-
Cooking Oil Start Using These 5 Cooking Oils For a Healthy Heart | Cooking Oil: ಹೃದಯದ ಆರೋಗ್ಯ ಸುಧಾರಿಸಲು ಈ 5 ಅಡುಗೆ ಎಣ್ಣೆಯನ್ನು ಟ್ರೈ ಮಾಡಿ
ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಅಗತ್ಯವಿದ್ದರೆ ವೈದ್ಯರು ಸೂಚಿಸುವ ಔಷಧಿಗಳ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು. ಅಡುಗೆ ಎಣ್ಣೆ ಕೊಲೆಸ್ಟ್ರಾಲ್ (Cholestral) ಮೇಣದಂತಹ, ಕೊಬ್ಬಿನಂತಹ ವಸ್ತುವಾಗಿದ್ದು ಅದು ದೇಹದ ಎಲ್ಲಾ ಜೀವಕೋಶಗಳಲ್ಲಿ ಕಂಡುಬರುತ್ತದೆ. ಕೊಲೆಸ್ಟ್ರಾಲ್ ನಮ್ಮ ದೇಹಕ್ಕೆ ಅತ್ಯಗತ್ಯ ಎಂದು ಅನೇಕ ಜನರಿಗೆ ತಿಳಿದಿಲ್ಲ. ದೇಹದ ಯಕೃತ್ತಿನಲ್ಲಿ ಕೊಲೆಸ್ಟ್ರಾಲ್ ಉತ್ಪಾದನೆಯಾಗುತ್ತದೆ. ನಾವು ತಿನ್ನುವ ಆಹಾರದಿಂದಲೂ ಕೊಬ್ಬು ಸಿಗುತ್ತದೆ. ಯಕೃತ್ತು ದೇಹಕ್ಕೆ ಅಗತ್ಯವಿರುವ ಸುಮಾರು 75% ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ. ಮಾಂಸ, ಡೈರಿ ಮತ್ತು ಮೊಟ್ಟೆಗಳಂತಹ ಪ್ರಾಣಿ […]
-
Women exercise performance increase during menstrual cycles says Research Period Problem | ಋತುಚಕ್ರದ ಸಮಯದಲ್ಲಿ ವ್ಯಾಯಾಮ ಮಾಡಲು ಹಿಂದೇಟು ಹಾಕಬೇಡಿ
ಋತುಚಕ್ರದಾದ್ಯಂತ ಮಹಿಳೆಯರ ವ್ಯಾಯಾಮದ ಕಾರ್ಯಕ್ಷಮತೆಯನ್ನು ವಿಶ್ಲೇಷಿಸುವಾಗ ಸಂಶೋಧಕರು ಮಹಿಳೆಯ ಮಿತಿ ಅಥವಾ ಕಾರ್ಯಕ್ಷಮತೆಯಲ್ಲಿ ಯಾವುದೇ ವ್ಯತ್ಯಾಸವನ್ನು ಕಂಡುಕೊಂಡಿಲ್ಲ. ಸಾಂದರ್ಭಿಕ ಚಿತ್ರ Image Credit source: MedicineNet ಯಾವ ರೀತಿ ವ್ಯಾಯಾಮ (Exercise) ಮಾಡುವುದು, ದೇಹವನ್ನು ಹೇಗೆ ಫಿಟ್ ಆಗಿಟ್ಟುಕೊಳ್ಳುವುದು ಎಂಬುದರ ಬಗ್ಗೆ ಸಾಕಷ್ಟು ಲೇಖನಗಳನ್ನು ಓದುತ್ತಿರುತ್ತೀರಿ. ಆದರೆ ಹೆಚ್ಚಿನ ಫಿಟ್ನೆಸ್ (Fitness) ಸಲಹೆಯು ಬಹುತೇಕ ಪುರುಷರನ್ನು ಒಳಗೊಂಡಿರುವ ಸಂಶೋಧನೆಯ ಮೇಲೆ ಆಧಾರಿತವಾಗಿರುತ್ತದೆ. ಏಕೆಂದರೆ ಋತುಚಕ್ರದ (Menstruation) ಹಾರ್ಮೋನ್ ಬದಲಾವಣೆಗಳು ಮಹಿಳೆಯ ವ್ಯಾಯಾಮದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ […]
-
Skin Care Tips: Why it is necessary to change your pillow Cover every week | Skin Care Tips: ನಿಮ್ಮ ದಿಂಬಿನ ಕವರನ್ನು ವಾರಕ್ಕೊಮ್ಮೆ ಬದಲಾಯಿಸಲು ಮರೆಯಬೇಡಿ; ಇಲ್ಲಿದೆ ಕಾರಣ
Health Tips: ನೀವು ಪ್ರತಿದಿನ ಸತ್ತ ಚರ್ಮದ ಜೀವಕೋಶಗಳು ಮತ್ತು ಬ್ಯಾಕ್ಟೀರಿಯಾಗಳೊಂದಿಗೆ ಮಲಗುವ ಸಾಧ್ಯತೆಗಳಿವೆ. ವಾರಕ್ಕೊಮ್ಮೆ ತಲೆದಿಂಬಿನ ಕವರ್ ಬದಲಾಯಿಸುವುದು ನಿಮ್ಮ ತ್ವಚೆಗೆ ಒಳ್ಳೆಯದು. ಸಾಂದರ್ಭಿಕ ಚಿತ್ರ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿದ್ರೆ (Sleep) ಬಹಳ ಮುಖ್ಯ. ಮಲಗುವಾಗ ನಾವು ಬಳಸುವ ಬೆಡ್ಶೀಟ್ ಮತ್ತು ದಿಂಬಿನ ಕವರ್ (Pillow Cover) ಎಷ್ಟು ಸ್ವಚ್ಛವಾಗಿರುತ್ತದೋ ನಮ್ಮ ಆರೋಗ್ಯ ಕೂಡ ಅಷ್ಟು ಚೆನ್ನಾಗಿರುತ್ತದೆ. ಪ್ರತಿ ವಾರ ದಿಂಬಿನ ಕವರ್ಗಳನ್ನು ಬದಲಾಯಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಈ ಬಗ್ಗೆ ಗೀತಿಕಾ ಮಿತ್ತಲ್ […]
-
Health Tips: Home remedies to get instant relief from acidity in periods Menstruation Pain | Health Tips: ಮುಟ್ಟಿನ ಸಮಯದಲ್ಲಿ ಅಸಿಡಿಟಿಗೆ ಮನೆಯಲ್ಲೇ ಇದೆ ಪರಿಹಾರ
ನೀವು ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವಿನಿಂದ ತ್ವರಿತ ಪರಿಹಾರ ಬಯಸಿದರೆ ಕೆಲವು ಮನೆಮದ್ದುಗಳು ಇದಕ್ಕೆ ಸಹಾಯ ಮಾಡಬಹುದು. ಈ ಮನೆಮದ್ದುಗಳನ್ನು ಅಳವಡಿಸಿಕೊಂಡರೆ ಹೊಟ್ಟೆ ನೋವಿನಿಂದ ತಕ್ಷಣ ಪರಿಹಾರ ಸಿಗುತ್ತದೆ. ಪಿರಿಯಡ್ Image Credit source: Hindustan Times ಪ್ರತಿ ತಿಂಗಳೂ ಮುಟ್ಟಿನ (Period) ಸಂದರ್ಭದಲ್ಲಿ ಮಹಿಳೆಯರು ದೈಹಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ಜರ್ಝರಿತರಾಗಿರುತ್ತಾರೆ. ಕೆಲವರಿಗೆ 3 ದಿನಗಳ ಕಾಲ ಪಿರಿಯಡ್ ದೇಹವನ್ನು ಹಿಂಡಿದರೆ ಇನ್ನು ಕೆಲವರಿಗೆ 5 ದಿನಗಳ ಕಾಲ ಪಿರಿಯಡ್ ನೋವು (Menstrual Pain) ಇರುತ್ತದೆ. ಈ […]
-
What is Cervical Cancer, symptoms, Diagnosis and treatment explained by Dr Asha Hiremath | Cervical Cancer: ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚಳ, ಆರಂಭಿಕ ಚಿಹ್ನೆಗಳು, ಪರೀಕ್ಷೆ, ಚಿಕಿತ್ಸೆಗಳ ಬಗ್ಗೆ ಇಲ್ಲಿದೆ ಮಾಹಿತಿ
ಗರ್ಭಾಶಯ ಮತ್ತು ಯೋನಿಯನ್ನು ಸಂಪರ್ಕಿಸುವ ಗರ್ಭಕಂಠದಲ್ಲಿ ಗರ್ಭಕಂಠದ ಕ್ಯಾನ್ಸರ್ (Cervical Cancer)ಕಾಣಿಸಿಕೊಳ್ಳುತ್ತದೆ ಮತ್ತು ಗರ್ಭಕಂಠದಲ್ಲಿರುವ ಜೀವಕೋಶಗಳು ಡೈಸ್ಪ್ಲಾಸಿಯಾಗೆ ಒಳಗಾಗುತ್ತವೆ. ಡಾ. ಆಶಾ ಹಿರೇಮಠ ಗರ್ಭಾಶಯ ಮತ್ತು ಯೋನಿಯನ್ನು ಸಂಪರ್ಕಿಸುವ ಗರ್ಭಕಂಠದಲ್ಲಿ ಗರ್ಭಕಂಠದ ಕ್ಯಾನ್ಸರ್ (Cervical Cancer)ಕಾಣಿಸಿಕೊಳ್ಳುತ್ತದೆ ಮತ್ತು ಗರ್ಭಕಂಠದಲ್ಲಿರುವ ಜೀವಕೋಶಗಳು ಡೈಸ್ಪ್ಲಾಸಿಯಾಗೆ ಒಳಗಾಗುತ್ತವೆ. ಅಲ್ಲಿ ಜೀವಕೋಶಗಳು ಅಸಹಜವಾದ ಬೆಳವಣೀಗೆಯು ಗರ್ಭಕಂಠದ ಆಳವಾದ ಅಂಗಾಂಶಗಳ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ಹಿಂದಿನ ಹಂತಗಳಲ್ಲಿ ಅಸಹಜ ಬೆಳವಣೀಗೆಗೆ ಚಿಕಿತ್ಸೆ ನೀಡದಿದ್ದಲ್ಲಿ ಅದು ನಿಧಾನವಾಗಿ ಆಳವಾಗಿ ಬೆಳೆಯಲಾರಂಭಿಸುತ್ತದೆ. ಇದರಿಂದ ಶ್ವಾಸಕೋಶಗಳು, ಯಕೃತ್ತು, […]
-
Q fever wreaks havoc in Hyderabad, butchers are advised to stay away from slaughterhouses | Q Fever: ಹೈದರಾಬಾದ್ನಲ್ಲಿ Q ಜ್ವರ ಹೆಚ್ಚಳ, ಕಸಾಯಿಖಾನೆಗಳಿಂದ ದೂರವಿರುವಂತೆ ಮಾಂಸ ಮಾರಾಟಗಾರರಿಗೆ ಸೂಚನೆ
ತೆಲಂಗಾಣದಲ್ಲಿ ಕ್ಯೂ ಜ್ವರದ ಪ್ರಕರಣಗಳು ಹೆಚ್ಚಳವಾಗುತ್ತಿವೆ, ನಗರದ ಕಸಾಯಿಖಾನೆಗಳಿಂದ ದೂರವಿರುವಂತೆ ಮಾಂಸ ವ್ಯಾಪಾರಿಗಳಿಗೆ ಸಲಹೆ ನೀಡಲಾಗಿದೆ. ಕ್ಯೂ ಜ್ವರ ತೆಲಂಗಾಣದಲ್ಲಿ ಕ್ಯೂ ಜ್ವರದ ಪ್ರಕರಣಗಳು ಹೆಚ್ಚಳವಾಗುತ್ತಿವೆ, ನಗರದ ಕಸಾಯಿಖಾನೆಗಳಿಂದ ದೂರವಿರುವಂತೆ ಮಾಂಸ ವ್ಯಾಪಾರಿಗಳಿಗೆ ಸಲಹೆ ನೀಡಲಾಗಿದೆ. ದನ ಮತ್ತು ಮೇಕೆಗಳಿಂದ ಹರಡುವ ಈ ಬ್ಯಾಕ್ಟೀರಿಯಾದ ಸೋಂಕಿನಿಂದ, ರೋಗಿಗಳು ಜ್ವರ, ಆಯಾಸ, ತಲೆನೋವು, ಎದೆ ನೋವು ಮತ್ತು ಅತಿಸಾರದಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೈದರಾಬಾದ್ ಮೂಲದ ರಾಷ್ಟ್ರೀಯ ಸಂಶೋಧನಾ ಕೇಂದ್ರ (NRCM) 250 ಮಾದರಿಗಳ ಪೈಕಿ 5 ಮಾಂಸದ ವ್ಯಾಪಾರಿಗಳಿಗೆ […]
-
Side Effects of Milk: The Milk You Drink Can Cause Health Issues in Kannada Health News | Side Effects of Milk: ನೀವು ಕುಡಿಯುವ ಹಾಲು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು
ನೀವು ಕುಡಿಯುವ ಹಾಲು ಶೀತ, ಆಯಾಸ, ಉರಿಯೂತ ಮತ್ತು ಟೈಪ್ 2 ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರಾದ ಅಂಜಲಿ ಮುಖರ್ಜಿ ಹೇಳುತ್ತಾರೆ. ಸಾಂದರ್ಭಿಕ ಚಿತ್ರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಾಗೆ ಹಾಲು(Milk) ಆರೋಗ್ಯಕ್ಕೆ ಉತ್ತಮ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ನಿಮ್ಮ ಮೂಳೆಗಳನ್ನು ಬಲಗೊಳಿಸುತ್ತದೆ. ಆದರೆ ನೀವು ಹಾಲು ಕುಡಿಯುವುದರಿಂದ ಅನಾರೋಗ್ಯಕ್ಕೂ ಕಾರಣವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ನೀವು ಕುಡಿಯುವ ಹಾಲು ಶೀತ, ಆಯಾಸ, ಉರಿಯೂತ ಮತ್ತು ಟೈಪ್ 2 ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೆ […]
-
Cancer Symptoms: 10 Causes Of Cancer you Should Be Strictly Avoided Health Tips | Cancer: ಪ್ರಾಣವನ್ನೇ ತೆಗೆಯುವ ಕ್ಯಾನ್ಸರ್ನಿಂದ ಪಾರಾಗಲು ಈ 10 ವಿಷಯಗಳನ್ನು ನೆನಪಿನಲ್ಲಿಡಿ
ಮಾರಣಾಂತಿಕ ರೋಗವಾಗಿರುವ ಕ್ಯಾನ್ಸರ್ ಹೇಗೆ ಬರುತ್ತದೆ ಎಂದು ನಿಖರವಾಗಿ ಹೇಳಲು ಕಷ್ಟ. ಆದರೆ, ನಮ್ಮ ಜೀವನಶೈಲಿಗೂ ಕ್ಯಾನ್ಸರ್ಗೂ ಸಂಬಂಧ ಇರುವುದಂತೂ ಹೌದು. ಕ್ಯಾನ್ಸರ್ ನವದೆಹಲಿ: ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು (Cancer Cases) ತೀವ್ರಗತಿಯಲ್ಲಿ ಹೆಚ್ಚುತ್ತಿವೆ. ಸದ್ಯಕ್ಕೆ 200ಕ್ಕೂ ಹೆಚ್ಚು ವಿಧದ ಕ್ಯಾನ್ಸರ್ಗಳಿವೆ. ಸ್ತನ, ಶ್ವಾಸಕೋಶ, ತಲೆ, ಕುತ್ತಿಗೆ, ಗರ್ಭಕೋಶ, ಅಂಡಾಶಯ, ಪ್ರಾಸ್ಟೇಟ್, ಕೊಲೊನ್, ಗುದನಾಳ, ಅನ್ನನಾಳ, ಹೊಟ್ಟೆ, ವೃಷಣ, ಮೂತ್ರಪಿಂಡ, ಪಿತ್ತಜನಕಾಂಗದ ಇವುಗಳೆಲ್ಲ ಕ್ಯಾನ್ಸರ್ಗಳ ಕೆಲವು ಸಾಮಾನ್ಯ ವಿಧಗಳಾಗಿವೆ. ಕ್ಯಾನ್ಸರ್ ರೋಗಕ್ಕೆ ಕಾರಣಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು […]
-
Folic Acid Benefits, Foods and Folate Side Effects Health Tips | Folic Acid: ಫೋಲಿಕ್ ಆ್ಯಸಿಡ್ ಬಗ್ಗೆ ನಿಮಗೆಷ್ಟು ಗೊತ್ತು?; ಇದರ ಮಹತ್ವ, ಅಡ್ಡ ಪರಿಣಾಮಗಳೇನು?
Health Tips: ಕೆಲವು ಆಹಾರಗಳು ನೈಸರ್ಗಿಕವಾಗಿ ಫೋಲೇಟ್ ಅನ್ನು ಹೊಂದಿರುತ್ತವೆ. ಮುಖ್ಯವಾಗಿ ಗರ್ಭಿಣಿಯರಿಗೆ ಈ ಫೋಲಿಕ್ ಆ್ಯಸಿಡ್ ಬಹಳ ಅಗತ್ಯವಾದುದು. ಫೋಲಿಕ್ ಆ್ಯಸಿಡ್ ಗರ್ಭದೊಳಗಿನ ಮಗುವಿನ ಬೆಳವಣಿಗೆಗೆ ಬಹಳ ಅತ್ಯಗತ್ಯವಾದುದು. ಸಾಂದರ್ಭಿಕ ಚಿತ್ರ Image Credit source: Times of India ಫೋಲಿಕ್ ಆ್ಯಸಿಡ್ ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ. ಇದು B ಜೀವಸತ್ವಗಳಲ್ಲಿ ಒಂದಾಗಿದೆ. ನಿಮ್ಮ ದೇಹವು ಫೋಲಿಕ್ ಆ್ಯಸಿಡ್ (Folic Acid) ಅಥವಾ ಫೋಲೇಟ್ ಅನ್ನು ಉತ್ಪತ್ತಿ ಮಾಡಲು ಸಾಧ್ಯವಿಲ್ಲದ ಕಾರಣ ನಿಮ್ಮ ಆಹಾರದಿಂದಲೇ […]
-
Reasons for Knee Pain home remedies, relief exercises, massage techniques Health Tips | Knee Pain Remedies: ಮೊಣಕಾಲು ನೋವಿನಿಂದ ಬಳಲುತ್ತಿದ್ದೀರಾ?; ಈ ಸರಳ ವ್ಯಾಯಾಮ, ಮನೆಮದ್ದು ಟ್ರೈ ಮಾಡಿ
Health Tips: ಮೊಣಕಾಲು ಸಾಮಾನ್ಯವಾಗಿ ಎಲ್ಲ ವಯೋಮಾನದವರಿಗೂ ಕಾಡುವ ಸಮಸ್ಯೆ. ಶೀತ ಹವಾಮಾನದಲ್ಲಿ ಮಂಡಿ ನೋವು ಉಲ್ಬಣಗೊಳ್ಳುತ್ತದೆ. ಈ ಚಳಿಯ ವಾತಾವರಣ ರಕ್ತ ಪರಿಚಲನೆಯನ್ನು ನಿಧಾನಗೊಳಿಸುತ್ತದೆ. ಮಂಡಿ ನೋವು (ಸಾಂದರ್ಭಿಕ ಚಿತ್ರ) Image Credit source: iStock ಹೇಳಿಕೇಳಿ ಇದು ಚಳಿಗಾಲ (Winter Season). ವಿಪರೀತ ಚಳಿಯಿಂದ ಬಹುತೇಕ ಜಿಲ್ಲೆಗಳ ಜನರು ಪರದಾಡುತ್ತಿದ್ದಾರೆ. ಈ ಚಳಿಗಾಲದಲ್ಲಿ ಮಂಡಿ ನೋವು (Knee Pain) ಹೆಚ್ಚಾಗುವುದು ಸಾಮಾನ್ಯ. ಈಗಂತೂ ವಯಸ್ಸಾದವರಿಗೆ ಮಾತ್ರ ಮೊಣಕಾಲು ನೋವು ಬರುತ್ತದೆ ಎನ್ನುವ ಹಾಗಿಲ್ಲ. ಎಳೆ […]
-
Bengaluru Man plays Guitar as Neuro Surgeon operate on his brain for Musician Cramp Guitar Doctor | ಬೆಂಗಳೂರಿನ ಗಿಟಾರ್ ಡಾಕ್ಟರ್ ಮಾಡಿರುವ ಅಪರೂಪದ ಆಪರೇಷನ್ಗೆ ಜಗತ್ತೇ ಬೆರಗಾಯ್ತು!
ಅಭಿಷೇಕ್ ಅವರಿಗೆ ಬೆಂಗಳೂರಿನ ನ್ಯೂರೋಸರ್ಜನ್ ಶರಣ್ ಶ್ರೀನಿವಾಸನ್ ಆಪರೇಷನ್ ಮಾಡಿ, ಗಿಟಾರ್ ಡಿಸ್ಟೋನಿಯಾ ಎಂಬ ಆ ವಿಚಿತ್ರ ಕಾಯಿಲೆಗೆ ಚಿಕಿತ್ಸೆ ನೀಡಿದ್ದಾರೆ. ಅಭಿಷೇಕ್ಗೆ ಆಪರೇಷನ್ ಮಾಡುತ್ತಿರುವ ಡಾ. ಶರಣ್ ಶ್ರೀನಿವಾಸನ್ ನಮ್ಮ ದೇಹದಲ್ಲಿ ಉಂಟಾಗುವ ಕೆಲವು ಸಮಸ್ಯೆಗಳು ಎಷ್ಟು ವಿಚಿತ್ರವಾಗಿರುತ್ತವೆ ಎಂದರೆ ಅದರ ಬಗ್ಗೆ ಕೇಳಿದರೆ ನಮಗೇ ಆಶ್ಚರ್ಯವಾಗುತ್ತದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನ್ಯೂರೋಸರ್ಜನ್ ಶರಣ್ ಶ್ರೀನಿವಾಸನ್ (Dr Sharan Srinivasan) ಬಳಿ ಓರ್ವ ವ್ಯಕ್ತಿ ಬಂದು ತನಗೆ ಈಗೀಗ ಗಿಟಾರ್ ನುಡಿಸಲು ಸಾಧ್ಯವಾಗುತ್ತಿಲ್ಲ. ಬೆರಳುಗಳು ಯಾಕೋ ಸಹಕರಿಸುತ್ತಿಲ್ಲ […]
-
Mental Health Tips: How to Improve your Mental Focus 7 Tips is here | Mental Health Tips: ನಿಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭ; 7 ಸರಳ ಮಾರ್ಗಗಳು ಇಲ್ಲಿವೆ
ಜ್ವರ, ಕೆಮ್ಮು, ಮುಂತಾದ ದೈಹಿಕ ಸಮಸ್ಯೆಗಳು ಬಂದಾಗ ಹೇಗೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯುತ್ತೀರೋ ಅದೇ ರೀತಿ ಮಾನಸಿಕ ಆರೋಗ್ಯಕ್ಕೂ ಗಮನ ನೀಡಿ. ಸಾಂದರ್ಭಿಕ ಚಿತ್ರ Image Credit source: Getty Image ಮನಸು (Mind) ಸರಿಯಾಗಿದ್ದರೆ ಆರೋಗ್ಯವೂ ಸರಿಯಾಗಿರುತ್ತದೆ. ದೇಹದ ಆರೋಗ್ಯದಷ್ಟೇ ಮನಸಿನ ಆರೋಗ್ಯವೂ (Mental Focus) ಬಹಳ ಮುಖ್ಯ. ಕೆಲವೊಮ್ಮೆ ನಮ್ಮ ಮಾನಸಿಕ ದೌರ್ಬಲ್ಯವೇ ಅನೇಕ ಅನಾರೋಗ್ಯಗಳಿಗೆ, ದೈಹಿಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಹಾಗಾದರೆ, ಮಾನಸಿಕ ಆರೋಗ್ಯ (Mental Health) ಕಾಪಾಡಿಕೊಳ್ಳುವುದು ಹೇಗೆ? […]
-
Papaya Side Effects: Papaya is not good for these people, it does harm instead of benefits | Papaya Side Effects: ಈ ಆರೋಗ್ಯ ಸಮಸ್ಯೆ ಇರುವವರು ಪಪ್ಪಾಯಿ ತಿನ್ನುವುದು ಒಳ್ಳೆಯದಲ್ಲ, ಪ್ರಯೋಜನಗಳ ಬದಲಿಗೆ ಹಾನಿಯೇ ಹೆಚ್ಚು
ಪಪ್ಪಾಯಿ ಹಣ್ಣನ್ನು ಅತಿಯಾಗಿ ಸೇವಿಸಿದರೆ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಮತ್ತೊಂದೆಡೆ, ಪಪ್ಪಾಯಿಯಲ್ಲಿ ಫೈಬರ್, ವಿಟಮಿನ್ ಸಿ ನಂತಹ ಸಮೃದ್ಧ ಪೋಷಕಾಂಶಗಳಿವೆ, ಆದರೆ ಈ ಹಣ್ಣು ಅನೇಕರಿಗೆ ಹಾನಿಕಾರಕವಾಗಿದೆ, ಅದರ ಬಗ್ಗೆ ವಿವರವಾಗಿ ತಿಳಿಯೋಣ. ಪಪ್ಪಾಯಿ ಹಣ್ಣು ಪಪ್ಪಾಯಿ ಹಣ್ಣನ್ನು ಅತಿಯಾಗಿ ಸೇವಿಸಿದರೆ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಮತ್ತೊಂದೆಡೆ, ಪಪ್ಪಾಯಿಯಲ್ಲಿ ಫೈಬರ್, ವಿಟಮಿನ್ ಸಿ ನಂತಹ ಸಮೃದ್ಧ ಪೋಷಕಾಂಶಗಳಿವೆ, ಆದರೆ ಈ ಹಣ್ಣು ಅನೇಕರಿಗೆ ಹಾನಿಕಾರಕವಾಗಿದೆ, ಅದರ ಬಗ್ಗೆ ವಿವರವಾಗಿ ತಿಳಿಯೋಣ. ಜೀರ್ಣಕ್ರಿಯೆ, ತೂಕ ಹೆಚ್ಚಾಗುವುದು, ಮಧುಮೇಹ (Diabetes), […]
-
Ashwagandha For Diabetes: these are the Amazing Ways To Use Ashwagandha To Reduce Blood Sugar Levels | Ashwagandha For Diabetes: ಮಧುಮೇಹಕ್ಕೆ ಅಶ್ವಗಂಧ ಮದ್ದು, ಇತರೆ ಪ್ರಯೋಜನಗಳ ತಿಳಿಯಿರಿ
ಮಧುಮೇಹವು ಪ್ರಪಂಚದಾದ್ಯಂತ ಜನರನ್ನು ಬಾಧಿಸುವ ಅತ್ಯಂತ ಭಯಾನಕ ರೋಗಗಳಲ್ಲಿ ಒಂದಾಗಿದೆ.ಭಾರತದಲ್ಲಿಯೂ ಸುಮಾರು 7 ರಿಂದ 8 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಮಧುಮೇಹವು ಪ್ರಪಂಚದಾದ್ಯಂತ ಜನರನ್ನು ಬಾಧಿಸುವ ಅತ್ಯಂತ ಭಯಾನಕ ರೋಗಗಳಲ್ಲಿ ಒಂದಾಗಿದೆ.ಭಾರತದಲ್ಲಿಯೂ ಸುಮಾರು 7 ರಿಂದ 8 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಅನೇಕ ಬಾರಿ ಇದು ಅಕಾಲಿಕ ಮರಣಕ್ಕೆ ಕಾರಣವಾಗುತ್ತದೆ. ಮಧುಮೇಹವು ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗದ ಸ್ಥಿತಿಯಾಗಿದೆ. ಇನ್ಸುಲಿನ್ ನಾವು ಸೇವಿಸುವ ಆಹಾರವನ್ನು ಒಡೆಯಲು ನಮ್ಮ ದೇಹದಲ್ಲಿನ ಪ್ರಕ್ರಿಯೆಯ ಭಾಗವಾಗಿ […]
-
If you drink milk at this time, you will not get benefit, there will be loss, know what is the right time to drink milk | Milk: ಈ ಸಮಯದಲ್ಲಿ ಹಾಲು ಕುಡಿದರೆ ಪ್ರಯೋಜನವಿಲ್ಲ, ಹಾಲು ಕುಡಿಯಲು ಸರಿಯಾದ ಸಮಯ ಯಾವುದು ತಿಳಿಯಿರಿ
ಯಾವುದೇ ಸಮಯದಲ್ಲಾಗಲಿ ಒಟ್ಟಿನಲ್ಲಿ ಖಾಲಿ ಹೊಟ್ಟೆಯಲ್ಲಿ ಹಾಲು ಸೇವಿಸುವುದರಿಂದ ನಿಮಗೆ ತೊಂದರೆಗಳು ಉಂಟಾಗಬಹುದು. ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದರಿಂದ ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಯಾವುದೇ ಸಮಯದಲ್ಲಾಗಲಿ ಒಟ್ಟಿನಲ್ಲಿ ಖಾಲಿ ಹೊಟ್ಟೆಯಲ್ಲಿ ಹಾಲು ಸೇವಿಸುವುದರಿಂದ ನಿಮಗೆ ತೊಂದರೆಗಳು ಉಂಟಾಗಬಹುದು. ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದರಿಂದ ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಹಾಲಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹವನ್ನು ಬಲಪಡಿಸುತ್ತದೆ. ಹಾಲು ಮೂಳೆಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ, ಏಕೆಂದರೆ ಅದರಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಬಾಲ್ಯದಿಂದ ವೃದ್ಧಾಪ್ಯದವರೆಗೆ ಹಾಲು […]
-
Heart Disease: This disease occurs when the heart is weak, wear a warning sign like this | Heart Disease: ಹೃದಯ ದುರ್ಬಲವಾಗಿರುವಾಗ ಈ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು, ಈ ಲಕ್ಷಣಗಳಿದ್ದರೆ ಎಚ್ಚರ
ನಿಮ್ಮ ಹೃದಯವು ದುರ್ಬಲವಾಗಿದ್ದಾಗ ಹಲವು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ನಮ್ಮ ಹೃದಯದ ಎರಡು ಕಾರ್ಯಗಳಿವೆ, ಮೊದಲನೆಯದು ಇಡೀ ದೇಹಕ್ಕೆ ರಕ್ತವನ್ನು ತಲುಪಿಸುವುದು ಮತ್ತು ಎರಡನೆಯದು ಆ ರಕ್ತವನ್ನು ಮತ್ತೆ ಸಂಗ್ರಹಿಸುವುದು. ಹೃದಯ ಸಂಬಂಧಿ ಕಾಯಿಲೆ ನಿಮ್ಮ ಹೃದಯವು ದುರ್ಬಲವಾಗಿದ್ದಾಗ ಹಲವು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ನಮ್ಮ ಹೃದಯದ ಎರಡು ಕಾರ್ಯಗಳಿವೆ, ಮೊದಲನೆಯದು ಇಡೀ ದೇಹಕ್ಕೆ ರಕ್ತವನ್ನು ತಲುಪಿಸುವುದು ಮತ್ತು ಎರಡನೆಯದು ಆ ರಕ್ತವನ್ನು ಮತ್ತೆ ಸಂಗ್ರಹಿಸುವುದು. ಹೃದಯವು ಆ […]
-
Why should you start your day with a banana instead of coffee know the reason here in kannada | Banana Benefits: ಕಾಫಿ ಬದಲು ಬಾಳೆಹಣ್ಣು ತಿನ್ನುವುದರಿಂದ ನಿಮ್ಮ ದಿನವನ್ನು ಆರಂಭಿಸಿ, ಏನೇನು ಪ್ರಯೋಜನಗಳಿವೆ ತಿಳಿಯಿರಿ
ನೀವು ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಚಹಾ ಇನ್ನೂ ಕೆಲವರು ನೀರನ್ನು ಕುಡಿಯುವ ಮೂಲಕ ದಿನವನ್ನು ಆರಂಭಿಸುತ್ತಾರೆ. ಆದರೆ ನಿತ್ಯ ಬೆಳಗ್ಗೆ ಎದ್ದ ತಕ್ಷಣ ಬಾಳೆಹಣ್ಣು ತಿನ್ನುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಬಾಳೆಹಣ್ಣು ನೀವು ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಚಹಾ ಇನ್ನೂ ಕೆಲವರು ನೀರನ್ನು ಕುಡಿಯುವ ಮೂಲಕ ದಿನವನ್ನು ಆರಂಭಿಸುತ್ತಾರೆ. ಆದರೆ ನಿತ್ಯ ಬೆಳಗ್ಗೆ ಎದ್ದ ತಕ್ಷಣ ಬಾಳೆಹಣ್ಣು ತಿನ್ನುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ವಾಸ್ತವವಾಗಿ, ಜನರು ಬೆಳಗ್ಗೆ ತೆಗೆದುಕೊಳ್ಳುವ ಮೊದಲ ಆಹಾರವು […]
-
Online Food Order: Follow these tips before ordering food online in Kannada News | Online Food Order: ಆನ್ಲೈನ್ನಲ್ಲಿ ಫುಡ್ ಆರ್ಡರ್ ಮೊದಲು ಮತ್ತು ನಂತರ ಈ ಟಿಪ್ಸ್ ಫಾಲೋ ಮಾಡಿ
ಕೋವಿಡ್-19 ಸಂಪೂರ್ಣ ವಿತರಣಾ ವ್ಯವಸ್ಥೆಯಲ್ಲಿ ಬಹುತೇಕ ಎಲ್ಲವನ್ನೂ ಬದಲಾಯಿಸಿದೆ. ಇದು ನಿಮ್ಮನ್ನು ಹೆಚ್ಚು ಜಾಗೃತರನ್ನಾಗಿಸಿದೆ ಮತ್ತು ಆಹಾರವನ್ನು ಆರ್ಡರ್ ಮಾಡುವ ಮೊದಲು ಮತ್ತು ಆಹಾರವನ್ನು ವಿತರಿಸಿದ ನಂತರ ನೀವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಡಾ ರವಿಕಿರಣ ಪಟವರ್ಧನ ಶಿರಸಿ ಆನ್ಲೈನ್(Online) ನಲ್ಲಿ ಆಹಾರವನ್ನು ಆರ್ಡರ್ ಮಾಡುವುದು ಈಗ ಸಹಜ ಹಾಗೂ ಹೊರಗೆ ಹೋಗಲು ಆಲಸ್ಯ ಮಾಡುವವರ ಜನಪ್ರಿಯ ಅಭ್ಯಾಸವಾಗಿದೆ. ಪ್ರಕ್ರಿಯೆ ಸರಳ ಮತ್ತು ವೇಗವಾಗಿದೆ. ನಿಮ್ಮ ಆಯ್ಕೆಯ ರುಚಿಕರವಾದ ಆಹಾರವನ್ನು ಯಾವಾಗ ಬೇಕಾದರೂ ಆರ್ಡರ್ ಮಾಡಬಹುದು ಮತ್ತು […]
-
Cumin Seeds Never use too much cumin in cooking it can cause severe damage | Cumin Side Effects: ಅತಿಯಾಗಿ ಜೀರಿಗೆ ತಿನ್ನುವುದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ
ಜೀರಿಗೆ(Cumin) ಎಂಬುದು ಪ್ರತಿಯೊಬ್ಬರ ಅಡುಗೆ ಮನೆಯ ಕಪಾಟಿನಲ್ಲಿ ಮೊಟ್ಟಮೊದಲು ಸಿಗುವಂತಹ ಆಹಾರ ಪದಾರ್ಥ.ಸಾಂಬಾರಿರಲಿ, ರಸಂ ಇರಲಿ, ಪಲ್ಯವಿರಲಿ, ತಂಬುಳಿ ಏನೇ ಇರಲಿ ಒಗ್ಗರಣೆಗೆ ಜೀರಿಗೆ ಹಾಕಿಲ್ಲವೆಂದರೆ ಆಹಾರವು ರುಚಿಸುವುದೇ ಇಲ್ಲ. ಜೀರಿಗೆ(Cumin) ಎಂಬುದು ಪ್ರತಿಯೊಬ್ಬರ ಅಡುಗೆ ಮನೆಯ ಕಪಾಟಿನಲ್ಲಿ ಮೊಟ್ಟಮೊದಲು ಸಿಗುವಂತಹ ಆಹಾರ ಪದಾರ್ಥ.ಸಾಂಬಾರಿರಲಿ, ರಸಂ ಇರಲಿ, ಪಲ್ಯವಿರಲಿ, ತಂಬುಳಿ ಏನೇ ಇರಲಿ ಒಗ್ಗರಣೆಗೆ ಜೀರಿಗೆ ಹಾಕಿಲ್ಲವೆಂದರೆ ಆಹಾರವು ರುಚಿಸುವುದೇ ಇಲ್ಲ. ಇದು ಸರಳವಾದ ತರಕಾರಿಯ ರುಚಿಯನ್ನು ಸಹ ಬದಲಾಯಿಸುತ್ತದೆ. ರುಚಿಯ ಹೊರತಾಗಿ, ಜೀರಿಗೆ ಆರೋಗ್ಯಕ್ಕೂ ತುಂಬಾ […]
-
Mint Benefits Don’t forget to take mint lightly It gives relief from these 10 diseases occurring in winter | Mint Benefits: ಪುದೀನಾವನ್ನು ನಿತ್ಯ ಈ ರೀತಿ ಸೇವಿಸಿ, ಚಳಿಗಾಲದಲ್ಲಿ ಬರುವ 10 ಕಾಯಿಲೆಗಳಿಗೆ ಪರಿಹಾರ ನೀಡುತ್ತೆ
ಪುದೀನಾ(Mint)ವನ್ನು ಕೇವಲ ಬಾಯಿಯ ದುರ್ವಾಸನೆ ಹೋಗಲಾಡಿಸಲು ಅಥವಾ ಚಹಾದಲ್ಲಿ ಮಾತ್ರ ಬಳಕೆ ಮಾಡುವುದಿಲ್ಲ, ಇದು ಔಷಧದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಡಿಮೆ ನೀರು ಸೇವಿಸುವುದರಿಂದ ಬಾಯಿಯ ದುರ್ವಾಸನೆ ಹೆಚ್ಚಿರುತ್ತದೆ. ಪುದೀನಾ(Mint)ವನ್ನು ಕೇವಲ ಬಾಯಿಯ ದುರ್ವಾಸನೆ ಹೋಗಲಾಡಿಸಲು ಅಥವಾ ಚಹಾದಲ್ಲಿ ಮಾತ್ರ ಬಳಕೆ ಮಾಡುವುದಿಲ್ಲ, ಇದು ಔಷಧದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಡಿಮೆ ನೀರು ಸೇವಿಸುವುದರಿಂದ ಬಾಯಿಯ ದುರ್ವಾಸನೆ ಹೆಚ್ಚಿರುತ್ತದೆ. ಶೀತದಿಂದ ಉಂಟಾಗುವ ತಲೆನೋವಿನ ಸಮಸ್ಯೆಗೂ ಪುದೀನಾ ಎಲೆಗಳು ಪರಿಹಾರ ಒದಗಿಸುತ್ತದೆ. ಪುದೀನಾವು ತಂಪು ಮತ್ತು […]
-
Plastic Straw Side Effects: Do you also drink coconut water from plastic straw the disadvantages of doing so are dire | Plastic Straw: ಎಳನೀರು ಕುಡಿಯಲು ನೀವೂ ಕೂಡ ಪ್ಲಾಸ್ಟಿಕ್ ಸ್ಟ್ರಾ ಬಳಕೆ ಮಾಡ್ತೀರಾ, ಎಚ್ಚರ
ಎಳನೀರು(Coconut Water), ಜ್ಯೂಸ್ಗಳನ್ನು ಕುಡಿಯಲು ಸಾಮಾನ್ಯವಾಗಿ ಪ್ಲಾಸ್ಟಿಕ್ ಸ್ಟ್ರಾ(Plastic Straw)ಗಳನ್ನು ಬಳಕೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಾಗದದ ಸ್ಟ್ರಾಗಳು ಕೂಡ ಬಳಕೆಯಲ್ಲಿವೆ ಪ್ಲಾಸ್ಟಿಕ್ ಸ್ಟ್ರಾ ಎಳನೀರು(Coconut Water), ಜ್ಯೂಸ್ಗಳನ್ನು ಕುಡಿಯಲು ಸಾಮಾನ್ಯವಾಗಿ ಪ್ಲಾಸ್ಟಿಕ್ ಸ್ಟ್ರಾ(Plastic Straw)ಗಳನ್ನು ಬಳಕೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಾಗದದ ಸ್ಟ್ರಾಗಳು ಕೂಡ ಬಳಕೆಯಲ್ಲಿವೆ. ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಯಾವುದೇ ಇರಲಿ ಎಲ್ಲಾ ಸಮಯದಲ್ಲೂ ಎಳನೀರನ್ನು ಕುಡಿಯುತ್ತೇವೆ. ಆದರೆ ಎಳನೀರು ಕುಡಿಯಲು ಪ್ಲಾಸ್ಟಿಕ್ ಸ್ಟ್ರಾ ಬಳಕೆ ಮಾಡುತ್ತಿದ್ದರೆ ಗಂಭೀರ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ಪ್ಲಾಸ್ಟಿಕ್ […]
-
Diabetes: how Diabetes can be controlled by physiotherapy know here in kannada | Physiotherapy: ಫಿಜಿಯೋಥೆರಪಿಯಿಂದ ಮಧುಮೇಹವನ್ನು ನಿಯಂತ್ರಿಸಬಹುದೇ? ಇಲ್ಲಿದೆ ಮಾಹಿತಿ
ಇಡೀ ಪ್ರಪಂಚದಾದ್ಯಂತ ಮಧುಮೇಹ(Diabetes)ವು ಗಂಭೀರ ಸ್ವರೂಪದಲ್ಲಿ ಹರಡಿದೆ. ಇದು ಒಂದು ರೀತಿಯ ಚಯಾಪಚಯ ಅಸ್ವಸ್ಥತೆಯಾಗಿದ್ದು, ದೇಹವು ಕಡಿಮೆ ಅಥವಾ ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ. ಫಿಜಿಯೋಥೆರಪಿ Image Credit source: Narayana Health ಇಡೀ ಪ್ರಪಂಚದಾದ್ಯಂತ ಮಧುಮೇಹ(Diabetes)ವು ಗಂಭೀರ ಸ್ವರೂಪದಲ್ಲಿ ಹರಡಿದೆ. ಇದು ಒಂದು ರೀತಿಯ ಚಯಾಪಚಯ ಅಸ್ವಸ್ಥತೆಯಾಗಿದ್ದು, ದೇಹವು ಕಡಿಮೆ ಅಥವಾ ಇನ್ಸುಲಿನ್ ಅನ್ನು ಉತ್ಪಾದಿಸಲು ಸಾಧ್ಯವಾಗದ ಸ್ಥಿತಿಯಾಗಿದೆ. ಈ ಕಾರಣದಿಂದಾಗಿ, ದೇಹದಲ್ಲಿ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ. ಮಧುಮೇಹವು ಮೂಲತಃ ಎರಡು ವಿಧವಾಗಿದೆ – ಟೈಪ್ 1 […]
-
Women Health: Causes and symptoms of ovarian cysts in women kannada health tips | Women Health: ಮಹಿಳೆಯರಲ್ಲಿ ಅಂಡಾಶಯದ ಚೀಲಗಳು ಬೆಳೆಯಲು ಕಾರಣ ಹಾಗೂ ರೋಗಲಕ್ಷಣಗಳು
ಮಹಿಳೆಯರಲ್ಲಿ ಅಂಡಾಶಯದ ಚೀಲಗಳು ಸಾಮಾನ್ಯವಾಗಿ ಇರುತ್ತದೆ. ಇದು ವಿವಿಧ ಕಾರಣಗಳಿಂದ ಬೆಳೆಯಬಹುದು. ಭಾರತದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಸುಮಾರು ಶೇಕಡಾ ಮಹಿಳೆಯರಲ್ಲಿ ಕಂಡುಬರುತ್ತವೆ. ಸಾಂದರ್ಭಿಕ ಚಿತ್ರ ಮಹಿಳೆಯರಲ್ಲಿ ಅಂಡಾಶಯದ ಚೀಲಗಳು ಸಾಮಾನ್ಯವಾಗಿ ಇರುತ್ತದೆ. ಇದು ವಿವಿಧ ಕಾರಣಗಳಿಂದ ಬೆಳೆಯಬಹುದು. ಭಾರತದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಸುಮಾರು ಶೇಕಡಾ ಮಹಿಳೆಯರಲ್ಲಿ ಕಂಡುಬರುತ್ತವೆ. ಅಂಡಾಶಯದ ಚೀಲವು ದ್ರವ ಅಥವಾ ಅರೆ ಘನ ವಸ್ತುಗಳಿಂದ ತುಂಬಿದ ಚೀಲವಾಗಿದ್ದು, ಇದು ಒಂದು ಅಥವಾ ಎರಡು ಅಂಡಾಶದದೊಳಗೂ ರೂಪುಗೊಳ್ಳಬಹುದು. ಅಂಡಾಶಯಗಳು ಮಟ್ಟೆಯ ಕೋಶಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಮತ್ತು ಹಾರ್ಮೋನುಗಳನ್ನು […]
-
Cancer Symptoms: Do cancer symptoms come at a time or in waves Learn the answer from Survivors | Cancer Symptoms: ಕ್ಯಾನ್ಸರ್ನ ಲಕ್ಷಣಗಳು ಒಮ್ಮೆಲೆ ಕಾಣಿಸಿಕೊಳ್ಳುತ್ತಾ ಅಥವಾ ಹಂತ ಹಂತವಾಗಿ ತಿಳಿಯುವುದೇ, ಇಲ್ಲಿದೆ ಮಾಹಿತಿ
ಕ್ಯಾನ್ಸರ್ (Cancer) ಅನ್ನು ಸೈಲೆಂಟ್ ಕಿಲ್ಲರ್ ಎಂದೇ ಕರೆಯುತ್ತೇವೆ, ಕ್ಯಾನ್ಸರ್ನ ಕೊನೆಯ ಹಂತದವರೆಗೆ ಹೋಗುವವರೆಗೂ ಕೆಲವೊಮ್ಮೆ ತಿಳಿಯುವುದೇ ಇಲ್ಲ. ಕ್ಯಾನ್ಸರ್ ಕ್ಯಾನ್ಸರ್ (Cancer) ಅನ್ನು ಸೈಲೆಂಟ್ ಕಿಲ್ಲರ್ ಎಂದೇ ಕರೆಯುತ್ತೇವೆ, ಕ್ಯಾನ್ಸರ್ನ ಕೊನೆಯ ಹಂತದವರೆಗೆ ಹೋಗುವವರೆಗೂ ಕೆಲವೊಮ್ಮೆ ತಿಳಿಯುವುದೇ ಇಲ್ಲ. ಲಕ್ಷಣಗಳು ಸೌಮ್ಯವಾಗಿಯೇ ಇರುತ್ತದೆ. ಈ ರೋಗದಲ್ಲಿ, ದೇಹದೊಳಗಿನ ಜೀವಕೋಶಗಳು ಯಾವುದೇ ನಿಯಂತ್ರಣವಿಲ್ಲದೆ ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತವೆ. ಅದರ ಚಿಕಿತ್ಸೆಯು ವಿಳಂಬವಾದರೆ ಅಥವಾ ಮಾಡದಿದ್ದರೆ ವ್ಯಕ್ತಿ ಬದುಕುಳಿಯುವ ಸಾಧ್ಯತೆ ಕಡಿಮೆ ಇರುತ್ತದೆ. ಆರಂಭಿಕ ಹಂತಗಳಲ್ಲಿ ಕಂಡುಬರುವ ಕ್ಯಾನ್ಸರ್ನ […]
-
COVID Vaccine Side Effects :The covid vaccine did not cause any side effects in kannada health news | COVID Vaccine: ಕೋವಿಡ್ ಲಸಿಕೆ ಯಾವುದೇ ಅಡ್ಡ ಪರಿಣಾಮವನ್ನುಂಟು ಮಾಡಿಲ್ಲ
ಕೋವಿಡ್ ಲಸಿಕೆ ಚುಚ್ಚಿಸಿಕೊಂಡವರಲ್ಲಿ ಲಸಿಕೆಯು ಅಡ್ಡ ಪರಿಣಾಮವನ್ನುಂಟು ಮಾಡುತ್ತದೆ ಎಂಬ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ತಪ್ಪು ಮಾಹಿತಿ ಎಂದು ಹೇಳಿಕೆ ನೀಡಿದೆ. ಸಾಂದರ್ಭಿಕ ಚಿತ್ರ ಕೋವಿಡ್ ಲಸಿಕೆ(COVID Vaccine) ಚುಚ್ಚಿಸಿಕೊಂಡವರಲ್ಲಿ ಲಸಿಕೆಯು ಅಡ್ಡ ಪರಿಣಾಮವನ್ನುಂಟು ಮಾಡುತ್ತದೆ ಎಂಬ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ತಪ್ಪು ಮಾಹಿತಿ ಎಂದು ಹೇಳಿಕೆ ಎಂದು ಹೇಳಿಕೆ ನೀಡಿದೆ.ಇತ್ತೀಚಿನ ಮಾಧ್ಯಮ ವರದಿಯ ಪ್ರಕಾರ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) […]
-
Cardiac fitness test must before hitting gym, Do this one thing before going to the gym | Heart Attack: ಜಿಮ್ಗೆ ಹೋಗುವ ಮೊದಲು ಈ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಿ, ಹೃದಯಾಘಾತದಿಂದ ದೂರವಿರಿ
ಇತ್ತೀಚೆಗೆ ಜಿಮ್ನಲ್ಲಿ ಹೃದಯಾಘಾತ(Heart Attack) ದಿಂದ ಸಾವನ್ನಪ್ಪಿರುವ ಹಲವು ಘಟನೆಗಳು ನಮ್ಮ ಕಣ್ಣಮುಂದಿವೆ. ಕಳೆದ ವರ್ಷ, ಖ್ಯಾತ ಸ್ಟ್ಯಾಂಡ್ಅಪ್ ಕಾಮಿಡಿಯನ್ ರಾಜು ಶ್ರೀವಾಸ್ತವ ಹೃದಯಾಘಾತದಿಂದ ನಿಧನರಾದರು. ಇತ್ತೀಚೆಗೆ ಜಿಮ್ನಲ್ಲಿ ಹೃದಯಾಘಾತ(Heart Attack) ದಿಂದ ಸಾವನ್ನಪ್ಪಿರುವ ಹಲವು ಘಟನೆಗಳು ನಮ್ಮ ಕಣ್ಣಮುಂದಿವೆ. ಕಳೆದ ವರ್ಷ, ಖ್ಯಾತ ಸ್ಟ್ಯಾಂಡ್ಅಪ್ ಕಾಮಿಡಿಯನ್ ರಾಜು ಶ್ರೀವಾಸ್ತವ ಹೃದಯಾಘಾತದಿಂದ ನಿಧನರಾದರು. ಆದರೆ ಇದಕ್ಕೂ ಮೊದಲು, ದೂರದರ್ಶನ ಉದ್ಯಮದಲ್ಲಿ ಫಿಟೆಸ್ಟ್ ನಟ ಎಂದು ಪರಿಗಣಿಸಲ್ಪಟ್ಟ ಸಿದ್ಧಾರ್ಥ್ ಶುಕ್ಲಾ ಈ ಕಾರಣದಿಂದಾಗಿ ಪ್ರಾಣ ಕಳೆದುಕೊಂಡರು. ಜತೆಗೆ ಕನ್ನಡದ […]
-
health news Do you smoke a cigarette with tea Beware Higher risk of esophageal cancer health tips in kannada | ಚಹಾದೊಂದಿಗೆ ಸಿಗರೇಟ್ ಸೇದುತ್ತೀರಾ? ಅನ್ನನಾಳದ ಕ್ಯಾನ್ಸರ್ ಅಪಾಯ ಹೆಚ್ಚು, ಇರಲಿ ಎಚ್ಚರ
Kannada News » Photo gallery » health news Do you smoke a cigarette with tea Beware Higher risk of esophageal cancer health tips in kannada TV9kannada Web Team | Edited By: Rakesh Nayak Manchi Updated on: Jan 18, 2023 | 7:00 AM ಪಾನೀಯಗಳೊಂದಿಗೆ ಚಹಾ ಸೇವನೆ ಅಥವಾ ಧೂಮಪಾನವು ಅನ್ನನಾಳದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಈ ಬಗ್ಗೆ ಇರಲಿ ಎಚ್ಚರ. […]
-
High Cholesterol In Winter: Cholesterol increases twice as fast in winter, this is how to protect | Cholesterol: ಚಳಿಗಾಲದಲ್ಲಿ ಕೊಲೆಸ್ಟ್ರಾಲ್ ಎರಡು ಪಟ್ಟು ವೇಗವಾಗಿ ಹೆಚ್ಚುತ್ತೆ, ಆರೋಗ್ಯದ ರಕ್ಷಣೆಗೆ ಹೀಗೆ ಮಾಡಿ
ಚಳಿಗಾಲದಲ್ಲಿ ಸಾಮಾನ್ಯ ದಿನಕ್ಕಿಂತ ವೇಗವಾಗಿ ಕೊಬ್ಬು ಹೆಚ್ಚುತ್ತದೆ, ಇಂದಿನ ಆಧುನಿಕ ಜೀವನಶೈಲಿಯಲ್ಲಿ, ಹೆಚ್ಚಿನ ಜನರು ಕೊಲೆಸ್ಟ್ರಾಲ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೊಲೆಸ್ಟ್ರಾಲ್ನಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂಬ ಎರಡು ವಿಧದ ಕೊಲೆಸ್ಟ್ರಾಲ್ ಕೂಡ ಇದೆ. ಚಳಿಗಾಲದಲ್ಲಿ ಸಾಮಾನ್ಯ ದಿನಕ್ಕಿಂತ ವೇಗವಾಗಿ ಕೊಬ್ಬು ಹೆಚ್ಚುತ್ತದೆ, ಇಂದಿನ ಆಧುನಿಕ ಜೀವನಶೈಲಿಯಲ್ಲಿ, ಹೆಚ್ಚಿನ ಜನರು ಕೊಲೆಸ್ಟ್ರಾಲ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೊಲೆಸ್ಟ್ರಾಲ್ನಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂಬ ಎರಡು ವಿಧದ ಕೊಲೆಸ್ಟ್ರಾಲ್ ಕೂಡ ಇದೆ. ಉತ್ತಮ ಕೊಲೆಸ್ಟ್ರಾಲ್ ಅನ್ನು […]
-
Troubled by frequent urination in winter, know why this is happening to you and how you will get instant relief | Frequent Urination: ಚಳಿಗಾಲದಲ್ಲಿ ಪದೇ ಪದೇ ಮೂತ್ರ ಬರುತ್ತಾ? ಕಾರಣಗಳೇನು, ಪರಿಹಾರಗಳ ಬಗ್ಗೆ ತಿಳಿಯಿರಿ
ಚಳಿಗಾಲದಲ್ಲಿ ನೀವು ಹೆಚ್ಚು ನೀರು ಕುಡಿಯದಿದ್ದರೂ ಆಗಾಗ ಮೂತ್ರ ವಿಸರ್ಜಿಸಬೇಕೆನಿಸುತ್ತದೆ. ಈ ಋತುವಿನಲ್ಲಿ ಕಡಿಮೆ ನೀರನ್ನು ಕುಡಿಯುತ್ತೇವೆ, ಆದರೂ ಪದೇ ಪದೇ ಮೂತ್ರ ಮಾಡಬೇಕೆನಿಸುತ್ತದೆ, ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಯು ರಕ್ತದೊತ್ತಡ ಹೆಚ್ಚಳದಿಂದಾಗುತ್ತದೆ. ಪದೇ ಪದೇ ಮೂತ್ರ ವಿಸರ್ಜನೆ ಚಳಿಗಾಲದಲ್ಲಿ ನೀವು ಹೆಚ್ಚು ನೀರು ಕುಡಿಯದಿದ್ದರೂ ಆಗಾಗ ಮೂತ್ರ ವಿಸರ್ಜಿಸಬೇಕೆನಿಸುತ್ತದೆ. ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಯು ರಕ್ತದೊತ್ತಡ ಹೆಚ್ಚಳದಿಂದಾಗುತ್ತದೆ. ಈ ಋತುವಿನಲ್ಲಿ ಕಡಿಮೆ ನೀರನ್ನು ಕುಡಿಯುತ್ತೇವೆ, ಆದರೂ ಪದೇ ಪದೇ ಮೂತ್ರ ಮಾಡಬೇಕೆನಿಸುತ್ತದೆ, ಶೀತದಿಂದ ವ್ಯಕ್ತಿಯು ಬಾಧಿತರಾಗಿದ್ದರೂ, ಮೂತ್ರದ ಸಮಸ್ಯೆ […]
-
According to Ayurveda, this is the right way to eat guava, know how to eat | Guava Benefits: ಚಳಿಗಾಲದಲ್ಲಿ ಪೇರಳೆ ಹಣ್ಣನ್ನು ತಿನ್ನಲು ಉತ್ತಮ ಮಾರ್ಗಗಳೇನು, ಆಯುರ್ವೇದ ಏನು ಹೇಳುತ್ತೆ, ತಿಳಿಯಿರಿ
ಒಂದೆಡೆ ಕುಳಿತು ಕಚೇರಿ ಕೆಲಸ ಮಾಡುವವರು, ಪೇರಳೆ ಹಣ್ಣನ್ನು ತಿನ್ನಲೇಬೇಕು. ಏಕೆಂದರೆ ಪೇರಳೆಯನ್ನು ತಿನ್ನುವುದರಿಂದ ನೀವು ಫಿಟ್ ಆಗಿರಬಹುದು ಮತ್ತು ಹೊಟ್ಟೆಯಲ್ಲಿ ಕೊಬ್ಬಿನಂಶದ ಸಮಸ್ಯೆಯನ್ನು ತಪ್ಪಿಸಬಹುದು. ಪೇರಳೆ ಹಣ್ಣು ಒಂದೆಡೆ ಕುಳಿತು ಕಚೇರಿ ಕೆಲಸ ಮಾಡುವವರು, ಪೇರಳೆ ಹಣ್ಣನ್ನು ತಿನ್ನಲೇಬೇಕು. ಏಕೆಂದರೆ ಪೇರಳೆಯನ್ನು ತಿನ್ನುವುದರಿಂದ ನೀವು ಫಿಟ್ ಆಗಿರಬಹುದು ಮತ್ತು ಹೊಟ್ಟೆಯಲ್ಲಿ ಕೊಬ್ಬಿನಂಶದ ಸಮಸ್ಯೆಯನ್ನು ತಪ್ಪಿಸಬಹುದು. ಪೇರಳೆಯನ್ನು ತಿನ್ನಲು ಆಯುರ್ವೇದದಲ್ಲಿ ವಿವಿಧ ನಿಯಮಗಳನ್ನು ನೀಡಲಾಗಿದೆ, ಯಾವ ಋತುವಿನಲ್ಲಿ ಮತ್ತು ಪೇರಳೆಯನ್ನು ಹೇಗೆ ತಿನ್ನಬೇಕು ಎಂಬುದನ್ನು ನೀವು ಅರಿತರೆ, […]
-
Health news Momos are hazardous to health Especially non-veg momos health tips in kannada | Momos: ಮೊಮೊಸ್ ಎಷ್ಟು ಅಪಾಯಕಾರಿ ಗೊತ್ತಾ? ಅದರಲ್ಲೂ ನಾನ್ವೆಜ್ ಮೊಮೊಸ್
ರಸ್ತೆಬದಿಯಲ್ಲಿ ನಿಂತು ಮೊಮೊಸ್ ತಿಂದು ಹಸಿವು ನೀಗಿಸಿಕೊಳ್ಳಲು ಹಲವು ಬಾರಿ ಯೋಚಿಸುತ್ತೀರಿ. ಆದರೆ ಈ ಸಿಂಪಲ್ ಮತ್ತು ಟೇಸ್ಟಿ ಮೊಮೊಗಳು ನಿಮ್ಮ ದೇಹಕ್ಕೆ ಎಷ್ಟು ಅಪಾಯಕಾರಿ ಗೊತ್ತಾ? ಮೊಮೊಸ್ ತಿನ್ನಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.. ಶಾಲೆ, ಕಾಲೇಜು, ಕಚೇರಿಯಿಂದ ಹಿಂತಿರುಗುವಾಗ ರಸ್ತೆ ಬದಿ ನಿಂತು ಮೊಮೊಸ್ (Momos) ತಿನ್ನಬೇಕೆನ್ನುವ ಆಸೆ ಇದ್ದೇ ಇರುತ್ತದೆ. ಮನೆಯಲ್ಲೇ ಮಾಡಿ ತಿನ್ನುವುದು ಬೇರೆ ವಿಚಾರ. ಆದರೆ ರಸ್ತೆ ಬದಿಯಲ್ಲಿ ತರಾತುರಿಯಲ್ಲಿ ತಿನ್ನುವ ಮೊಮೊಸ್ ನಿಮ್ಮ ದೇಹಕ್ಕೆ ತುಂಬಾ ಅಪಾಯಕಾರಿ ಎಂದು […]
-
What will happen if you stop eating sugar for 30 days from today Read expert’s opinion | Sugar: ಒಂದು ತಿಂಗಳು ಸಕ್ಕರೆ ಸೇವನೆ ನಿಲ್ಲಿಸಿದರೆ ಏನಾಗುತ್ತೆ? ತಜ್ಞರ ಮಾಹಿತಿ ಇಲ್ಲಿದೆ
ಒಂದೊಮ್ಮೆ ನೀವು 30 ದಿನಗಳ ಕಾಲ ಸಕ್ಕರೆ(Sugar) ತಿನ್ನುವುದನ್ನು ನಿಲ್ಲಿಸದರೆ ಏನಾಗುತ್ತದೆ, ಆರೋಗ್ಯದಲ್ಲಿ ಏನೇನು ಬದಲಾವಣೆಗಳಾಗಬಹುದು ಎನ್ನುವ ಮಾಹಿತಿ ಇಲ್ಲಿದೆ. ಕಾಫಿ, ಚಹಾ, ಕುಕೀಸ್ ಅಥವಾ ಮಫಿನ್ ಆಗಿರಲಿ, ನಾವು ಬೆಳಗ್ಗೆ ಸಕ್ಕರೆಯನ್ನು ಯಾವುದಾದರೂ ರೂಪದಲ್ಲಿ ಸೇವಿಸುತ್ತೇವೆ ಒಂದೊಮ್ಮೆ ನೀವು 30 ದಿನಗಳ ಕಾಲ ಸಕ್ಕರೆ(Sugar) ತಿನ್ನುವುದನ್ನು ನಿಲ್ಲಿಸದರೆ ಏನಾಗುತ್ತದೆ, ಆರೋಗ್ಯದಲ್ಲಿ ಏನೇನು ಬದಲಾವಣೆಗಳಾಗಬಹುದು ಎನ್ನುವ ಮಾಹಿತಿ ಇಲ್ಲಿದೆ. ಕಾಫಿ, ಚಹಾ, ಕುಕೀಸ್ ಅಥವಾ ಮಫಿನ್ ಆಗಿರಲಿ, ನಾವು ಬೆಳಗ್ಗೆ ಸಕ್ಕರೆಯನ್ನು ಯಾವುದಾದರೂ ರೂಪದಲ್ಲಿ ಸೇವಿಸುತ್ತೇವೆ. ಹೆಚ್ಚು […]
-
Feeling Hungry: ಬೆಳಗ್ಗೆ ಹಸಿವಾಗ್ತಿದೆ ಎಂದು ಏನೇನೋ ತಿನ್ಬೇಡಿ, ಗ್ಯಾಸ್ಟ್ರಿಕ್ ಸಮಸ್ಯೆಯಾಗಬಹುದು
ಬೆಳಗ್ಗೆ ಎದ್ದ ತಕ್ಷಣ ಸಾಮಾನ್ಯವಾಗಿ ಹಸಿವಾಗುತ್ತದೆ, ತಿಂಡಿ ಮಾಡುವುದು ತಡವಾಗುತ್ತೆ, ಅಷ್ಟರೊಳಗೆ ಏನಾದ್ರೂ ತಿಂದುಬಿಡೋಣ ಎಂದು ಮನಸ್ಸಿಗೆ ಬಂದಿದ್ದೆಲ್ಲಾ ತಿನ್ಬೇಡಿ. ತುಂಬಾ ಹಸಿವಾದಾಗ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತೇವೆ. ಆ ಸಮಯದಲ್ಲಿ ಏನು ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂಬುದು ಮನಸ್ಸಿಗೆ ಬರುವುದಿಲ್ಲ. ಅದರಲ್ಲೂ ಬೆಳಗ್ಗೆ ಕೆಲಸಕ್ಕೆ ಹೋಗುವುದು ತಡವಾದಾಗ ದಿನದ ಕೆಲಸವನ್ನು ನಿಗದಿತ ಸಮಯಕ್ಕೆ ಮುಗಿಸಬೇಕೆಂಬ ಒತ್ತಡವೂ ಇದೆ. ಇದ್ದಕ್ಕಿದ್ದಂತೆ ಏನನ್ನಾದರೂ ತಿಂದ ನಂತರ ಹೊಟ್ಟೆಯಲ್ಲಿ ನೋವು ಅಥವಾ ಹುಳಿ ಬೆಲ್ಚಿಂಗ್, ಅಜೀರ್ಣ, ಗ್ಯಾಸ್ ಮುಂತಾದ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. […]
-
Heart Health: Vitamin D Deficiency and Risk for Cardiovascular Disease | Heart Health: ವಿಟಮಿನ್ ಡಿ ಕೊರತೆಯಿಂದ ಹೃದಯ ಸಮಸ್ಯೆಯುಂಟಾಗಬಹುದು
ಪ್ರಪಂಚದಾದ್ಯಂತ ಹೆಚ್ಚಿನ ಸಾವುಗಳಿಗೆ ಹೃದಯಾಘಾತವು ಪ್ರಮುಖ ಕಾರಣವಾಗಿದೆ. ಹೃದಯದ ಕಾರ್ಯಚಟುವಟಿಕೆಯಲ್ಲಿನ ಗಮನಾರ್ಹ ಬದಲಾವಣೆಗಳು ಹೃದಯಾಘಾತಕ್ಕೆ ಮುಖ್ಯ ಕಾರಣವಾಗಿದೆ. ಹೃದಯದ ಆರೋಗ್ಯ ಪ್ರಪಂಚದಾದ್ಯಂತ ಹೆಚ್ಚಿನ ಸಾವುಗಳಿಗೆ ಹೃದಯಾಘಾತವು ಪ್ರಮುಖ ಕಾರಣವಾಗಿದೆ. ಹೃದಯದ ಕಾರ್ಯಚಟುವಟಿಕೆಯಲ್ಲಿನ ಗಮನಾರ್ಹ ಬದಲಾವಣೆಗಳು ಹೃದಯಾಘಾತಕ್ಕೆ ಮುಖ್ಯ ಕಾರಣವಾಗಿದೆ. ಹೌದು, ವಿವಿಧ ಜೀವಸತ್ವಗಳು ಮತ್ತು ಖನಿಜಗಳ ಕೊರತೆಯು ಹೃದಯ ಕಾಯಿಲೆಗೆ ಕಾರಣವಾಗಬಹುದು ಎಂದು ಸಂಶೋಧನೆ ತೋರಿಸಿದೆ. ವಿಶೇಷವಾಗಿ ವಿಟಮಿನ್ ಡಿ ಕೊರತೆಯು ಹೃದಯದ ಕಾರ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ಹೃದಯಾಘಾತವನ್ನು ಉಂಟುಮಾಡುತ್ತದೆ ಎಂದು ತೋರಿಸಲಾಗಿದೆ. ಆದರೆ ವಿಟಮಿನ್ ಡಿ […]
-
Benefits of Walking: Walking 6 to 9 thousand steps a day reduces the risk of heart disease in kannada health news | Benefits of Walking: ದಿನಕ್ಕೆ 6 ರಿಂದ 9ಸಾವಿರ ಹೆಜ್ಜೆಗಳ ನಡಿಗೆ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ
ಇತ್ತೀಚಿನ ಅಧ್ಯಯನವೊಂದು ನಡಿಗೆಯ ಪ್ರಯೋಜನ ಮತ್ತು ಹೃದಯ ರಕ್ತನಾಳಗಳ ಕಾಯಿಲೆಗಳ ನಡುವಿನ ಸಂಬಂಧವನ್ನು ಕಂಡುಹಿಡಿದಿದೆ. ಪ್ರತಿದಿನ 6 ರಿಂದ 9ಸಾವಿರ ಹೆಜ್ಜೆಗಳ ನಡಿಗೆ ವಯಸ್ಸಾದವರಲ್ಲಿ ಹೃದ್ರೋಗದ ಅಪಾಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ಸಾಂದರ್ಭಿಕ ಚಿತ್ರ ಇತ್ತೀಚಿನ ಅಧ್ಯಯನವೊಂದು ನಡಿಗೆಯ ಪ್ರಯೋಜನ ಮತ್ತು ಹೃದಯ ರಕ್ತನಾಳಗಳ ಕಾಯಿಲೆಗಳ ನಡುವಿನ ಸಂಬಂಧವನ್ನು ಕಂಡುಹಿಡಿದಿದೆ. ಪ್ರತಿದಿನ 6 ರಿಂದ 9ಸಾವಿರ ಹೆಜ್ಜೆಗಳ ನಡಿಗೆ ವಯಸ್ಸಾದವರಲ್ಲಿ ಹೃದ್ರೋಗದ ಅಪಾಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ದೈನಂದಿನ ನಡಿಗೆ ನಿಮ್ಮ ದೇಹವನ್ನು ಆರೋಗ್ಯಕರವಾಗಿಡಲು […]
-
Tulsi Leaves Benefits: Tulsi leaves work like ‘magic’ in many diseases, use this way | Tulsi Benefits: ತುಳಸಿ ಎಲೆಯಿಂದ ಎಷ್ಟೆಲ್ಲಾ ರೋಗಗಳನ್ನು ಗುಣಪಡಿಸಬಹುದು ಗೊತ್ತೇ, ಇಲ್ಲಿದೆ ಮಾಹಿತಿ
ತುಳಸಿ ಸಸ್ಯವನ್ನು ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಪ್ರತಿ ಮನೆಯಲ್ಲೂ ಪೂಜಿಸಲಾಗುತ್ತದೆ. ತುಳಸಿ ಸಸ್ಯವನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ತುಳಸಿ ಸಸ್ಯವನ್ನು ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಪ್ರತಿ ಮನೆಯಲ್ಲೂ ಪೂಜಿಸಲಾಗುತ್ತದೆ. ತುಳಸಿ ಸಸ್ಯವನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆಯುರ್ವೇದದಲ್ಲಿ ಇದಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಇದರ ಬಳಕೆಯಿಂದ ಚಿಕ್ಕ ಮತ್ತು ದೊಡ್ಡ ರೋಗಗಳನ್ನು ಗುಣಪಡಿಸಬಹುದು. ಆಯುರ್ವೇದದ ಪ್ರಕಾರ, ತುಳಸಿ ಎಲೆಗಳು ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್, ಆಂಟಿಫಂಗಲ್ ಮುಂತಾದ ಗುಣಗಳನ್ನು ಹೊಂದಿವೆ. ಇದು ದೇಹದ ಅನೇಕ […]
-
Skincare Menstrual Cycle: Changes in the Skin During Menstruation in Kannada Health News | Women’s Health: ಮುಟ್ಟಿನ ಸಮಯದಲ್ಲಿ ಚರ್ಮದಲ್ಲಾಗುವ ಬದಲಾವಣೆಯ ಬಗ್ಗೆ ತಿಳಿದುಕೊಳ್ಳಿ
ಮುಟ್ಟಿನ ಸಮಯದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತದೆ. ಆದರೆ ಚರ್ಮದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿದಿದೆಯೇ? ಸಾಂದರ್ಭಿಕ ಚಿತ್ರ ಮುಟ್ಟಿನ ಸಮಯ(Menstrual Cycle) ದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತದೆ. ಆದರೆ ಚರ್ಮ(Skin)ದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿದಿದೆಯೇ? ಮುಟ್ಟಿನ ಸಮಯದಲ್ಲಿ ನಿಮ್ಮ ಚರ್ಮದಲ್ಲಿ ಉಂಟಾಗುವ ಬದಲಾವಣೆಯ ಕುರಿತು ಆರೋಗ್ಯ ತಜ್ಞರಾದ ಡಾ ಗೀತಿಕಾ ಮಿತ್ತಲ್ ವಿವರಿಸುತ್ತಾರೆ.ಮುಟ್ಟಿನ ಸಮಯದಲ್ಲಿ ನಿಮ್ಮ ದೇಹದಲ್ಲಿ ಈಸ್ಟ್ರೊಜೆನ್ […]
-
How many eggs should you eat in a day, should you eat only the egg whites? What do experts say? in kannada news | ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು, ಬಿಳಿಭಾಗ ಮಾತ್ರ ಸೇವಿಸಬೇಕೇ? ತಜ್ಞರು ಹೇಳುವುದೇನು?
ನಿಮ್ಮಲ್ಲಿ ಸಾಕಷ್ಟು ಜನರಿಗೆ ದಿನದಲ್ಲಿ ಎಷ್ಟು ಮೊಟ್ಟೆ ಸೇವಿಸುಬೇಕು? ಮೊಟ್ಟೆ ಸೇವನೆ ತೂಕ ಹೆಚ್ಚಾಗಲು ಕಾರಣವಾಗಬಹುದೇ? ಎಂಬ ಸಾಕಷ್ಟು ಪ್ರಶ್ನೆಗಳಿರುತ್ತವೆ. ಸಾಂದರ್ಭಿಕ ಚಿತ್ರ ಪ್ರೋಟೀನ್(Protein)ಗಳು ಮತ್ತು ವಿಟಮಿನ್ ಡಿ(Vitamin D) ಸಮೃದ್ದವಾಗಿರುವ ಮೊಟ್ಟೆಯನ್ನು ಸಾಕಷ್ಟು ಆಹಾರ ಕ್ರಮಗಳಲ್ಲಿ ಬಳಸಲಾಗುತ್ತದೆ. ಆದರೆ ನಿಮ್ಮಲ್ಲಿ ಸಾಕಷ್ಟು ಜನರಿಗೆ ದಿನದಲ್ಲಿ ಎಷ್ಟು ಮೊಟ್ಟೆ ಸೇವಿಸುಬೇಕು? ಮೊಟ್ಟೆ ಸೇವನೆ ತೂಕ ಹೆಚ್ಚಾಗಲು ಕಾರಣವಾಗಬಹುದೇ? ಎಂಬ ಸಾಕಷ್ಟು ಪ್ರಶ್ನೆಗಳಿರುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ. ಮ್ಯಾಕ್ಮಾಸ್ಟರ್ ವಿಶ್ವವಿದ್ಯಾಲಯ ಮತ್ತು ಹ್ಯಾಮಿಲ್ಟನ್ […]
-
varieties of pongal ideas for makar sankranti festival onam | Makar Sankranti Pongal: ಸಂಕ್ರಾಂತಿ ಹಬ್ಬಕ್ಕೆ ವೈವಿಧ್ಯಮಯ ಪೊಂಗಲ್ ಮಾಡಿ ಸವಿಯಿರಿ
TV9kannada Web Team | Edited By: Ayesha Banu Updated on: Jan 14, 2023 | 9:33 AM ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಮೆರಗು ಹೆಚ್ಚಿಸುವ ಸ್ಪೆಷಲ್ ಖಾದ್ಯ ಪೊಂಗಲ್ನ ವಿವಿಧ, ವೈವಿಧ್ಯಮಯ ರೀತಿಯನ್ನು ಇಲ್ಲಿ ತಿಳಿಯಿರಿ. ಸಂಕ್ರಾಂತಿಗೆ ಸಿಹಿ ಪೊಂಗಲ್, ಖಾರ ಪೊಂಗಲ್, ಅವಲಕ್ಕಿ ಪೊಂಗಲ್ಗಳನ್ನು ಮಾಡಲಾಗುತ್ತೆ. ಆದ್ರೆ ಉತ್ತರ ಕರ್ನಾಟಕದಲ್ಲಿ ಶೇಂಗಾ ಹೋಳಿಗೆ, ಮಾದಲಿ, ಗೋಧಿ ಹುಗ್ಗಿಯಂತಹ ಖಾದ್ಯಗಳನ್ನು ಮಾಡಲಾಗುತ್ತೆ. Jan 14, 2023 | 9:33 AM ಸುಗ್ಗಿಯ ಹಿಗ್ಗನ್ನು […]
-
Know how lack of sleep affects cholesterol and diabetes | Cholesterol and Diabetes: ನಿದ್ರೆಯ ಕೊರತೆಯು ಅಧಿಕ ಬೊಜ್ಜು ಮತ್ತು ಮಧುಮೇಹಕ್ಕೆ ಕಾರಣವಾಗಬಹುದು
ಫಿಟ್ ಆಗಿರಲು ಯಾವಾಗಲೂ ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಎಂದು ಪರಿಗಣಿಸಲಾಗಿದೆ. ನಿದ್ರೆಯ ಕೊರತೆ ಫಿಟ್ ಆಗಿರಲು ಯಾವಾಗಲೂ ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಎಂದು ಪರಿಗಣಿಸಲಾಗಿದೆ. ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ವಿಷಯಕ್ಕೆ ಬಂದಾಗ ನಿದ್ರೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದು ಜನರಿಗೆ ತಿಳಿದಿರುವುದಿಲ್ಲ. ತೀವ್ರವಾದ ಕೆಲಸ, ಹೆಚ್ಚುತ್ತಿರುವ ಒತ್ತಡದ ಮಟ್ಟಗಳು ಮತ್ತು ಅನಾರೋಗ್ಯಕರ ಜೀವನಶೈಲಿಯು ಅನಿಯಮಿತ ನಿದ್ರೆಗೆ ಕಾರಣವಾಗಬಹುದು. ಇದು ನಿಮ್ಮ ದಿನಚರಿಯಲ್ಲಿ ತೊಂದರೆಯನ್ನುಂಟುಮಾಡುವುದು ಮಾತ್ರವಲ್ಲದೆ […]
-
Health Tips: Here are the foods that boost immunity in the body in kannada news | Health Tips: ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳು ಇಲ್ಲಿವೆ
TV9kannada Web Team | Edited By: Akshatha Vorkady Updated on: Jan 13, 2023 | 3:58 PM ದೇಹದಲ್ಲಿ ಬಿಳಿ ರಕ್ತಗಳು ಅತ್ಯಂತ ಮುಖ್ಯವಾಗಿರುತ್ತದೆ. ಇದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ. ಆದ್ದರಿಂದ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಕೆಳಗಿನ ಆಹಾರವನ್ನು ರೂಡಿಸಿಕೊಳ್ಳಿ. Jan 13, 2023 | 3:58 PM ಕಿವಿ ಹಣ್ಣು: ಕಿವಿ ಹಣ್ಣಿನಲ್ಲಿ ವಿಟಮಿನ್ ಕೆ ಮತ್ತು ವಿಟಮಿನ್ ಸಿ ಸಮೃದ್ದವಾಗಿದ್ದು, ಇದು […]
-
Reverse Aging: Scientists Have Reached a Key Milestone in Learning How to Reverse Aging | Reverse Aging: ವಯಸ್ಸಾಗುವಿಕೆ ತಡೆಯುವ ಪ್ರಯೋಗ ಯಶಸ್ವಿ, ಪ್ರಮುಖ ಮೈಲುಗಲ್ಲು ತಲುಪಿದ ವಿಜ್ಞಾನಿಗಳು
ವಯಸ್ಸಾಗುವುದು ಸಹಜ ಪ್ರಕ್ರಿಯೆ, ಆದರೆ ಮನುಷ್ಯನು ಯಾವಾಗಲೂ ಒಂದು ವಯಸ್ಸಿನ ನಂತರ ಈ ಪ್ರಕ್ರಿಯೆಯನ್ನು ಹೇಗಾದರೂ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ ಸುಕ್ಕುಗಟ್ಟಿದ ಕೈ ವಯಸ್ಸಾಗುವುದು ಸಹಜ ಪ್ರಕ್ರಿಯೆ, ಆದರೆ ಮನುಷ್ಯನು ಯಾವಾಗಲೂ ಒಂದು ವಯಸ್ಸಿನ ನಂತರ ಈ ಪ್ರಕ್ರಿಯೆಯನ್ನು ಹೇಗಾದರೂ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಈಗ ಕೋಟ್ಯಂತರ ರೂಪಾಯಿಗಳ ಉದ್ಯಮವಾಗಿ ಮಾರ್ಪಟ್ಟಿದೆ. ಮುಖದ ಸುಕ್ಕುಗಳನ್ನು ಹೋಗಲಾಡಿಸಲು ಔಷಧಿ, ವೃದ್ಧಾಪ್ಯದ ಕಾಯಿಲೆಗಳನ್ನು ತೊಡೆದುಹಾಕಲು ಮತ್ತು ತಮ್ಮ ವೃದ್ಧಾಪ್ಯವನ್ನು ನಿಲ್ಲಿಸಲು ಜನರು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ವಯಸ್ಸಾಗುವಿಕೆ ತಡೆಯುವ ಪ್ರಯೋಗದಲ್ಲಿ ಈ ವಿಜ್ಞಾನಿಗಳು […]
-
Improve Eyesight: Here are the foods that maintain eye health in Kannada Health Tips | Improve Eyesight: ಕಣ್ಣಿನ ಆರೋಗ್ಯವನ್ನು ಕಾಪಾಡುವ ಆಹಾರಗಳು ಇಲ್ಲಿವೆ
Kannada News » Latest news » Improve Eyesight: Here are the foods that maintain eye health in Kannada Health Tips TV9kannada Web Team | Edited By: Akshatha Vorkady Updated on: Jan 13, 2023 | 12:18 PM ಈಗೀನ ಜೀವನಶೈಲಿಯಲ್ಲಿ ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳು, ಹದಿಹರೆಯದವರಲ್ಲಿ ದೃಷ್ಟಿ ದೋಷಗಳು ಹೆಚ್ಚಾಗಿ ಕಂಡು ಬರುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗುವ ಆಹಾರ ಕ್ರಮಗಳು ಇಲ್ಲಿವೆ. Jan […]
-
China Covid Updates: In China Covid Peak To Last 2-3 Months, Rural Areas Expected To Be Hit | China Covid Updates: ಚೀನಾದಲ್ಲಿ ಮುಂದಿನ 2-3 ತಿಂಗಳಲ್ಲಿ ಕೊರೊನಾ ಸೋಂಕು ಉತ್ತುಂಗಕ್ಕೆ: ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು
ಚೀನಾದಲ್ಲಿ ಮುಂದಿನ 2-3 ತಿಂಗಳುಗಳಲ್ಲಿ ಕೊರೊನಾ ಸೋಂಕು ಉತ್ತುಂಗಕ್ಕೆ ತಲುಪಲಿದ್ದು, ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಸೋಂಕು ಕಾಣಿಸಿಕೊಳ್ಳಲಿದೆ ಎಂದು ಚೀನಾದ ಉನ್ನತ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳಿದ್ದಾರೆ. ಕೋವಿಡ್ ಪರೀಕ್ಷೆ ಬೀಜಿಂಗ್: ಚೀನಾದಲ್ಲಿ ಮುಂದಿನ 2-3 ತಿಂಗಳುಗಳಲ್ಲಿ ಕೊರೊನಾ ಸೋಂಕು ಉತ್ತುಂಗಕ್ಕೆ ತಲುಪಲಿದ್ದು, ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಸೋಂಕು ಕಾಣಿಸಿಕೊಳ್ಳಲಿದೆ ಎಂದು ಚೀನಾದ ಉನ್ನತ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳಿದ್ದಾರೆ. ಹೊಸ ವರ್ಷದ ಅಂಗವಾಗಿ ಜನವರಿ 21ರಿಂದ ನೂರಾರು ಮಿಲಿಯನ್ ಮಂದಿ ತಮ್ಮ ಊರುಗಳಿಗೆ ಹಿಂದಿರುಗುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು […]
-
Gas Stove Ban: Cooking as Bad as Second-Hand Smoking, what experts says know here in Kannada | Gas Stove Ban: ಅಡುಗೆ ಅನಿಲವು, ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್ನಷ್ಟೇ ಅಪಾಯಕಾರಿಯೇ?, ಅಧ್ಯಯನ ಹೇಳುವುದೇನು?
ಅಮೆರಿಕದಲ್ಲಿ ಅಸ್ತಮಾದಿಂದ ಬಳಲುತ್ತಿರುವ ಪ್ರತಿ 8 ಮಕ್ಕಳ ಪೈಕಿ ಒಬ್ಬರಿಗೆ ಅಸ್ತಮಾ ಬರಲು ಅಡುಗೆ ಅನಿಲ ಕಾರಣ ಎನ್ನುವ ವಿಚಾರ ಬಹಿರಂಗಗೊಂಡಿದೆ. ಗ್ಯಾಸ್ ಸ್ಟವ್ ಅಮೆರಿಕದಲ್ಲಿ ಅಸ್ತಮಾದಿಂದ ಬಳಲುತ್ತಿರುವ ಪ್ರತಿ 8 ಮಕ್ಕಳ ಪೈಕಿ ಒಬ್ಬರಿಗೆ ಅಸ್ತಮಾ ಬರಲು ಅಡುಗೆ ಅನಿಲ ಕಾರಣ ಎನ್ನುವ ವಿಚಾರ ಬಹಿರಂಗಗೊಂಡಿದೆ. ಹೀಗಾಗಿ ಅಡುಗೆ ಅನಿಲವು ಪರೋಕ್ಷ ಧೂಮಪಾನ(Second Hand Smoking)ದಷ್ಟೇ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಅಮೆರಿಕದಲ್ಲಿ ನಡೆದ ಅಧ್ಯಯನದಲ್ಲಿ ಇದು ಬೆಳಕಿಗೆ ಬಂದಿದ್ದು, ಇದೀಗ ಅಲ್ಲಿನ […]
-
Dry Cough Remedies: Suffering from a dry cough? Here simple home Remedies can relieve cough in Kannada Health Tips | Dry Cough Remedies: ಒಣ ಕೆಮ್ಮಿನಿಂದ ಬಳಲುತ್ತಿದ್ದೀರಾ? ಈ ಎರಡು ಪದಾರ್ಥಗಳಿಂದ ಕೆಮ್ಮು ಶಮನ ಮಾಡಬಹುದು
ಒಣ ಕೆಮ್ಮಿನಿಂದ ನೀವು ಬಳಲುತ್ತಿದ್ದರೆ ಈ ಎರಡು ಪದಾರ್ಥಗಳನ್ನು ಬಳಸಿ, ಕೆಮ್ಮು ಶಮನ ಮಾಡಬಹುದು. ಆದ್ದರಿಂದ ನಿಮ್ಮ ಅಡುಗೆ ಮನೆಯಲ್ಲಿ ಲಭ್ಯವಿರುವ ಪದಾರ್ಥಗಳನ್ನು ಬಳಸಿ ಸಿಂಪಲ್ ಮನೆಮದ್ದು ತಯಾರಿಸಿ. ಸಾಂದರ್ಭಿಕ ಚಿತ್ರ ಹವಾಮಾನ ಬದಲಾವಣೆ(Seasonal changes) ಯಿಂದಾಗಿ ಶೀತ, ಜ್ವರ, ಕೆಮ್ಮು(Cough) ಹರಡುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಜ್ವರ ಎರಡು ಮೂರು ದಿನಗಳಲ್ಲಿ ಕಡಿಮೆಯಾದರೂ ಕೂಡ ಕೆಮ್ಮು ದೀರ್ಘಕಾಲದ ವರೆಗೆ ಉಳಿದು ಬಿಡುತ್ತದೆ. ಇದು ನಿಮ್ಮ ಪ್ರತಿದಿನದ ಕೆಲಸ ಕಾರ್ಯಗಳಲ್ಲಿ ಅಡ್ಡಿಯುಂಟು ಮಾಡುತ್ತದೆ. ಜೊತೆಗೆ ದೀರ್ಘಕಾಲದ ಕೆಮ್ಮಿನಿಂದಾಗಿ ಗಂಟಲು […]
-
Brain stroke cases increased by 30 percent in winter, elderly people, youth are at risk, keep these things in mind | Brain Stroke: ಚಳಿಗಾಲದಲ್ಲಿ ಶೇ.30ರಷ್ಟು ಹೆಚ್ಚಾದ ಬ್ರೈನ್ ಸ್ಟ್ರೋಕ್ ಪ್ರಕರಣಗಳು: ಯಾರ್ಯಾರಿಗೆ ಅಪಾಯ, ಲಕ್ಷಣಗಳೇನು ತಿಳಿಯಿರಿ
ಚಳಿಗಾಲದಲ್ಲಿ ಬ್ರೈನ್ ಸ್ಟ್ರೋಕ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಈ ಬಾರಿಯ ದಾಖಲೆಯ ಚಳಿಯಿಂದಾಗಿ ಬ್ರೈನ್ ಸ್ಟ್ರೋಕ್ ಪ್ರಕರಣಗಳು ಶೇಕಡಾ 30 ರಷ್ಟು ಹೆಚ್ಚಾಗಿದೆ. ಬ್ರೈನ್ ಸ್ಟ್ರೋಕ್ ಚಳಿಗಾಲದಲ್ಲಿ ಬ್ರೈನ್ ಸ್ಟ್ರೋಕ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಈ ಬಾರಿಯ ದಾಖಲೆಯ ಚಳಿಯಿಂದಾಗಿ ಬ್ರೈನ್ ಸ್ಟ್ರೋಕ್ ಪ್ರಕರಣಗಳು ಶೇಕಡಾ 30 ರಷ್ಟು ಹೆಚ್ಚಾಗಿದೆ. RIMS ನ ನ್ಯೂರೋ ಸರ್ಜರಿ ವಿಭಾಗದಲ್ಲಿ, ಶೀತದಿಂದ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹೆಚ್ಚುತ್ತಿರುವ ಚಳಿಯಲ್ಲಿ ರಕ್ತದೊತ್ತಡ ಹೆಚ್ಚಾಗುವ ಬಹುದೊಡ್ಡ ಸಮಸ್ಯೆ ತಲೆದೋರಿದೆ. ಇದರಿಂದಾಗಿ ವೃದ್ಧರು […]
-
Female Fertility: Every woman should more attention to gut health, what experts say? in kannada news | Women Health: ಪ್ರತಿ ಮಹಿಳೆಯೂ ಕರುಳಿನ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡಲೇಬೇಕು, ತಜ್ಞರು ಈ ಕುರಿತು ಹೇಳುವುದೇನು?
ಕರುಳಿನ ಆರೋಗ್ಯವು ಸ್ತ್ರೀ ಫಲವತ್ತತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಕರುಳನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ. ಸಾಂದರ್ಭಿಕ ಚಿತ್ರ ಕರುಳಿನ ಆರೋಗ್ಯ, ಫಲವತ್ತತೆ ಮತ್ತು ಯೋನಿ ಮೈಕ್ರೋಫ್ಲೋರಾಗಳ ಬಗ್ಗೆ ಗರ್ಭ ಧರಿಸುವಾಗ ನೀವು ಯೋಚಿಸುವ ಯೋಚಿಸುವುದಿಲ್ಲ. ಆದರೆ ಆರೋಗ್ಯ ತಜ್ಞರ ಪ್ರಕಾರ, ನೀವು ಮಾಡಬೇಕಾದ ಸ್ತ್ರೀ ಜೀರ್ಣಾಂಗ ಮತ್ತು ಸಂತಾನೋತ್ಪತ್ತಿ ಪ್ರದೇಶದಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾದ ತಳಿಗಳ ಉಪಸ್ಥಿತಿ ಅಥವಾ ಅನುಪಸ್ಥಿತಿಯು ಫಲವತ್ತತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಕರುಳಿನ ಆರೋಗ್ಯವು ಸ್ತ್ರೀ […]
-
Winter Body Pain: Body hurts often in the winter season, so know what could be the reason | Body Pain In Winter: ಚಳಿಗಾಲದಲ್ಲಿ ನಿಮಗೆ ದೇಹದಲ್ಲಿ ಆಗಾಗ ನೋವು ಕಾಣಿಸಿಕೊಳ್ಳುತ್ತಿದೆಯೇ, ಕಾರಣ ಏನಿರಬಹುದು, ಇಲ್ಲಿದೆ ಮಾಹಿತಿ
ಚಳಿಗಾಲ ಎಂದಾಕ್ಷಣ ತಂಪನೆಯ ಗಾಳಿ, ಬೆಚ್ಚಗಿನ ಹಾಸಿಗೆ, ಬಿಸಿ ಬಿಸಿ ತಿಂಡಿ, ಕಾಫಿ, ಟೀ ಇಷ್ಟೇ ಅಲ್ಲ ಅನುಭವಿಸುವ ಅನಾರೋಗ್ಯದ ಬಗ್ಗೆಯೂ ಅಷ್ಟೇ ಕಾಳಜಿ ಇರಬೇಕು. ಚಳಿಗಾಲದ ತಾಪಮಾನವು ನಮ್ಮ ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಕಾಡುವ ಮೈಕೈ ನೋವು ಚಳಿಗಾಲ ಎಂದಾಕ್ಷಣ ತಂಪನೆಯ ಗಾಳಿ, ಬೆಚ್ಚಗಿನ ಹಾಸಿಗೆ, ಬಿಸಿ ಬಿಸಿ ತಿಂಡಿ, ಕಾಫಿ, ಟೀ ಇಷ್ಟೇ ಅಲ್ಲ ಅನುಭವಿಸುವ ಅನಾರೋಗ್ಯದ ಬಗ್ಗೆಯೂ ಅಷ್ಟೇ ಕಾಳಜಿ ಇರಬೇಕು. ಚಳಿಗಾಲದ ತಾಪಮಾನವು ನಮ್ಮ ಆರೋಗ್ಯದ […]
-
Bengaluru Weather: Can the cold winter days trigger a heart attack, Expert shares facts about the risk amid the cold wave in Bengaluru | Heart Attack In Winter: ಇದು ಹೃದಯಗಳ ವಿಷಯ: ಬೆಂಗಳೂರಲ್ಲಿ ಮೈಕೊರೆಯುವ ಚಳಿ, ಈ ಕಾಯಿಲೆ ಇರುವವರಿಗೆ ಹೃದಯ ಜೋಪಾನ ಎನ್ನುತ್ತಿದ್ದಾರೆ ತಜ್ಞರು
ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮೈಕೊರೆಯುವ ಚಳಿ ಬೀಳಿತ್ತಿದ್ದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮೈಕೊರೆಯುವ ಚಳಿ ಬೀಳಿತ್ತಿದ್ದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ರಕ್ತದೊತ್ತಡ, ಮಧುಮೇಹ, ರಕ್ತನಾಳಗಳ ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಈ ಚಳಿಗಾಲದಲ್ಲಿ ತುಂಬಾ ಎಚ್ಚರಿಕೆಯಿಂದಿರಬೇಕು ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಮಂಜುನಾಥ್ ಸಲಹೆ ಕೊಟ್ಟಿದ್ದಾರೆ. ಈ ಆರೋಗ್ಯ ಸಮಸ್ಯೆಗಳಿರುವವರು ಹಾಗೂ ಸಾಮಾನ್ಯರು ಕೂಡ ಬೆಳಗಿನ […]