-
ಮಂಗಳೂರು ಕಾಲೇಜಿನಲ್ಲಿ ಮಹಿಳಾ ಸಿಬ್ಬಂದಿಗಳ ಫೋನ್ ನಂಬರ್ ಲೀಕ್ ಆರೋಪ; ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬಂಟ್ವಾಳ ತಹಶೀಲ್ದಾರ್ | Phone number leak charges of female staff at Mangalore College and Bantwal Tahsildar visited to college
ಮಂಗಳೂರಿನಲ್ಲಿ ಪ್ರಾಧ್ಯಾಪಕಿಯ ಕುರಿತು ಮಾನಹಾನಿಕರ ಪತ್ರ ಹಾಗೂ ಪೋಸ್ಟರ್ ಹಂಚಿಕೆ; ಪ್ರತಿಷ್ಠಿತ ಕಾಲೇಜಿನ ಪ್ರಾಧ್ಯಾಪಕರು ಅರೆಸ್ಟ್ ಪ್ರತಿಭಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರ ಫೋನ್ ನಂಬರ್ ಕೂಡ ಲೀಕ್ ಆಗೋ ಸಾದ್ಯತೆ ಇದೆ ಎಂದು ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ತಹಶೀಲ್ದಾರ್ ಡಾ.ಸ್ಮಿತಾ ರಾಮುಗೆ ದೂರು ನೀಡಿದ್ದಾರೆ. ಮಂಗಳೂರು: ಸಹ ಪ್ರಾಧ್ಯಾಪಕಿ ಫೋನ್ ನಂಬರ್ನ ಪೋಸ್ಟರ್ನ್ನು ಟಾಯ್ಲೆಟ್ನಲ್ಲಿ ಅಂಟಿಸಿ ಬಂಧನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ […]
-
2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಮಂದಿರ ಮಸೀದಿ ವಿವಾದ ಹುಟ್ಟುಹಾಕಿದೆ: ಸಂಜಯ್ ರಾವುತ್ | BJP stoking the mandir masjid issue with an eye on the 2024 general elections says Shiv Sena leader Sanjay Raut
ಸಂಜಯ್ ರಾವುತ್ ಕಾಶಿ-ಮಥುರಾ ದೇವಸ್ಥಾನದ ಸಮಸ್ಯೆ ನಮಗೆ ಮುಖ್ಯವಾಗಿದೆ .ಆದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಈ ವಿಷಯದ ಮೇಲೆ ಗಲಭೆಗಳನ್ನು ಹುಟ್ಟುಹಾಕುವುದನ್ನು ಎರಡೂ ಕಡೆಯವರು ತಪ್ಪಿಸಬೇಕು. ಶ್ರೀಲಂಕಾದಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ ಮುಂಬೈ: 2024 ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ (BJP) ಮಂದಿರ-ಮಸೀದಿ ಸಮಸ್ಯೆಯನ್ನು ಹುಟ್ಟುಹಾಕಿದೆ. ದೇಶದಲ್ಲಿ ಧಾರ್ಮಿಕ ಉದ್ವಿಗ್ನತೆಯನ್ನು ಸೃಷ್ಟಿಸಲು ಇಂತಹ ವಿಷಯಗಳನ್ನು ಕೆರಳಿಸಲಾಗಿದೆ ಎಂದು ಶಿವಸೇನಾ (Shiv Sena) ನಾಯಕ ಸಂಜಯ್ ರಾವುತ್ (Sanjay Raut) ಆರೋಪಿಸಿದ್ದಾರೆ. 2024ರ ಚುನಾವಣೆ […]
-
ಹೆಚ್ಚುತ್ತಿರುವ ಸೈಬರ್ ದಾಳಿಗಳ ಹಿನ್ನೆಲೆಯಲ್ಲಿ ರಷ್ಯಾದ ತಂತ್ರಜ್ಞಾನ ಸಾರ್ವಭೌಮತೆಯನ್ನು ಬಲಪಡಿಸಬೇಕಿದೆ: ಪುಟಿನ್ | We need to cut dependency on foreign technology in the wake of increasing cyberattacks: Putin ARB
ವ್ಲಾದಿಮಿರ್ ಪುಟಿನ್ ತಂತ್ರಜ್ಞಾನದ ಸಾರ್ವಭೌಮತ್ವವನ್ನು ಅತ್ಯಂತ ಶೀಘ್ರವಾಗಿ ಬಲಪಡಿಸಬೇಕಾದರೆ ಒಂದು ಅತ್ಯಾಧುನಿಕ ರಷ್ಯನ್ ಎಲೆಕ್ಟ್ರಾನಿಕ್ ಮಾದರಿಯನ್ನು ಸೃಷ್ಟಿಸಬೇಕಾಗಿದೆ, ಎಂದು ಪುಟಿನ್ ಹೇಳಿದ್ದಾರೆ. ಮಾಸ್ಕೋ: ಫೆಬ್ರುವರಿ 24 ರಂದು ರಷ್ಯನ್ ಸೇನೆ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಶುರು ಮಾಡಿದ ಬಳಿಕ ಕೇವಲ ಆಕ್ರಮಣಕ್ಕೊಳಗಾಗಿರುವ ದೇಶವಲ್ಲದೆ, ದಾಳಿಯನ್ನು ನಡೆಸಿ ವೊಲೊದಿಮಿರ್ ಜೆಲೆನ್ಸ್ಕಿಗೆ (Volodymyr Zelenskyy) ತಕ್ಕ ಪಾಠ ಕಲಿಸಿದ್ದೇನೆ ಅಂತ ಬೀಗುತ್ತಿರುವ ವ್ಲಾದಿಮಿರ್ ಪುಟಿನ್ (Vladimir Putin) ಅವರ ರಷ್ಯಾದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಶುಕ್ರವಾರದಂದು […]
-
48 ವರ್ಷಗಳ ಬಳಿಕ ಪೂರ್ವಜರು ನೆಲೆಸಿದ್ದ ಮನೆ ತೊರೆದ ಗಂಗೂಲಿ! ಖರೀದಿಸಿದ್ದು ಎಷ್ಟು ಕೋಟಿಯ ಬಂಗಲೆ ಗೊತ್ತಾ? | BCCI President Sourav Ganguly buys LAVISH new house worth 40 CRORES leaves ancestral home after 48 years
Sourav Ganguly: ಮನೆಯನ್ನು ಖರೀದಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಗರದ ಮಧ್ಯದಲ್ಲಿ ವಾಸಿಸುವುದು ಆರಾಮದಾಯಕ ಎಂದು ನಾನು ಭಾವಿಸುತ್ತೇನೆ ಆದರೆ 48 ವರ್ಷಗಳಿಂದ ವಾಸಿಸುತ್ತಿರುವ ಮನೆಯನ್ನು ಬಿಡುವುದು ಅತ್ಯಂತ ಕಷ್ಟಕರವಾದ ವಿಷಯ ಎಂದಿದ್ದಾರೆ. May 20, 2022 | 3:41 PM TV9kannada Web Team | Edited By: pruthvi Shankar May 20, 2022 | 3:41 PM […]
-
ಪಾದಚಾರಿಗಳ ಮೇಲೆ ಹರಿದ ಕಾರು: ಓರ್ವ ದುರ್ಮರಣ, ನಾಲ್ವರ ಸ್ಥಿತಿ ಗಂಭೀರ, ರಾಜಧಾನಿಯಲ್ಲಿ ತಪ್ಪಿದ ಭಾರಿ ಅನಾಹುತ! | A terrible accident in Bangalore
ಅಪಘಾತದಲ್ಲಿ ಜಖಂಗೊಂಡ ಕಾರುಗಳು ಪಾದಾಚಾರಿಗಳ ಮೇಲೆ ಕಾರು ಹರಿದು ಹೋಗಿ ಓರ್ವ ದುರ್ಮರಣ ಹೊಂದಿದ ಘಟನೆ ನಗರದ ಕತ್ರಿಗುಪ್ಪೆಯಲ್ಲಿ ನಡೆದಿದೆ. ಘಟನೆ ಸಂಬಂಧ ಕಾರು ಚಾಲಕ ಸಹಾಯಕ ನಿರ್ದೇಶಕ ಮುಖೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು: ಪಾದಾಚಾರಿ (pedestrian)ಗಳ ಮೇಲೆ ಕಾರು ಹರಿದು ಹೋಗಿ ಓರ್ವ ದುರ್ಮರಣ ಹೊಂದಿದ ಘಟನೆ ನಗರದ ಕತ್ರಿಗುಪ್ಪೆಯಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಪಾದಾಚಾರಿಗಳ ಮೇಲೆ ಹರಿದು ಹೋಗಿದ್ದಲ್ಲದೆ, ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಬೈಕ್ಗೆ ಡಿಕ್ಕಿ ಹೊಡೆದಿದೆ. […]
-
ಮಳೆಯಿಂದ ಜಲಧಾರೆ: ಕನ್ಯೆ ನೋಡಲು ಹೋಗಿ, ವಾಪಸು ಬರುವಾಗ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ | Man fell down in the pothole after seeing girl for marriage in gadag
ಕನ್ಯೆ ನೋಡಲು ಹೋಗಿ, ವಾಪಸು ಬರುವಾಗ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ ನಿನ್ನೆ ಕನ್ಯೆ ನೋಡಲು ಉಪ್ಪಿನ ಬೆಟಗೇರಿಗೆ ಹೋಗಿದ್ದ ಟಿಪ್ಪು ಸುಲ್ತಾನ್ ಎಂಬ ಯುವಕ ಮರಳಿ ಮನೆಗೆ ಬರುವಾಗ ಹಳ್ಳ ದಾಟಲು ಹೋಗಿ ಹಳ್ಳದ ಪಾಲಾಗಿದ್ದಾನೆ. ಹಳ್ಳದ ದಂಡೆಯಲ್ಲಿರುವ ಮುಳ್ಳಿನ ಕಂಟಿಯಲ್ಲಿ ಸಿಲುಕಿದ್ದು ಮೃತ ದೇಹ ಪತ್ತೆಯಾಗಿದೆ. ಗದಗ: ಕನ್ಯೆ ನೋಡಲು ಹೋಗಿ ಮರಳಿ ಬರುವಾಗ ಯುವಕ ಹಳ್ಳದ ಪಾಲಾದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಯಕ್ಲಾಸಪುರ ಗ್ರಾಮದಲ್ಲಿ ನಡೆದಿದೆ. ಟಿಪ್ಪು […]
-
ಹೊಸ ಫೋಟೋಶೂಟ್ನಲ್ಲಿ ಮಿಂಚಿದ ನಟಿ ಆಶಿಕಾ ರಂಗನಾಥ್ | Ashika Ranganath Traditional look goes viral
ಆಶಿಕಾ ರಂಗನಾಥ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಅಭಿಮಾನಿಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿ ಇರಲು ಇಷ್ಟಪಡುತ್ತಾರೆ. May 20, 2022 | 6:15 PM TV9kannada Web Team | Edited By: Rajesh Duggumane May 20, 2022 | 6:15 PM ನಟಿ ಆಶಿಕಾ ರಂಗನಾಥ್ ಕನ್ನಡದ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಹಲವು ಸಿನಿಮಾಗಳಲ್ಲಿ ಬ್ಯುಸಿ ಇರುವ […]
-
Crime News: ಮನೆಕೆಲಸದವಳ ಮೇಲೆ ಹಲ್ಲೆ ನಡೆಸಿ, ಕೂದಲು ಕತ್ತರಿಸಿದ ಮಾಲೀಕರು! | Delhi Woman working as housemaid claims employers assaulted her chopped off her hair Crime News
ಸಾಂದರ್ಭಿಕ ಚಿತ್ರ Image Credit source: India Today ಮನೆ ಕೆಲಸದಾಕೆ ರಜನಿ ಪಶ್ಚಿಮ ಬಂಗಾಳದ ಸಿಲಿಗುರಿ ಮೂಲದವರಾಗಿದ್ದು, ದೆಹಲಿಯಲ್ಲಿ ಮನೆಗೆಲಸದಲ್ಲಿ ಕೆಲಸ ಮಾಡುತ್ತಿದ್ದರು. ಆಕೆ ಚಿಕಿತ್ಸೆ ಪಡೆಯುತ್ತಿದ್ದು, ಸಿಲಿಗುರಿಯಲ್ಲಿರುವ ಆಕೆಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ನವದೆಹಲಿ: ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ನಲ್ಲಿ ಮನೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಮಾಲೀಕರು ಥಳಿಸಿರುವ ಘಟನೆ ಭಾನುವಾರ ನಡೆದಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ. ಮನೆ ಕೆಲಸದಾಕೆ ರಜನಿ ಪಶ್ಚಿಮ ಬಂಗಾಳದ […]
-
ಯುಪಿಎ vs ಎನ್ಡಿಎ: ಆಡಳಿತಾವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಸ್ಥಿತಿಗತಿ ಬಗ್ಗೆ ಶಶಿ ತರೂರ್ ಟ್ವೀಟ್ | Shashi Tharoor tweeted about the price situation
ಶಶಿ ತರೂರ್ ಅಕ್ಕಿ, ಗೋಧಿ ಸೇರಿದಂತೆ ಮುಂತಾದ ಅಗತ್ಯ ವಸ್ತುಗಳ ಬೆಲೆಗಳನ್ನು ಯುಪಿಎ ಮತ್ತು ಎನ್ಡಿಎಗೆ ಹೋಲಿಕೆ ಮಾಡಿ ಕಾಂಗ್ರೆಸ್ ಸಂಸದ ಶಶಿ ತರೂರ್, ಟ್ವಿಟರ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ. ಸದ್ಯ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗುತ್ತಿದ್ದು, ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಅಲ್ಲದೆ, ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಟೀಕೆ ವ್ಯಕ್ತಪಡಿಸುತ್ತಿದ್ದು, ಪ್ರತಿಭಟನೆಗಳನ್ನೂ ನಡೆಸಿವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ಸಂಸದ […]
-
ಪಿಯುಸಿಗೆ ಓದು ನಿಲ್ಲಿಸಿ, ಕತ್ತೆ ಹಾಲು ವ್ಯಾಪಾರಕ್ಕೆ ಕೈ ಹಾಕಿ ಭಾರೀ ಸಂಪಾದನೆ ಮಾಡುತ್ತಿದ್ದಾನೆ ಈ ಯುವಕ! ಕತ್ತೆ ಹಾಲು ಸರಬರಾಜು ಮಾಡುತ್ತಿರುವುದು ಯಾರಿಗೆ ಗೊತ್ತಾ? | Donkey Palace U Babu doing Donkey Milk supply Business in Tirunelveli used by cosmetics pharma company in bangalore
ಪಿಯುಸಿಗೆ ಓದು ನಿಲ್ಲಿಸಿ, ಕತ್ತೆ ಹಾಲು ವ್ಯಾಪಾರಕ್ಕೆ ಕೈ ಹಾಕಿ ಭಾರೀ ಸಂಪಾದನೆ ಮಾಡುತ್ತಿದ್ದಾನೆ ಈ ಯುವಕ! ಕತ್ತೆ ಹಾಲು ಸರಬರಾಜು ಮಾಡುತ್ತಿರುವುದು ಯಾರಿಗೆ ಗೊತ್ತಾ? Donkey Milk Business: ಈ ಯುವಕ ಧೈರ್ಯ ಮಾಡಿ ತಮಿಳುನಾಡಿನಲ್ಲಿ ಮೊದಲ ಕತ್ತೆ ಸಾಕಣೆ ಫಾರಂ ಸ್ಥಾಪಿಸಿದ್ದಾನೆ. ಬೆಂಗಳೂರಿನಲ್ಲಿರುವ ಕಾಸ್ಮೆಟಿಕ್ ಉತ್ಪನ್ನಗಳನ್ನು ತಯಾರಿಸುವ ಕಂಪನಿಗೆ 7,000 ರೂಪಾಯಿಗೆ ಒಂದು ಲೀಟರಿನಂತೆ ಕತ್ತೆ ಹಾಲನ್ನು ಸರಬರಾಜು ಮಾಡುತ್ತಿದ್ದಾನೆ. ಈ ಮಧ್ಯೆ, ಕಾಸ್ಮೆಟಿಕ್ ಉತ್ಪನ್ನಗಳಲ್ಲಿ ಕತ್ತೆ ಹಾಲು ಬಳಕೆ ಏಕೆ ಹೇಗೆ […]
-
ಪಾದಮಟ್ಟದ ನೀರಿನಲ್ಲಿ 10-ಅಡಿ ದೂರ ಕ್ರಮಿಸಲು ಅಸ್ಸಾಂ ಶಾಸಕನಿಗೆ ಪಿಗ್ಗಿಬ್ಯಾಕ್ ರೈಡ್ ಬೇಕಾಯಿತು! | Assam’s BJP MLA seeks piggyback ride for about 10 ft. to cross ankle level water! ARB
ಇಲ್ಲಿಗೆ ಆಗಮಿಸಿದ ಬಳಿಕ ಅವರಿಗೆ ಪಾದಮಟ್ಟದ ನೀರು ಉಕ್ಕಿ ಹರಿಯುವ ಪ್ರವಾಹದಂತೆ ಕಂಡಿದೆ! ಹಾಗಾಗೇ, ಅವರು ಎಸ್ ಡಿ ಆರ್ ಎಫ್ ಸಿಬ್ಬಂದಿಗೆ ನನ್ನನ್ನು ಬೆನ್ನ ಮೇಲೆ ಹೊತ್ತುಕೊಂಡು ಆ ಭಾಗ ತಲುಪಿಸು ಅಂತ ಆಜ್ಞಾಪಿಸಿದ್ದಾರೆ. TV9kannada Web Team | Edited By: Arun Belly May 20, 2022 | 11:42 PM Assam: ಇದು ದುರಹಂಕಾರ ಮತ್ತು ಅನಾಗರಿಕತೆಯ […]
-
IPL 2022: ಆರ್ಸಿಬಿ ಪರ 7000 ರನ್ ಸಿಡಿಸಿ ದಾಖಲೆ ಬರೆದ ಕಿಂಗ್ ಕೊಹ್ಲಿ..! | IPL 2022 Virat Kohli completes his 7000 runs for RCB brilliant innings against Gujarat Titans
ವಿರಾಟ್ ಕೊಹ್ಲಿ Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕೊಹ್ಲಿ 7,000 ರನ್ ಪೂರೈಸಿದ್ದಾರೆ . ಇವುಗಳಲ್ಲಿ IPL ಮತ್ತು ಚಾಂಪಿಯನ್ಸ್ ಲೀಗ್ T20 ರನ್ಗಳು ಸೇರಿವೆ. ಈ ಮೂಲಕ ಆರ್ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) 15ನೇ ಸೀಸನ್ನಲ್ಲಿ ಭಾರತೀಯ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli)ಯ ಪ್ರದರ್ಶನ ಅಷ್ಟೇನೂ ವಿಶೇಷವಾಗಿಲ್ಲ. ಆದರೆ ಗುಜರಾತ್ ಟೈಟಾನ್ಸ್ (Gujarat Titans) […]
-
Viral News: ಲಾವೋಸ್ ಗುಹೆಯಲ್ಲಿ 1,30,000 ವರ್ಷ ಹಳೆಯ ಮಗುವಿನ ಹಲ್ಲು ಪತ್ತೆ! | Viral News: 1,30,000 year old tooth found in Laos cave proves a now extinct species of human relative lived in SE Asia
1,30,000 ವರ್ಷದ ಹಿಂದಿನ ಹಲ್ಲು ಪತ್ತೆ Image Credit source: times now ಆಧುನಿಕ ಮನುಷ್ಯರ ಪುರಾತನ ಸಂಬಂಧಿಗಳು ಆಗ್ನೇಯ ಏಷ್ಯಾದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಇದೀಗ 1,60,000ರಿಂದ 1,30,000 ವರ್ಷಗಳಷ್ಟು ಹಳೆಯ ಹಲ್ಲು ಈ ಪ್ರದೇಶದಲ್ಲಿ ಸಿಕ್ಕಿರುವುದು ಅವರು ಇಲ್ಲೇ ವಾಸಿಸುತ್ತಿದ್ದರು ಎಂಬುದಕ್ಕೆ ಸಿಕ್ಕ ಮೊದಲ ಪುರಾವೆಯಾಗಿದೆ. ಲಾವೋಸ್ನ (Laos) ಗುಹೆಯಲ್ಲಿ ಸುಮಾರು 1,30,000 ವರ್ಷಗಳಷ್ಟು ಹಳೆಯದಾದ ಮಗುವಿನ ಹಲ್ಲನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಹಲ್ಲುಗಳು ಹೆಣ್ಣು ಮಗುವಿನ ಹಲ್ಲಾಗಿರಬಹುದು ಎಂದು ವಿಜ್ಞಾನಿಗಳು ಅನುಮಾನ […]
-
Indrani Mukerjea 2012 ಶೀನಾ ಬೋರಾ ಹತ್ಯೆ ಪ್ರಕರಣ: ಆರೂವರೆ ವರ್ಷದ ಬಳಿಕ ಜೈಲಿನಿಂದ ಹೊರಬಂದ ಇಂದ್ರಾಣಿ ಮುಖರ್ಜಿ | Accused of killing her daughter Sheena Bora in 2012 Indrani Mukerjea released On Bail
ಇಂದ್ರಾಣಿ ಮುಖರ್ಜಿ ನಿಗದಿತ ಸಮಯಕ್ಕೆ ದಾಖಲೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಗುರುವಾರ ಆಕೆಯನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಇಂದ್ರಾಣಿ ಮುಖರ್ಜಿಗೆ ಜಾಮೀನು ನೀಡುತ್ತಿದ್ದೇವೆ. ಆರೂವರೆಗೆ ವರ್ಷ ತುಂಬಾ ದೀರ್ಘ ಸಮಯ ಎಂದು ನ್ಯಾಯಾಲಯ ಗುರುವಾರ ಹೇಳಿತ್ತು ದೆಹಲಿ: 2012ರಲ್ಲಿ ತನ್ನ ಮಗಳು ಶೀನಾ ಬೋರಾ ಹತ್ಯೆಯ (Sheena Bora Murder) ಆರೋಪದಲ್ಲಿ ಜೈಲುವಾಸ ಅನುಭವಿಸಿದ ಮಾಜಿ ಮಾಧ್ಯಮ ಕಾರ್ಯನಿರ್ವಾಹಕಿ ಇಂದ್ರಾಣಿ ಮುಖರ್ಜಿ (Indrani Mukerjea) ಸುಪ್ರೀಂಕೋರ್ಟ್ನ (Supreme Court) ಆದೇಶದ ನಂತರ ಶುಕ್ರವಾರ ಜಾಮೀನಿನ […]
-
ಲಕ್ಷದ್ವೀಪ ಕರಾವಳಿಯಲ್ಲಿ ₹ 1,526 ಕೋಟಿ ಮೌಲ್ಯದ ಹೆರಾಯಿನ್ ವಶ | Operation Khojbeen High grade heroin worth Rs 1,526 crore seized Off The Lakshadweep Coast
ವಶ ಪಡಿಸಿಕೊಂಡಿರುವ ಹೆರಾಯಿನ್ Image Credit source: ANI ಎರಡು ಅಥವಾ ಮೂರನೇ ವಾರದಲ್ಲಿ ತಮಿಳುನಾಡಿನ ಕರಾವಳಿಯಿಂದ ನೌಕಾಯಾನ ಮಾಡುವ ಎರಡು ಭಾರತೀಯ ದೋಣಿಗಳು ಅರಬ್ಬಿ ಸಮುದ್ರದಲ್ಲಿ ಯಾವುದೋ ಕಡೆ ಭಾರಿ ಪ್ರಮಾಣದಲ್ಲಿ ಮಾದಕ ದ್ರವ್ಯಗಳನ್ನು ಸ್ವೀಕರಿಸುತ್ತವೆ ಎಂದು ಡಿಆರ್ಐಗೆ ಮಾಹಿತಿ ಲಭಿಸಿತ್ತು ಲಕ್ಷದ್ವೀಪ ದ್ವೀಪಗಳ ಕರಾವಳಿಯಲ್ಲಿ ₹ 1,526 ಕೋಟಿ ಮೌಲ್ಯದ ಹೆರಾಯಿನ್ ವಶ ಪಡಿಸಿಕೊಳ್ಳಲಾಗಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮತ್ತು ಭಾರತೀಯ ಕರಾವಳಿ ಕಾವಲು ಪಡೆ (IGC) ಜಂಟಿಯಾಗಿ ‘ಆಪರೇಷನ್ […]
-
ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ ಭಾಷಾ ಪ್ರೇಮ ಮೆರೆದ ಚಂದ್ರ ಆರ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಎಂದು ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಭಾಗ್ಯವತಿ ಅಮರೇಶ್ | Bhagyawati amaresh wrote letter and request cm bommai to give kannada rajyotsava award to Chandra Arya
ಭಾಗ್ಯವತಿ ಅಮರೇಶ್, ಚಂದ್ರ ಆರ್ಯ ಕೆನಡ ದೇಶದ ಸಂಸದ ಚಂದ್ರಕಾಂತ್ ಆರ್ಯರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕರಾದ ಭಾಗ್ಯವತಿ ಅಮರೇಶ್ ಮನವಿ ಪತ್ರ ಸಲ್ಲಿಸಿದ್ದಾರೆ. ಬೆಂಗಳೂರು: ಕರ್ನಾಟಕದ ಹೆಮ್ಮೆಯ ಪುತ್ರ ಕೆನಡಾದ ಸಂಸದ ಚಂದ್ರ ಆರ್ಯ(Chandra Arya) ಅವರು ಕೆನಡಾದ ಪಾರ್ಲಿಮೆಂಟ್ ಭವನದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸುವಾಗ ಕನ್ನಡದಲ್ಲಿ ಮಾತನಾಡಿ ಭಾಷಾ ಪ್ರೇಮ ಮೆರೆದಿದ್ದಾರೆ. ಅವರು ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ವಿಡಿಯೋ […]
-
Penis Plants: ಪುರುಷರ ಶಿಶ್ನದಂತಿರುವ ಗಿಡ ಕಿತ್ತ ಯುವತಿಯರ ವಿಡಿಯೋ ವೈರಲ್; ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ ಕಾಂಬೋಡಿಯಾ ಸರ್ಕಾರ | Cambodian government urges public to stop picking penis plants as tourists keep taking selfies with them
ಪೆನಿಸ್ ಪ್ಲಾಂಟ್ ‘ಶಿಶ್ನ ಸಸ್ಯ’ (ಪೆನಿಸ್ ಪ್ಲಾಂಟ್) ಎಂದು ಕರೆಯಲ್ಪಡುವ ನೆಪೆಂಥಿಸ್ ಹೋಲ್ಡೆನಿಯು ಪಶ್ಚಿಮ ಕಾಂಬೋಡಿಯಾದ ಪರ್ವತ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಪುರುಷರ ಜನನಾಂಗ(ಶಿಶ್ನ) ಹೋಲುವ ಗಿಡವನ್ನು ಕೈಯಲ್ಲಿ ಹಿಡಿದು ಯುವತಿಯರು ವಿಡಿಯೋ, ಫೋಟೋ ತೆಗೆದುಕೊಳ್ಳುವುದು ಹೆಚ್ಚಾಗುತ್ತಿದ್ದಂತೆ ಕಾಂಬೋಡಿಯಾ ಸರ್ಕಾರ ಈ ಪೆನಿಸ್ ಪ್ಲಾಂಟ್ (ಶಿಶ್ನವನ್ನು ಹೋಲುವ ಗಿಡ) ಕೀಳದಂತೆ ಪ್ರವಾಸಿಗರಿಗೆ ಸೂಚನೆ ನೀಡಿದೆ. ಮೂವರು ಮಹಿಳೆಯರು ಪೆನಿಸ್ ಪ್ಲಾಂಟ್ (Penis Plants) ಕೀಳುತ್ತಿರುವ ವೀಡಿಯೊ ವೈರಲ್ ಆದ ನಂತರ ಕಾಂಬೋಡಿಯಾ ಸರ್ಕಾರವು (Cambodian […]
-
ಎಸ್ ಎಸ್ ಎಲ್ ಸಿ ಟಾಪರ್ ಬಾಗಲಕೋಟೆಯ ಇಂದಿರಾಗೆ ಐಎಎಸ್/ಐಪಿಎಸ್ ಪರೀಕ್ಷೆ ಬರೆಯುವ ಗುರಿ | SSLC topper Indira of Bagalkote aims to write competitive exams and become IAS/IPS officer ARB
ಜಾಸ್ತಿ ಹೊತ್ತು ಓದಿದರೆ ವಿಷಯಗಳು ಚೆನ್ನಾಗಿ ಅರ್ಥವಾಗುತ್ತವೆ ಅಂತ ಅಂದುಕೊಳ್ಳುವ ಬದಲು, ಸ್ವಲ್ಪ ಹೊತ್ತು ಓದಿದರೂ ಪೂರ್ತಿ ಏಕಾಗ್ರತೆ ಓದಿ ಅದನ್ನು ಮನನ ಮಾಡಿಕೊಂಡರೆ ಮತ್ತು ಓದಿದನ್ನೇ ಮತ್ತೇ ಮತ್ತೇ ಓದುದತ್ತಿದ್ದರೆ ಅದು ಬಹಳ ಸಹಕಾರಿಯಾಗುತ್ತದೆ ಎಂದು ಹೇಳುತ್ತಾಳೆ. TV9kannada Web Team | Edited By: Arun Belly May 20, 2022 | 10:20 PM Bagalkot: ಈ ಬಾರಿಯ […]
-
ಪೂರ್ವ ಲಡಾಖ್ನ ಪಾಂಗಾಂಗ್ ಸರೋವರ ಬಳಿ ಎರಡನೇ ಸೇತುವೆ ನಿರ್ಮಿಸುತ್ತಿದೆ ಚೀನಾ: ಅಧಿಕೃತ ಪ್ರತಿಕ್ರಿಯೆ ನೀಡಿದ ಭಾರತ | Second bridge is being constructed by China on the Pangong Tso lake MEA confirms
ಪಾಂಗಾಂಗ್ ಸರೋವರ ಭಾರತದ ಭದ್ರತೆಯ ಮೇಲೆ ಪ್ರಭಾವ ಬೀರುವ ಎಲ್ಲಾ ಬೆಳವಣಿಗೆಗಳ ಮೇಲೆ ನಿರಂತರ ನಿಗಾ ಇರಿಸುತ್ತದೆ. ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತದೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ…. ಪೂರ್ವ ಲಡಾಖ್ನ ಪಾಂಗಾಂಗ್ ತ್ಸೋ (Pangong Tso lake) ಸರೋವರದ ಬಳಿ ಚೀನಾ (China) ಈ ವರ್ಷದ ಆರಂಭದಲ್ಲಿ ನಿರ್ಮಿಸಿದ ಸೇತುವೆಯ ಪಕ್ಕದಲ್ಲೇ ಎರಡನೇ ಸೇತುವೆಯನ್ನು ನಿರ್ಮಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ (External Affairs Ministry) […]
-
ರವಿಶಂಕರ್ ಮಗ ಹಾಗೂ ನನ್ನ ಮಗ ಇಬ್ಬರೂ ಚಿತ್ರರಂಗಕ್ಕೆ ಬರ್ತಿದಾರೆ ಎಂದ ಸಾಯಿಕುಮಾರ್ | Sai Kumar and Ravi Shankar Son to enter sandalwood Soon
ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಕಾಲಿಡೋದು ಕಾಮನ್. ಈಗ ನಟ ಸಾಯಿಕುಮಾರ್ ಹಾಗೂ ರವಿ ಶಂಕರ್ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. TV9kannada Web Team | Edited By: Rajesh Duggumane May 20, 2022 | 9:57 PM ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ (Cinema Industry) ಕಾಲಿಡೋದು ಕಾಮನ್. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಈಗ ನಟ […]
-
ಟಿಕೆಟ್ ಕೊಟ್ಟರೆ ಬಿಜೆಪಿಯಿಂದ ಸ್ಪರ್ಧೆ ಮಾಡ್ತೀನಿ ಎಂದ ನಟ ಸಾಯಿ ಕುಮಾರ್ | I am ready to contest from BJP If they Given ticket Says Actor Sai Kumar
ಕರ್ನಾಟಕದಲ್ಲಿ ಮುಂದಿನ ವರ್ಷ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ವಲಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಈಗ ಸಾಯಿಕುಮಾರ್ ಅವರು ಟಿಕೆಟ್ ವಿಚಾರವಾಗಿ ಮಾತನಾಡಿದ್ದಾರೆ. ಚಿತ್ರರಂಗಕ್ಕೂ (Cinema Industry) ರಾಜಕೀಯಕ್ಕೂ ಮೊದಲಿನಿಂದಲೂ ಒಳ್ಳೆಯ ನಂಟಿದೆ. ಅನೇಕ ಸೆಲೆಬ್ರಿಟಿಗಳು ರಾಜಕೀಯದಲ್ಲಿ ಅದೃಷ್ಟಪರೀಕ್ಷೆ ಮಾಡಿದ್ದಾರೆ. ಈಗ ಬಹುಭಾಷಾ ನಟ ಸಾಯಿಕುಮಾರ್ (Sai Kumar) ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ. ಬಿಜೆಪಿಯವರು ಟಿಕೆಟ್ ಕೊಟ್ಟರೆ ಮುಂದಿನ ವರ್ಷ […]
-
Bagalkot: ಎರಡನೇ ಮದುವೆ ಆದ ಹಿನ್ನೆಲೆ, ಪನಿಷ್ಮೆಂಟ್ ನಿವೃತ್ತಿ ಹೊಂದಿದ್ದ ಜಡ್ಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ | Judge Manappa Talawar commits suicide by shooting self in Bagalkot
ಕಡ್ಡಾಯ ನಿವೃತ್ತಿ ಹೊಂದಿದ್ದ ಜಡ್ಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಚಿತ್ತಾಪುರ ನ್ಯಾಯಾಲಯದಲ್ಲಿ ಜಡ್ಜ್ ಆಗಿದ್ದ ಮಾನಪ್ಪ ತಳವಾರ ಅವರು ಮನೆಯಲ್ಲಿ ಗುಂಡು ಹಾರಿಸಿಕೊಂಡು ಅಸುನೀಗಿದ್ದಾರೆ. ಬಾಗಲಕೋಟೆ: ಕಡ್ಡಾಯ ನಿವೃತ್ತಿ ಹೊಂದಿದ್ದ ಜಡ್ಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬಾಗಲಕೋಟೆಯ ನವನಗರದ ಸೆಕ್ಟರ್ ನಂ.16ರಲ್ಲಿ ನಡೆದಿದೆ. ನ್ಯಾ. ಮಾನಪ್ಪ ತಳವಾರ(53) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಚಿತ್ತಾಪುರ ನ್ಯಾಯಾಲಯದಲ್ಲಿ ಜಡ್ಜ್ ಆಗಿದ್ದ ಮಾನಪ್ಪ ತಳವಾರ ಅವರು ಮನೆಯಲ್ಲಿ ಗುಂಡು ಹಾರಿಸಿಕೊಂಡು ಅಸುನೀಗಿದ್ದಾರೆ. ಸ್ಥಳಕ್ಕೆ […]
-
Viral Video: ಜಮ್ಮುವಿನಲ್ಲಿ ಸುರಂಗ ಕುಸಿತದ ಬೆನ್ನಲ್ಲೇ ಪರ್ವತದ ಒಂದು ಭಾಗ ಕುಸಿದ ವಿಡಿಯೋ ವೈರಲ್ | Viral Video: On Camera Mountain Caves In Day After Jammu And Kashmir Tunnel Collapse
ಪರ್ವತ ಕುಸಿಯುತ್ತಿರುವ ದೃಶ್ಯ ರಾಂಬನ್ ಸುರಂಗ ಕುಸಿತದ ಸ್ಥಳದಲ್ಲಿ 10 ಜನರು ಸಿಕ್ಕಿಬಿದ್ದಿದ್ದರು. ಅದೇ ಸ್ಥಳದಲ್ಲಿ ಇಂದು ಪರ್ವತದ ಒಂದು ಭಾಗ ಕುಸಿದುಬಿದ್ದಿರುವ ಘಟನೆ ನಡೆದಿದೆ. ಇದರ ವಿಡಿಯೋ ಭಾರೀ ವೈರಲ್ ಆಗಿದೆ. ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ (Jammu- Srinagar National High Way) ನಿನ್ನೆ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಪಥದ ಸುರಂಗದ ಒಂದು ಭಾಗವು ಕುಸಿದು ಬಿದ್ದಿತ್ತು. ರಾಂಬನ್ ಸುರಂಗ ಕುಸಿತದ ಸ್ಥಳದಲ್ಲಿ […]
-
ರಾಜ್ಯದಲ್ಲಿ ವರುಣನ ಆರ್ಭಟ; ಜನ ಜೀವನ ಅಸ್ತವ್ಯಸ್ತ, ಕಾಲು ಜಾರಿ ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವು | Heavy Rain Hits Karnataka several houses flooded
ರಾಜ್ಯದಲ್ಲಿ ವರುಣನ ಆರ್ಭಟ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೇಲಿನ ತುದೂರು ಬಳಿ ಗದ್ದೆಯ ಹೊಂಡದಲ್ಲಿ ಕಾಲು ಜಾರಿ ಹೊಂಡಕ್ಕೆ ಬಿದ್ದು ಶಂಕರ್(53) ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ ಗದ್ದೆಗೆ ತೆರಳಿದ್ದಾಗ ಕಾಲು ಜಾರಿ ಬಿದ್ದು ಶಂಕರ್ ಮೃತಪಟ್ಟಿದ್ದಾರೆ. ದಾವಣಗೆರೆ: ರಾಜ್ಯದಲ್ಲಿ ಸುರಿಯುತ್ತಿರೋ ಮುಂಗಾರು ಪೂರ್ವ ಮಳೆ ರೌದ್ರನರ್ತನ ಮಾಡ್ತಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಮಹಾಮಳೆಗೆ ಮೊದಲ ಬಲಿಯಾಗಿದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬನ್ಮಿಕೋಡು ಗ್ರಾಮದಲ್ಲಿ ಮಳೆಯಿಂದ ಹುಲ್ಲಿನ […]
-
Monkeypox: ಫ್ರಾನ್ಸ್ನಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ; ಯುರೋಪ್ನಲ್ಲಿ 100ಕ್ಕೂ ಹೆಚ್ಚು ಕೇಸ್ ಪತ್ತೆ | Monkeypox France Report First Cases Of Monkeypox Infection
ಮಂಕಿಪಾಕ್ಸ್ ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಇಂದು ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಜರ್ಮನಿ ಮತ್ತು ಬೆಲ್ಜಿಯಂ ತಮ್ಮ ಮೊದಲ ಪ್ರಕರಣಗಳನ್ನು ದೃಢಪಡಿಸಿದ ಕೆಲವೇ ಗಂಟೆಗಳ ನಂತರ ಫ್ರಾನ್ಸ್ನಲ್ಲೂ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ನವದೆಹಲಿ: ಅತ್ಯಂತ ಅಪರೂಪದ ಸೋಂಕಾದ ಮಂಕಿಪಾಕ್ಸ್ ವೈರಸ್ (Monkeypox Virus) ಪ್ರಕರಣಗಳು ಯುರೋಪ್ ಮತ್ತು ಅಮೆರಿಕದಲ್ಲಿ ದೃಢಪಟ್ಟಿವೆ. ಈ ಕುರಿತು ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ (WHO) ತುರ್ತು ಸಭೆ ಕರೆದಿದೆ. ಇದರ ನಡುವೆ ಫ್ರಾನ್ಸ್ನಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. […]
-
Disha Encounter ದಿಶಾ ಎನ್ಕೌಂಟರ್ ನಕಲಿ, ಆರೋಪಿಗಳ ಹತ್ಯೆ ಮಾಡಿದ ಪೊಲೀಸರ ವಿರುದ್ಧ ಕ್ರಮಕ್ಕೆ ಸಿರ್ಪುರ್ಕರ್ ಆಯೋಗ ಶಿಫಾರಸು | Disha encounter Supreme Court appointed Justice Sirpurkar commission calls killings fake
ದಿಶಾ ಎನ್ಕೌಂಟರ್ Image Credit source: PTI ಪೊಲೀಸರ ಪ್ರಕಾರ, ಆರೋಪಿಗಳು ಬಂದೂಕುಗಳನ್ನು ಕಸಿದುಕೊಂಡು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಆರೋಪಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸೈಬರಾಬಾದ್ ಪೊಲೀಸರು ತಿಳಿಸಿದ್ದಾರೆ ಹೈದರಾಬಾದ್ನಲ್ಲಿ(Hyderabad) 2019ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ (gang rape) ಪ್ರಕರಣದ ಆರೋಪಿಗಳನ್ನು ಪೊಲೀಸ್ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದು ಈ ಎನ್ಕೌಂಟರ್ ನಕಲಿ ಎಂದು ಸುಪ್ರೀಂಕೋರ್ಟ್ ನೇಮಿಸಿದ ನ್ಯಾಯಮೂರ್ತಿ ಸಿರ್ಪುರ್ಕರ್ ಆಯೋಗ (Sirpurkar commission) […]
-
ಮಸ್ಕಿ ನಾಲಾ ಜಲಾಶಯ ಭರ್ತಿ; 150 ಕ್ಯುಸೆಕ್ಸ್ ನೀರು ಹರಿಬಿಟ್ಟ ನಂತರ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಭೀತಿ | 150 cusecs water released from Maski Nala Reservoir after it was full to the brim ARB
ಶುಕ್ರವಾರದವರೆಗೆ ಒಟ್ಟು 500 ಕ್ಯುಸೆಕ್ಸ್ ನೀರು ಮಸ್ಕಿಯ ನಾಲಾ ಜಲಾಶಯಕ್ಕೆ ಹರಿದು ಬಂದು ನೀರು ಗರಿಷ್ಠ ಮಟ್ಟ ತಲುಪಿರುವುದರಿಂದ ನೀರನ್ನು ಹೊರಗೆ ಹರಿಬಿಡದೆ ವಿಧಿಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. TV9kannada Web Team | Edited By: Arun Belly May 20, 2022 | 8:48 PM ರಾಯಚೂರು: ರಾಜ್ಯದಲ್ಲಿ ಈ ವಾರ ಮಳೆಯಾಗದ ಜಿಲ್ಲಿಯೇ ಇದ್ದಂತಿಲ್ಲ. ಬಿಸಿಲು ನಾಡು ಎಂದು […]
-
Viral Video: ಕೋತಿಗೆ ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯಲು ಸಹಾಯ ಮಾಡಿದ ನಾಯಿ; ಕ್ಯೂಟೆಸ್ಟ್ ವಿಡಿಯೋ ಇಲ್ಲಿದೆ | Viral Video: Dog Helps Monkey to Steal Chips Packet From Shop Watch Funny Video
ಚಿಪ್ಸ್ ಪ್ಯಾಕೆಟ್ ಕದಿಯುತ್ತಿರುವ ಕೋತಿ ನಾಯಿ- ಕೋತಿ ಪಾರ್ಟನರ್ಶಿಪ್ನಲ್ಲಿ ನಡೆದ ಈ ಕಳ್ಳತನದ ವಿಡಿಯೋ ಭಾರೀ ವೈರಲ್ ಆಗಿದೆ. ಮಂಗವು ನಾಯಿಯ ಬೆನ್ನಿನ ಮೇಲೆ ನಿಂತು ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ನಾಯಿ ಅತ್ಯಂತ ಬುದ್ಧಿವಂತ ಪ್ರಾಣಿ ಮತ್ತು ನಿಯತ್ತಿನ ಪ್ರಾಣಿ. ಮನುಷ್ಯನೊಂದಿಗಿನ ನಾಯಿಯ ಅದೆಷ್ಟೋ ವಿಡಿಯೋಗಳು ನೆಟ್ಟಿಗರ ಮನಸು ಕದ್ದಿವೆ. ಆದರೆ, ಎಲ್ಲರಿಗೂ ಗೊತ್ತಿರುವ ಹಾಗೆ ನಾಯಿ (Dog) ಮತ್ತು ಮಂಗ (Monkey) ಎರಡೂ ಶತ್ರುಗಳು. ಅಪ್ಪಿತಪ್ಪಿ ತನ್ನ ಮನೆಯ […]
-
ಬೆದರಿಕೆ ಮತ್ತು ಪ್ರತಿಭಟನೆಗಳ ಹಿನ್ನಲೆಯಲ್ಲಿ ಅಯೋಧ್ಯೆ ಭೇಟಿ ಕೈಬಿಟ್ಟ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ | MNS chief Raj Thackeray has put his Ayodhya visit on hold amid threats and protests
ರಾಜ್ ಠಾಕ್ರೆ ಅಯೋಧ್ಯೆಗೆ ಭೇಟಿ ಸ್ಥಗಿತಗೊಳಿಸಲಾಗಿದೆ ಎಂದು ರಾಜ್ ಠಾಕ್ರೆ ಟ್ವೀಟ್ ಮಾಡಿದ್ದಾರೆ. ಅದೇ ವೇಳೆ ಮೇ 22 ರಂದು ಪುಣೆಯಲ್ಲಿ ತಮ್ಮ ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಅವರು ಮಹಾರಾಷ್ಟ್ರ ಸೈನಿಕರಲ್ಲಿ ಮನವಿ ಮಾಡಿದ್ದಾರೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ (Raj Thackeray) ಅವರು ಅಯೋಧ್ಯೆ (Ayodhya) ಭೇಟಿಯನ್ನು ಸದ್ಯಕ್ಕೆ ಕೈ ಬಿಟ್ಟಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಬೆದರಿಕೆ ಮತ್ತು ಪ್ರತಿಭಟನೆಗಳ ಹಿನ್ನಲೆಯಲ್ಲಿ […]
-
ಮೇ 23ರಿಂದ ಮೆಟ್ರೋ ಪ್ರಯಾಣಿಕರಿಗೆ ಹೊಸ ಪಾಸ್; 5 ದಿನದ ಪಾಸ್ಗೆ 550 ರೂ | Namma metro BMRCL launched 5 days pass for metro travellers for just 550 rs
ಬೆಂಗಳೂರು ಮೆಟ್ರೋ ಮೇ 23ರಿಂದ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ 5 ದಿನದ ಹೊಸ ಪಾಸ್ ಲಭ್ಯವಾಗಲಿದೆ. 5 ದಿನದ ಪಾಸ್ಗೆ 550 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಒಂದು ಹಾಗೂ ಮೂರು ದಿನದ ಪಾಸುಗಳನ್ನು ಪರಿಚಯಿಸಿದ್ದ ನಮ್ಮ ಮೆಟ್ರೋ ಇದೀಗ ಐದು ದಿನದ ಪಾಸುಗಳನ್ನು ಪರಿಚಯಿಸಲು ಮುಂದಾಗಿದೆ. ಮೇ 23ರಿಂದ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ 5 ದಿನದ ಹೊಸ ಪಾಸ್ ಲಭ್ಯವಾಗಲಿದೆ. 5 ದಿನದ ಪಾಸ್ಗೆ 550 ರೂಪಾಯಿ […]
-
ಜ್ಯೂ.ಎನ್ಟಿಆರ್ ಫಸ್ಟ್ ಲುಕ್ ಬಗ್ಗೆ ಹೊರಬಿತ್ತು ಅಚ್ಚರಿಯ ವಿಚಾರ; ಪ್ರಶಾಂತ್ ನೀಲ್ ಹೀಗೆ ಮಾಡಿದ್ದೇಕೆ? | 31 Camera used by Prashanth Neel To Shoot JR Ntr Birthday Poster
ಜ್ಯೂ.ಎನ್ಟಿಆರ್-ಪ್ರಶಾಂತ್ ನೀಲ್ ‘ಉಗ್ರಂ’ ಹಾಗೂ ‘ಕೆಜಿಎಫ್’ ಸರಣಿ ಮೂಲಕ ಗಮನ ಸೆಳೆದವರು ಪ್ರಶಾಂತ್ ನೀಲ್. ‘ಕೆಜಿಎಫ್ 2’ ಸಿನಿಮಾದಿಂದ ಪ್ರಶಾಂತ್ ನೀಲ್ ಬಗ್ಗೆ ಇರುವ ನಿರೀಕ್ಷೆ ದುಪ್ಪಟ್ಟಾಗಿದೆ. ಸ ಜ್ಯೂ.ಎನ್ಟಿಆರ್ (Jr.NTR) ಹಾಗೂ ಪ್ರಶಾಂತ್ ನೀಲ್ ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ. ಈ ಸಿನಿಮಾ ಬಗ್ಗೆ ಸುಳಿವು ಈ ಮೊದಲೇ ಸಿಕ್ಕಿತ್ತು. ಕಳೆದ ವರ್ಷ ಜನ್ಮದಿನದಂದು ಜ್ಯೂ.ಎನ್ಟಿಆರ್ಗೆ ವಿಶ್ ಮಾಡುವ ಮೂಲಕ ಪ್ರಶಾಂತ್ ನೀಲ್ (Prashanth Neel) ಈ ವಿಚಾರವನ್ನು ಖಚಿತಪಡಿಸಿದ್ದರು. ಇಂದು (ಮೇ […]
-
ಸಿಲಿಂಡರ್ ಸ್ಫೋಟದಿಂದ ಬಾಗೇಪಲ್ಲಿಯ ಕುಟುಂಬವೊಂದರ ಸ್ಥಿತಿ ಅಕ್ಷರಶಃ ಮೂರಾಬಟ್ಟೆಯಾಗಿದೆ | A family in Bagepalli comes to streets after devastation caused by cooking gas cylinder blast ARB
ತೀವ್ರ ಸ್ವರೂಪದ ಸ್ಫೋಟ ಮ್ಯಾಕಲಪಲ್ಲಿ ಗ್ರಾಮದ ಜನರನ್ನು ಬೆಚ್ಚಿ ಬೀಳಿಸಿದೆ. ಅನಾಹುತ ಸಂಭವಿಸಿರುವ ಮನೆಯ ಸದಸ್ಯರಂತೂ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಅವರ ತಲೆ ಮೇಲೆ ಸೂರು ಇಲ್ಲದಂತಾಗಿದೆ. TV9kannada Web Team | Edited By: Arun Belly May 20, 2022 | 7:50 PM Bagepalli: ಈ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು (cylinder blast) […]
-
ಲ್ಯಾವೆಂಡರ್ ಗೌನ್ ತೊಟ್ಟು ಫುಲ್ ಮಿಂಚಿದ ನಟಿ ಹಿನಾ ಖಾನ್ | Actress Hina Khan in sparkling lavender gown
ನಟಿ ಹಿನಾ ಖಾನ್ ಅವರು ಲ್ಯಾವೆಂಡರ್ ಗೌನ್ ತೊಟ್ಟು ಫುಲ್ ಮಿಂಚಿದ್ದಾರೆ. 75 ನೇ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ಗಾಗಿ ಈ ಗೌನ್ ತೊಟ್ಟಿದ್ದಾರೆ. May 20, 2022 | 7:21 PM TV9kannada Web Team | Edited By: Rakesh Nayak May 20, 2022 | 7:21 PM 75ನೇ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ಗಾಗಿ ಹಿನಾ ಖಾನ್, ತಮ್ಮ […]
-
IPL 2022: ಐಪಿಎಲ್ 15ನೇ ಆವೃತಿಯ ಆಟಗಾರರು ಕ್ಯಾಮರಾ ಕಣ್ಣಿಗೆ ಸೆರೆಯಾದ ದೃಶ್ಯಗಳು | IPL 2022 Famous Players Captured in Different Angles during Match See the pics
ಐಪಿಎಲ್ 2022 ರ ಬಹು ನಿರೀಕ್ಷಿತ ಆಟಗಾರರು ಕ್ಯಾಮರಾ ಕಣ್ಣಲ್ಲಿ ಕಣ್ಣಿಗೆ ಕಂಡಿದ್ದು ಹೀಗೆ May 20, 2022 | 7:23 PM TV9kannada Web Team | Edited By: Vivek Biradar May 20, 2022 | 7:23 PM ಆರ್ಸಿಬಿ ತಂಡದ ಆಟಗಾರ ರನ್ ಮಷಿನ್ ವಿರಾಟ್ ಕೊಹ್ಲಿ ಕಂಡಿದ್ದು ಹೀಗೆ ಕೆಜಿಎಫ್ ಚಿತ್ರ ಬಿಡುಗಡೆಗೊಂಡಾಗ ಆರ್ಸಿಬಿ […]
-
RR vs CSK Live Score, IPL 2022: ಟಾಸ್ ಗೆದ್ದ ಧೋನಿ; ಸಂಜು ಪಡೆ ಬೌಲಿಂಗ್ | RR vs CSK Live Score today IPL 2022 match scorecard Rajasthan Royals vs Chennai Super Kings Match 68 In kannada
RR vs CSK Live Score, IPL 2022: ಐಪಿಎಲ್-2022 ರಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಈ ಎರಡು ತಂಡಗಳು ಬ್ರಬೋರ್ನ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿವೆ. TV9kannada Web Team | Edited By: pruthvi Shankar May 20, 2022 | 7:06 PM ಐಪಿಎಲ್-2022 ರಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಈ ಎರಡು ತಂಡಗಳು ಬ್ರಬೋರ್ನ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿವೆ. ಪ್ರಸ್ತುತ ಪಾಯಿಂಟ್ಸ್ […]
-
SSLC: ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದವರಿಗೆ ಬಿಬಿಎಂಪಿ ಪ್ರೋತ್ಸಾಹ ಧನ ವಿತರಣೆ, ಶೇ. 100 ರಷ್ಟು ಫಲಿತಾಂಶದೊಂದಿಗೆ ಮೊದಲ ಸ್ಥಾನ ಪಡೆದ ಶಾಂತಿನಗರ ಪ್ರೌಢಶಾಲೆ | BBMP offers Rs. 25,000 incentives to those who have passed the highest rank in SSLC 2022
ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಬಿಬಿಎಂಪಿ ಶಾಲೆಯ 144 ವಿದ್ಯಾರ್ಥಿಗಳಿಗೆ 25,000 ರೂ. ಪ್ರೋತ್ಸಾಹ ಧನ ವಿತರಿಸಲಾಗಿದೆ. ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಭಿನಂದನೆ ಸಲ್ಲಿಸಿದ್ದಾರೆ. ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2021-2022ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ಮೇ 19ರಂದು ಪ್ರಕಟಿಸಿದೆ. ಎಕ್ಸಾಂ ಬರೆದು ಫಲಿತಾಂಶಕ್ಕೆ ಕುತೂಹಲದಿಂದ ಕಾಯ್ತಿದ್ದ ವಿದ್ಯಾರ್ಥಿಗಳ ಶ್ರಮಕ್ಕೆ ಬೆಲೆ ಸಿಕ್ಕಿದ್ದು ಕೊರೊನಾ ಜಂಜಾಟದ ಮಧ್ಯೆ ಉತ್ತಮ ರಿಸಲ್ಟ್ ಬಂದಿದೆ. ಸದ್ಯ […]
-
ಗದಗನಲ್ಲಿ ಹಸಿವಿನಿಂದ ಕಂಗಾಲಾಗಿದ್ದ ಬೆಕ್ಕಿನ ಮರಿಗೆ ಮಾಲೀಕನನ್ನು ಕಂಡಾಕ್ಷಣ ಹಸಿವು ಮರೆತೇಹೋಯ್ತು! | A desperately hungry kitten in Gadag forgets it empty stomach after seeing its master ARB
ಇತ್ತ ಮನೆಯಲ್ಲಿ ಒಂಟಿ ಬೆಕ್ಕಿನ ಮರಿ ಮನೆ ಯಜಮಾನರನ್ನು ಕಾಯುತ್ತಾ ಕುಳಿತಿದೆ. ಆದರೆ ಸಮಯ ಮೀರುತ್ತಿದ್ದಂತೆ ಅದಕ್ಕೆ ಹೊಟ್ಟೆ ಹಸಿಯಲಾರಂಭಿಸಿದೆ. ತಡವಾದಂತೆಲ್ಲ ಹೊಟ್ಟೆ ತಾಳ ಹಾಕುವುದು ಸಹ ಹೆಚ್ಚಾಗಿದೆ. ಅದಕ್ಕೆ ಎಟಗುವಂತೆ ಹಾಲಾಗಲೀ ಬೇರೆ ಯಾವುದೇ ಪದಾರ್ಥವಾಗಲೀ ಕುಟುಂಬದರು ಇಟ್ಟುಹೋಗಿಲ್ಲ. TV9kannada Web Team | Edited By: Arun Belly May 20, 2022 | 6:50 PM Gadag: ಅನಾಹುತಕಾರಿ […]
-
MI vs DC Prediction Playing XI: ಕೊನೆಯ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ಗೆ ಅವಕಾಶ? ತಂಡಗಳ ಸಂಭಾವ್ಯ 11 | Mi vs dc Prediction Playing XI IPL Mumbai Indians vs delhi capitals Team Best Pick Players to Watch 21st May in kannada
ರೋಹಿತ್, ಪಂತ್ MI vs DC Prediction Playing XI IPL 2022: ಕಳೆದ ಪಂದ್ಯಗಳಲ್ಲಿ ಕೀರನ್ ಪೊಲಾರ್ಡ್ ಅವರನ್ನು ಹೊರಗಿಟ್ಟು ಯುವ ಆಟಗಾರರಿಗೆ ಅವಕಾಶ ಕಲ್ಪಿಸಿದ್ದರು. ಹೀಗಿರುವಾಗ ರೋಹಿತ್ ಕೊನೆಯ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ಗೆ ಅವಕಾಶ ನೀಡಬಹುದು ಎಂದು ನಿರೀಕ್ಷಿಸಬಹುದು. ಇಂಡಿಯನ್ ಪ್ರೀಮಿಯರ್ ಲೀಗ್ನ 15 ನೇ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ (MI vs DC) ತಂಡವನ್ನು ಎದುರಿಸಲಿದೆ. ಮುಂಬೈ ಈಗಾಗಲೇ ಈ ಋತುವಿನ […]
-
ಸಿದ್ದರಾಮಯ್ಯ ಪ್ರಯಾಣಿಸುವ ವಿಮಾನಕ್ಕೆ ಕ್ಲಿಯರನ್ಸ್ ಸಿಗದೆ ಪರದಾಟ, ಸಿದ್ದರಾಮಯ್ಯ ಕಾರು ಚಲಾಯಿಸಲು ಹೋಗಿ ಪೇಚಿಗೆ ಸಿಲುಕಿದ ಶಾಸಕ | Siddaramaiah special flight didn’t get clearance mlas waiting in koppal
ಸ್ಪೇಶಲ್ ಫ್ಲೈಟ್ಗಾಗಿ ಕಾಯುತ್ತಿರುವ ಶಾಸಕರು ಬಸಾಪೂರದ ಖಾಸಗಿ ವಿಮಾನ ನಿಲ್ದಾಣಕ್ಕೆ ಸ್ಪೇಶಲ್ ಫ್ಲೈಟ್ ಆಗಮಿಸಬೇಕಿದೆ. ಅದ್ರೆ ಸಿಗ್ನಲ್ ಕ್ಲಿಯರನ್ಸ್ ಸಿಗದ ಹಿನ್ನೆಲೆ ಫ್ಲೈಟ್ ಜಿಂದಾಲ್ ಏರಪೋರ್ಟ್ನಲ್ಲೇ ಇದೆ. ಸಿಗ್ನಲ್ ಕ್ಲಿಯರನ್ಸ್ ಗಾಗಿ ಶಾಸಕರ ರಾಘವೇಂದ್ರ ಹಿಟ್ನಾಳ್, ಈ ತುಕಾರಾಂ ಕಾಯುತ್ತಿದ್ದಾರೆ. ಕೊಪ್ಪಳ: ಸಿದ್ದರಾಮಯ್ಯ ಪ್ರಯಾಣಿಸುವ ಸ್ಪೇಶಲ್ ಫ್ಲೈಟ್ಗೆ ಸಿಗ್ನಲ್ ಕ್ಲಿಯರನ್ಸ್ ಸಿಗದ ಹಿನ್ನಲೆ ಸಿದ್ದರಾಮಯ್ಯ ಇನ್ನೂ ಕೂಡ ಕೊಪ್ಪಳಕ್ಕೆ ಆಗಮಿಸಿಲ್ಲ. ಬಸಾಪೂರದ ಖಾಸಗಿ ವಿಮಾನ ನಿಲ್ದಾಣಕ್ಕೆ ಸ್ಪೇಶಲ್ ಫ್ಲೈಟ್ ಆಗಮಿಸಬೇಕಿದೆ. ಅದ್ರೆ ಸಿಗ್ನಲ್ ಕ್ಲಿಯರನ್ಸ್ […]
-
ಜಲಾವೃತಗೊಂಡಿದ್ದ ಊರಲ್ಲಿ ಸಿಲುಕಿದ್ದ ನಾಯಿ ಮತ್ತು ಅದರ ಮರಿಗಳನ್ನು ರಕ್ಷಿಸಿದ ಕಾರ್ಯಾಚರಣೆ ಶ್ಲಾಘನೀಯ! | Operation to rescue a marooned dog and its puppies in Davanagere is commendable
ಊರಲ್ಲಿ ನಾಯಿಯ ಕುಟುಂಬ ಬಿಟ್ಟರೆ ಬೇರೆ ಯಾರೂ ಇಲ್ಲ. ಅದರೆ ತಾಯಿ ನಾಯಿ ಧೃತಿಗೆಟ್ಟಿಲ್ಲ. ಮನೆಯೊಂದರ ಪಂಪ್ ಸೆಟ್ ಕಟ್ಟೆಯ ಮೇಲೆ ಮರಿಗಳನ್ನು ತನ್ನ ಒಡಲಲ್ಲಿ ಹಾಕಿಕೊಂಡು ನೆರವು ಯಾವಾಗ ಬಂದೀತು, ಎಲ್ಲಿಂದ ಬಂದೀತು ಅಂತ ಕಾಯುತ್ತಾ ಕುಳಿತಿದೆ. ಎರಡು ದಿನಗಳಿಂದ ಅದರ ಹೊಟ್ಟೆ ಖಾಲಿ. TV9kannada Web Team | Edited By: Arun Belly May 20, 2022 | 5:47 PM […]
-
ಧಾರವಾಡ ಕೇಂದ್ರ ಕಾರಾಗೃಹಕ್ಕೆ ನ್ಯಾ. ಬಿ. ವೀರಪ್ಪ ಭೇಟಿ: ವೀರ ಸಾವರ್ಕರ್ ಪುಸ್ತಕ ಎಲ್ಲಿ ಎಂದು ಪ್ರಶ್ನಿಸಿದ ನ್ಯಾಯಮೂರ್ತಿ | Justice B. Veerappa visits Central Prison
ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ನ್ಯಾಯಮೂರ್ತಿ ಬಿ.ವೀರಪ್ಪ ಧಾರವಾಡದಲ್ಲಿರುವ ಕೇಂದ್ರ ಕಾರಗೃಹಕ್ಕೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ. ವೀರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ನ್ಯಾಯಮೂರ್ತಿ, ಗ್ರಂಥಾಲಯ ಪರಿಶೀಲನೆ ವೇಳೆ ವೀರಸಾವರ್ಕರ್ ಪುಸ್ತಕ ಎಲ್ಲಿ ಎಂದು ಪ್ರಶ್ನಿಸಿದರು. ಅಲ್ಲದೆ, ಅವರ ಪುಸ್ತು ತಂದಿಡುವಂತೆ ಸೂಚಿಸಿದರು. ಧಾರವಾಡ: ಕೇಂದ್ರ ಕಾರಾಗೃಹ (Central Prison)ಕ್ಕೆ ಕರ್ನಾಟಕ ಹೈಕೋರ್ಟ್ (High Court) ನ್ಯಾಯಮೂರ್ತಿ ಬಿ. ವೀರಪ್ಪ (B.Veerappa) ಭೇಟಿ […]
-
Thailand Open 2022: ರೋಚಕ ಪಂದ್ಯದಲ್ಲಿ ಯಮಗುಚಿಯನ್ನು ಮಣಿಸಿ ಸೆಮಿಫೈನಲ್ ಟಿಕೆಟ್ ಗೆದ್ದ ಪಿವಿ ಸಿಂಧು | Thailand Open 2022 PV Sindhu books semi final berth after beating World Number 1 Akane Yamaguchi
ಪಿವಿ ಸಿಂಧು Thailand Open 2022: ಕಳೆದ ಬಾರಿ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ನ ಸೆಮಿ-ಫೈನಲ್ನಲ್ಲಿ ಇಬ್ಬರು ಆಟಗಾರ್ತಿಯರು ಮುಖಾಮುಖಿಯಾಗಿದ್ದಾಗ, ತಂತ್ರಗಾರಿಕೆಯಲ್ಲಿ ವಿಳಂಬ ಮಾಡಿದ್ದಕ್ಕಾಗಿ ಸಿಂಧು ಅವರಿಗೆ ಅಂಪೈರ್ ಒಂದು ಪಾಯಿಂಟ್ ದಂಡ ವಿಧಿಸಿದ್ದರು. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು (PV Sindhu) ಥಾಯ್ಲೆಂಡ್ ಓಪನ್ ಸೂಪರ್ 500 ಟೂರ್ನಿ (Thailand Open Super 500 tournament) ಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಸ್ಟಾರ್ ಆಟಗಾರ್ತಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ನ ಅಕಾನೆ […]
-
Navjot Singh Sidhu ರಸ್ತೆ ಜಗಳ ಪ್ರಕರಣ: ಪಟಿಯಾಲ ನ್ಯಾಯಾಲಯಕ್ಕೆ ಶರಣಾದ ನವಜೋತ್ ಸಿಂಗ್ ಸಿಧು | Navjot Singh Sidhu surrenders at Patiala court after being sentenced in 1988 road rage case
ನವಜೋತ್ ಸಿಂಗ್ ಸಿಧು ದೆಹಲಿ: ಪಂಜಾಬ್ ಕಾಂಗ್ರೆಸ್ನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಪಟಿಯಾಲ ನ್ಯಾಯಾಲಯದಲ್ಲಿ ಶುಕ್ರವಾರ ಶರಣಾಗಿದ್ದಾರೆ. 1988ರ ರಸ್ತೆ ಜಗಳ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸಿಧುಗೆ 1 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಮನೆಯ ಸಮೀಪದಲ್ಲೇ ಇರುವ ಜಿಲ್ಲಾ ಕೋರ್ಟ್ ಗೆ ಸಿಧು ಬಂದಿದ್ದು, ನವತೇಜ್ ಸಿಂಗ್ ಚೀಮಾ ಸೇರಿದಂತೆ ಕೆಲವು ಪಕ್ಷದ ನಾಯಕರು ಅವರ ಜತೆ ಇದ್ದರು ಎಂದುಪಿಟಿಐ ವರದಿ ಮಾಡಿದೆ. ಎಸ್ಯುವಿಯಲ್ಲಿ ಚೀಮಾ ಅವರೇ ಸಿಧುವನ್ನು ಕೋರ್ಟ್ ಗೆ ಕರೆತಂದಿದ್ದಾರೆ. […]
-
Jammu Tunnel Collapse: ಜಮ್ಮುವಿನಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ; ಓರ್ವ ಸಾವು, 10 ಜನ ನಾಪತ್ತೆ | Jammu Tunnel Collapse: One dead, 9 trapped in Rambans under construction tunnel in Jammu Kashmir
ಜಮ್ಮುವಿನಲ್ಲಿ ಸುರಂಗ ಕುಸಿತ Image Credit source: ANI ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ರಾಂಬನ್ ಮತ್ತು ರಾಮ್ಸು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಕುಸಿತವಾಗಿದೆ. ಇದರಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಶ್ರೀನಗರ: ರಾಂಬನ್ ಜಿಲ್ಲೆಯ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ (Jammu- Srinagar National High Way) ಮೇ 19ರಂದು ನಿರ್ಮಾಣ ಹಂತದಲ್ಲಿದ್ದ ನಾಲ್ಕು ಪಥದ ಸುರಂಗದ ಒಂದು ಭಾಗವು ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಸುರಂಗದ ಅವಶೇಷಗಳಡಿ 10 […]
-
ಹ್ಯಾಟ್ರಿಕ್ ಸೋಲಿನ ಬಗ್ಗೆ ಪೂಜಾ ಹೆಗ್ಡೆಗೆ ಇಲ್ಲ ಬೇಸರ; ಮೊದಲ ಬಾರಿಗೆ ಮೌನ ಮುರಿದ ನಟಿ | Actress Pooja Hegde happy even after Three back to back flop Movies
ಪೂಜಾ ಹೆಗ್ಡೆ ಅವರ ಹ್ಯಾಟ್ರಿಕ್ ಸೋಲು ಕಂಡಿದ್ದಾರೆ. ಈ ವಿಚಾರದ ಬಗ್ಗೆ ಅನೇಕರಿಂದ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ. ಇದಕ್ಕೆ ಪೂಜಾ ಹೆಗ್ಡೆ ತಲೆಕೆಡಿಸಿಕೊಂಡಿಲ್ಲ. ನಟಿ ಪೂಜಾ ಹೆಗ್ಡೆ ಅವರು (Pooja Hegde) ಹ್ಯಾಟ್ರಿಕ್ ಸೋಲು ಕಂಡಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಅವರ ನಟನೆಯ ಮೂರು ಚಿತ್ರಗಳು ರಿಲೀಸ್ ಆಗಿವೆ. ಆದರೆ, ಯಾವ ಚಿತ್ರವೂ ಗೆಲುವಿನ ಮುಖ ಕಂಡಿಲ್ಲ. ಈ ವಿಚಾರದ ಬಗ್ಗೆ ಅನೇಕರಿಂದ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ. ಇದಕ್ಕೆ ಪೂಜಾ […]
-
ಬೆಂಗಳೂರಿನಲ್ಲಿ ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ರೇಪ್ ಕೇಸ್; 7 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಬೆಂಗಳೂರಿನ 54ನೇ ಸಿಸಿಹೆಚ್ ಕೋರ್ಟ್ | Bengaluru Bangladesh women gangrape 54th CCH Court announced life imprisonment for 7 criminals
ಪ್ರಾತಿನಿಧಿಕ ಚಿತ್ರ ಕಳೆದ ವರ್ಷ ಮೇ.18 ರಂದು ಬೆಂಗಳೂರಿನಲ್ಲಿ ಬಾಂಗ್ಲಾ ದೇಶದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ತಪ್ಪಿತಸ್ಥರು ಎಂದು ಬೆಂಗಳೂರಿನ 54ನೇ ಸಿಸಿಹೆಚ್ ಕೋರ್ಟ್ ತೀರ್ಪು ಕೊಟ್ಟಿದ್ದು 7 ಜನ ಅಪರಾಧಿಗಳಿಗೆ ಜೀವಾವಧಿಶಿಕ್ಷೆ ಪ್ರಕಟಿಸಿದೆ. ಬೆಂಗಳೂರು: ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ತಪ್ಪಿತಸ್ಥರು ಎಂದು ಬೆಂಗಳೂರಿನ 54ನೇ ಸಿಸಿಹೆಚ್ ಕೋರ್ಟ್ ತೀರ್ಪು ಕೊಟ್ಟಿದ್ದು 7 ಜನ ಅಪರಾಧಿಗಳಿಗೆ ಜೀವಾವಧಿಶಿಕ್ಷೆ ಪ್ರಕಟಿಸಿದೆ. ಮಹಿಳಾ […]
-
ನಾನು ಇಂಧನ ಸಚಿವನಾಗಿದ್ದಾಗ ಹೆಚ್ಚು ವಿದ್ಯುತ್ ಉತ್ಪಾದನೆ ಆಗಿತ್ತು, ಈಗ ಹೇಗಿದೆ? ಇತಿಹಾಸ ತೆಗೆದು ನೋಡಿ ಎಂದು ಟಾಂಗ್ ಕೊಟ್ಟ ಡಿ.ಕೆ. ಶಿವಕುಮಾರ್ | When I was the Minister of Energy, there is a lot of power generation Take a look at the history of power generation says DK Shivakumar
ಡಿಕೆ ಶಿವಕುಮಾರ್ ನಾನು ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲು ಬದ್ಧನಾಗಿದ್ದೇನೆ. ಯಾವ ತನಿಖೆ ಬೇಕಾದ್ರೂ ಮಾಡಲಿ, ಎಲ್ಲಾ ತನಿಖೆಗೂ ಸಿದ್ಧನಿದ್ದೇನೆ. ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದೇನೆ. ಇದರಲ್ಲಿ ಶೇ 0.1 ಏನಾದ್ರೂ ಹೆಚ್ಚಿ ಕಮ್ಮಿ ಮಾಡಿದ್ರೆ ಅದರಲ್ಲಿ ನಾನು ಹೊಣೆ ಹೊತ್ತುಕೊಳ್ಳಲು ಬದ್ಧನಾಗಿದ್ದೇನೆ. ಉಡುಪಿ: ಕರ್ನಾಟಕ ರಾಜ್ಯದ ವಿದ್ಯುತ್ ಉತ್ಪಾದನೆ ಇತಿಹಾಸ ನಾನು ಜವಾಬ್ದಾರಿ ತೆಗೆದುಕೊಂಡಾಗ ಹೇಗಿತ್ತು ನೋಡಿ. ನಾನು ಜವಾಬ್ದಾರಿ ಬಿಟ್ಟಾಗ ಎನಿತ್ತು ಅನ್ನೋದು ರಾಜ್ಯದ ಜನತೆಗೆ ಗೊತ್ತು. […]
-
Amla Benefits: ಮಧುಮೇಹಿಗಳಿಗೆ ನೆಲ್ಲಿಕಾಯಿಯಿಂದಾಗುವ ಪ್ರಯೋಜನಗಳೇನು? | What are the Benefits of Amla for Diabetes Patients how to use
ನೆಲ್ಲಿಕಾಯಿ Amla Benefits:ಮಧುಮೇಹಿ(Diabetes)ಗಳು ನಿತ್ಯ ತಮ್ಮ ಆಹಾರದಲ್ಲಿ ನೆಲ್ಲಿಕಾಯಿಯನ್ನು ಬಳಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಇದರಲ್ಲಿರುವ ಔಷಧೀಯ ಗುಣಗಳು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿವೆ. ಮಧುಮೇಹಿ(Diabetes)ಗಳು ನಿತ್ಯ ತಮ್ಮ ಆಹಾರದಲ್ಲಿ ನೆಲ್ಲಿಕಾಯಿಯನ್ನು ಬಳಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಇದರಲ್ಲಿರುವ ಔಷಧೀಯ ಗುಣಗಳು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿವೆ. ಬೆಟ್ಟದ ನೆಲ್ಲಿಕಾಯಿ(Amla)ಯು ಮಾರುಕಟ್ಟೆಯಲ್ಲಿ ಸಿಗುವ ನೆಲ್ಲಿಕಾಯಿಗಿಂತಲೂ ಗಾತ್ರದಲ್ಲಿ ತುಂಬಾ ಸಣ್ಣದಾಗಿದ್ದು, ಇದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನೆಲ್ಲಿಕಾಯಿಯನ್ನು ಪ್ರತಿನಿತ್ಯವೂ ತಿಂದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ […]
-
ಶೇಕಡಾ 96 ಕ್ಕಿಂತ ಹೆಚ್ಚು ಅಂಕ ಪಡೆದಿರುವ ಬಾಲಕಿಗೆ ಸಂಭ್ರಮಿಸುವ ಅವಕಾಶವನ್ನೂ ಮಳೆ ನೀಡಲಿಲ್ಲ | This girl could not enjoy her success securing more than 96% marks in SSLC thanks to incessant rains ARB
ಎಸ್ ಎಸ್ ಎಲ್ ಸಿಯಲ್ಲಿ ಶೇಕಡಾ 96 ಕ್ಕಿಂತ ಹೆಚ್ಚು ಅಂಕ ಪಡೆದ ಖುಷಿಗಿಂತಲೂ ತನ್ನಿಂದ ಬೇರೆಯವರಿಗೆ ಸಿಗಬಹುದಾದ ನೆರವು ತಪ್ಪಿತಲ್ಲ ಅಂತ ಅವಳು ವಿಷಾದ ವ್ಯಕ್ತಪಡಿಸುತ್ತಿದ್ದಾಳೆ. TV9kannada Web Team | Edited By: Arun Belly May 20, 2022 | 4:32 PM Bengaluru: ವಯಸ್ಸಿಗೂ ಮೀರಿದ ಪ್ರಬುದ್ಧತೆ ಅಂದರೆ ಇದೇ ಇರಬೇಕು ಅನಿಸುತ್ತೆ. ಈ ಬಾಲಕಿಯ ಮಾತುಗಳನ್ನು […]
-
IPL 2022 MI vs DC Live Streaming: ಆರ್ಸಿಬಿ ಪ್ಲೇ ಆಫ್ಗೇರಲು ಡೆಲ್ಲಿ ಸೋಲಲೇಬೇಕು! ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ | IPL 2022 MI vs DC live streaming when and where to watch Mumbai Indians vs Delhi Capitals in kannada 21st May 2022
ಪಂತ್, ರೋಹಿತ್ IPL 2022 MI vs DC Live Streaming: ಐಪಿಎಲ್ 2022 ರ ಅಗ್ರ ಮೂರು ತಂಡಗಳು ಬಹುತೇಕ ನಿರ್ಧಾರವಾಗಿವೆ, ಆದರೂ ಉಳಿದ ಒಂದು ಸ್ಥಾನಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿ ನಡೆಯುತ್ತಿದೆ. ಐಪಿಎಲ್ 2022 (IPL 2022)ರ ಅಗ್ರ ಮೂರು ತಂಡಗಳು ಬಹುತೇಕ ನಿರ್ಧಾರವಾಗಿವೆ, ಆದರೂ ಉಳಿದ ಒಂದು ಸ್ಥಾನಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Royal Challengers Bangalore and […]