ್ ವಿಭಾಗದ ಡಿಸಿಪಿ ಮಾಹಿತಿ ನೀಡಿದ್ದಾರೆ. News First Live Kannada
-
‘ನನ್ನ ಗಂಡ ಕಾಣೆಯಾಗಿದ್ದಾರೆ’ -ಆ ದಿನಗಳು ಚೇತನ್ ಪತ್ನಿ ಆರೋಪ
ಸಾಮಾಜಿಕ ಕಾರ್ಯಕರ್ತ ಮತ್ತು ನಟ ಚೇತನ್ ಅಹಿಂಸಾ ಕಾಣೆಯಾಗಿದ್ದಾರೆ ಎನ್ನಲಾಗಿದೆ. ನಟ ಚೇತನ್ ಹೆಂಡತಿ ಮೇಘನಾ ಖುದ್ದು ಫೇಸ್ಬುಕ್ ಲೈವ್ ಬಂದು ಶೇಷಾದ್ರಿಪುರಂ ಪೊಲೀಸರು ನನ್ನ ಗಂಡನನ್ನು ಬಂಧಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ನನ್ನ ಗಂಡ ಕಾಣಿಸುತ್ತಿಲ್ಲ. ಪೊಲೀಸ್ ಅವರನ್ನು ಕೇಳಿದ್ರೆ ನಮ್ಮ ಕಸ್ಟಡಿಯಲ್ಲಿ ಇಲ್ಲ ಎನ್ನುತ್ತಿದ್ದಾರೆ. ನನ್ನ ಗಂಡ ಮತ್ತು ಗನ್ ಮ್ಯಾನ್ ಫೋನ್ ಸ್ವಿಚ್ ಆಫ್ ಬರುತ್ತಿದೆ. ಎಸಿಪಿ ಅವರನ್ನು ಕೇಳಿದ್ರೂ ಏನು ಹೇಳುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. News First Live Kannada
-
ದೇಶದ 6 ಕಡೆ ‘ಜೇಮ್ಸ್’ ಪ್ರೀ ರಿಲೀಸ್ ಇವೆಂಟ್.. ಎಲ್ಲೆಲ್ಲಿ ನಡೆಯುತ್ತೆ ಗೊತ್ತಾ..?
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ದೇವರುಗಳು ಭಾವನಾತ್ಮಕವಾಗಿ ಕಾಯುತ್ತಿರುವ ಸಿನಿಮಾ ‘ಜೇಮ್ಸ್’. ಚೇತನ್ ಕುಮಾರ್ ಸಾರಥ್ಯದಲ್ಲಿ ಜೇಮ್ಸ್ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಅಭಿಮಾನಿಗಳು ಕಾತುರತೆಯಿಂದ ಕಾದಿರುವ ಜೇಮ್ಸ್ ಚಿತ್ರದ ಪ್ರಚಾರ ಕಾರ್ಯ ಹಿಂದೆಂದೂ ಆಗಿರದ ರೀತಿ ಅದ್ದೂರಿಯಾಗಿ ನಡೆಯಲಿದೆ. ಜೇಮ್ಸ್.. ಗಂಧದಗುಡಿ ಹಾಗೂ ಲಕ್ಕಿ ಮ್ಯಾನ್.. ಈ ಮೂರು ಚಿತ್ರಗಳು ನಾವು ಥಿಯೇಟರ್ನಲ್ಲಿ ನೋಡೋ ನಮ್ಮ ಬದುಕಿನ ಕೊನೆಯ ಚಿತ್ರಗಳು ಎಂದು ಅದೆಷ್ಟೋ ಅಪ್ಪು ಅಭಿಮಾನಿ ದೇವರುಗಳು ಎಮೋಷನಲಿ ಡಿಸೈಡ್ ಮಾಡಿದ್ದಾರೆ.. […]
-
ಅಪ್ಪು ಅವರಲ್ಲಿ ವಿವೇಕಾನಂದರನ್ನ ಕಂಡ ಚರಣ್ ರಾಜ್.. ಕಾರಣ ಏನ್ ಗೊತ್ತಾ?
ಅಭಿಮಾನ ಅನ್ನೋದಕ್ಕೆ ಬೆಲೆ ಕಟ್ಟೋಕ್ಕೆ ಆಗಲ್ಲ.. ಒಬ್ಬೊಬ್ಬರ ಅಭಿಮಾನ ಒಂದೊಂದು ರೀತಿ ಇರುತ್ತೆ.. ಅಪ್ಪು ಇನ್ನಿಲ್ಲ ಅನ್ನೋ ವಿಚಾರ ಕಹಿ ಸತ್ಯವಾಗಿದ್ದರು ಅಪ್ಪು ಮೇಲಿನ ಅಭಿಮಾನಿಗಳ ಅಭಿಮಾನ ಚಿರಶಾಶ್ವತವಾಗಿರುವಂಥದ್ದು.. ಕರ್ನಾಟಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನ ಈ ದೇಶ ಕಂಡ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ಹೋಲಿಸಿದ್ದಾರೆ ಸ್ಟಾರ್ ನಟ ಚರಣ್ ರಾಜ್. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆ ನೋವು ಇನ್ನೂ ಕೂಡ ಅಭಿಮಾನಿಗಳು ಅರಗಿಸಿಕೊಂಡಿಲ್ಲ.. ದಿನೇ ದಿನೆ ಅಪ್ಪು ಅವರ […]
-
ರಜಿನಿ ಬೇಡಿಕೆ ಕಮ್ಮಿಯಾಗಿಲ್ಲ, ಆಗೋದೂ ಇಲ್ಲ.. ಹೊಸ ಡೈರೆಕ್ಟರ್ಗೆ ಕಾಲ್ಶೀಟ್ ಕೊಟ್ಟ ತಲೈವಾ
ರಜಿನಿಗೆ ವಯಸ್ಸು ಆಯ್ತು.. ತಲೈವಾ ಜಮಾನ ಮುಗಿತು.. ಇನ್ಮುಂದೆ ಸಿನಿಮಾ ಮಾಡೋದು ಡೌಟ್ ಅನ್ನೋವ್ರೆ ಜಾಸ್ತಿ. ಆದರೆ, ರಜನಿ ಜೋಶ್ ಕಮ್ಮಿಯಾಗಿಲ್ಲ. ಮೊನ್ನೆಯಷ್ಟೇ ತಲೈವಾ 169ನೇ ಚಿತ್ರ ಅನೌನ್ಸ್ ಮಾಡಿದ್ರು. ಈಗ 170ನೇ ಚಿತ್ರನೂ ಫಿಕ್ಸ್ ಆಗೋಗಿದೆಯಂತೆ. ಅಷ್ಟಕ್ಕೂ, ರಜನಿಯ 170 ಚಿತ್ರಕ್ಕೆ ಡೈರೆಕ್ಟರ್ ಯಾರು? ಯಾವುದು ಆ ಚಿತ್ರ ಅನ್ನೋ ಉತ್ತರ ಇಲ್ಲಿದೆ ಓದಿ.. ಅಣ್ಣಾತ್ತೆ ಚಿತ್ರದ ನಂತರ ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಸಿನಿಮಾ ಯಾವುದು ಅನ್ನೋದಕ್ಕೆ ಉತ್ತರ ಸಿಕ್ಕಾಗಿದೆ. ಡಾಕ್ಟರ್, ಬೀಸ್ಟ್ ಖ್ಯಾತಿಯ […]
-
ಟಾಲಿವುಡ್ ಎಂಟ್ರಿಗೆ ಶ್ರೀದೇವಿ ಮಗಳು ಸಜ್ಜು -ಪ್ರಶಾಂತ್ ನೀಲ್ ಡೈರೆಕ್ಷನ್ನಲ್ಲಿ ಜಾಹ್ನವಿ ಆ್ಯಕ್ಟಿಂಗ್!
ಶ್ರೀದೇವಿ ಪುತ್ರಿಯನ್ನ ಸೌತ್ ಇಂಡಸ್ಟ್ರಿಗೆ ಕರ್ಕೊಂಡು ಬರ್ಬೇಕು ಅಂತ ತುಂಬಾ ಜನ ಡೈರೆಕ್ಟರ್, ಪ್ರೊಡ್ಯೂಸರ್ ಟ್ರೈ ಮಾಡವ್ರೆ. ಆದ್ರೆ, ಈ ಟಾಸ್ಕ್ನಲ್ಲಿ ಇನ್ನು ಯಾರೂ ಪಾಸ್ ಆಗಿರಲ್ಲ. ಈ ಸಲ ಶ್ರೀದೇವಿ ಮಗಳು ಬರೋದು ಪಕ್ಕಾ ಅಂತಿದೆ ಇಲ್ಲೊಂದು ಚಿತ್ರತಂಡ. ಹೌದು, ಜೂನಿಯರ್ ಎನ್ಟಿಆರ್ ಚಿತ್ರಕ್ಕಾಗಿ ಜಾಹ್ನವಿ ಕಪೂರ್ ಟಾಲಿವುಡ್ಗೆ ಬರ್ತಿದ್ದಾರಂತೆ. ಯಾವುದು ಆ ಚಿತ್ರ ಅನ್ನೋ ಡೀಟೈಲ್ಸ್ ಇಲ್ಲಿದೆ. ಎವರ್ಗ್ರೀನ್ ನಟಿ ಶ್ರೀದೇವಿ ಪುತ್ರಿ ಚಿತ್ರರಂಗಕ್ಕೆ ಬರ್ತಾರೆ ಅಂದಾಗ, ಅವರನ್ನು ಲಾಂಚ್ ಮಾಡೋಕೆ ಬಾಲಿವುಡ್ನ ದೊಡ್ಡ […]
-
ಅಶ್ಚಿನಿ ಪುನೀತ್ ರಾಜ್ಕುಮಾರ್ಗೆ ಮತ್ತೊಂದು ಆಘಾತ- ಹೃದಯಾಘಾತದಿಂದ ತಂದೆ ಸಾವು
ಬೆಂಗಳೂರು: ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡ ನೋವು ಮಾಸುವ ಮುನ್ನವೇ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಮತ್ತೊಂದು ಆಘಾತ ಎದುರಾಗಿದ್ದು, ಇಂದು ಅಶ್ವಿನಿ ಅವರ ತಂದೆ ರೇವನಾಥ್ (78) ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ತಂದೆ ರೇವನಾಥ್ ಜಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾಗಮನೆಯ ಮೂಲದವರಾಗಿದ್ದು, ಬೆಂಗಳೂರು ಮಹಾನಗರ ಪಾಲಿಕೆಯಕೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ಆರೋಗ್ಯವಾಗಿಯೇ ಇದ್ದ ರೇವನಾಥ್ ಅವರು ಮನೆಯವರು ಸ್ನೇಹಿತರ ಜೊತೆ ಓಡಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ […]
-
‘ಕಲಾಸರಸ್ವತಿ’ಯನ್ನೇ ಒಲಿಸಿಕೊಂಡಿದ್ದ ‘ಕಲಾತಪಸ್ವಿ’ -ಚಿತ್ರರಂಗದಿಂದ ದೂರವಾಗಲು ನಿರ್ಧರಿಸಿದ್ದು ಏಕೆ?
ರವಿವರ್ಮನ ಕುಂಚದ ಕಲೆ.. ಕಂಗಳು ವಂದನೆ ಹೇಳಿವೆ.. ಅಬ್ಬಾ ಎಂಥಾ ಅದ್ಭುತ ಹಾಡುಗಳು ಅಲ್ವಾ! ಈ ಹಾಡು ಕೇಳಿದ ತಕ್ಷಣ ಫಟ್ ಅಂತ ನೆನಪಾಗುವುದು ‘ಕಲಾತಪಸ್ವಿ’ ರಾಜೇಶ್. ಆಗಿನ ಸಮಯಕ್ಕೆ ಹ್ಯಾಂಡ್ಸಮ್ ಎನ್ನುವ ಪದಕ್ಕೆ ಅರ್ಥ ಆಗಿದ್ರು. ಅದೇನ್ ಹೈಟ್, ಅದೇನ್ ಫಿಟ್. ಆ ತೀಕ್ಷ್ಣ ಕಣ್ಣೋಟ, ಸ್ಪುಟವಾದ ಮಾತು, ಆ ಖಡಕ್ ಧ್ವನಿ. ಇಂಥಾ ಮೇರುನಟನನ್ನು ಈಗ ಚಿತ್ರರಂಗ ಕಳೆದುಕೊಂಡಿದೆ. ಆದರೆ, ಅವರ ಬದುಕು ಮತ್ತು ಸಿನಿಮಾಗಳು ಇಂದಿಗೂ ಸ್ಫೂರ್ತಿ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ […]
-
ಅಪ್ಪನ ಕುರಿತು ಸಿನಿಮಾ ಮಾಡೋಕೆ ದೀಪಿಕಾ ರೆಡಿ -ತೆರೆಮೇಲೆ ಯಾರಾಗ್ತಾರೆ ಪ್ರಕಾಶ್ ಪಡುಕೋಣೆ?
ಮೊನ್ನೆ ತಾನೆ ಅಂದ್ರೆ ಕಳೆದ ವರ್ಷ ಕಂಣ್ರಿ.. ಡಿಸೆಂಬರ್ನಲ್ಲಿ ಭಾರತದ ಕ್ರಿಕೆಟ್ ಲೋಕದ ಇತಿಹಾಸ 83 ವರ್ಲ್ಡ್ ಕಪ್ ಬಗ್ಗೆ ಸಿನಿಮಾ ಮಾಡಿದ್ರು ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್. ಈಗ ಮತ್ತೊಂದು ಸ್ಫೋರ್ಟ್ಸ್ ಅಡ್ವೆಂಚರ್ ಡ್ರಾಮಾವನ್ನ ಮಾಡಲು ‘ರಾಮ್ ಲೀಲಾ’ ಸಿನಿಮಾದ ಗಂಡ ಹೆಂಡ್ತಿ ಪ್ಲಾನ್ ಮಾಡ್ತಿದ್ದಾರೆ. ಹಾಗಾದ್ರೆ ಯಾವುದು ಕ್ರೀಡಾ ಜಗತ್ತಿನ ಕಥೆ..? ಜಸ್ಟ್ ವಾಚ್ ಇಟ್. ಇವತ್ತು ಭಾರತೀಯ ಬ್ಯಾಡ್ಮಿಂಟನ್ ಲೋಕದಲ್ಲಿ ಸೈನಾ ನೆಹ್ವಾಲ್, ವಿ.ಪಿ ಸಿಂಧು ಮುಂತಾದವರ ಹೆಸರುಗಳು ಫೇಮಸೋ ಫೇಮಸ್. […]
-
ಗಂಗೂಬಾಯಿ ಕಾಠಿಯಾವಾಡಿ ಹೊಸ ಪೋಸ್ಟರ್ ರಿಲೀಸ್.. ಅಜಯ್ ದೇವಗನ್ ಮಾಫಿಯಾ ಕಿಂಗ್
ಗಂಗೂಬಾಯಿ ಕಾಠಿಯಾವಾಡಿ ಸಿನಿಮಾವು ಈಗ ಮತ್ತೊಂದು ಪೋಸ್ಟರ್ ರಿಲೀಸ್ ಬಿಡುಗಡೆ ಮಾಡಿದೆ. ಸಿನಿಮಾ ತೆರೆಗೆ ಬರಲು ಇನ್ನು ಕೇವಲ 4 ದಿನಗಳಿವೆ. ಈ ನಡುವೆ ನಟ ಅಜಯ್ ದೇವಗನ್ ಅವರ ರಹೀಮ್ ಲಾಲ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಜಯ್ ದೇವಗನ್ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದಲ್ಲಿ ಮಾಫಿಯಾ ಕಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೂಬಾಯಿಯ ಆಪ್ತ ಸಹಾಯಕ ಮತ್ತು ಆಕೆಯ ಸಾಮಾಜಿಕ ಗುರಿಗಳನ್ನು ಪೂರ್ಣ ಬೆಂಬಲಿಸುವ ರಹೀಮ್ ಲಾಲ್ ಆಗಿ ಅಭಿನಯಿಸಿದ್ದಾರೆ. ಇನ್ನು ಸಿನಿಮಾ ನಿರ್ದೇಶಕ […]
-
ಸ್ಯಾಂಡಲ್ವುಡ್ಗೆ ಮತ್ತೊಂದು ಆಘಾತ; 150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ರಾಜೇಶ್ ಇನ್ನು ನೆನಪು ಮಾತ್ರ
ಹಿರಿಯ ನಟ ರಾಜೇಶ್ (87) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಟ ರಾಜೇಶ್ ಅವರು ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಧ್ಯರಾತ್ರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಶ್ರೀನಿ ನಟನೆಯ ಓಲ್ಡ್ ಮಾಂಕ್ ಅವರ ಕಟ್ಟಕಡೆಯ ಸಿನಿಮಾ. ಇವರ ಮೂಲ ಹೆಸರು ಮುನಿ ಚೌಡಪ್ಪ ಎಂದಾಗಿತ್ತು. ವಿದ್ಯಾ ಸಾಗರ್ ಹೆಸರಿನಿಂದ ರಂಗಭೂಮಿಯಲ್ಲಿ ರಾಜೇಶ್ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ನಂತರ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಡಾ.ರಾಜ್ […]
-
ಮುಗ್ಧ ಮನಸುಗಳ ಪರಿಶುದ್ಧ ಪ್ರೇಮ ಕಾವ್ಯ -‘ಗಿಲ್ಕಿ’ ನೋಡಿದ ಬುದ್ಧಿವಂತ ಪ್ರೇಕ್ಷಕ ಏನಂದ?
ಅದು ಪ್ರಪಂಚದ ಅರಿವೇ ಇಲ್ಲದ ಮುಗ್ದ ಮನಸ್ಸುಗಳ ಪರಿಶುದ್ಧ ಪ್ರೇಮ. ನಗಿಸುತ್ತೆ, ಅಳಿಸುತ್ತೆ, ಹೃದಯಮುಟ್ಟುತ್ತೆ. ಕಂಟೆಂಟ್ಟು ತುಂಬಾನೇ ಸ್ಟ್ರಾಂಗ್. ಫರ್ಫಾಮೆನ್ಸ್ಟ್ ಅದಕ್ಕಿಂತ ಸ್ಟ್ರಾಂಗ್. ಅರೇ, ಇಷ್ಟೆಲ್ಲಾ ಹೇಳ್ತಿರೋದು ಯಾವ ಚಿತ್ರದ ಬಗ್ಗೆ ಥಿಂಕ್ ಮಾಡ್ತಿದ್ದಾರೆ. ಅದುವೇ ಈ ವಾರ ರಿಲೀಸ್ ಆಗಿರುವ ಗಿಲ್ಕಿ. ಹಾಗಾದ್ರೆ ಹೇಗಿದೆ ಗಿಲ್ಕಿ ಸಿನಿಮಾ? ಗಿಲ್ಕಿ ಸಿನಿಮಾ ನೋಡುವ ತುಂಬಾ ಜನರಿಗೆ ಈ ಹೀರೋ ಯಾರು, ಆ ಹೀರೋಯಿನ್ ಯಾರು ಅಂತ ಗೊತ್ತಿರಲಿಲ್ಲ. ಆದರೆ, ಸಿನಿಮಾ ನೋಡಿ ಹೊರಬಂದಮೇಲೆ ಗಿಲ್ಕಿ ಪಾತ್ರ ಮಾಡಿದ್ದು […]
-
ಟೆಕ್ನಾಲಜಿ, ಸೈನ್ಸ್, ಹಿಸ್ಟರಿ ಎಲ್ಲವೂ ಇರೋ ‘ಭಾವಚಿತ್ರ’ದ ಬಗ್ಗೆ ಆಡಿಯನ್ಸ್ ಹೇಳಿದ್ದೇನು..?
ಇವತ್ತು ಆರು ಕನ್ನಡ ಸಿನಿಮಾಗಳು ರಿಲೀಸ್ಆಗಿವೆ.. ಆ ಆರು ಸಿನಿಮಾಗಳಗಲ್ಲಿ ವಿಶೇಷವಾಗಿ ಕಾಣಸಿಗೋದು ಭಾವಚಿತ್ರ.. ಈ ಭಾವಚಿತ್ರ ಸಿನಿಮಾದಲ್ಲಿ ಕ್ಯಾಮೆರಾವೇ ಮುಖ್ಯ ಪಾತ್ರದಾರಿ ಅಂತ ಚಿತ್ರತಂಡ ಹೇಳಿಕೊಂಡಿತ್ತು.. ನಮ್ಮ ಸಿನಿಮಾ ಡಿಫರೆಂಟ್ ಆದ ಸಿನಿಮಾ.. ಟೆಕ್ನೋ ಥ್ರಿಲ್ಲರ್ ಸಿನಿಮಾ ಅಂತೆಲ್ಲ ಹೇಳಿಕೊಂಡಿತ್ತು.. ಸಿನಿಮಾ ತಂಡ ಹೇಳಿಕೊಂಡಂತೆ ಇದಿಯಾ? ಹೇಗಿದೆ ಭಾವಚಿತ್ರ ಅನ್ನೋದನ್ನ ಈ ಸುದ್ದಿಯಲ್ಲಿ ತಿಳಿಸ್ತಿವಿ ಬನ್ನಿ.. ಭಾವಚಿತ್ರ.. ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷ್ಮಣ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಇದು.. ಇವತ್ತು ಪ್ರೇಕ್ಷಕರ ಮುಂದೆ ಬಂದಿರುವ […]
-
‘ವಿಕ್ರಾಂತ್ ರೋಣ’ ರಿಲೀಸ್ ಯಾವಾಗ ಅಂತ ಕೇಳ್ತಿದ್ದ ಫ್ಯಾನ್ಸ್ಗೆ ಸುದೀಪ್ ಕೊಟ್ರು ಡಬಲ್ ಅಪ್ಡೇಟ್
ವಿಕ್ರಾಂತ್ ರೋಣ ರಿಲೀಸ್ ಯಾವಾಗ, ವಿಕ್ರಾಂತ್ ರೋಣ ಅಪ್ಡೇಟ್ ಯಾವಾಗ ಅಂತ ಕಿಚ್ಚನ ಭಕ್ತರು ಹೋದಲ್ಲಿ ಬಂದಲೆಲ್ಲಾ ಕಾಡ್ತಾ ಇದ್ರು. ಪ್ರತಿ ದಿನ ಸೋಶಿಯಲ್ ಮೀಡಿಯಾದಲ್ಲಿ ನಮ್ ಬಾಸ್ ಸಿನಿಮಾದೂ ಅಪ್ಡೇಟ್ ಬಂತಾ ಅಂತ ಹುಡುಕಾಡ್ತಾ ಇದ್ರು. ಫೈನಲಿ, ಅಭಿನಯ ಚಕ್ರವರ್ತಿ ತಮ್ಮ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟೆ ಬಿಟ್ಟರು. ಅರೇ ಒಂದಲ್ಲ, ಎರಡು ಅಪ್ಡೇಟ್ ಕೊಡ್ತೀನಿ ಅಂತ ಅನೌನ್ಸ್ ಮಾಡಿ ಮತ್ತಷ್ಟು ಕ್ಯೂರಿಯಿಸಿಟಿ ಹೆಚ್ಚಿಸಿದ್ದಾರೆ. ಅಷ್ಟಕ್ಕೂ, ಸುದೀಪ್ ಹೇಳಿದ ಆ ಎರಡು ಅಪ್ಡೇಟ್ ಯಾವುದು? ಇಲ್ಲಿದೆ ಸಂಪೂರ್ಣ […]
-
ಬಾಲಿವುಡ್ನ ‘ಡಿಸ್ಕೋ ಕಿಂಗ್’ ಬಪ್ಪಿ ಲಹಿರಿ ಸಾವಿಗೆ ಕಾರಣವಾಯ್ತು OSA; ಹೀಗಂದ್ರೇನು?
ಸರಿಯಾದ ಸಮಯ ಹಾಗೂ ಆಳವಾದ ನಿದ್ರೆ ಮನುಷ್ಯರ ಆರೋಗ್ಯ ಕಾಪಡೋದ್ರಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಹೀಗಿದ್ದಾಗ್ಯೂ ಕೆಲ ರೋಗಗಳು ನಿದ್ರೆಯನ್ನೂ ಕಿತ್ತುಕೊಳ್ಳುತ್ತವೆ.. ಅದು ಅರ್ಥವಾಗದೆ.. ಸರಿಯಾದ ಚಿಕಿತ್ಸೆ ಸಿಗದೇ ಎಷ್ಟೋ ಜನ ಬದುಕನ್ನೇ ಕಳೆದುಕೊಳ್ಳುತ್ತಾರೆ.. ಅಂಥದ್ದೇ ಒಂದು ಸಮಸ್ಯೆ ಬಪ್ಪಿ ಲಹಿರಿಗೂ ಕಾಡಿತ್ತು.. ಹಲವರನ್ನು ಕಾಡುತ್ತಲೂ ಇದೆ.. ಅಷ್ಟಕ್ಕೂ ಆ ಸಮಸ್ಯೆ ಏನು? ಅದನ್ನು ಗೆಲ್ಲೋದು ಹೇಗೆ? ನಿದ್ರೆ ಅನ್ನೋದು ಕೇವಲ ರೆಸ್ಟ್ ಮಾಡುವಂಥ ಪ್ರಕ್ರಿಯೆಯಲ್ಲ.. ನಿದ್ರೆಯನ್ನೋದು ಮನುಷ್ಯನಿಗೆ ಪ್ರಕೃತಿ ನೀಡಿರೋ ವರದಾನ. ಹೀಗಿದ್ದಾಗ್ಯೂ ತಮ್ಮ ಲೈಫ್ಸ್ಟೈಲ್ […]