-
Palmistry who have sun and mountain line there are lucky | Palmistry: ಅಂಗೈ ಗೆರೆಗಳನ್ನು ನೋಡಿ ನಿಮ್ಮ ಜಾತಕ ಹೇಳಲಾಗುತ್ತದೆ, ಒಳ್ಳೆಯ ಕೆಲಸ ಸಿಗಲು ಈ ರೇಖೆ ಇರಬೇಕಂತೆ
ವ್ಯಕ್ತಿಯ ಅಂಗೈ ನೋಡಿ ಅದರಲ್ಲಿ ಕಾಣಿಸುವ ಅನೇಕ ರೀತಿಯ ಗುರುತುಗಳು ಮತ್ತು ರೇಖೆಗಳ ಮೂಲಕ ಜಾತಕ ಹೇಳಲಾಗುತ್ತೆ. ಹಸ್ತಸಾಮುದ್ರಿಕ ಶಾಸ್ತ್ರ ಬಲ್ಲವರು ಸುಲಭವಾಗಿ ಚಿಹ್ನೆಗಳನ್ನು ಗುರುತಿಸುತ್ತಾರೆ. ಸಾಂದರ್ಭಿಕ ಚಿತ್ರ Image Credit source: Getty Images ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾಗಿರುವ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ(Palmistry) ಪಾಮ್ ಲೈನ್, ಸೂರ್ಯ, ಪರ್ವತ ಮತ್ತು ವಿಶೇಷ ರೀತಿಯ ಚಿಹ್ನೆಗಳನ್ನು ಅಧ್ಯಯನ ಮಾಡಲಾಗುತ್ತದೆ. ಈ ಚಿಹ್ನೆಗಳ ಸಹಾಯದಿಂದಲೇ ವ್ಯಕ್ತಿಯ ಮುಂದಿನ ಭವಿಷ್ಯ, ಜೀವನ, ಯಶಸ್ಸು ಎಲ್ಲವನ್ನೂ ತಿಳಿಯಬಹುದಾಗಿದೆ. ವ್ಯಕ್ತಿಯ ಅಂಗೈ ನೋಡಿ […]
-
horoscope today know your rashi bhavishya 2023 january 28th astrology in kannada | Nitya Bhavishya: ಈ ರಾಶಿಯವರಿಗೆ ಇಂದು ಅದೃಷ್ಟದ ದಿನವಾಗಲಿದೆ
2023 ಜನವರಿ 28 ಶನಿವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ಪ್ರಾತಿನಿಧಿಕ ಚಿತ್ರ Image Credit source: worcestermag.com ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 28 ಶನಿವಾರ ನಿಮ್ಮ ರಾಶಿ ಫಲ (Nitya […]
-
horoscope today know your rashi bhavishya 2023 january 26 astrology in kannada | Nitya Bhavishya: ಈ ರಾಶಿಯವರಿಗೆ ಸಾಧಿಸುವ ಛಲವಿರುವವರೆಗೆ ಯಾವುದು ಅಸಾಧ್ಯವಿಲ್ಲ
2023 ಜನವರಿ 26 ಗುರುವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ಪ್ರಾತಿನಿಧಿಕ ಚಿತ್ರ Image Credit source: cntraveller.in ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 26 ಗುರುವಾರ ನಿಮ್ಮ ರಾಶಿ ಫಲ (Nitya […]
-
Is Narada’s curse also the reason for Ramavatara? Rama got Sita with the help of monkey and bear Spiritual News in kannada | ರಾಮಾವತಾರಕ್ಕೆ ನಾರದರ ಶಾಪವೂ ಕಾರಣವೇ? ಕಪಿ – ಕರಡಿ ಸಹಾಯದಿಂದ ಸೀತೆಯನ್ನು ಪಡೆದ ರಾಮ
ರಾಮಾವತಾರದ ಮುಖ್ಯ ಉದ್ದೇಶ ರಾವಣ ಸಂಹಾರವಾದರೂ ಅದರೊಂದಿಗೆ ಸಹ ಕಾರಣಗಳು ಬೇರೆಯೂ ಇದೆ. ಅದರಲ್ಲಿ ಒಂದು ಈ ನಾರದರ ಶಾಪ. ಕೇವಲ ನಾರದರು ಮಾತ್ರವಲ್ಲ. ಅವರೊಂದಿಗೆ ಪರ್ವತ ಮುನಿಯೂ ಸೇರಿ ಶಪಿಸಿದ್ದರ ಫಲವೂ ಇದರಲ್ಲಿದೆ. ಸಾಂದರ್ಭಿಕ ಚಿತ್ರ ರಾಮ (rama) ಅಂದಾಕ್ಷಣ ಎಲ್ಲರ ಕಣ್ಣಮುಂದೆ ಕರುಣರಸದ ಕೋಡಿಯೇ ಹರಿದುಬರುವುದು ಸಹಜ. ರಾಮನ ನಡೆ ಕೃಷ್ಣನ ನುಡಿ ಎಂಬುದು ಜಗತ್ಪ್ರಸಿದ್ಧ. ಅಂತಹ ಭಗವಂತನ ಅವತಾರಕ್ಕೆ ಕಾರಣ ಇರಲೇ ಬೇಕು. ಪ್ರಯೋಜನಮ್ ಅನುದ್ದಿಶ್ಯನ ಮಂದೋಪಿ ಪ್ರವರ್ತತೇ ಎಂಬುದು ಸುಭಾಷಿತದ ಮಾತು. […]
-
horoscope today know your rashi bhavishya 2023 january 25 astrology in kannada | Nitya Bhavishya: ಈ ರಾಶಿಯವರು ನಿಮ್ಮ ವಿಚಾರಗಳನ್ನು ಯಾರ ಜೊತೆಯೂ ಹಂಚಿಕೊಳ್ಳಬೇಡಿ
Horoscope Today: ಜನವರಿ 25, 2023ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ರಾಹು ಕಾಲ12:45 – 14:11, ಯಮಘಂಡ ಕಾಲ 08:29 – 09:54, ಗುಳಿಕ ಕಾಲ 11:20 – 12:45. ಸೂರ್ಯೋದಯ: ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 27 ನಿಮಿಷಕ್ಕೆ. ರಾಶಿ ಭವಿಷ್ಯ ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. […]
-
What are the philosophical differences between a full moon and a bamboo moon? What does Sita have to say about this? Spiritual News in kannada | ಹುಣ್ಣಿಮೆಯ ಚಂದಿರನಿಗೂ, ಬಿದಿಗೆ ಚಂದ್ರನಿಗೂ ಇರುವ ತಾತ್ವಿಕ ವ್ಯತ್ಯಾಸಗಳೇನು? ಈ ಕುರಿತು ಸೀತಾಮಾತೆ ಏನೆಂದಿರುವಳು?
ಈಗ ಪ್ರಸ್ತುತ ಹುಣ್ಣಿಮೆಯ ಮಹತ್ವವನ್ನು ಅರಿಯುವ. ಸೂರ್ಯ ಮತ್ತು ಚಂದ್ರರು ಸರಿಯಾಗಿ ಒಂದು ತಿಂಗಳಿಗೊಮ್ಮೆ ಸರಿಯಾಗಿ ಒಂದೇ ಸಮಯದಲ್ಲಿ ಅಸ್ತ ಮತ್ತು ಉದಯವಾಗುತ್ತಾರೆ. ಆ ದಿನ ಚಂದಿರನು ಪೂರ್ಣವಾಗಿ ಗೋಚಾರಿಸುತ್ತಾನೆ . ಸಾಂದರ್ಭಿಕ ಚಿತ್ರ ಕಾಲವನ್ನು ಧಾರ್ಮಿಕವಾಗಿ ಸಂವತ್ಸರ, ಅಯನ, ಋತು , ಮಾಸ , ಪಕ್ಷ ಎಂಬುದಾಗಿ ವಿಂಗಡಿಸಿದ್ದಾರೆ. ಎರಡು ಪಕ್ಷಗಳು ಸೇರಿ ಒಂದು ಮಾಸ. ಎರಡು ಮಾಸಕ್ಕೆ ಒಂದು. ಮೂರು ಋತುವಿಗೆ ಒಂದು ಅಯನ. ಎರಡು ಅಯನಕ್ಕೆ ಒಂದು ಸಂವತ್ಸರ ಈ ರೀತಿಯಾಗಿ ಕಾಲವನ್ನು […]
-
horoscope today know your rashi bhavishya 2023 january 23 astrology in kannada | Nitya Bhavishya: ಈ ರಾಶಿಯವರು ದುಡ್ಡಿದೆ ಎಂದು ಬೇಕಾಬಿಟ್ಟಿಯಾಗಿ ಖರ್ಚು ಮಾಡಬೇಡಿ, ಸಾಹಸಕ್ಕೆ ಕೈ ಹಾಕಲೂ ಬೇಡಿ
Horoscope Today: ಜನವರಿ 23, 2023ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ರಾಹು ಕಾಲ 08:28 – 09:54, ಯಮಘಂಡ ಕಾಲ 11:19 – 12:45, ಗುಳಿಕ ಕಾಲ 14:10 – 15:35. ಸೂರ್ಯೋದಯ: ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 26ನಿಮಿಷಕ್ಕೆ. ರಾಶಿ ಭವಿಷ್ಯ ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. […]
-
numerology predictions in kannada daily horoscope in kannada january 22th 2023 as per your date of birth | Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 22ರ ದಿನಭವಿಷ್ಯ
ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 22ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಪ್ರಾತಿನಿಧಿಕ ಚಿತ್ರ Image Credit source: thesun.co.uk ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 22ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, […]
-
Was the plan to destroy the Kauravas made by Shakuni? What is Shakuni’s resolve? Spiritual News in kannada | ಕೌರವರ ನಾಶದ ಸಂಕಲ್ಪ ಶಕುನಿಯಿಂದ ಮಾಡಲ್ಪಟ್ಟಿತ್ತೇ? ಏನೀ ಶಕುನಿ ಸಂಕಲ್ಪ?
ಮಹಾಭಾರತವೆನ್ನುವುದು ಅತ್ಯಂತ ತಾತ್ತ್ವಿಕವಾದ ಇತಿಹಾಸ. ಇಲ್ಲಿ ಜ್ಞಾನ- ವಿಜ್ಞಾನ , ತಂತ್ರ- ಪ್ರತಿತಂತ್ರಗಳು ಅದ್ಭುತವೆಂಬಂತೆ ನಡೆದಿದೆ. ಕೆಲವೊಂದು ಊಹಿಸಲೂ ಸಾಧ್ಯವಿಲ್ಲವೆಂಬಂತೆ ನಡೆದುಬಿಟ್ಟಿದೆ. ಮಹಾ ಎಂದರೆ ಮಹತ್ತರವಾದದ್ದು ಎಂದರ್ಥ. ಭಾ ಎಂದರೆ ಜ್ಞಾನವೆಂದರ್ಥ. ರತ ಎಂದರೆ ಆಸಕ್ತನಾದವನು/ಳು ಎಂದರ್ಥ. ಸಾಂದರ್ಭಿಕ ಚಿತ್ರ Image Credit source: google image ಮಹಾಭಾರತವೆನ್ನುವುದು (mahabharata) ಅತ್ಯಂತ ತಾತ್ತ್ವಿಕವಾದ ಇತಿಹಾಸ. ಇಲ್ಲಿ ಜ್ಞಾನ- ವಿಜ್ಞಾನ , ತಂತ್ರ- ಪ್ರತಿತಂತ್ರಗಳು ಅದ್ಭುತವೆಂಬಂತೆ ನಡೆದಿದೆ. ಕೆಲವೊಂದು ಊಹಿಸಲೂ ಸಾಧ್ಯವಿಲ್ಲವೆಂಬಂತೆ ನಡೆದುಬಿಟ್ಟಿದೆ. ಮಹಾ ಎಂದರೆ ಮಹತ್ತರವಾದದ್ದು ಎಂದರ್ಥ. […]
-
horoscope today know your rashi bhavishya 2023 January 18th astrology | Nitya Bhavishya: ಈ ರಾಶಿಯವರಿಗೆ ಆರೋಗ್ಯ ಸಮಸ್ಯೆ ಎದುರಾಗಿ ವಿಶ್ರಾಂತಿ ಪಡೆಯಬೇಕಾಗಿ ಬರುತ್ತದೆ
Horoscope Today: ಜನವರಿ 18, 2023ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ರಾಹು ಕಾಲ ಮಧ್ಯಾಹ್ನ 12 ಗಂಟೆ 43 ನಿಮಿಷದಿಂದ ಮಧ್ಯಾಹ್ನ 2 ಗಂಟೆ 08 ನಿಮಿಷದವರೆಗೆ, ಸೂರ್ಯೋದಯ: ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 23ನಿಮಿಷಕ್ಕೆ. ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 […]
-
horoscope today know your rashi bhavishya 2023 january 16th astrology | Nitya Bhavishya: ಈ ರಾಶಿಯವರಿಗೆ ಅನಾರೋಗ್ಯ ಉಂಟಾಗಬಹುದು, ಅಲಕ್ಷ್ಯ ಸಲ್ಲ
2023 ಜನವರಿ 16 ಸೋಮವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ಪ್ರಾತಿನಿಧಿಕ ಚಿತ್ರ Image Credit source: betterhalf.ai ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 16 ಸೋಮವಾರ ನಿಮ್ಮ ರಾಶಿ ಫಲ […]
-
Saturn Transit 2023 Shani Sanchara in Aquarius here is a astrology predictions on 12 Zodiac signs in Kannada | Saturn Transit 2023: ಜನವರಿ 17ಕ್ಕೆ ಕುಂಭ ರಾಶಿಗೆ ಶನಿ ಪ್ರವೇಶ; ಮೇಷದಿಂದ ಮೀನದ ತನಕ ಫಲಗಳು ಹೀಗಿವೆ
Saturn Transit in Aquarius: ಇದೇ ಜನವರಿ 17ನೇ ತಾರೀಕಿಗೆ ಮಕರ ರಾಶಿಯಿಂದ ಕುಂಭ ರಾಶಿಗೆ ಶನಿ ಗ್ರಹದ ಪ್ರವೇಶ. 2025ನೇ ಇಸವಿಯ ಮಾರ್ಚ್ ತನಕ ಶನಿ ಸಂಚಾರ ಕುಂಭದಲ್ಲಿ ಆಗಲಿದೆ. ರಾಶಿಗಳ ಫಲಾಫಲ ಇದೇ ಜನವರಿ 17ನೇ ತಾರೀಕಿಗೆ ಮಕರ ರಾಶಿಯಿಂದ ಕುಂಭ ರಾಶಿಗೆ ಶನಿ ಗ್ರಹದ ಪ್ರವೇಶ. 2025ನೇ ಇಸವಿಯ ಮಾರ್ಚ್ ತನಕ ಶನಿ ಸಂಚಾರ ಕುಂಭದಲ್ಲಿ ಆಗಲಿದೆ. ಸಾಮಾನ್ಯವಾಗಿ ಶನಿ ಗ್ರಹವು ಒಂದು ರಾಶಿಯಲ್ಲಿ ಎರಡೂವರೆ ವರ್ಷ ಇರುತ್ತದೆ. ಅಂದಹಾಗೆ ಮಕರ, ಕುಂಭ […]
-
Bhootha kola, how demigod performer invisible to people and become god here is Lakshmi G Prasad explainer | ಜನರ ಕೈಯಿಂದ ತಪ್ಪಿಸಿ ಹೊರ ಹೋದ ಕೋಲ ಕಟ್ಟಿದವರು ಕಾಡಿನೊಳಗೆ ಹೋಗಿ ಮಾಯವಾಗಿ ದೈವವಾಗುತ್ತಾರೆ
ಕಾಂತಾರ ಸಿನಿಮಾ ನೋಡಿದ ನಂತರ ಜನರ ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ಏಕೈಕ ಪ್ರಶ್ನೆ ಎಂದರೆ ದೈವ ಕಟ್ಟುವವರು ಕೂಡ ಮಾಯವಾಗುತ್ತಾರಾ? ಇದಕ್ಕೆ ಸಂಶೋಧಕಿ ಡಾ.ಲಕ್ಷ್ಮೀ ಜಿ ಪ್ರಸಾದ್ ನೀಡಿದ ಉತ್ತರ ಇಲ್ಲಿದೆ. ತುಳುನಾಡ ದೈವಗಳು (ಫೋಟೋ: ಕಾಂತಾರ ಸಿನಿಮಾದ ದೃಶ್ಯಗಳು) ಇಡೀ ದೇಶದಲ್ಲಿ ಸದ್ದು ಮಾಡಿದ ಕನ್ನಡದ ಸೂಪರ್ ಹಿಟ್ ‘ಕಾಂತಾರ’ (Kantara) ಸಿನಿಮಾದಲ್ಲಿ ಕಾಡಿನಲ್ಲಿ ದೈವ ಮಾಯವಾಗುವುದನ್ನು ನೋಡಬಹುದು. ಇದನ್ನು ನೋಡಿದ ನಂತರ ಅನೇಕರ ಮನಸ್ಸಿನಲ್ಲಿ ಹುಟ್ಟಿಕೊಂಡ ಪ್ರಶ್ನೆ ಎಂದರೆ ದೈವ ಕಟ್ಟುವವರು ಮಾಯವಾಗುತ್ತಾರಾ? ಇಲ್ಲಿ ಮಾಯವಾಗುವುದು […]
-
horoscope today know your rashi bhavishya 2023 January 15th astrology | Nitya Bhavishya: ಸಂಕ್ರಾಂತಿ ದಿನ ಯಾವ ರಾಶಿಗೆ ಸಿಹಿ? ಯಾವ ರಾಶಿಗೆ ಕಹಿ? ಜ.15ರ ದಿನಭವಿಷ್ಯ ಇಲ್ಲಿದೆ
ಮಕರ ಸಂಕ್ರಾಂತಿಯ ದಿನ ಯಾವ ರಾಶಿಗೆ ಸಿಹಿ? ಯಾವ ರಾಶಿಗೆ ಕಹಿ? ಎನ್ನುವುದನ್ನು ಜನವರಿ 15ರ ದಿನಭವಿಷ್ಯದಲ್ಲಿ ತಿಳಿದುಕೊಳ್ಳಿ. ರಾಶಿ ಭವಿಷ್ಯ ಮಕರ ಸಂಕ್ರಾಂತಿ (Makara Sankranti 2023)ಹಬ್ಬ ಸಂಭ್ರಮ ಮನೆ ಮಾಡಿದೆ.ಈ ಸಮಯದಲ್ಲಿ ಸೂರ್ಯ ರಾಶಿಯನ್ನು ಬದಲಾವಣೆ ಮಾಡುವುದರಿಂದ ಕೆಲವೊಂದು ರಾಶಿಗಳಿಗೆ (horoscope) ಒಳ್ಳೆಯದಾಗುತ್ತದೆ. ಇಂದು(ಜನವರಿ 15) ಹಬ್ಬದ ದಿನ ಯಾವ ರಾಶಿಗೆ ಏನು ಫಲ ಸಿಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ. ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಮಹಾನಕ್ಷತ್ರ : […]
-
numerology predictions in kannada Weekly horoscope in kannada January 15 to 21th 2023 as per your date of birth | Numerology Weekly Horoscope: ಸಂಖ್ಯಾಶಾಸ್ತ್ರ ಪ್ರಕಾರ ಜನವರಿ 15ರಿಂದ 21ರ ತನಕ ವಾರಭವಿಷ್ಯ
ಜನವರಿ 15ರಿಂದ 21ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಈ ವಾರ ಹೇಗಿರುತ್ತದೆ ಎಂದು ತಿಳಿಯಿರಿ. ಸಂಖ್ಯಾಶಾಸ್ತ್ರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿಯೇ ಮಾಹಿತಿಯೂ ಇದೆ. ಜನವರಿ 15ರಿಂದ 21ರ ತನಕ ವಾರಭವಿಷ್ಯ (Numerology Weekly Horoscope) ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ […]
-
Sigandur Chowdeshwari Temple jathre an Hindu pilgrimage site in shivamogga | ಶರಾವತಿ ಹಿನ್ನೀರಿನಲ್ಲಿ ಸಂಕ್ರಮಣದ ದಿನ ಸಿಗಂದೂರು ಚೌಡೇಶ್ವರಿ ಅದ್ಧೂರಿ ಜಾತ್ರೆ ವಿಜೃಂಭಣೆಯಿಂದ ನಡೆಯಿತು, ಚಿತ್ರಗಳಲ್ಲಿ ಕಣ್ತುಂಬಿಕೊಳ್ಳಿ
TV9kannada Web Team | Edited By: sadhu srinath Updated on: Jan 14, 2023 | 9:27 PM Sigandur Chowdeshwari Temple jathre: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಾಗರದ ಸಿಗಂದೂರು ಚೌಡೇಶ್ವರಿಯ ಜಾತ್ರೆಯು ಇಂದು ಶನಿವಾರ ಅದ್ದೂರಿಯಿಂದ ನಡೆಯಿತು. ಪ್ರತಿ ವರ್ಷ ಸಂಕ್ರಮಣದ ದಿನದಂದು ದೇವಿಯ ಮೂಲಸ್ಥಾನದಲ್ಲಿ ವಿಶೇಷ ಪೂಜೆ ಹೋಮ ಹವನ ನಡೆಯುತ್ತದೆ. ಶರಾವತಿಯ ಹಿನ್ನೀರಿನಲ್ಲಿರುವ ಚೌಡೇಶ್ವರಿ ದೇವಿಯ ಅದ್ಧೂರಿಯ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು.. ದೇವಿ ಜಾತ್ರೆ ಕುರಿತು […]
-
Vastu Tips: As per Vastu, money gain if a money plant is placed in which direction of the house is kept | Vastu Tips: ವಾಸ್ತು ಪ್ರಕಾರ ಮನೆಯ ಯಾವ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಟ್ಟರೆ ಧನ ಲಾಭ: ಇಲ್ಲಿದೆ ಮಾಹಿತಿ
ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ಮನಿ ಪ್ಲಾಂಟ್ನ್ನು ಸರಿಯಾದ ಸ್ಥಿತಿ ಮತ್ತು ದಿಕ್ಕಿನಲ್ಲಿ ಇಟ್ಟರೆ ನಿಮ್ಮ ಮನೆ ಹಣದಿಂದ ತುಂಬುತ್ತದೆ ಎಂದು ಹೇಳಲಾಗುತ್ತದೆ. ಪ್ರಾತಿನಿಧಿಕ ಚಿತ್ರ Image Credit source: rastriyakhabars.com ಮನಿ ಪ್ಲಾಂಟ್ (money plant) ಹೆಸರೇ ಸೂಚಿಸುವಂತೆ ಇದೊಂದು ಹಣದ ಗಿಡ. ಆದರೆ ಈ ಗಿಡದಲ್ಲಿ ಹಣ ಬೆಳೆಯದಿದ್ದರೂ, ಅದು ನಮಗೆ ಹಣ ನೀಡಬಹುದು ಎಂಬ ನಂಬಿಕೆ ಇದೆ. ಈ ಗಿಡ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಲು ಸಂಪೂರ್ಣವಾಗಿ ಕೊಡುಗೆ […]
-
Does Saturn’s movement change after Sankranti? Which zodiac sign will it benefit? Which zodiac sign should be careful? What is the solution? kannada spiritual News | ಸಂಕ್ರಾಂತಿಯ ನಂತರ ಶನಿಯ ನಡೆ ಬದಲಾಗುತ್ತದೆಯೇ? ಅದರಿಂದ ಯಾವ ರಾಶಿಗೆ ಒಳಿತಾಗಲಿದೆ? ಯಾವ ರಾಶಿಯವರು ಜಾಗರೂಕರಾಗಬೇಕು ? ಪರಿಹಾರವೇನು ?
ಪ್ರತೀ ಗ್ರಹರು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡುವುದು ಸ್ವಾಭಾವಿಕ. ಆ ಸಂದರ್ಭದಲ್ಲಿ ಕೆಲವು ಗ್ರಹರಿಂದ ಕೆಲವು ರಾಶಿಗೆ ಒಳಿತೂ ಇನ್ನು ಕೆಲವು ರಾಶಿಗೆ ಅಮಂಗಲವೂ ಆಗುವುದು ಸಹಜ. ಹಾಗಂತ ಭಯಪಡಬೇಕಾಗಿಲ್ಲ. ಸಾಂದರ್ಭಿಕ ಚಿತ್ರ Image Credit source: google image ಪ್ರತೀ ಗ್ರಹರು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡುವುದು ಸ್ವಾಭಾವಿಕ. ಆ ಸಂದರ್ಭದಲ್ಲಿ ಕೆಲವು ಗ್ರಹರಿಂದ ಕೆಲವು ರಾಶಿಗೆ ಒಳಿತೂ ಇನ್ನು ಕೆಲವು ರಾಶಿಗೆ ಅಮಂಗಲವೂ ಆಗುವುದು ಸಹಜ. ಹಾಗಂತ ಭಯಪಡಬೇಕಾಗಿಲ್ಲ. […]
-
Prayagraj: After 2 years a popular cultural event organized at Maghamela, Prayagraj | Prayagraj: 2 ವರ್ಷಗಳ ನಂತರ ಪ್ರಯಾಗರಾಜ್ನ ಮಾಘಮೇಳದಲ್ಲಿ ಜನಪ್ರಿಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ
ಎರಡು ವರ್ಷಗಳ ನಂತರ, ಉತ್ತರ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ (NCZCC) ಜನವರಿ 18 ರಿಂದ 27 ರವರೆಗೆ ಮಾಘಮೇಳ ಎಂಬ ಪ್ರದೇಶದಲ್ಲಿ ಜನಪ್ರಿಯ ಸಾಂಸ್ಕೃತಿಕ ಕಾರ್ಯಕ್ರಮ “ಚಲೋ ಮಾನ್ ಗಂಗಾ ಯಮುನಾ ಟೀರ್” ಅನ್ನು ಆಯೋಜಿಸಲು ಸಜ್ಜಾಗಿದೆ. ಪ್ರಯಾಗರಾಜ್ ಉತ್ತರ ಪ್ರದೇಶ: ಎರಡು ವರ್ಷಗಳ ನಂತರ ಉತ್ತರ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ (North Central Zone Cultural Centre) ಜನವರಿ 18 ರಿಂದ 27 ರವರೆಗೆ ಮಾಘಮೇಳ ಎಂಬ ಪ್ರದೇಶದಲ್ಲಿ ಜನಪ್ರಿಯ ಸಾಂಸ್ಕೃತಿಕ ಕಾರ್ಯಕ್ರಮ […]
-
horoscope today know your rashi bhavishya 2023 January 13th astrology | Nitya Bhavishya: ಈ ರಾಶಿಯವರಿಗೆ ಪ್ರೇಮಾಂಕುರವಾಗುವ ಸಾಧ್ಯತೆ ಇದೆ, ಆದ್ರೆ ಕಾರಣಾಂತರಗಳಿಂದ ತಪ್ಪಿಹೋಗುವುದು
Horoscope Today: ಜನವರಿ 11, 2023ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ರಾಹು ಕಾಲ ಬೆಳಗ್ಗೆ 11 ಗಂಟೆ 17 ನಿಮಿಷದಿಂದ ಮಧ್ಯಾಹ್ನ 12 ಗಂಟೆ 41 ನಿಮಿಷದವರೆಗೆ, ಸೂರ್ಯೋದಯ: ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 20 ನಿಮಿಷಕ್ಕೆ. ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ […]
-
Madhukaravrtti is to live as we rather than as me kannada Spiritual news | Madhukaravritti: ನಾನು ಎಂಬುದನ್ನು ಬಿಟ್ಟು ನಾವು ಎಂದು ಬದುಕುವುದೇ ನಿಜವಾದ ಮಧುಕರವೃತ್ತಿ
ಕನಕ,ಪುರಂದರರಂತಹ ಮಹಾತ್ಮರು ಹಲವಾರು ಪದಗಳಿಂದ ಭಕ್ತಿಯ ಮೂಲಕ ತತ್ವಪ್ರಸಾರ ಮಾಡಿದರು. ಅದರಲ್ಲೊಂದು ಮಧುಕರವೃತ್ತಿಯೆನ್ನದು ಬಲು ಚೆನ್ನದು ಎಂಬ ದಾಸಪದ. ಏನೀ ಮಧುಕರವೆಂದರೆ ಅಂತ ಕೇಳಿದ್ರೆ… ಉತ್ತರ ಮಧುಕರವೆಂದರೆ ಜೇನುನೊಣ ಎಂದು ಅರ್ಥ. ಮಧುಕರವೆಂಬುದು ಸಂಸ್ಕೃತ ಪದ. ಸಾಂದರ್ಭಿಕ ಚಿತ್ರ Image Credit source: google image ನಾವು ಸನಾತನ ಧರ್ಮದ ಮೇಲೆ ನಂಬಿಕೆಯಿಟ್ಟು ಬಾಳುವವರು. ಈ ಸನಾತನ ತತ್ವಗಳನ್ನು ಉಪನಿಷತ್, ಬ್ರಹ್ಮಸೂತ್ರ, ಭಗವದ್ಗೀತೆ ಹೀಗೆ ಕೆಲವು ರೀತಿಯಲ್ಲಿ ಋಷಿಗಳು ತಿಳಿಸಿದರು. ಕಾಲ ಸಾಗುತ್ತಾ ಅದರ ಅಧ್ಯಯನ ಕಡಿಮೆಯಾಗಿ […]
-
horoscope today know your rashi bhavishya 2023 january 12th astrology | Nitya Bhavishya: ಈ ರಾಶಿಯವರು ತಮ್ಮ ದುಶ್ಚಟಗಳಿಂದ ದೂರವಿರುವುದು ಲೇಸು: ಇಲ್ಲವೆಂದಾದಲ್ಲಿ ಅಪಾಯ ತಪ್ಪಿದಲ್ಲ
2023 ಜನವರಿ 12 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ಪ್ರಾತಿನಿಧಿಕ ಚಿತ್ರ Image Credit source: marca.com ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 12 ಗುರುವಾರ ನಿಮ್ಮ […]
-
Angarki Sankashti Chaturthi 2023 Date Time Puja Rituals Story and Significance in kannada | Sankashti Chaturthi 2023: ವರ್ಷದ ಮೊದಲ ಸಂಕಷ್ಟ ಚತುರ್ಥಿಯಾದ ಇಂದು ಮಕ್ಕಳ ಆಯುಷ್ಯಕ್ಕಾಗಿ ಗಣೇಶನನ್ನು ಪೂಜಿಸಿ
ಮಹಿಳೆಯರು ಸೂರ್ಯೋದಯದಿಂದ ಚಂದ್ರೋದಯದವರೆಗೆ ಉಪವಾಸವನ್ನು ಆಚರಿಸುತ್ತಾರೆ ಮತ್ತು ತಮ್ಮ ಮಕ್ಕಳ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಗಣೇಶನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಭಗವಾನ್ ಗಣೇಶ Angarki Sankashti Chaturthi 2023: ಇಂದು ಹೊಸ ವರ್ಷದ ಮೊದಲ ಸಂಕಷ್ಟ ಚತುರ್ಥಿ. ಇದು ಹಿಂದೂಗಳಲ್ಲಿ ಬಹಳ ಜನಪ್ರಿಯವಾದ ಹಬ್ಬವಾಗಿದೆ. ಈ ಹಬ್ಬವನ್ನು ಮುಖ್ಯವಾಗಿ ವಿವಾಹಿತ ಹಿಂದೂ ಮಹಿಳೆಯರು ಆಚರಿಸುತ್ತಾರೆ ಮತ್ತು ಅವರು ತಮ್ಮ ಮಕ್ಕಳ ದೀರ್ಘಾಯುಷ್ಯಕ್ಕಾಗಿ ಉಪವಾಸವನ್ನು ಆಚರಿಸುತ್ತಾರೆ. ಪುಷ್ಯ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಮಂಗಳವಾರ […]
-
numerology predictions in kannada daily horoscope in kannada January 10th 2023 as per your date of birth | Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 10ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 10 ಸೋಮವಾರದ ದಿನ ಭವಿಷ್ಯ ಹೇಗಿದೆ? ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿದುಕೊಳ್ಳಿ. ಸಂಖ್ಯಾಶಾಸ್ತ್ರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 10ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ಮನೆಗೆ ಗೃಹೋಪಯೋಗಿ ವಸ್ತುಗಳನ್ನು […]
-
Makar Sankranti 2023: When to Celebrate Makar Sankranti, Here’s the Exact Date and Puja Muhurat kannada Spiritual News akp | Makar Sankranti 2023: ಮಕರ ಸಂಕ್ರಾಂತಿ ಯಾವಾಗ ಆಚರಿಸಬೇಕು, ನಿಖರ ದಿನಾಂಕ ಮತ್ತು ಪೂಜೆ ಮುಹೂರ್ತ ಇಲ್ಲಿದೆ
ಮಕರ ಸಂಕ್ರಾಂತಿಯು ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಇದಕ್ಕೆ ವಿಶೇಷವಾದ ಮಹತ್ವವಿದೆ ಹಾಗೂ ಈ ಹಬ್ಬವನ್ನು ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಜನರು ಹೊಸ ಬೆಳೆಗಳನ್ನು ಪೂಜಿಸುವ ಮತ್ತು ಸಂತೋಷದಿಂದ ಹಂಚಿಕೊಳ್ಳುವುದರೊಂದಿಗೆ ಈ ಹಬ್ಬ ಸುಗ್ಗಿಯ ಋತುವಿನ ಆರಂಭವನ್ನು ಸೂಚಿಸುತ್ತದೆ. ಸಾಂದರ್ಭಿಕ ಚಿತ್ರ Image Credit source: google image ಮಕರ ಸಂಕ್ರಾಂತಿಯನ್ನು ಜನವರಿ 14 ಅಥವಾ 15 ರಂದು ಲೋಹ್ರಿಯ ಒಂದು ದಿನದ ನಂತರ ಆಚರಿಸಲಾಗುವ ಈ ಮಂಗಳಕರ ಹಿಂದೂ ಹಬ್ಬದ ನಿಖರವಾದ ದಿನಾಂಕ ಮುಹೂರ್ತಗಳ ಬಗ್ಗೆ ಹೆಚ್ಚಿನ […]
-
horoscope today know your rashi bhavishya 2023 january 09th astrology | Nitya Bhavishya: ಈ ರಾಶಿಯವರು ಇಂದು ಹೊಸ ದಿಕ್ಕಿನತ್ತ ಆಲೋಚನೆಗಳನ್ನು ಮಾಡುತ್ತಾರೆ
2023 ಜನವರಿ 09 ಸೋಮವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ರಾಶಿ ಭವಿಷ್ಯ ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 09 ಸೋಮವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ […]
-
Astrology predictions in kannada Weekly horoscope in kannada January 8 to 14th 2023 | Weekly Horoscope: ಜನವರಿ 8ರಿಂದ 14ರ ತನಕ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
ಹೊಸ ವರ್ಷದ 2ನೇ ವಾರ ಅಂದರೆ ಜನವರಿ 08ರಿಂದ ಜ.14ರ ವರೆಗೆ ಯಾವ ರಾಶಿಯವರಿಗೆ ಲಾಭದಾಯಕ..? ಯಾವ ರಾಶಿಯವರಿಗೆ ನಷ್ಟ? ಎನ್ನುವುದನ್ನು ತಿಳಿದುಕೊಳ್ಳಿ. ಪ್ರಾತಿನಿಧಿಕ ಚಿತ್ರ Image Credit source: www.india.com ಜನವರಿ 8ರಿಂದ 14ರ ತನಕ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ ಎನ್ನುವುದನ್ನು ಇಲ್ಲಿ ತಿಳಿಸಲಾಗಿದ್ದು, ಹೊಸ ವರ್ಷದ 2ನೇ ವಾರ ಅಂದರೆ ಜನವರಿ 08ರಿಂದ ಜ.14ರ ವರೆಗೆ ಯಾವ ರಾಶಿಯವರಿಗೆ ಲಾಭದಾಯಕ..? ಯಾವ ರಾಶಿಯವರಿಗೆ ನಷ್ಟ? ಎನ್ನುವುದನ್ನು ತಿಳಿದುಕೊಳ್ಳಿ. TV9 Kannada
-
God Bhoo Varahaswamy Temple in kallahalli in KR Pet mandya | Bhoo Varahaswamy, Kallahalli: ಸ್ವಂತ ಮನೆ ಕಟ್ಟಬೇಕು ಅನ್ನೋ ಅಸೆ ನೆರವೇರಿಸುವ ಭೂ ವರಾಹ ಸ್ವಾಮಿ
ವರಾಹ ಮೂರ್ತಿಯ ಕಾಲಿನ ಮೇಲೆ ಭೂ ದೇವಿಯು ಆಸೀನಳಾಗಿದ್ದಾಳೆ. ಸುಮಾರು 14 ಅಡಿ ಎತ್ತರದ ಕಪ್ಪು ಸಾಲಿಗ್ರಾಮ ಶಿಲೆಯಲ್ಲಿ ಕಡಿದಿರುವ ಈ ವಿಗ್ರಹವು ನೋಡಲು ರಮಣೀಯವಾಗಿ ತೋರುತ್ತದೆ. ಈ ಸ್ಥಳಕ್ಕೆ ವಿಶೇಷ ಪೌರಾಣಿಕ ಮಹತ್ವ ಇದೆ. ಕಲ್ಲಹಳ್ಳಿಯ ಭೂ ವರಾಹ ಸ್ವಾಮಿ ಸ್ವಂತ ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಜೀವನದ ಕನಸು ಆಗಿರುತ್ತದೆ. ಅನೇಕ ಜನರು ಅನೇಕ ಪ್ರಯತ್ನಗಳನ್ನು ಮಾಡಿದರೂ ಸಹ ಮನೆ ಕಟ್ಟಿಸುವ ಕನಸು ಮಾತ್ರ ಕನಸಾಗಿಯೇ ಇರುತ್ತದೆ. ಕೆಲವರ ಬಳಿ ಎಷ್ಟೇ ಹಣ ಇದ್ದರೂ […]
-
horoscope today know your rashi bhavishya 2023 January 04th astrology | Nitya Bhavishya: ಈ ರಾಶಿಯವರಿಗೆ ಇಂದು ವಿದೇಶಕ್ಕೆ ಹೋಗುವ ವಾರ್ತೆ ಕೇಳಿಬರಲಿದೆ
Horoscope Today: ಬುಧವಾರ , ಜನವರಿ 04, 2023. ರಾಹುಕಾಲ: ಇಂದು ಮಧ್ಯಾಹ್ನ 12 ಗಂ॥ 38 ನಿ।। ರಿಂದ ಇಂದು ಮಧ್ಯಾಹ್ನ 01 ಗಂ॥ 02 ನಿ।। ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 15 ನಿಮಿಷಕ್ಕೆ. ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ […]
-
horoscope today know your rashi bhavishya 2023 January 03rd astrology | Nitya Bhavishya: ಮಕರ ರಾಶಿಯವರ ಜೀವನದಲ್ಲಿ ಬರುವ ಅಪರೂಪದ ಸ್ನೇಹಿತನಿಂದ ಬಹಳಷ್ಟು ಬದಲಾವಣೆಯಾಗಲಿದೆ
Horoscope Today: ಜನವರಿ 03, 2023ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ರಾಹುಕಾಲ: ಇಂದು ಬೆಳಿಗ್ಗೆ 08 ಗಂ॥ 24 ನಿ।। ರಿಂದ ಇಂದು ಬೆಳಿಗ್ಗೆ 09 ಗಂ॥ 48 ನಿ।। ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 14 ನಿಮಿಷಕ್ಕೆ. ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚನ್ನಾಗಿರಬೇಕು. […]
-
Numerology Prediction Horoscope of January 3 according to birth number as per numerology | Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 3ರ ದಿನಭವಿಷ್ಯ
ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 3ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಸಂಖ್ಯಾಶಾಸ್ತ್ರ ನಿಮ್ಮ ಜನ್ಮಸಂಖ್ಯೆಗೆ (Birth number) ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು (Daily Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 3ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 1 ನಿಮಗೆ ಗೊತ್ತಿರುವುದೇನು, ಗೊತ್ತಿಲ್ಲದ್ದೇನು ಎಂಬ ಬಗ್ಗೆ ಸ್ಪಷ್ಟತೆ […]
-
Vaikuntha Ekadashi 2023: ಹೊಸ ವರ್ಷದ ಮೊದಲ ವ್ರತ ವೈಕುಂಠ ಏಕಾದಶಿ ಪ್ರಯುಕ್ತ ದೇವಸ್ಥಾನಗಳಲ್ಲಿ ಜನವೋ ಜನ – Vaikuntha Ekadashi 2023 special devotees rush in lord vishnu temples
TV9kannada Web Team | Edited By: Ayesha Banu Updated on: Jan 02, 2023 | 10:35 AM ಇಂದು ರಾಜ್ಯಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ. ಭಕ್ತರು ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರೆ. ಭಗವಾನ್ ವಿಷ್ಣುವಿನ ದರ್ಶನ ಮಾಡಲು ಬೆಳಗಿನ ಜಾವದಿಂದಲೇ ದೇವಸ್ಥಾನಗಳ ಮುಂದೆ ಭಕ್ತರು ನಿಂತಿದ್ದಾರೆ. Jan 02, 2023 | 10:35 AM ವೈಕುಂಠ ಏಕಾದಶಿಯ ಪ್ರಯುಕ್ತ […]
-
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 2ರ ದಿನಭವಿಷ್ಯ – Numerology Prediction Horoscope of January 2 according to birth number as per numerology
ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 2ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 2ರ ದಿನಭವಿಷ್ಯ ನಿಮ್ಮ ಜನ್ಮಸಂಖ್ಯೆ (Birth number)ಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯ (Daily Horoscope)ವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 2ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 1: […]
-
January Monthly Horoscope 2023: ಮಾಸ ಭವಿಷ್ಯ, 2023ರ ಜನವರಿ ತಿಂಗಳಲ್ಲಿ ಯಾವ ರಾಶಿಗೆ ಏನು ಫಲ? – January Monthly Horoscope 2023 12 Zodiac sign astrology predictions in kannada
ಜನವರಿ ಮಾಸ ಭವಿಷ್ಯ 2023: ಈ ತಿಂಗಳು ಏನೆಲ್ಲ ಸಮಸ್ಯೆಗಳನ್ನು ಎದುರಿಸಬಹುದು. ಆರ್ಥಿಕವಾಗಿ, ವೃತ್ತಿ ಜೀವನದಲ್ಲಿ, ಕೌಟುಂಬಿಕ ಹಾಗೂ ಪ್ರೀತಿಯ ಜೀವನದಲ್ಲಿ ಯಾವ ಯೋಗ ಇದೆ ಇತ್ಯಾದಿ ಎಲ್ಲಾ ಮಾಹಿತಿ ಇಲ್ಲಿದೆ. ಪ್ರಾತಿನಿಧಿಕ ಚಿತ್ರ Image Credit source: indiatvnews.com ವರ್ಷದ ಮೊದಲ ಜನವರಿ ತಿಂಗಳಲ್ಲಿ ಅನೇಕ ಗ್ರಹಗಳ (Horoscope) ಚಲನೆ ಬದಲಾಗುತ್ತೆ. ಈ ತಿಂಗಳು ನಿಮ್ಮ ಜೀವನದಲ್ಲಿ ಯಾವ ರೀತಿಯ ಏಳು-ಬೀಳುಗಳು ಉಂಟಾಗಬಹುದು. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, […]
-
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 30ರ ದಿನಭವಿಷ್ಯ – Numerology predictions in kannada daily horoscope in kannada december 30th as per your date of birth
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 30ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಸಂಖ್ಯಾಶಾಸ್ತ್ರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 30ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 1 ಅಂದುಕೊಂಡಂತೆ ಖರ್ಚುಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ. […]
-
ಸಹೋದರನಿಗೆ ಅಪಘಾತ, ತಾಯಿಗೆ ಅನಾರೋಗ್ಯ; ಪ್ರಧಾನಿ ಮೋದಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಹೇಳಿದ್ದಿಷ್ಟು – PM Narendra Modi Horoscope Analysis and Exclusive Prediction by famous astrologer Prakash Ammannaya after PM’s Brother Met with Car Accident, Mother Unhealthy
PM Modi Horoscope: ಪ್ರಧಾನಿ ಕುಟುಂಬದವರೆಲ್ಲ ಒಟ್ಟೊಟ್ಟಿಗೆ ಸಮಸ್ಯೆಗೆ ಸಿಲುಕಿರೋದೇಕೆ? ಮೋದಿ ಅವರ ಜಾತಕದಲ್ಲೇನಿದೆ? ಅವರ ರಾಜಕೀಯ ಭವಿಷ್ಯ ಹಾಗೂ ಕುಟುಂಬದ ಭವಿಷ್ಯ ಹೇಗಿದೆ ಎಂಬುದನ್ನು ಉಡುಪಿಯ ಕಾಪು ಮೂಲದ ಪ್ರಸಿದ್ಧ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ‘ಟಿವಿ9ಕನ್ನಡ ಡಿಜಿಟಲ್’ ಜತೆ ವಿಶ್ಲೇಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸಹೋದರ ಪ್ರಹ್ಲಾದ್ ಮೋದಿ (Prahlad Modi) ಮತ್ತು ಅವರ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರು ಮೈಸೂರಿನ ಕಡಕೊಳ […]
-
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 29ರ ದಿನಭವಿಷ್ಯ – numerology predictions in kannada daily horoscope in kannada December 29th as per your date of birth
Numerology Prediction: ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 29ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಸಂಖ್ಯಾಶಾಸ್ತ್ರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 29ರ ಗುರುವಾರದ ದಿನ ಭವಿಷ್ಯ (Daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 1 ಮಹತ್ವ ಅಲ್ಲದ ವಿಚಾರವೊಂದನ್ನು ಮನಸ್ಸಿಗೆ ಹಚ್ಚಿಕೊಂಡು ಚಿಂತೆ ಪಡುತ್ತೀರಿ. ಧಾರ್ಮಿಕ ನಾಯಕರಿಗೆ ದೇಹಾಲಸ್ಯ ಆಗುತ್ತದೆ. ಆಡುವ ಮಾತು […]
-
Ramdevara Betta: ಚುನಾವಣೆ ನಿಮಿತ್ತ ರಾಮದೇವರಬೆಟ್ಟದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಂದಾಯ್ತಾ ಬಿಜೆಪಿ? – Karnataka BJP government all set to build Ram Mandir at Ramdevara Betta near Ramanagara
ಚುನಾವಣೆ ಹೊತ್ತಿನಲ್ಲಿ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ರಾಮ ಮಂದಿರದ ಜಪ ಮಾಡುತ್ತಿದೆ. ಈ ವಿಚಾರ ಸರ್ಕಾರ ಹಾಗೂ ವಿರೋಧ ಪಕ್ಷದವರ ಮಾತಿನ ಸಮರಕ್ಕೂ ಕೂಡ ಕಾರಣವಾಗಿದೆ. ರಾಮದೇವರಬೆಟ್ಟದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಪ್ಲಾನ್ ಅದು ಶ್ರೀರಾಮ, ವನವಾಸದ ಕಾಲದಲ್ಲಿ ಬಂದಿದ್ದ ಸ್ಥಳ. ಅಲ್ಲಿ ಶ್ರೀ ಪಟ್ಟಾಭಿರಾಮನ ಅಪರೂಪದ ದೇವಸ್ಥಾನ ಕೂಡ ಇದೆ. ಅಷ್ಟೇ ಅಲ್ಲದೆ ಅದನ್ನ ಶೋಲೆ ಬೆಟ್ಟ ಎಂತಲೂ ಕೂಡ ಕರೆಯಲಾಗುತ್ತದೆ. ಇದೇ ಬೆಟ್ಟದಲ್ಲಿ ಇದೀಗ ರಾಮ ಮಂದಿರ ನಿರ್ಮಾಣ ಮಾಡಲು […]
-
numerology predictions in kannada daily horoscope in kannada December 28th as per your date of birth – Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 28ರ ದಿನಭವಿಷ್ಯ
Numerology Prediction: ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 28ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಸಂಖ್ಯಾಶಾಸ್ತ್ರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 28ರ ಬುಧವಾರದ ದಿನ ಭವಿಷ್ಯ (Daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ. TV9 Kannada
-
numerology predictions in kannada daily horoscope in kannada December 27th as per your date of birth – Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 27ರ ದಿನಭವಿಷ್ಯ
TV9kannada Web Team | Edited By: Ramesh B Jawalagera Updated on: Dec 27, 2022 | 6:05 AM ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 27ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ದಿನಭವಿಷ್ಯ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 27ರ ಮಂಗಳವಾರದ ದಿನ […]
-
numerology prediction in kannada daily horoscope in kannada December 26th as per your date of birth – Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 26ರ ದಿನಭವಿಷ್ಯ
ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 26ರ ಸೋಮವಾರದ ದಿನ ಭವಿಷ್ಯ (numerology daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಸಂಖ್ಯಾಶಾಸ್ತ್ರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ (Numerology Prediction) ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 26ರ ಸೋಮವಾರದ ದಿನ ಭವಿಷ್ಯ (numerology daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ. TV9 Kannada
-
Health Horoscope 2023, check out the astrology predictions for Aries health on TV9 Kannada – Health Horoscope 2023, ಹೊಸ ವರ್ಷದಲ್ಲಿ ಮೇಷ ರಾಶಿಯವರ ಆರೋಗ್ಯ ಹೇಗಿರಲಿದೆ?
ಒಂದೊಂದು ರಾಶಿಗೂ ಒಂದೊಂದು ಫಲಾಫಲಗಳಿರುತ್ತದೆ. ಸದ್ಯ ಮೇಷ ರಾಶಿಯವರಿಗೆ 2023ರಲ್ಲಿ ಆರೋಗ್ಯ ಹೇಗಿರಲಿದೆ ಎಂಬುವುದು ಇಲ್ಲಿದೆ. 2023ರ ವರ್ಷವು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಹಾಗಾಗಿ ಹೊಸ ವರ್ಷದಲ್ಲಿ ತಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳುವ ಬಹಳ ಆಸಕ್ತಿ ಕೆಲವರಿಗೆ ಇರುತ್ತೆ. ಅದರಂತೆ ಖ್ಯಾತ ಜ್ಯೋತಿಷಿ ಡಾ ಬಸವರಾಜ ಗುರೂಜಿ ಅವರು 2023ರಲ್ಲಿ ಮೇಷ ರಾಶಿಯವರ ಆರೋಗ್ಯ ಹೇಗಿರಲಿದೆ? ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. TV9 Kannada
-
Numerology Prediction: According to numerology, december 24th is the day of December 23 according to the number of births as per numerology – Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 24ರ ದಿನಭವಿಷ್ಯ
TV9kannada Web Team | Edited By: Vivek Biradar Updated on: Dec 24, 2022 | 6:00 AM ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 24ರ ಶನಿವಾರದ ದಿನ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಸಂಖ್ಯಾಶಾಸ್ತ್ರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 24ರ ಶನಿವಾರದ ದಿನ […]
-
13 months in 2023 according to Hindu calendar, how is that? Do not do such a thing this year Kannada Spiritual News – ಹಿಂದೂ ಕ್ಯಾಲೆಂಡರ್ ಪ್ರಕಾರ 2023ರಲ್ಲಿ 13 ತಿಂಗಳು, ಅದು ಹೇಗೆ? ಈ ವರ್ಷದಲ್ಲಿ ತಪ್ಪಿಯೂ ಇಂತಹ ಕೆಲಸ ಮಾಡಬೇಡಿ
ಹಿಂದೂ ಕ್ಯಾಲೆಂಡರ್ ಪ್ರಕಾರ 2023ರ ವರ್ಷವು ಸಾಮಾನ್ಯ 12ಕ್ಕಿಂತ ಹದಿಮೂರು ತಿಂಗಳುಗಳನ್ನು ಹೊಂದಿರುತ್ತದೆ. ಭಕ್ತರು ಶಿವನನ್ನು ಪೂಜಿಸುವ ಶ್ರಾವಣ ಮಾಸವನ್ನು 2023ರಲ್ಲಿ ಎರಡು ತಿಂಗಳುಗಳ ಕಾಲ ಆಚರಿಸಲಾಗುತ್ತದೆ. ಸಾಂದರ್ಭಿಕ ಚಿತ್ರ ಹಿಂದೂ ಕ್ಯಾಲೆಂಡರ್ ಪ್ರಕಾರ 2023ರ ವರ್ಷವು ಸಾಮಾನ್ಯ 12ಕ್ಕಿಂತ ಹದಿಮೂರು ತಿಂಗಳುಗಳನ್ನು ಹೊಂದಿರುತ್ತದೆ. ಭಕ್ತರು ಶಿವನನ್ನು ಪೂಜಿಸುವ ಶ್ರಾವಣ ಮಾಸವನ್ನು 2023ರಲ್ಲಿ ಎರಡು ತಿಂಗಳುಗಳ ಕಾಲ ಆಚರಿಸಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ 19 ವರ್ಷಗಳ ನಂತರ ಎರಡು ತಿಂಗಳ ಶ್ರಾವಣ ಮಾಸ ಬಂದಿರುವುದಂತೆ. ಅಧಿಕ ಮಾಸ, ಮಲಮಾ- […]
-
Numerology Prediction: December 21st Day Predictions according to number of births as per numerology – Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 21ರ ದಿನಭವಿಷ್ಯ
ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 21ರ ಬುಧವಾರ ದಿನದ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ದಿನಭವಿಷ್ಯ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 21ರ ಬುಧವಾರದ ದಿನ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 1 ಸ್ವಂತ ವ್ಯವಹಾರಗಳನ್ನು ಮಾಡುತ್ತಿರುವವರು ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುವವರಿದ್ದಲ್ಲಿ ಈ ದಿನ ಅನುಕೂಲ ಆಗಲಿದೆ. ಅದರಲ್ಲೂ ವ್ಯಾಪಾರದ ಸಲುವಾಗಿ ಸಾಲದ ರೂಪದಲ್ಲಿ ಬಂಡವಾಳಕ್ಕೆ ಪ್ರಯತ್ನಿಸುತ್ತಿದ್ದಲ್ಲಿ […]
-
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 20ರ ದಿನಭವಿಷ್ಯ – Numerology Prediction: December 20th Day Predictions according to number of births as per numerology
ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 20ರ ಮಂಗಳವಾರ ದಿನದ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಸಂಖ್ಯಾಶಾಸ್ತ್ರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 20ರ ಮಂಗಳವಾರದ ದಿನ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 1 ಚತುರೋಪಾಯಗಳಾದ ಸಾಮ, ದಾನ, ಭೇದ, ದಂಡ ಹೀಗೆ ಯಾರಿಗೆ ಯಾವುದನ್ನು ಬಳಸಿ ಕೆಲಸ ಮಾಡಿಸಿಕೊಳ್ಳಬೇಕೋ ಅದನ್ನು ಬಳಸಿ, ಕೆಲಸ ಪೂರ್ಣಗೊಳಿಸುವ ಬಗ್ಗೆ […]
-
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 18ರ ದಿನಭವಿಷ್ಯ – Numerology Prediction: December 18th Day Predictions according to number of births as per numerology
ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 18ರ ಭಾನುವಾರ ದಿನದ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ದಿನಭವಿಷ್ಯ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 18ರ ಭಾನುವಾರದ ದಿನ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 1 ನಿಮ್ಮ ಗುರಿಯ ಬಗ್ಗೆ ಮತ್ತೊಮ್ಮೆ ಆಲೋಚನೆ ಮಾಡಬೇಕಾದ ಪರಿಸ್ಥಿತಿ ಬರಲಿದೆ. ಇನ್ನು ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಬೇಕು ಅಂದುಕೊಳ್ಳುತ್ತಿರುವವರಿಗೆ […]
-
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 17ರ ದಿನಭವಿಷ್ಯ – Numerology Prediction: December 17th Day Predictions according to number of births as per numerology
TV9kannada Web Team | Edited By: ಗಂಗಾಧರ್ ಬ. ಸಾಬೋಜಿ Updated on: Dec 17, 2022 | 6:00 AM ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 17ರ ಶನಿವಾರದ ದಿನ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ. Numerology Prediction (ಸಂಗ್ರಹ ಚಿತ್ರ) ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ […]
-
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 16ರ ದಿನಭವಿಷ್ಯ – Numerology Prediction: According to numerology, december 16th day predictions according to birth number as per numerology
TV9kannada Web Team | Edited By: ಗಂಗಾಧರ್ ಬ. ಸಾಬೋಜಿ Updated on: Dec 16, 2022 | 6:00 AM ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 16ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಪ್ರಾತಿನಿಧಿಕ ಚಿತ್ರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ […]
-
Ramayana: ರಾಮಾಯಣದ ಈ ಎರಡು ಪಾತ್ರಗಳ ತ್ಯಾಗಗಳ ಬಗ್ಗೆ ತಿಳಿಯಲೇ ಬೇಕು – One must know about the sacrifices of these two characters of Ramayana kannada spirituality News akp
ಇದೊಂದು ಕರುಣ ರಸ ಪ್ರಧಾನವಾದ ಗ್ರಂಥ. ಇಲ್ಲಿ ಅತೀ ಹೆಚ್ಚು ತ್ಯಾಗಗಳೇ ಕಂಡುಬರುತ್ತದೆ. ಇಡಿಯ ರಘುವಂಶವನ್ನು ಪರಿಲೋಕಿಸಿದರೆ ಅಲ್ಲಿಯೂ ನಮಗೆ ಕಾಣಸಿಗುವುದು ಸೇವೆ ತ್ಯಾಗಗಳೇ ಆಗಿವೆ. ಸಾಂದರ್ಭಿಕ ಚಿತ್ರ Image Credit source: google images ಭಾರತದ ಅತ್ಯಂತ ಪ್ರಾಚೀನ ಇತಿಹಾಸ ಗ್ರಂಥ ರಾಮಾಯಣ. ಇದೊಂದು ಕರುಣ ರಸ ಪ್ರಧಾನವಾದ ಗ್ರಂಥ. ಇಲ್ಲಿ ಅತೀ ಹೆಚ್ಚು ತ್ಯಾಗಗಳೇ ಕಂಡುಬರುತ್ತದೆ. ಇಡಿಯ ರಘುವಂಶವನ್ನು ಪರಿಲೋಕಿಸಿದರೆ ಅಲ್ಲಿಯೂ ನಮಗೆ ಕಾಣಸಿಗುವುದು ಸೇವೆ ತ್ಯಾಗಗಳೇ ಆಗಿವೆ. ಆದರೆ ಅದರಲ್ಲಿ ಹಲವು ಪಾತ್ರಗಳನ್ನು […]