Savi Kannada News

  • About Us
  • Blog
  • Blog Left sidebar
  • Blog Right Sidebar
  • Career Form
  • Carrer
  • Contact us
  • Four Column Blog
  • Home
  • Privacy Policy
  • Three Column Blog
  • TV9 Kannada Live
  • Two Column Blog
Illustration of a bird flying.
  • ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪ್ರತಿಭಟನೆ ಆರೋಪ: ಡಿ.ಕೆ. ಶಿವಕುಮಾರ್​, ಈಶ್ವರ್ ಖಂಡ್ರೆ ಸೇರಿ 6 ಮಂದಿಗೆ ಸಮನ್ಸ್ ಜಾರಿ | Summons to DK Shivakumar Eshwar Khandre and 6 others KPCC Congress for breaking Coronavirus Rule

    ಡಿ.ಕೆ.ಶಿವಕುಮಾರ್ ಬೆಂಗಳೂರು: ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪ್ರತಿಭಟನೆ ಆರೋಪದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಕಾಂಗ್ರೆಸ್​ ನಾಯಕರಾದ ಡಿ.ಕೆ. ಶಿವಕುಮಾರ್, ಈಶ್ವರ ಖಂಡ್ರೆ ಸೇರಿ 6 ಜನರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್​ನಿಂದ ಸಮನ್ಸ್ ಜಾರಿಗೊಳಿಸಲಾಗಿದೆ. ಡಿಸೆಂಬರ್​ 22ರಂದು ಖುದ್ದು ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ ಉಲ್ಲಂಘನೆ ಹಿನ್ನೆಲೆ, ಉಪ್ಪಾರಪೇಟೆ ಠಾಣೆ ಪೊಲೀಸರು ದೂರು ನೀಡಿದ್ದರು. ಅದರಂತೆ ಸಮನ್ಸ್ ಜಾರಿ ಆಗಿದೆ. 10 ಕ್ಷೇತ್ರಗಳಲ್ಲಿ ಸೋಲು ಎಂದು ಬಿಜೆಪಿ […]

    November 27, 2021
  • ಸಚಿವ ಶ್ರೀರಾಮುಲುರಿಂದ ಜೀರ್ಣೋದ್ಧಾರ ಕಾರ್ಯ; ಮಹಾಲಕ್ಷ್ಮಿ ದೇವಾಲಯ, ಪಂಪಾ ಸರೋವರ ಧ್ವಂಸ ಆರೋಪ | Mahalakshmi Temple destroyed in the name of anastylosis in koppal

    ಐತಿಹಾಸಿಕ ಕುರುಹುಗಳಿಗೆ ಧಕ್ಕೆ ಮಾಡಲಾಗುತ್ತಿದೆ ಎಂಬ ಆರೋಪ ಕೊಪ್ಪಳ: ಜಿಲ್ಲೆಯ ಕಿಷ್ಕಿಂದೆ ಪ್ರದೇಶ ಅಂದರೆ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪ ಇರುವ ಪಂಪಾ ಸರೋವರ. ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪಂಪಾ ಸರೋವರ ಬಳಿ, ಸಾರಿಗೆ ಸಚಿವರಾದ ಶ್ರೀರಾಮುಲು ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ. ಆದರೆ ಜೀರ್ಣೋದ್ಧಾರದ ಹೆಸರಲ್ಲಿ ಅಲ್ಲಿ ಐತಿಹಾಸಿಕ ಕುರುಹುಗಳನ್ನು ಕೆಡವಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಏಕೆಂದರೆ ಪಂಪಾ ಸರೋವರದ ಬಳಿ ಇದೀಗ ಜೀರ್ಣೋದ್ಧಾರ ಕೆಲಸ ಜೋರಾಗಿ ನಡೆಯುತ್ತಿದೆ. ಇದರ ಹೆಸರಲ್ಲಿ ಅಲ್ಲಿನ ಐತಿಹಾಸಿಕ ಕುರುಹುಗಳಿಗೆ […]

    November 27, 2021
  • ಮುಂಬೈ ಇಂಡಿಯನ್ಸ್​ ಅಲ್ಲ, ಈ ತಂಡದ ಪಾಲಾಗಲಿದ್ದಾರಂತೆ ಪಾಂಡ್ಯ ಬ್ರದರ್ಸ್​​

    ಇಂಡಿಯನ್​​ ಪ್ರೀಮಿಯರ್​​ ಲೀಗ್​​ ಸೀಸನ್​​ 15 ಮುಂದಿನ ವರ್ಷ ನಡೆಯಲಿದೆ. ಈ ಸೀಸನ್​​​ಗೆ ಮುಂಬೈ ಇಂಡಿಯನ್ಸ್​​ ಭಾರೀ ತಯಾರಿ ನಡೆಸಿಕೊಳ್ಳುತ್ತಿದೆ. ಹರಾಜಿಗೂ ಮುನ್ನ ಕ್ಯಾಪ್ಟನ್​​ ರೋಹಿತ್ ಶರ್ಮಾ, ಬುಮ್ರಾ, ಇಶಾನ್ ಕಿಶನ್ ಹಾಗೂ ಪೊಲಾರ್ಡ್​ ಅವರನ್ನು ಉಳಿಸಿಕೊಳ್ಳಲು ಮುಂಬೈ ಮುಂದಾಗಿದೆ. ಹೀಗಾಗಿ ಮುಂಬೈ ಇಂಡಿಯನ್ಸ್​ ತಂಡದಿಂದ ಪಾಂಡ್ಯ ಬ್ರದರ್ಸ್ ಹೊರಬೀಳುವುದು ಖಚಿತವಾಗಿದೆ. ಇನ್ನು, ಪಾಂಡ್ಯ ಬ್ರದರ್ಸ್​​ ಹೊರಬೀಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಹೊಸ ಫ್ರಾಂಚೈಸಿ ಇಬ್ಬರನ್ನು ಸಂಪರ್ಕಿಸಿದೆ ಎಂದು ವರದಿಯಾಗಿದೆ. ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯರನ್ನು […]

    November 27, 2021
  • ರಾಷ್ಟ್ರಾದ್ಯಂತ ಇಂದಿನಿಂದ ರೆಸಿಡೆಂಟ್​ ವೈದ್ಯರ ಮುಷ್ಕರ; ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾದರೆ ನಾವು ಹೊಣೆಯಲ್ಲ ಎಂದ ಡಾಕ್ಟರ್ಸ್​ | Resident doctors have called for a nationwide strike against delay in NEET PG counselling

    ದೆಹಲಿಯಲ್ಲಿ ರೆಸಿಡೆಂಟ್​ ವೈದ್ಯರ ಮುಷ್ಕರ (ಫೋಟೋ-ಎಎನ್​ಐ) ಇಂದಿನಿಂದ ರಾಷ್ಟ್ರವ್ಯಾಪಿ ರೆಸಿಡೆಂಟ್​ ವೈದ್ಯರುಗಳ ಮುಷ್ಕರ ಪ್ರಾರಂಭವಾಗಿದ್ದು, ಹೊರರೋಗಿಗಳ ಸೇವೆ(OPD)ಯಿಂದ ಹಿಂದೆ ಸರಿಯಲು ಅವರು ನಿರ್ಧಾರ ಮಾಡಿದ್ದಾರೆ.  ಇಂದಿನಿಂದ ಮುಷ್ಕರ ಶುರು ಮಾಡಲು ಕರೆ ನೀಡಿರುವ  ರೆಸಿಡೆಂಟ್​ ಡಾಕ್ಟರ್ಸ್ ಅಸೋಸಿಯೇಶನ್​  ಇಂಡಿಯಾ, ನಮ್ಮ ಮುಷ್ಕರಿಂದ ಆರೋಗ್ಯ ಸೇವೆಯಲ್ಲಿ ಉಂಟಾಗುವ ತೊಡಕು, ವ್ಯತ್ಯಯಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಎಂದು ಹೇಳಿದ್ದಾರೆ.  ಅಂದಹಾಗೆ ರೆಸಿಡೆಂಟ್​ ವೈದ್ಯರು, ನೀಟ್​ ಪಿಜಿ ಕೌನ್ಸೆಲಿಂಗ್​ ಮತ್ತು ಪ್ರವೇಶಾತಿಯಲ್ಲಿ ಆಗುತ್ತಿರುವ ವಿಳಂಬವನ್ನು ವಿರೋಧಿಸಿ ಮುಷ್ಕರ ಶುರು ಮಾಡಿಕೊಂಡಿದ್ದಾರೆ. ನೀಟ್​ […]

    November 27, 2021
  • ನಟ ನಾಗಚೈತನ್ಯ ಮತ್ತು ಶೃತಿ ಹಾಸನ್ ಬ್ರೇಕಪ್​​​ಗೆ ಕಾರಣ ಇವರೇ; ಏನಾಯ್ತು?

    ಟಾಲಿವುಡ್​​ ನಟಿ ಸಮಂತಾಗೆ ಮುನ್ನ ನಟ ನಾಗಚೈತನ್ಯ ಮದುವೆ ಆಗಲು ಬಯಸಿದ್ದು ಶೃತಿ ಹಾಸನ್​​ ಅವರನ್ನು ಎಂದು ಇತ್ತೀಚೆಗೆ ಸುದ್ದಿಯೊಂದು ಹರಿದಾಡುತ್ತಿತ್ತು. ಈಗ ನಾಗಚೈತನ್ಯ ಮತ್ತು ಶೃತಿ ಹಾಸನ್​​ ಬ್ರೇಕಪ್​​ಗೆ ಕಾರಣವೇನು? ಎಂಬ ವಿಚಾರ ಬಯಲಿಗೆ ಬಂದಿದೆ. ಮೊದಲು ಡೀಪ್​​ ಲವ್​​ನಲ್ಲಿದ್ದ ನಾಗಚೈತನ್ಯ ಹಾಗೂ ಶೃತಿ ಹಾಸನ್ ಇಬ್ಬರು ಮದುವೆ ಆಗೇ ಬಿಡುತ್ತಾರೆ ಅನ್ನುವ ಸುದ್ದಿ ಹಬ್ಬಿತ್ತು. ಆಗ ಯಾವುದೋ ಒಂದು ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಶೃತಿ ಹಾಸನ್ ಮತ್ತು ನಾಗಚೈತನ್ಯ ಭಾಗವಹಿಸಿದ್ದರು. ಈ ವೇಳೆ ಇಬ್ಬರೊಂದಿಗೆ […]

    November 27, 2021
  • ಬೆಂಗಳೂರು: ಆಟೋ ಹತ್ತಿದ್ದ ಪ್ರಯಾಣಿಕನನ್ನು ದರೋಡೆ ಮಾಡಿದ್ದ ಪ್ರಕರಣ; ಪೊಲೀಸ್ ಬಲೆಗೆ ಬಿದ್ದ ಚಾಲಕ | Upparpet police arrested an auto driver for accuse of robbing passenger investigating still going on

    ಪ್ರಾತಿನಿಧಿಕ ಚಿತ್ರ ಬೆಂಗಳೂರು: ಆಟೋ ಹತ್ತಿದ್ದ ಪ್ರಯಾಣಿಕನನ್ನು ದರೋಡೆ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಸೆರೆ ಹಿಡಿದಿದ್ದಾರೆ. ಆತನನ್ನು ಮನೋಜ್ ಎಂದು ಗುರುತಿಸಲಾಗಿದೆ. ಮೆಜೆಸ್ಟಿಕ್​ನಿಂದ ಬೊಮ್ಮನಹಳ್ಳಿಗೆ ತೆರಳಲು ಆಟೋ ಹತ್ತಿದ್ದಾಗ, ಸ್ವಲ್ಪ ದೂರ ಕರೆದೊಯ್ದು ಚಾಕು ತೋರಿಸಿ ದರೋಡೆ ಮಾಡಲಾಗಿತ್ತು. ಕೃತ್ಯಕ್ಕೆ ತನ್ನ ಸಹಚರರನ್ನೂ ಆರೋಪಿ ಜತೆಯಲ್ಲಿ ಸೇರಿಸಿಕೊಂಡಿದ್ದ. ಚಾಕು ತೋರಿಸಿ, ಚಿನ್ನದ ಸರ ಕದ್ದು ಆರೋಪಿಗಳು ಪರಾರಿಯಾಗಿದ್ದರು. ಸದ್ಯ ಬಂಧಿತನಿಂದ ₹7 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರಿಂದ […]

    November 27, 2021
  • ಕಾನ್ಪುರ್​ ಮ್ಯಾಚ್​ ವೇಳೆ ಫೇಮಸ್ ಆಗಿದ್ದ ‘ಗುಟ್ಕಾ ಮ್ಯಾನ್’ ತಿಂದಿದ್ದು ಗುಟ್ಕಾ ಅಲ್ವಂತೆ: ಮತ್ತೇನು?

    ಮೊನ್ನೆಯಿಂದ ಉತ್ತರಪ್ರದೇಶದ ಕಾನ್ಪುರ್​ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಟೆಸ್ಟ್​ ಮ್ಯಾಚ್ ಆರಂಭವಾಗಿದೆ.ಪಂದ್ಯದ ವೇಳೆ ಆಟಗಾರರು ಮೈದಾನದಲ್ಲಿ ಬೆವರು ಹರಿಸಿ ಆಟ ಆಡುತ್ತಿದ್ದರೆ ಓರ್ವ ವ್ಯಕ್ತಿ ಬಾಯಲ್ಲಿ ಅದೆನೋ ಅಗಿಯುತ್ತಾ, ಮೊಬೈಲ್​ನಲ್ಲಿ ಮಾತನಾಡುತ್ತಾ ಸೀಟ್​ನ ಮೇಲೆ ವಿರಾಜಮಾನವಾಗಿ ಕೂತಿದ್ದ. ಅದ್ಯಾವ ಕ್ಷಣದಲ್ಲಿ ಕಾಮೆರಾಮನ್​ ಕಣ್ಣು ಈತನ ಮೇಲೆ ಬಿದ್ದಿತೋ ಗೊತ್ತಿಲ್ಲ. ಪರಿಣಾಮ ಅರೆಕ್ಷಣದಲ್ಲಿ ಆತ ವಿಶ್ವವಿಖ್ಯಾತಿಯಾಗಿಬಿಟ್ಟಿದ್ದ! ಹೌದು.. ಆ ವ್ಯಕ್ತಿಯ ಹೆಸರು ಶೋಭೀತ್​ ಅಂತಾ.. ಕಾನ್ಪುರದ ಸರ್ವೋದಯ ನಗರದ ನಿವಾಸಿಯಾದ ಅವರ ಆ ಯುನಿಕ್​ ಸ್ಟೈಲ್​ ಬಗ್ಗೆ ಸೋಷಿಯಲ್​ […]

    November 27, 2021
  • ಪ್ರಜ್ಞೆ ತಪ್ಪಿಸಿ ಲೈಂಗಿಕ ಕಿರುಕುಳ ಆರೋಪ; ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮಹಿಳೆ | A woman has complained to police station that she is being sexually abused against padri albert in Bengaluru

    ಸಾಂದರ್ಭಿಕ ಚಿತ್ರ ಬೆಂಗಳೂರು: ಮಹಿಳೆಗೆ ಪ್ರಜ್ಞೆ ತಪ್ಪಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಲೈಂಗಿಕ ಕಿರುಕುಳ ನೀಡಿದ ವಿಷಯ ಬೇರೆಯವರಿಗೆ ತಿಳಿಸಿದರೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸುತ್ತಿರುವ ಮಹಿಳೆ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್​ ಮಾಡಿದ್ದಾರೆ ಎಂದು ಮಹಿಳೆ ಪಾದ್ರಿ ಅಲ್ಬರ್ಟ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. 2 ವರ್ಷದಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಅಂತ ವಕೀಲರೊಬ್ಬರ ಸಹಾಯದಿಂದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಜಿಸಸ್ ರಕ್ತ ಕುಡಿದರೆ ಒಳ್ಳೆಯದಾಗುತ್ತದೆ […]

    November 27, 2021
  • BCCI ಅಂಗಳದಲ್ಲೂ ಕ್ರಿಪ್ಟೋ ಕರೆನ್ಸಿ ಸದ್ದು -ಫ್ರಾಂಚೈಸಿಗಳಿಗೆ ‘ಬಿಗ್​ಬಾಸ್’ ಕೊಟ್ಟ ಸೂಚನೆ ಏನು..?

    ‘ಕ್ರಿಪ್ಟೊ ಕರೆನ್ಸಿ’ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗ್ತಿದೆ. ಕಡಿಮೆ ಅವಧಿಯಲ್ಲಿ ಕೈ ತುಂಬಾ ಸಂಪಾದಿಸುವ ಆಸೆಗೆ ಬಿದ್ದು, ಅದೆಷ್ಟೋ ಮಂದಿ ವಂಚಕರ ಬಲೆಗೆ ಬಿದ್ದಿದ್ದಾರೆ. ಹೀಗಾಗಿ ಕ್ರಿಪ್ಟೋ ಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿಯ ನಿಯಂತ್ರಣ ಮಸೂದೆ ಪರಿಚಯಲು ಕೇಂದ್ರ ಸರ್ಕಾರ ಕೂಡ ಮುಂದಾಗಿದೆ. ಕ್ರಿಪ್ಟೋ ಕರೆನ್ಸಿ ಸದ್ದು ಇದೀಗ ಕ್ರಿಕೆಟ್​ ಲೋಕದ ಶ್ರೀಮಂತ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ ಅಂಗಳದಲ್ಲೂ ಮೊಳಗಿದೆ. ಕೇಂದ್ರ ಸರ್ಕಾರ ಕ್ರಿಪ್ಟೋ ಕರೆನ್ಸಿ ನಿಷೇಧಿಸುವ ಕುರಿತು ಮಾಹಿತಿ ಬೆಳಕಿಗೆ ಬರುತ್ತಿದ್ದಂತೆ, ವಿಶ್ವ […]

    November 27, 2021
  • Oppo Reno 7 5G: ಒಪ್ಪೋ ರೆನೋ 7 ಸರಣಿ ಲಾಂಚ್: ಸದ್ಯದಲ್ಲೇ ಭಾರತದಲ್ಲೂ ರಿಲೀಸ್: ಇದರ ಫೀಚರ್ಸ್ ನೋಡಿ | Oppo has launched its Reno 7 series Reno 7 5G Oppo Reno 7 Pro 5G and the Reno 7 SE 5G

    Oppo Reno 7 Series ಒಪ್ಪೋ (Oppo) ಕಂಪನಿಯು ತನ್ನ ರೆನೋ ಸರಣಿಯಲ್ಲಿ ಬಿಡುಗಡೆ ಮಾಡುವ ಸ್ಮಾರ್ಟ್​ಫೋನ್​ಗಳಿಗೆ (Smartphone) ಬೇಡಿಕೆ ಹೆಚ್ಚಾಗಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಇದೀಗ ಒಪ್ಪೋ ಸಂಸ್ಥೆ ರೆನೋ 7 ಸರಣಿಯಲ್ಲಿ (Oppo Reno 7 Series) ಹೊಸದಾಗಿ ಮೂರು ಫೋನ್​ಗಳನ್ನು ಲಾಂಚ್ ಮಾಡಿದೆ. ಇದರಲ್ಲಿ ಒಪ್ಪೋ ರೆನೋ 7 5G, ರೆನೋ 7ಪ್ರೊ ಮತ್ತು ರೆನೋ 7 SE 5G (Oppo Reno 7 5G, Reno 7 Pro 5G, Reno 7 […]

    November 27, 2021
  • ಆಟೋ ಹತ್ತಿದ್ದ ಪ್ರಯಾಣಿಕನನ್ನೇ ದರೋಡೆ ಮಾಡಿದ್ದ ಚಾಲಕ ಅರೆಸ್ಟ್​​

    ಬೆಂಗಳೂರು: ಆಟೋ ಹತ್ತಿದ್ದ ಪ್ರಯಾಣಿಕನನ್ನ ದರೋಡೆ ಮಾಡಿ ಎಸ್ಕೇಪ್​ ಆಗಿದ್ದ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಮನೋಜ್ ಕುಮಾರ್ ಬಂಧಿತ ಆರೋಪಿಯಾಗಿದ್ದು, ಮೆಜೆಸ್ಟಿಕ್ ನಿಂದ ಬೊಮ್ಮನಹಳ್ಳಿಗೆ ತೆರಳಲು ಆಟೋ ಹತ್ತಿದ್ದ ಯುವಕನನ್ನು ಸ್ವಲ್ಪ ದೂರ ಕರೆದೊಯ್ದು ತನ್ನ ಸಹಚರರ ಜೊತೆ ಸೇರಿ ಆರೋಪಿ ಪರಾರಿಯಾಗಿದ್ದರು. ಘಟನೆ ಸಂಬಂಧ ಪ್ರಯಾಣಿಕ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಉಪ್ಪಾರಪೇಟೆ ಪೋಲಿಸರು ಆಟೋ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿ ರಾಮಮೂರ್ತಿ ನಗರ ಸರಹದ್ದಿನಲ್ಲಿ ಕ್ಯಾಮೆರಾ ಹಾಗೂ […]

    November 27, 2021
  • Viral Video: ಐಸ್​ಲ್ಯಾಂಡ್ ಜ್ವಾಲಾಮುಖಿ ಸ್ಫೋಟದ ಡ್ರೋನ್ ವಿಡಿಯೋ ವೈರಲ್ | Viral Video This drone footage of a collapsing Iceland volcano crater is stunning Shocking video Viral

    ಜ್ವಾಲಾಮುಖಿ ವಿಡಿಯೋ ಐಸ್‌ಲ್ಯಾಂಡ್‌ನಲ್ಲಿ ಜ್ವಾಲಾಮುಖಿ ಎದ್ದಿರುವ ಅಚ್ಚರಿಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಜ್ವಾಲಾಮುಖಿಯ ಡ್ರೋನ್ ಕ್ಯಾಮೆರಾದ ವಿಡಿಯೊವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಿದವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನಿಮ್ಮನ್ನು ವಿಸ್ಮಯಗೊಳಿಸುತ್ತದೆ. ಡ್ರೋನ್‌ನಿಂದ ಸೆರೆಹಿಡಿಯಲಾದ ವಿಡಿಯೋದ ತುಣುಕಿನಲ್ಲಿ ಜ್ವಾಲಾಮುಖಿ ಸ್ಫೋಟವಾಗುತ್ತಿರುವುದನ್ನು ನೋಡಬಹುದು. ಈ ವಿಡಿಯೋ ನೋಡಿದರೆ ಕೂದಲು ನಿಮಿರುವುದರಲ್ಲಿ ಎರಡು ಮಾತಿಲ್ಲ. ಐಸ್‌ಲ್ಯಾಂಡಿಕ್ ರಾಜಧಾನಿ ರೇಕ್‌ಜಾವಿಕ್‌ನಿಂದ ಸುಮಾರು 40 ಕಿಮೀ ದೂರದಲ್ಲಿರುವ ಫಾಗ್ರಾಡಾಲ್ಸ್‌ಫ್ಜಾಲ್ ಪರ್ವತದಲ್ಲಿ ಈ ಜ್ವಾಲಾಮುಖಿಯ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಇದು ಈ ವರ್ಷದ […]

    November 27, 2021
  • Kamal Haasan Health: ಕಮಲ್​ ಹಾಸನ್​ ಆರೋಗ್ಯ ಸ್ಥಿರವಾಗಿದೆ; ವೈದ್ಯರಿಂದ ಹೆಲ್ತ್​ ಬುಲೆಟಿನ್​ | Kamal Haasan Health Bulletin Kollywood Star hero health Stable

    ಕಮಲ್​ ಹಾಸನ್ ಖ್ಯಾತ ನಟ ಕಮಲ್​ ಹಾಸನ್​ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಇದ್ದ ಆತಂಕ ದೂರವಾಗುವ ಸುದ್ದಿಯೊಂದು ಹೊರ ಬಿದ್ದಿದೆ. ಇತ್ತೀಚೆಗೆ ಕೊವಿಡ್​ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಈ ಬಗ್ಗೆ ಆಸ್ಪತ್ರೆಯ ವೈದ್ಯರಿಂದ ಅಧಿಕೃತ ಮಾಹಿತಿ ಸಿಕ್ಕಿದೆ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಕೋರುತ್ತಿದ್ದಾರೆ. ಈ ಪ್ರಾರ್ಥನೆ ಸಫಲವಾಗಿದೆ. ಈಚೆಗಷ್ಟೇ ಕಮಲ್​ ಹಾಸನ್​ ಅಮೆರಿಕಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿಂದ ಮರಳಿದ ಮೇಲೆ ಸಣ್ಣ ಪ್ರಮಾಣದ ಕೊವಿಡ್​ ಲಕ್ಷಣಗಳು ಅವರಿಗೆ ಕಾಣಿಸಿಕೊಂಡಿತ್ತು. […]

    November 27, 2021
  • ಬೆಂಗಳೂರು: ರಾಜಕಾಲುವೆ ಒತ್ತುವರಿಯ ಕಾರಣ 23 ವರ್ಷಗಳಿಂದ ತುಂಬದ ದೊಡ್ಡಕೆರೆ; ಒತ್ತುವರಿ ತೆರವಿಗೆ ಮುಂದಾದ ಡಿಸಿ | Bengaluru Urban DC J Manjunath visits to Anekal and starts Emphasis clearance near Dodda Kere

    ಜಿಲ್ಲಾಧಿಕಾರಿ ಜೆ.ಮಂಜುನಾಥ್ ಆನೇಕಲ್​ನ ಸ್ಫೂರ್ತಿ ನರ್ಸಿಂಗ್ ಕಾಲೇಜಿಗೆ ಭೇಟಿ ನೀಡಿದ ಸಂದರ್ಭ ಆನೇಕಲ್: ಆನೇಕಲ್ ಗ್ರಾಮಾಂತರದ ದೊಡ್ಡ ಕೆರೆ ಕಳೆದ 23 ವರ್ಷಗಳಿಂದ ತುಂಬಿರಲಿಲ್ಲ. ಇದಕ್ಕೆ ರಾಜಕಾಲುವೆ ಒತ್ತುವರಿ ಕಾರಣವಾಗಿತ್ತು. ಇದೀಗ ಒತ್ತುವರಿ ಆಗಿರುವ ರಾಜಕಾಲುವೆ ತೆರವಿಗೆ ಬುಲ್ಡೋಜರ್ ಜತೆ ಸ್ವತಃ ಜಿಲ್ಲಾಧಿಕಾರಿ ಫೀಲ್ಡಿಗಿಳಿದಿದ್ದಾರೆ. ಹೌದು. ಆನೇಕಲ್ ತಾಲೂಕಿನ ಗೌರನಹಳ್ಳಿ ಬಳಿಯ ದೊಡ್ಡಕೆರೆಯಲ್ಲಿ ಒತ್ತುವರಿ ಆಗಿರುವ ಜಾಗದಲ್ಲಿ ಬುಲ್ಡೋಜರ್ ಮೂಲಕ ಒತ್ತುವರಿ ತೆರವು ಕಾರ್ಯವನ್ನು ಡಿಸಿ ಜೆ.ಮಂಜುನಾಥ್ ನಡೆಸಿದ್ದಾರೆ. ಆನೇಕಲ್​ನ ದೊಡ್ಡಕೆರೆಗೆ ನೀರು ಬರದ ಹಿನ್ನೆಲೆಯಲ್ಲಿ ಕಾರಣವನ್ನು […]

    November 27, 2021
  • ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಕಮ್​ಬ್ಯಾಕ್; 3ನೇ ದಿನದ 2ನೇ ಸೆಷನ್​ನಲ್ಲಿ ಏನಾಯ್ತು..?

    ಕಾನ್ಪುರದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಕಮ್​ಬ್ಯಾಕ್​ ಮಾಡಿದೆ. ನಡೀತಿರುವ 3ನೇ ದಿನದಾಟದ 2ನೇ ಸೆಷನ್​ನಲ್ಲಿ ಪ್ರಮುಖ 4 ವಿಕೆಟ್​​ ಕಬಳಿಸಿರುವ ಭಾರತ, ಪಂದ್ಯದ ಮೇಲೆ ಹಿಡಿತ ಸಾಧಿಸುವತ್ತ ಹೆಜ್ಜೆ ಹಾಕಿದೆ. 2 ವಿಕೆಟ್​​ ಕಳೆದುಕೊಂಡು 197 ರನ್​ಗಳೊಂದಿಗೆ 2ನೇ ಸೆಷನ್​ ಆರಂಭಿಸಿದ ಕಿವೀಸ್​ ಪಡೆ ಅಕ್ಷರ್​​ ಪಟೇಲ್​ ದಾಳಿಯ ಮುಂದೆ ಮಂಕಾಯ್ತು. ತಂಡದ ಭರವಸೆಯ ಆಟಗಾರರಾಗಿದ್ದ ರಾಸ್​ ಟೇಲರ್​, ಹೆನ್ರಿ ನಿಕೋಲಸ್​ರನ್ನ ಅಲ್ಪ ಮೊತ್ತಕ್ಕೆ ಔಟ್​ ಮಾಡುವಲ್ಲಿ ಅಕ್ಷರ್​ […]

    November 27, 2021
  • ಕಾರ್ ಷೋರೂಂ ಆವರಣದೊಳಗೆ ನುಗ್ಗಿದ ಕಾಡು ಹಂದಿಯ ಸ್ಪೀಡ್ ನೋಡಿ! | Pig try to attack on pig in car Show Room at Mangalore

    ಕಾರ್ ಷೋರೂಂ ಆವರಣದೊಳಗೆ ಕಾಡು ಹಂದಿಯೊಂದು ನುಗ್ಗಿದೆ. ಕಾರ್ ಷೋರೂಂ ಆವರಣದೊಳಗೆ ನುಗ್ಗಿದ ಹಂದಿ ಷೋರೂಂ ಸಿಬ್ಬಂದಿ ಮೇಲೆ ತಿವಿಯಲು ಯತ್ನಿಸಿದೆ. ಮಂಗಳೂರಿನ ಪಡೀಲ್​ನ ಕಾರ್ ಷೋರೂಂನಲ್ಲಿ ನವೆಂಬರ್ 24 ರಂದು ಈ ಘಟನೆ ನಡೆದಿದೆ. ಕಾಡು ಹಂದಿ ನುಗ್ಗುವ ದೃಶ್ಯ ಲಭ್ಯವಾಗಿದ್ದು, ದೃಶ್ಯ ಭಯ ಹುಟ್ಟಿಸುತ್ತದೆ. ಕಾಡು ಹಂದಿ ಷೋರೂಂ ಸಿಬ್ಬಂದಿಯನ್ನು ಬೆನ್ನಟ್ಟಿದ್ದು, ಪವಾಡಸದೃಶವಾಗಿ ಪಾರಾಗಿದ್ದಾರೆ. ಬಲಿಷ್ಠವಾಗಿರುವ ಕಾಡು ಹಂದಿ ಇದಕ್ಕಿದ್ದಂತೆ ಆವರಣದೊಳಗೆ ಬಂದಿದೆ. ಷೋರೂಂ ಪಕ್ಕದಲ್ಲಿ ಬೈಕ್​ಗಳು ಮತ್ತು ಕಾರುಗಳು ನಿಂತಿದ್ದವು. ಆದರೆ ಹಂದಿ […]

    November 27, 2021
  • ಕಾಂಗ್ರೆಸ್​ ಗೆಲುವಿಗಾಗಿ ಗುಮಾಸ್ತ ಆಗಲು ಸಿದ್ಧ -ಸಹೋದರರ ವಿರುದ್ಧ ತೊಡೆತಟ್ಟಿದ ಸತೀಶ್ ಜಾರಕಿಹೊಳಿ

    ಬೆಳಗಾವಿ: ಪರಿಷತ್​​ ಚುನಾವಣೆಯಲ್ಲಿ ಗೋಕಾಕ್ ತಾಲೂಕಿನ ಗುಜನಟ್ಟಿ ಗ್ರಾಮದ ಮತಗಟ್ಟೆಯ ಏಜೆಂಟ್ ಆಗಿ ಕೆಲಸ ಮಾಡುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಹೇಳಿದ್ದಾರೆ. ಗೋಕಾಕ್ ತಾಲೂಕಿನ ರಾಜಕೀಯ ಪರಿಸ್ಥಿತಿ ಬೇರೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ನಾವು ಏಜೆಂಟ್, ಗುಮಾಸ್ತ ಆಗಲು ಸಿದ್ಧ. ಇಲ್ಲಿ ಲಖನ್ ಜಾರಕಿಹೊಳಿ ಒಬ್ಬರಿಗೆ ವೋಟ್ ಹಾಕುವುದನ್ನ ತಪ್ಪಿಸುವುದೇ ದೊಡ್ಡ ಸಾಹಸ. ಇದನ್ನ ಮಾಡುವುದರಿಂದ ಕಾಂಗ್ರೆಸ್​​ಗೆ ಅರಭಾವಿ, ಗೋಕಾಕ್​ನಲ್ಲಿ ತಲಾ 30% ಮತ ಬರುತ್ತವೆ ಎಂದರು. ಅಶೋಕ್ ಪೂಜಾರಿ ಮಮದಾಪುರ ಭೂತ್ ಎಜೆಂಟ್ […]

    November 27, 2021
  • Truecaller: ಟ್ರೂ ಕಾಲರ್​ನಲ್ಲಿ​ ಭಯಾನಕವಾದ ಘೋಸ್ಟ್ ಕಾಲ್ ಫೀಚರ್: ಬಳಕೆದಾರರು ತಪ್ಪದೇ ಇದನ್ನು ಓದಿ | Truecaller announced a bunch of new updates for Android Ghost calls Video caller ID and More

    Truecaller Version 12 ನಮಗೆ ಯಾವುದೇ ಅಪರಿಚಿತ ನಂಬರ್‌ನಿಂದ ಕರೆ ಬಂದರೇ ಅದು ಯಾರ ನಂಬರ್ ಎಂದು ತಿಳಿಯಲು ತಕ್ಷಣವೇ ನೆನಪಿಗೆ ಬರುವುದು ಟ್ರೂ ಕಾಲರ್ ಆ್ಯಪ್ (Truecaller App). ಸಾಮನ್ಯವಾಗಿ ಬಹುತೇಕ ಸ್ಮಾರ್ಟ್‌ಫೋನ್‌ (Smartphone) ಬಳಕೆದಾರರು ಈ ಆ್ಯಪ್ ಅನ್ನು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತಾರೆ. ಬೇಡವಾದ ಕರೆಗಳನ್ನು ನಿರ್ಭಂದಿಸಲು, ಗುರುತು ಪತ್ತೆ ಇಲ್ಲದ ನಂಬರ್​ಗಳನ್ನು ಹುಡುಕಲು ಸೇರಿದಂತೆ ವಿವಿಧ ಕಾರ್ಯಗಳಿಗೆ ಟ್ರೂ ಕಾಲರ್ (Truecaller) ಅನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದೀಗ ಟ್ರೂ ಕಾಲರ್ ಸದ್ದಿಲ್ಲದೆ ಕೆಲ ವಿಶೇಷ […]

    November 27, 2021
  • ಉಡುಪಿಯಲ್ಲಿ ಭೀಕರ ದುರ್ಘಟನೆ; ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು

    ಉಡುಪಿ: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ಗ್ರಾಮದ ಕುಡ್ತಿಮಾರು ಎಂಬಲ್ಲಿ ನಡೆದಿದೆ. ಫಕೀರಣಕಟ್ಟೆ ಎಂ.ಜೆ.ಎಂ ಮಸೀದಿ ಹತ್ತಿರದ ನಿವಾಸಿ ಅಬ್ದುಲ್ ರಜಾಕ್ (48) ಮೃತ ದುರ್ದೈವಿ. ರೈಲ್ವೇ ಹಳಿಯಲ್ಲಿ ನಡೆದುಕೊಂಡು ಹೋಗುವಾಗ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ರೈಲು ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ರಜಾಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. News First Live Kannada

    November 27, 2021
  • ‘ಆರ್​ಆರ್​ಆರ್’ ಸಿನಿಮಾದಲ್ಲಿ ಆಲಿಯಾ ಭಟ್​ ಕಾಣಿಸಿಕೊಳ್ಳೋದು ಕೇವಲ ಇಷ್ಟು ನಿಮಿಷನಾ? | Alia Bhatt Screen Time in RRR Is only 15 minutes Says Reports

    ‘ಆರ್​ಆರ್​ಆರ್​’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ದೊಡ್ಡ ಬಜೆಟ್​ನ ಚಿತ್ರ ಅನ್ನೋ ವಿಚಾರ ಒಂದು ಕಡೆಯಾದರೆ, ಈ ಸಿನಿಮಾದಲ್ಲಿ ಸ್ಟಾರ್​ ಪಾತ್ರವರ್ಗವಿದೆ ಅನ್ನೋದು ಮತ್ತೊಂದು ಕಡೆ. ರಾಜಮೌಳಿ ಈ ಚಿತ್ರವನ್ನು ತುಂಬಾನೇ ಕಾಳಜಿಯಿಂದ ಮಾಡಿದ್ದಾರೆ ಎಂಬುದಕ್ಕೆ ಚಿತ್ರದ ಟೀಸರ್​ ಹಾಗೂ ಪೋಸ್ಟರ್​ಗಳು ಸಾಕ್ಷ್ಯ ನೀಡಿವೆ. ಡಿಸೆಂಬರ್​ ತಿಂಗಳಲ್ಲಿ ಪ್ರಚಾರ ಕಾರ್ಯ ಆರಂಭಿಸೋಕೆ ಚಿತ್ರತಂಡ ನಿರ್ಧರಿಸಿದೆ. ಭಾರತದ ಪ್ರಮುಖ ನಗರಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಿ-ರಿಲೀಸ್​ ಇವೆಂಟ್​ ನಡೆಸೋ ಆಲೋಚನೆಯನ್ನು ಚಿತ್ರತಂಡ ಹೊಂದಿದೆ. ಈ ಮಧ್ಯೆ ಸಿನಿಮಾ ಬಗ್ಗೆ ಸಾಕಷ್ಟು […]

    November 27, 2021
  • ಕಾನ್ಪುರ ಟೆಸ್ಟ್​; ಅಂಪೈರ್​​ ಜೊತೆ ಅಶ್ವಿನ್​​ ವಾಗ್ವಾದ -ನಡೆದಿದ್ದೇನು..? ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ

    ನ್ಯೂಜಿಲೆಂಡ್​​ ಹಾಗೂ ಭಾರತದ ನಡುವೆ ಕಾನ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಅನುಭವಿ ಆರ್.ಅಶ್ವಿನ್​ ಹಾಗೂ ಅಂಪೈರ್​ ನಿತಿನ್​ ಮೆನನ್​ ನಡುವೆ ವಾಗ್ವಾದ ನಡೆದಿದೆ. 3ನೇ ದಿನದಾಟದ ಬೆಳಗಿನ ಸೆಷನ್​​ನಲ್ಲಿ ಅಶ್ವಿನ್ ವಾಗ್ವಾದಕ್ಕೆ ಇಳಿದಿದ್ದರು. ಗ್ರೀನ್​​ ಪಾರ್ಕ್​​​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನದಾಟದ ಸಮಯದಲ್ಲಿ ಅಂಪೈರ್ ಮೆನನ್​​​ ಅವರು ಅಶ್ವಿನ್​​ ಓವರ್​​ಗೆ ಹಲವು ಬಾರಿ ಅಡ್ಡಪಡಿಸಿ ಬೌಲರ್​ರೊಂದಿಗೆ ಚಾಟ್​ ನಡೆಸಿದ್ದರು. ಇದಕ್ಕೆ ಪ್ರಮುಖ ಕಾರಣವಾಗಿದ್ದು ಅಶ್ವಿನ್​ ಬೌಲಿಂಗ್​ ಮಾಡೋ ಸಮಯದಲ್ಲಿ […]

    November 27, 2021
  • ರಸ್ತೆ ಅವ್ಯವಸ್ಥೆ: ಹಿಂದೆ ಬರುತ್ತಿದ್ದ ಟ್ರ್ಯಾಕ್ಟರ್ ರೈತನ ಮೇಲೆ ಹರಿದು, ರೈತ ಸ್ಥಳದಲ್ಲಿಯೇ ಸಾವು | As tractor run over due to bad road on farmer died on the spot at dibburahalli sidlaghatta

    ರಸ್ತೆ ಅವ್ಯವಸ್ಥೆ: ಹಿಂದೆ ಬರ್ತಿದ್ದ ಟ್ರ್ಯಾಕ್ಟರ್ ರೈತನ ಮೇಲೆ ಹರಿದು, ರೈತ ಸ್ಥಳದಲ್ಲಿಯೇ ಸಾವು ಚಿಕ್ಕಬಳ್ಳಾಫುರ: ಇದೊಂದು ವಿರಳ ಘಟನೆ. ಆದರೆ ಈ ವಿರಳ ಘಟನೆ ನಡೆದಿರುವುದಕ್ಕೆ ಕಾರಣವಾಗಿರುವುದು ಮಾತ್ರ ವಿರಳ ಅಲ್ಲ. ಇದು ರಾಜ್ಯಾದಾದ್ಯಂತ ಎಲ್ಲೆಲ್ಲೂ ಕಂಡುಬರುವ ದೃಶ್ಯ – ಜನ ಅನುಭವಿಸುತ್ತಿರುವ ಪಡಿಪಾಟಲು. ಅದುವೇ ರಸ್ತೆ ಅವ್ಯವಸ್ಥೆ. ಹೌದು ಈ ರಸ್ತೆ ಅವ್ಯವಸ್ಥೆಯೇ ಇಂದು ಹಣ್ಣಿಗಾಡಿನ ರಸ್ತೆಯಲ್ಲಿ ರೈತರೊಬ್ಬರನ್ನು ಬಲಿ ತೆಗೆದುಕೊಂಡಿದೆ. ಮಾನ್ಯವಾಗಿ ಟ್ರ್ಯಾಕ್ಟರ್​ನಿಂದ ಅಪಘಾತವಾಗುವುದು ವಿರಳ, ಅದರಲ್ಲೂ ಟ್ರ್ಯಾಕ್ಟರ್​ ಅಪಘಾತದಿಂದ ಸಾವು ಸಂಭವಿಸುವುದು […]

    November 27, 2021
  • ‘ಥ್ರಿಬಲ್​ ಆರ್’​ನಲ್ಲಿ ಐಟಂ ಸಾಂಗ್​? ರಾಜಮೌಳಿಗೆ ಫ್ಯಾನ್ಸ್​ ಕೇಳ್ತಿರೋ ಪ್ರಶ್ನೆಯೇನು ಗೊತ್ತಾ?

    ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಥ್ರಿಬಲ್​ ಆರ್​‘ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ. ಹೀರೋಗಳ ಟೀಸರ್, ಮೇಕಿಂಗ್ ಗ್ಲಿಂಪ್ಸ್ , ಲಿರಿಕಲ್ ವೀಡಿಯೋಗಳು, ಇದರ ಜೊತೆ ನಿನ್ನೆ ತಾನೆ ‘ಥ್ರಿಬಲ್ ಆರ್’ ಸಿನಿಮಾದ ‘ಜನನಿ’ ಹಾಡನ್ನು ಬಿಟ್ಟು ಅಭಿಮಾನಿಗಳ ಕುತೂಹಲವನ್ನು ನೂರು ಪಟ್ಟು ಜಾಸ್ತಿ ಮಾಡಿದ್ದಾರೆ ನಿರ್ದೇಶಕ ರಾಜಮೌಳಿ. ಆದರೆ ಈಗ ‘ಥ್ರಿಬಲ್ ಆರ್’ ಟ್ವಿಟರ್ ಖಾತೆಯಲ್ಲಿ ಅಭಿಮಾನಿಯೊಬ್ಬ ಕೇಳಿರುವ ಪ್ರಶ್ನೆಗೆ ನಗು ಜೊತೆ ಕೆಲವು ಪ್ರಶ್ನೆಗಳನ್ನು ಸಹ ಹುಟ್ಟು ಹಾಕಿದೆ. ಅಭಿಮಾನಿಯು ನಿರ್ದೇಶಕರನ್ನು ಕುರಿತು ಈ […]

    November 27, 2021
  • ಪರಿಚಯಸ್ಥನಿಂದಲೇ ಪ್ರಜ್ಞೆ ತಪ್ಪಿಸಿ ನಿರಂತರವಾಗಿ ಲೈಂಗಿಕ ಕಿರುಕುಳ ಆರೋಪ; ಪ್ರಕರಣ ದಾಖಲು ಮಾಡಿದ ಮಹಿಳೆ | Nelamangala women brutally used for sexual harassment after made her unconsciousness by friend; women filed complaint

    ಪ್ರಾತಿನಿಧಿಕ ಚಿತ್ರ ಬೆಂಗಳೂರು: ಪರಿಚಯಸ್ಥನಿಂದಲೇ ಪ್ರಜ್ಞೆ ತಪ್ಪಿಸಿ ನಿರಂತರವಾಗಿ ಲೈಂಗಿಕ ಕಿರುಕುಳ (physical assault) ನಡೆದಿದೆ ಎಂದು ಮಹಿಳೆಯೊಬ್ಬರು (Woman) ಆರೋಪ ಮಾಡಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಎರಡು ವರ್ಷದ ಹಿಂದೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಕೆರೆ ಬಳಿ ನಡೆದ ಘಟನೆ ಇದಾಗಿದ್ದು, ದೌರ್ಜನ್ಯಗೊಳಗಾಗಿರುವ ಮಹಿಳೆ ಪಾದ್ರಿ ಅಲ್ಬರ್ಟ್ ಎಂಬುವವರ ಮೇಲೆ ಇಂದು ದೂರು ದಾಖಲಿಸಿದ್ದಾರೆ. ಜಿಸಸ್ ರಕ್ತ ಇದನ್ನು ಕುಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿ ಪ್ರಜ್ಞೆ […]

    November 27, 2021
  • 300ಕ್ಕೂ ಹೆಚ್ಚು ಉರಗಗಳ ಹಿಡಿದು ಜನರ ರಕ್ಷಣೆ ಮಾಡಿದ್ದ ವೃದ್ಧ ಹಾವು ಕಚ್ಚಿ ಸಾವು

    ಯಾದಗಿರಿ: ಮನೆಯೊಳಗೆ ನುಗ್ಗುತ್ತಿದ್ದ ಹಾವನ್ನು ಹಿಡಿಯಲು ಹೋಗಿ ಕಚ್ಚಿಸಿಕೊಂಡು ವೃದ್ಧನೊಬ್ಬ ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದಲ್ಲಿ ನಡೆದಿದೆ. ಬಸವರಾಜ್ ಪೂಜಾರ್ ಹಾವಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ ವೃದ್ಧ. ಹಾವು ಕಚ್ಚುತ್ತಿದ್ದರೂ ಕೈಯಲ್ಲಿ ಹಾವನ್ನು ಹಿಡಿದುಕೊಂಡೆ ಸಾವನ್ನಪ್ಪಿದ್ದಾನೆ. ಈ ಹಿಂದೆ ಹಾವುಗಳು ಗ್ರಾಮದಲ್ಲಿ ಕಾಣಿಸಿಕೊಂಡಾಗ ಅವುಗಳನ್ನ ಹಿಡಿದು ದೂರ ಬಿಟ್ಟು ಬರುತ್ತಿದ್ದರು. ಈ ಬಾರಿ ಹಾವು ಹಿಡಿದಾಗ 5ಕ್ಕೂ ಹೆಚ್ಚು ಬಾರಿ ಹಾವು ಕಚ್ಚಿದೆ. ಇವರೆಗೆ ಗ್ರಾಮದಲ್ಲಿ 300 ಕ್ಕೂ ಹೆಚ್ಚು ಹಾವುಗಳನ್ನ ಹಿಡಿದು […]

    November 27, 2021
  • Elon Musk: ಎಲಾನ್ ಮಸ್ಕ್ ಸ್ಟಾರ್ ಲಿಂಕ್ ಇಂಟರ್ನೆಟ್ ಪ್ಲಾನ್ ಖರೀದಿಸಬೇಡಿ: ಭಾರತ ಸರ್ಕಾರದಿಂದ ಎಚ್ಚರಿಕೆ | Department of Telecommunications has warned not buy Elon Musk Starlink Internet Services In India

    Elon Musk ಒಂದು ಕಾಲದಲ್ಲಿ ದೇಶದ ಟೆಲಿಕಾಂ (Telecom) ಪ್ರಪಂಚವನ್ನು ಆಳುತ್ತಿದ್ದ ಏರ್ಟೆಲ್ (Airtel) ಕಂಪನಿ ಕಥೆಯನ್ನು ಅಂಬಾನಿ ಒಡೆತನದ ಜಿಯೋ ಮುಗಿಸಿದರೆ, ಇದೀಗ ಜಿಯೋವನ್ನು (JIO) ಮುಗಿಸಲು ವಿಶ್ವದ ನಂಬರ್ ಒನ್ ಶ್ರೀಮಂತ ಉದ್ಯಮಿ, ವಿಶ್ವ ಟೆಕ್ ಪ್ರಪಂಚದ ಪ್ರಸಕ್ತ ಅನಭಿಶಕ್ತ ದೊರೆ ಎಲಾನ್ ಮಸ್ಕ್ (Elon Musk) ಬರುತ್ತಿದ್ದಾರೆ ಎಂದೇ ನಂಬಲಾಗಿತ್ತು. ಆದರೆ, ಇದಕ್ಕೆ ಸದ್ಯ ಬ್ರೇಕ್ ಬಿದ್ದಿದೆ. ತಂತ್ರಜ್ಞಾನ ಉದ್ಯಮಿ, ಟೆಸ್ಲಾ (Tesla) ಮತ್ತು ಸ್ಪೇಸ್‌ ಎಕ್ಸ್ ಕಂಪೆನಿಗಳ ಮಾಲಿಕ ಎಲಾನ್ ಮಸ್ಕ್ […]

    November 27, 2021
  • ಎ.ಮಂಜು ಕಾಂಗ್ರೆಸ್​​ಗೆ ಬಂದರೂ ಸೇರಿಸಿಕೊಳ್ಳಲ್ಲ -ಸಿದ್ದರಾಮಯ್ಯ ಶಾಕಿಂಗ್ ಹೇಳಿಕೆ

    ಮೈಸೂರು: ಎ.ಮಂಜು ಕಾಂಗ್ರೆಸ್​​ಗೆ ಬಂದರೂ ನಾವು ಸೇರಿಸಿಕೊಳ್ಳಲ್ಲ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇತ್ತೀಚೆಗಷ್ಟೇ ಎ.ಮಂಜು ಅವರು ಸಿದ್ದರಾಮಯ್ಯರನ್ನ ಭೇಟಿಯಾಗಿದ್ದರು. ಕಾಂಗ್ರೆಸ್​ಗೆ ಮತ್ತೆ ಸೇರ್ಪಡೆ ಆಗುವ ಬಗ್ಗೆ ಚರ್ಚೆ ನಡೆಸಿದ್ದರು ಅಂತಾ ವರದಿಯಾಗಿತ್ತು. ಈ ಬಗ್ಗೆ ನಗರದಲ್ಲಿ ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿದ ಅವರು.. ಎ.ಮಂಜು ಕಾಂಗ್ರೆಸ್ ಸೇರಲ್ಲ. ಅವರು ಕಾಂಗ್ರೆಸ್‌ಗೆ ಬರುವುದಾಗಿಯೂ ಕೇಳಿಲ್ಲ ಎಂದಿದ್ದಾರೆ. ಬಿಜೆಪಿ-ಜೆಡಿಎಸ್​ ಒಳ ಒಪ್ಪಂದ ಪರಿಷತ್ ಚುನಾವಣೆಯಲ್ಲಿ ನಮ್ಮ ಬೆಂಬಲಿತ ಮತದಾರರಿಗೆ ಸಿಂಗಲ್ ವೋಟ್ ಮಾಡಲು ಹೇಳಿದ್ದೇವೆ. ಎರಡನೇ ಪ್ರಾಶಸ್ತ್ಯ […]

    November 27, 2021
  • ಒಟ್ಟಿಗೆ 6 ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ‘ಡೆಕ್ಕನ್​ ಕಿಂಗ್​’ ಸಂಸ್ಥೆ; ಕನ್ನಡ ಸೇರಿ ಬಹುಭಾಷೆಯಲ್ಲಿ ಬಂಡವಾಳ​ | Deccan King production house launched 6 movies together

    ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡ ಚಿತ್ರರಂಗದಲ್ಲಿ ಒಂದು ಸಿನಿಮಾ ನಿರ್ಮಾಣ ಮಾಡುವುದೇ ಕಷ್ಟದ ಕೆಲಸ. ಅದರಲ್ಲೂ ಕೊವಿಡ್​ ಬಳಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಹೀಗಿರುವಾಗ ಏಕಕಾಲಕ್ಕೆ 6 ಸಿನಿಮಾಗಳನ್ನು ನಿರ್ಮಾಣ ಮಾಡುವುದು ಒಂದು ಸಾಹಸವೇ ಸರಿ. ಆ ರೀತಿಯ ಸಾಹಸಕ್ಕೆ ‘ಡೆಕ್ಕನ್​ ಕಿಂಗ್​’ ಸಂಸ್ಥೆ ಕೈ ಹಾಕಿದೆ. ಈ ಸಂಸ್ಥೆಯ ಬಿಜು ಶಿವಾನಂದ್​ ಅವರು ಈ ಎಲ್ಲ ಸಿನಿಮಾಗಳ ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ತುಳು, ಕೊಂಕಣಿ ಭಾಷೆಗಳಲ್ಲಿ ಈ ಸಿನಿಮಾಗಳು ಮೂಡಿಬರಲಿವೆ. […]

    November 27, 2021
  • ಪಾಕ್​​​ ಜೊತೆ ಪಂದ್ಯ ಎಂದಾಕ್ಷಣ ಟೀಂ ಇಂಡಿಯಾ ಆಟಗಾರರು ಹೆದರಿದ್ದರು-ಇಂಜಮಾಮ್ ಉಲ್ ಹಕ್

    ಟಿ20 ವಿಶ್ವಕಪ್​​ ಮುಕ್ತಾಯಗೊಂಡು 12 ದಿನಗಳಾಗಿದೆ. ಅದರಲ್ಲೂ ಟೂರ್ನಿಯಲ್ಲಿ ಇಂಡೋ-ಪಾಕ್​ ಪಂದ್ಯ ಮುಗಿದು ತಿಂಗಳ ಮೇಲೆ ನಾಲ್ಕು ದಿನಗಳಾಗಿದೆ. ಈ ಅವಧಿಯಲ್ಲಿ ಟೀಮ್​ ಇಂಡಿಯಾ ವಿಶ್ವಕಪ್​ ಹೊರ ಬಿದ್ದದ್ದಲ್ಲದೆ, ಕಿವೀಸ್​ ವಿರುದ್ಧ ಟಿ20 ಸರಣಿ ಕೂಡ ಗೆದ್ದಿದೆ. ಆದರೆ ಇಂಡೋ-ಪಾಕ್​​ ಪಂದ್ಯದ ಕುರಿತ ಮತ್ತೆ ಮುನ್ನಲೆಗೆ ಬಂದಿದೆ. ಈ ಬಗ್ಗೆ ಇಂಜಮಾಮ್-ಉಲ್-ಹಕ್​ ಮಾತನಾಡಿದ್ದು, ಇಂಡೋ-ಪಾಕ್​​​ ಪಂದ್ಯದಲ್ಲಿ ಟಾಸ್‌ಗೂ ಮುನ್ನವೇ ಭಾರತದ ಆಟಗಾರರು ಒತ್ತಡಕ್ಕೆ ಸಿಲುಕಿದ್ರು. ಇದರಿಂದ ಕೊಹ್ಲಿ ಪಡೆ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲೇ ಪಾಕಿಸ್ತಾನದ ವಿರುದ್ಧ ಸೋಲನುಭವಿಸಲು […]

    November 27, 2021
  • ಲಂಚ ತೆಗೆದುಕೊಳ್ಳುವ ಇಲಾಖೆಯಿಂದಲೇ ತನಿಖೆ ಮಾಡಿಸೋದಾ? ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಲಿ- ಸಿದ್ದರಾಮಯ್ಯ ಆಗ್ರಹ | Per centage corruption in karnataka should be investigated by supremecourt retired judge demands siddaramaiah in mysuru

    ವಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರು: ಗುತ್ತಿಗೆದಾರರಿಂದ ಮಂತ್ರಿಗಳೂ ಸೇರಿದಂತೆ ಎಲ್ಲಾ ಇಲಾಖಾ ಉನ್ನತಾಧಿಕಾರಿಗಳಿಗೆ ಇಷ್ಟಿಷ್ಟು ಪರ್ಸೆಟೆಂಜ್ ಸಂದಾಯವಾಗುತ್ತಿದೆ ಎಂದು ಖುದ್ದು ಪ್ರಧಾನ ಮಂತ್ರಿ ಮೋದಿಗೇ ಟ್ಯಾಗ್​ ಮಾಡಿ ದೂರು ಸಲ್ಲಿಕೆಯಾಗಿರುವ ಹಿನ್ನೆಲೆ ದೂರಿನ ಆಧಾರದ ಮೇಲೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯದರ್ಶಿ ಮಟ್ಟದಲ್ಲಿ ಆದೇಶ ನೀಡಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವ ಇಲಾಖೆಯಲ್ಲಿ ಲಂಚ ತೆಗೆದುಕೊಳ್ಳುತ್ತಾರೋ ಅಲ್ಲಿಂದಲೇ ತನಿಖೆ ಮಾಡಿಸೋದಾ? ಈ ಪರ್ಸೆಟೆಂಜ್ ತನಿಖೆ […]

    November 27, 2021
  • ಸಾಂಗ್​ ರಿಲೀಸ್​ಗೆ ಹೊಸ ‘ಅವತಾರ’ವೆತ್ತಿದ ಸ್ಯಾಂಡಲ್​ವುಡ್​ ಅಧ್ಯಕ್ಷ

    ಎರಡನೇ ಲಾಕ್ ಡೌನ್ ಮುಗಿದು ನಂತರ ಸಿನಿಮಾಗಳ ಹಬ್ಬ ಸ್ಯಾಂಡಲ್​​ವುಡ್​​ನಲ್ಲಿ ಶುರುವಾಗಿದೆ. ಎರಡು ವರ್ಷದಿಂದ ಶೂಟಿಂಗ್ ಸ್ಪಾಟ್​​ನಲ್ಲಿ ಕಾಲ ಕಳೆದು ಟೀಸರ್​ನಿಂದ ಗತ್ತು ಗಮ್ಮತ್ತನ್ನ ತೋರಿದ ಅವತಾರ ಪುರುಷ ಕೊನೆಗೂ ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದ್ದಾರೆ. ನಟ ಶರಣ್​​ ಸಹ ನಟನಾಗಿ ಕಾಮಿಡಿ ಕಚಗುಳಿ ಇಡ್ತಿದ್ದವರು ಱಂಬೋ ಚಿತ್ರದಿಂದ ಫುಲ್ ಟೈಮ್ ಹೀರೋ ಆಗಿ ಕಾಮಿಡಿ ಕಿಕ್ ಅನ್ನ ಕನ್ನಡಿಗರಿಗೆ ನೀಡ್ತಿದ್ದಾರೆ. ಆ್ಯಕ್ಟಿಂಗು, ಸಿಂಗಿಂಗು, ಡ್ಯಾನ್ಸಿಂಗ್​ನಂತ ಸಿನಿಮಾದ ಎಲ್ಲಾ ವಿಂಗ್​​​​ಗಳಲ್ಲೂ ಹೀ ಈಸ್ ಫರ್ಫೆಕ್ಟ್. ಇಂತಹ ರಂಗಭೂಮಿಯ ಪ್ರತಿಭೆ […]

    November 27, 2021
  • ದೇಶಕ್ಕೀಗ ಒಮಿಕ್ರಾನ್​ ಆತಂಕ; ಕೊರೊನಾದ ಈ ಹೊಸ ತಳಿ ಹೆಚ್ಚಿನ ಆತಂಕ ಸೃಷ್ಟಿಸಲು ಕಾರಣವೇನು? ಇಲ್ಲಿದೆ ಮಾಹಿತಿ | Why the new coronavirus variant Omicron is so scary here is the reason

    ಸಾಂಕೇತಿಕ ಚಿತ್ರ ಕೊರೊನಾ ಒಂದು ಹಂತದಲ್ಲಿ ಕಡಿಮೆಯಾಯಿತು ಎಂದು ಸ್ವಲ್ಪ ಮಟ್ಟಿಗೆ ನಿರಾಳವಾಗುವ ಹೊತ್ತಲ್ಲೇ ಇನ್ನೊಂದು ರೂಪಾಂತರಿ ಶಾಕ್​ ಎದುರಾಗಿದೆ. ದಕ್ಷಿಣ ಆಫ್ರಿಕಾದ ಬೋಟ್ಸ್​ವಾನಾದಲ್ಲಿ ಮೊದಲು ಪತ್ತೆಯಾದ ಕೊರೊನಾದ ಹೊಸ ತಳಿ B.1.1.529ಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರಾನ್​ ಎಂದು ಹೆಸರಿಟ್ಟಿದೆ. ಇಲ್ಲಿಯವರೆಗೆ ಕೊರೊನಾದ ಅತ್ಯಂತ ಅಪಾಯಕಾರಿ ರೂಪಾಂತರ ಎನಿಸಿಕೊಂಡಿದ್ದ ಡೆಲ್ಟಾಕ್ಕಿಂತಲೂ ವೇಗವಾಗಿ ಹಡುವ ಈ ಒಮಿಕ್ರಾನ್​ ವಿಶ್ವದಾದ್ಯಂತ ಆತಂಕ ಮೂಡಿಸಿದೆ.   ಇನ್ನು ಇದೀಗ ಪತ್ತೆಯಾದ ಒಮಿಕ್ರಾನ್​ ಅಥವಾ B.1.1.529 ವೈರಾಣು ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ […]

    November 27, 2021
  • ಮದುವೆಯ ಖುಷಿಯಲ್ಲಿದ್ದ ಪೇದೆ ಶವವಾಗಿ ಪತ್ತೆ; ಹಲವು ಅನುಮಾನ

    ಕಲಬುರಗಿ: ಮುಂದಿನ ವಾರ ಹಸಮಣೆ ಏರಬೇಕಿದ್ದ ಪೊಲೀಸ್​ ಪೇದೆಯೊಬ್ಬರು ರೈಲು ಹಳಿ ಮೇಲೆ ರುಂಡ -ಮುಂಡ ಬೇರೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತಾಲೂಕಿನ ಸಾವಳಗಿಯಲ್ಲಿ ನಡೆದಿದೆ. ಅಫಜಲಪುರ ತಾಲೂಕಿನ ಮದರಾ (ಕೆ) ಗ್ರಾಮದ ನಿವಾಸಿಯಾದ ಶ್ರೀನಾಥ್ (25) ಶವವಾಗಿ ಪತ್ತೆಯಾಗಿದ ಪೊಲೀಸ್​ ಪೇದೆ. ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾನ್ಸ್‌ಟೇಬಲ್​ಗೆ ಡಿಸೆಂಬರ್ 1ರಂದು ಮದುವೆ ನಿಶ್ಚಯವಾಗಿತ್ತು. ಮದುವೆಗೆ ನಾಲ್ಕೈದು ದಿನ ಬಾಕಿ ಇರುವಾಗ ಸಾವಳಗಿ ಬಳಿ ಹಾದು ಹೋಗಿರುವ ರೈಲು ಹಳಿಯ ಮೇಲೆ ಶವವಾಗಿ […]

    November 27, 2021
  • ಯಾದಗಿರಿಯಲ್ಲಿ ನಾಗರಹಾವಿನ ಜತೆ ಹುಡುಗಾಟವಾಡಿ ಮಸಣ ಸೇರಿದ ವೃದ್ಧ; ಮೈ ಜುಮ್ ಎನ್ನಿಸುವ ದೃಶ್ಯವಿದು | Old man who played with Snake has died in yadgir

    ನಾಗರಹಾವಿನ ಜತೆ ಆಟವಾಡಲು ಹೋಗಿ ವೃದ್ಧ ಸಾವನ್ನಪ್ಪಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋಡಿಹಾಳದಲ್ಲಿ ಹಾವು ಕಚ್ಚಿ ಬಸವರಾಜ ಪೂಜಾರಿ ಮೃತಪಟ್ಟಿದ್ದಾರೆ. ನಾಗರಹಾವು 5ಕ್ಕೂ ಹೆಚ್ಚು ಬಾರಿ ಕಚ್ಚಿ ವೃದ್ಧನನ್ನು ಸಾಯಿಸಿದೆ. 6 ಅಡಿ ಉದ್ದವಿದ್ದ ನಾಗರಹಾವು ಮನೆಗೆ ನುಗ್ಗಿತ್ತು. ಅದನ್ನು ಹಿಡಿಯಲು ವೃದ್ಧ ಬಸವರಾಜ ಮುಂದಾಗಿದ್ದಾರೆ. ಬಳಿಕ ಅದರ ಜೊತೆಗೆ ಒಂದು ಗಂಟೆಗೂ ಅಧಿಕ ಹೊತ್ತು ಚೆಲ್ಲಾಟವಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಹಾವು ಸಿಕ್ಕ ಸಿಕ್ಕ ಕಡೆ ಐದು ಬಾರಿ ಕಚ್ಚಿ ವೃದ್ಧನನ್ನು ಸಾಯಿಸಿ, ತಾನು ಸತ್ತಿದೆ. […]

    November 27, 2021
  • WhatsApp: ವಾಟ್ಸ್​ಆ್ಯಪ್​ನಲ್ಲಿ ಬರುತ್ತದೆ ಒಂದಲ್ಲ ಎರಡಲ್ಲ ಬರೋಬ್ಬರಿ 8 ಹೊಸ ಫೀಚರ್ಸ್: ಯಾವುವು? | WhatsApp is reportedly set to roll out a few new features in the upcoming updates

    WhatsApp ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಫೇಸ್​ಬುಕ್ (facebook) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp)​ ಈಗಾಗಲೇ ಹೊಸ ಹೊಸ ಫೀಚರ್​ಗಳನ್ನು ಪರಿಚಯಿಸಿದೆ. ಇದರ ಮುಂದುವರೆದ ಭಾಗವಾಗಿ ವಾಟ್ಸ್​ಆ್ಯಪ್​​ನಲ್ಲಿ ಮುಂದೆ ಸಾಲು ಸಾಲು ಅಪ್ಡೇಟ್​ಗಳು ಬರಲು ತಯಾರಾಗಿದೆ. ಹೌದು, ಮುಂದೆ ಬರಲಿರುವ ಹೊಸ ಫೀಚರ್​ಗಳನ್ನು ವಾಟ್ಸ್​ಆ್ಯಪ್​​ ಬೇಟಾಇನ್​ಫೋ(WABetaInfo) ವೆಬ್‌ಸೈಟ್ ಗುರುತಿಸಿದೆ. ಈ ಕೆಲವು ಫೀಚರ್ಸ್‌ ವಾಟ್ಸ್​ಆ್ಯಪ್​​ ಬೀಟಾ ಪ್ರೋಗ್ರಾಂ ನಲ್ಲಿ ದಾಖಲಾಗಿರುವ ಬಳಕೆದಾರರಿಗೆ ಲಭ್ಯವಿದ್ದರೆ, ಇನ್ನು ಕೆಲವು ಪ್ರಗತಿಯಲ್ಲಿದೆ. ಹಾಗಾದ್ರೆ ಮುಂದಿನ ದಿನಗಳಲ್ಲಿ ವಾಟ್ಸ್​ಆ್ಯಪ್​​ ಬರಲಿರುವ ಪ್ರಮುಖ […]

    November 27, 2021
  • Kalaburagi constable death: ಕಾನ್ಸ್​ಟೇಬಲ್ ಸಾವು- ಮದುವೆಗೆ 4 ದಿನ ಬಾಕಿಯಿರುವಾಗ ಶವವಾಗಿ ಪತ್ತೆ | Kalaburagi constable srinath body found on railway tracks just before 4 days to his marriage

    Kalaburagi constable death: ಕಾನ್ಸ್​ಟೇಬಲ್ ಸಾವು- ಮದುವೆಗೆ 4 ದಿನ ಬಾಕಿಯಿರುವಾಗ ಶವವಾಗಿ ಪತ್ತೆ ಕಲಬುರಗಿ: ಕಲಬುರಗಿ ಗ್ರಾಮೀಣ ಠಾಣೆ ಕಾನ್ಸ್​ಟೇಬಲ್ ಶ್ರೀನಾಥ್(25) ಕಲಬುರಗಿ ತಾಲೂಕಿನ ಸಾವಳಗಿ ರೈಲು ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಅಫಜಲಪುರ ತಾಲೂಕಿನ ಮದರಾ ಕೆ ಗ್ರಾಮದ ಶ್ರೀನಾಥ್ ಅವರ ವಿವಾಹ ಡಿಸೆಂಬರ್ 1ಕ್ಕೆ ನಿಶ್ಚಯವಾಗಿತ್ತು. ಮದುವೆಗೆ 4 ದಿನ ಬಾಕಿಯಿರುವಾಗಲೇ ಶವವಾಗಿ ಪತ್ತೆಯಾಗಿದ್ದಾರೆ. ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶ್ರೀನಾಥ್ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ […]

    November 27, 2021
  • ಥೂ.. ಥೂ.. ಅಂತೀರಾ ನಾನೇನ್​ ಮಾಡಿದ್ದೀನಿ -ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನೆ

    ಬೆಳಗಾವಿ: ಡಿಸೆಂಬರ್ 10ಕ್ಕೆ ವಿಧಾನ ಪರಿಷತ್​ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್​ ಪ್ರಚಾರ ಕಾರ್ಯವನ್ನು ಬಿರುಸಿನಿಂದ ನಡೆಸುತ್ತಿದೆ. ಅದರಲ್ಲೂ ಸಹೋದರ ಚನ್ನರಾಜ್​ ಹಟ್ಟಿಹೊಳಿರನ್ನು ಗೆಲ್ಲಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೈಲಹೊಂಗಲದಲ್ಲಿ ಮಾತನಾಡಿರೋ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ವಿರೋಧಿ ಪಕ್ಷದ ನಾಯಕರ ಹೇಳಿಕೆಗೆ ಟಾಂಗ್​ ಕೊಟ್ಟಿದ್ದಾರೆ. ಸಭೆಯಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಚುನಾವಣೆಯಲ್ಲಿ ಪಕ್ಷ ಆಶೀರ್ವಾದ ಮಾಡಿದ ಹಿನ್ನೆಲೆ ಸ್ಪರ್ಧೆ ಮಾಡಿದ್ದೇವೆ. ಬಿಜೆಪಿಯಿಂದ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ. ಆದರೇ ಮೂರನೇ ಅವರದು ಏನ್ ಕೆಲಸ. ಹೋದ ಸಲ […]

    November 27, 2021
  • Afghanistan Economy Collapse: ಆರ್ಥಿಕ ಪತನದತ್ತ ಆಫ್ಘನ್; ಕಾಬೂಲ್ ರಸ್ತೆ ಬದಿಗಳಲ್ಲಿ ಆಹಾರಕ್ಕಾಗಿ ಪೀಠೋಪಕರಣ ಬದಲಿ | Economy Collapse In Afghanistan Under Taliban Regime Know The Current Situation

    ಪ್ರಾತಿನಿಧಿಕ ಚಿತ್ರ ಅಫ್ಘಾನಿಸ್ತಾನದ ಆರ್ಥಿಕತೆ ಬಹುತೇಕ ಪತನದತ್ತ ಸಾಗಿದೆ. ಹಳ್ಳಿಗಾಡುಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯೇ ಇಲ್ಲದಂತಾಗಿದೆ. ನೂರಾರು ಮೈಲಿ ದೂರಕ್ಕೆ ಒಂದರಂತೆ ಇರುವ ಬ್ಯಾಂಕ್​ನಲ್ಲಿ ಸಿಕ್ಕಾಪಟ್ಟೆ ಜನಜಂಗುಳಿ. ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿದ್ದು, ನಿರ್ದಿಷ್ಟ ಅವಧಿಗೆ ಚಿಕಿತ್ಸೆ ಪಡೆಯುತ್ತಿರುವವರ ಪಾಡಂತೂ ಶತ್ರುಗಳಿಗೂ ಬೇಡ ಎಂಬಂತಾಗಿದೆ. ಏಕೆಂದರೆ, ಹೀಗೆ ನೂರಾರು ಮೈಲಿ ಆಚೆಗೆ ಒಂದರಂತೆ ಇರುವ ಬ್ಯಾಂಕ್​ಗಳಲ್ಲಿ ಕೂಡ ಎಲ್ಲ ಗ್ರಾಹಕರಿಗೂ ನಗದು ಸಿಗುತ್ತಾ ಇಲ್ಲ. ತಮ್ಮ ಮಗಳ ಚಿಕಿತ್ಸೆಗಾಗಿ ಹಣ ಹೊಂದಿಸಲು ಹೆಣಗಾಡುತ್ತಿರುವ 56 ವರ್ಷದ ರಸೂಲ್​ ಅವರ […]

    November 27, 2021
  • 3 ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆಯುವ ಮಸೂದೆ ಸಂಸತ್ತಿನಲ್ಲಿ ಸೋಮವಾರ ಮಂಡನೆ; ಬಿಜೆಪಿ ಸಂಸದರಿಗೂ ವಿಪ್ ಜಾರಿ | Repeal the three farm laws Bill will be tabled in Parliament on Monday ahead of Winter Session

    ಸಂಸತ್ತು ಮೂರು ಕೃಷಿ ಕಾಯ್ದೆ(Farm Laws) ಗಳನ್ನು ವಾಪಸ್​ ಪಡೆಯುವ ಮಸೂದೆ ಸೋಮವಾರ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್ ಈ ಬಿಲ್​ ಮಂಡನೆ ಮಾಡಲಿದ್ದಾರೆ. ಅಂದು ಕಡ್ಡಾಯವಾಗಿ ಬಿಜೆಪಿ ಸಂಸದರು ಲೋಕಸಭೆಯಲ್ಲಿ ಹಾಜರಿರಲೇಬೇಕು ಎಂದು ವಿಪ್​ ಜಾರಿ ಮಾಡಲಾಗಿದೆ. ಹಾಗೇ, ರಾಜ್ಯಸಭೆ ಸದಸ್ಯರಿಗೂ ವಿಪ್ ಜಾರಿಯಾಗಿದೆ. ಇನ್ನು ಕಾಂಗ್ರೆಸ್ ಕೂಡ ತನ್ನ ಸಂಸದರಿಗೆ ಮೂರು ಸಾಲಿನ ವಿಪ್​ ಜಾರಿ ಮಾಡಿದೆ.   ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಇದೆ. […]

    November 27, 2021
  • ಕಾನ್ಪುರ ಟೆಸ್ಟ್​ -3ನೇ ದಿನದಾಟದ ಮೊದಲ ಸೆಷನ್​ ಅಂತ್ಯಕ್ಕೆ 197/2

    ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್​ ನಡುವಿನ ಮೊದಲ ಟೆಸ್ಟ್​ ಪಂದ್ಯದ 3ನೇ ದಿನದಾಟದ ಮೊದಲ ಸೆಷನ್​ನಲ್ಲಿ ಉಭಯ ತಂಡಗಳು ಸಮಭಲದ ಹೋರಾಟ ನಡೆಸಿವೆ. ವಿಕೆಟ್​​ ನಷ್ಟ ವಿಲ್ಲದೇ 129 ರನ್​ಗಳೊಂದಿಗೆ ದಿನದಾಟ ಆರಂಭಿಸಿದ ನ್ಯೂಜಿಲೆಂಡ್​​ ಡಿಸೇಂಟ್​ ಓಪನಿಂಗ್​ ಪಡೆದುಕೊಳ್ತು. ಆದ್ರೆ, ಎಚ್ಚರಿಕೆಯ ಆಟದೊಂದಿಗೆ ಶತಕದತ್ತ ಮುನ್ನುಗ್ಗುತ್ತಿದ್ದ ವಿಲ್​ ಯಂಗ್​ ಆಟಕ್ಕೆ ಬ್ರೇಕ್​ ಹಾಕಿದ ಆರ್​. ಅಶ್ವಿನ್​ ಭಾರತಕ್ಕೆ ಮೊದಲ ಯಶಸ್ಸು ತಂದು ಕೊಟ್ಟರು. 214 ಎಸೆತಗಳನ್ನೆದುರಿಸಿದ ವಿಲ್​ ಯಂಗ್​ 82 ರನ್​ಗಳಿಸಿ ಔಟಾದ್ರು. ಬಳಿಕ ಕಣಕ್ಕಿಳಿದ ನಾಯಕ ಕೇನ್​ […]

    November 27, 2021
  • Suresh Raina: ಸುರೇಶ್ ರೈನಾಗೆ ಇಂದು ಜನ್ಮದಿನದ ಸಡಗರ; ಮಿಸ್ಟರ್​ ಐಪಿಎಲ್ ಕ್ರಿಕೆಟ್​ ಬದುಕಿನ ಚಿತ್ರಣ ಇಲ್ಲಿದೆ | Suresh Rainas Birthday Former Team India Batsmans career stats and Records

    1/6 ಇಂದು ಟೀಂ ಇಂಡಿಯಾದ ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ಹುಟ್ಟುಹಬ್ಬ. ರೈನಾ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ 27 ಡಿಸೆಂಬರ್ 1986 ರಂದು ಜನಿಸಿದರು. ರೈನಾ ಉತ್ತರ ಪ್ರದೇಶದಲ್ಲಿಯೇ ಕ್ರಿಕೆಟ್ ಕೌಶಲಗಳನ್ನು ಕಲಿತು ಲಕ್ನೋಗೆ ಹೋದರು, ಅಲ್ಲಿ ಅವರು ಕ್ರೀಡಾ ಹಾಸ್ಟೆಲ್‌ನಲ್ಲಿ ವಾಸಿಸುವಾಗ ಅಧ್ಯಯನದ ಜೊತೆಗೆ ತಮ್ಮ ಕ್ರಿಕೆಟ್‌ನ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಂಡರು. 16 ನೇ ವಯಸ್ಸಿನಲ್ಲಿ, ರೈನಾ ಭಾರತದ ಅಂಡರ್-19 ತಂಡಕ್ಕೆ ಆಯ್ಕೆಯಾದರು ನಂತರ ನಿಧಾನವಾಗಿ ಮೇಲೇರಲು ಪ್ರಾರಂಭಿಸಿದರು. 2/6 ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ […]

    November 27, 2021
  • ಕೊರೊನಾ ಆರ್ಭಟ ಹೆಚ್ಚಾಗುತ್ತಿದಂತೆ ಸಿಎಂ ಅಲರ್ಟ್​ -ಇಂದು ಸಂಜೆ ತಜ್ಞರೊಂದಿಗೆ ತುರ್ತು ಸಭೆ

    ಬೆಂಗಳೂರು: ರಾಜ್ಯದಲ್ಲಿ ಧಾರವಾಡ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶಾಲೆ ಕಾಲೇಜುಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಬಗ್ಗೆ ಜಾಗೃತಿ ವಹಿಸಲು ಕ್ರಮ ವಹಿಸಿದ್ದೇವೆ. ಯಾವ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಲಹೆ ಪಡೆಯಲು ಇಂದು ಸಂಜೆ 4 ಗಂಟೆಗೆ ಸಭೆ ನಡೆಸಿ, ಸುದೀರ್ಘ ಚರ್ಚೆ ನಡೆಸಿ ಕ್ರಮಕೈಗೊಳ್ಳಲು ಸೂಚನೆ ನೀಡುತ್ತೇನೆ ಎಂದು ಸಿಎಂ ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಕೇರಳದಲ್ಲೂ ಸೋಂಕು ಹೆಚ್ಚಳ. ಗಡೀ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. […]

    November 27, 2021
  • CM Basavaraj Bommai: ರಾಜ್ಯದಲ್ಲಿ ಹೆಚ್ಚಾದ ಕೊರೊನಾ ಸೋಂಕು; ಇಂದು ಸಂಜೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ | CM Basavaraj Bommai meeting with officials on covid new variant

    ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ) ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಇಂದು 4 ಗಂಟೆಗೆ ಆರೋಗ್ಯ ಅಧಿಕಾರಿಗಳ ಜೊತೆ ಸಭೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಲಿದ್ದಾರೆ. ವಿದೇಶದಲ್ಲಿ ಹೊಸ ರೂಪಾಂತರ ತಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಲರ್ಟ್ ಆಗಿದ್ದು, ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ ನಡೆಸಲಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ಸಿಎಂ ಬೊಮ್ಮಾಯಿ, ಶಾಲೆಗಳು, ಹಾಸ್ಟಲ್​ಗಳಲ್ಲಿ ಕೊವಿಡ್ […]

    November 27, 2021
  • ಅಗ್ನಿಕುಂಡದಲ್ಲಿ ಅರಳಿದ ಹಸಿರು ಕಂಗಳ ಚೆಲುವೆಯ ಬದುಕಿನ ಸಾಲು ಸಾಲು ಕಷ್ಟಗಳಿಗೆ ಕೊನೆಗೂ ಮುಕ್ತಿ

    ಅವಳು ಹಸಿರು ನಯನಗಳ ಚೆಲುವೆ. ಒಂದು ಕಾಲದಲ್ಲಿ, ಅಂದ್ರೆ ಹಲವಾರು ವರ್ಷಗಳ ಹಿಂದೆ ತನ್ನ ಕಣ್ಣುಗಳಿಂದಲೇ ವಿಶ್ವಾದ್ಯಂತ ಕಿಚ್ಚು ಹೊತ್ತಿಸಿದ್ದವಳು. ಯಾವಾಗ ತಾನು ಜಗತ್ತಿಗೇ ಪರಿಚಯವಾದಳೋ, ಅಂದಿನಿಂದ ಜೀವನದಲ್ಲಿ ಸಾಕಷ್ಟು ನೋವುಂಡವಳು. ಆದ್ರೆ, ಅವಳೆಲ್ಲಾ ಸಂಕಷ್ಟದ ದಿನಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಅಗ್ನಿಕುಂಡದಲ್ಲಿಯೇ ಅರಳಿದ ಪುಷ್ಪವಾಗಿರೋ ಅವಳಿಗೆ ಒಳ್ಳೆಯ ಹೂಕುಂಡ ಸಿಕ್ಕಿದೆ. ಕಳೆದ ಆಗಸ್ಟ್‌ 15ರಿಂದ ಅಫ್ಘಾನಿಸ್ತಾನಿದಲ್ಲಿ ತಾಲಿಬಾನ್​ ಉಗ್ರರು ಸೃಷ್ಟಿಸಿರೋ ಅರಾಜಕತೆ ಎಲ್ಲಿಗೂ ಗೊತ್ತಿರೋದು. ಮದ್ದು ಗುಂಡುಗಳ ಜೊತೆಗೆ ಕಾಬೂಲ್ ಪ್ರವೇಶ ಮಾಡಿದವ್ರು ಚಿಟಿಕೆ ಹೊಡೆಯೋದ್ರಳಗೆ, […]

    November 27, 2021
  • ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗನ ಜತೆ ಹೆಮ್ಮೆಯಿಂದ ಪೋಸ್​ ಕೊಟ್ಟ ತಂದೆ; ನಗೆಪಾಟಲಿನ ವಿಡಿಯೋ ವೈರಲ್​ | Aryan Khan Case: Arbaaz Merchant gets annoyed when his father asks him to pose for the paparazzi

    ತಂದೆ ಜತೆ ಡ್ರಗ್ಸ್​ ಕೇಸ್​ ಆರೋಪಿ ಅರ್ಬಾಜ್​ ಮರ್ಚೆಂಟ್​ ಮುಂಬೈ ಡ್ರಗ್ಸ್​ ಕೇಸ್ (Drug Case)​ ಸಂಬಂಧಿಸಿದಂತೆ ವಿಚಾರಣೆ ಮುಂದುವರಿದಿದೆ. ಶಾರುಖ್​ ಖಾನ್ (Shah Rukh Khan)​ ಪುತ್ರ ಆರ್ಯನ್​ ಖಾನ್ (Aryan Khan )​ ಸೇರಿದಂತೆ ಅನೇಕ ಆರೋಪಿಗಳು ಸದ್ಯ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಕೋರ್ಟ್​ ಆದೇಶದಂತೆ ಅವರೆಲ್ಲರೂ ಎನ್​ಸಿಬಿ ಕಚೇರಿಗೆ ಬಂದು ಸಹಿ ಹಾಕಬೇಕು. ಹಾಗಾಗಿ ಡ್ರಗ್ಸ್​ ಪ್ರಕರಣದ ಆರೋಪಿ ಅರ್ಬಾಜ್​​ ಮರ್ಚೆಂಟ್​ (Arbaaz Merchant) ಕೂಡ ಶುಕ್ರವಾರ (ನ.26) ಎನ್​ಸಿಬಿ ಕಚೇರಿಗೆ ಬಂದಿದ್ದರು. […]

    November 27, 2021
  • ಇಳಿಕೆಯಾಯ್ತು ಎನ್ನುವಷ್ಟರಲ್ಲಿ ಮತ್ತೆ ಹೆಚ್ಚಾಯ್ತು ರಾಷ್ಟ್ರ ರಾಜಧಾನಿ ವಾಯು ಮಾಲಿನ್ಯ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ  ಮತ್ತು ಹತ್ತಿರದ ಇತರೆ ನಗರಗಳು ವಿಷಕಾರಿ ಗಾಳಿಯಿಂದ ತತ್ತರಿಸಿ ಇನ್ನೇನು ಚೇತರಿಸಿಕೊಳ್ಳುತ್ತಿವೆ ಎನ್ನುವಷ್ಟರಲ್ಲಿ ಮತ್ತೇ ವಾಯುಮಾಲಿನ್ಯ ಹೆಚ್ಚಾಗಿದೆ ಎಂದು ವರದಿಗಳಾಗಿವೆ. ಹೌದು, ಇತ್ತೀಚಿಗೆ ರಾಜಧಾನಿ ವಾಯುಮಾಲಿನ್ಯದ ತವರಾಗಿ ಮಾರ್ಪಟ್ಟಿತ್ತು. ಇಲ್ಲಿ ಉಸಿರಾಡೋದು ಕೂಡ ತುಂಬಾ ಕಷ್ಟವಾಗಿದೆ ಎಂದು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​. ವರ್ಕ್​​ ಫ್ರಮ್ ಹೋಂಗೆ ಸೂಚನೆ ನೀಡಿ ಆದೇಶ ಕೂಡ ಹೊರಡಿಸಿತ್ತು. ಆ ಬಳಿಕ ವಾಯುಮಾಲಿನ್ಯದ ಪ್ರಮಾಣ ಕೊಂಚ ಕಡಿಮೆಯಾಗಿ ಜನರು ಸ್ವಚ್ಚಂದವಾಗಿ […]

    November 27, 2021
  • Yakshagana Odissi : ‘ಶಕ್ತಿ 1.0’ ನಾಳೆ ವ್ಯೋಮದಲ್ಲಿ ರಂಗರಥದಿಂದ ಯಕ್ಷಗಾನ ಒಡಿಸ್ಸಿ ಜುಗಲ್​ಬಂದಿ | Shakthi 1.0 rare blend of Yakshagana and Odissi jugalbandi by Shwetha Shrinivas Sahana R Maiya directed by aasif kshatriya

    ಯಕ್ಷಗಾನ ಪಾತ್ರಧಾರಿ ಶ್ವೇತಾ ಶ್ರೀನಿವಾಸ ಮತ್ತು ಒಡಿಸ್ಸಿ ನೃತ್ಯ ಕಲಾವಿದೆ ಸಹನಾ ಆರ್. ಮಯ್ಯ Yakshagana-Odissi Jugalbandi : ನಮ್ಮ ಈ ಶಕ್ತಿ ನೃತ್ಯನಾಟಕ ಶೃಂಖಲೆಯ ಉದ್ದೇಶವೇ,ಇಂತಹ ತಾತ್ವಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಿಭಾಷೆಯನ್ನು ಸಮಕಾಲೀನ ದೃಷ್ಟಿಕೋನಗಳಲ್ಲಿ ಅರ್ಥೈಸಿ, ನಮ್ಮ ಐತಿಹಾಸಿಕ ಹಾಗೂ ಪೌರಾಣಿಕ ಪ್ರಸಂಗಗಳನ್ನು ರಂಗದ ಮೇಲೆ ರಂಜನೀಯವಾಗಿ ಪ್ರಸ್ತುತಪಡಿಸುವುದು. ಈ ಶೃಂಖಲೆಯ ಚೊಚ್ಚಲ ಪ್ರಸ್ತುತಿಯೇ ‘ಶಕ್ತಿ 1.0- Shakthi 1.0’. ಇದರಲ್ಲಿ ‘ಅರ್ಧನಾರೀಶ್ವರ’ ಸ್ತೋತ್ರದ ಮುಖಾಂತರ ಎರಡು ವಿರುದ್ಧ ಪ್ರಜ್ಞೆಗಳ ಸಂಯೋಗದ ಪ್ರಾಮುಖ್ಯವನ್ನು ಹೇಳಲಾಗಿದೆ. […]

    November 27, 2021
  • ತಂಡದ ಆಯ್ಕೆಗಾರರೊಂದಿಗೆ ಕಿರಿಕ್.. ನಾಯಕತ್ವದಿಂದ ಕೆಳಗಿಳಿದ ಕೃನಾಲ್ ಪಾಂಡ್ಯ

    ಮುಂಬರುವ ದೇಶೀಯ ಋತುವಿನಿಂದ ಬರೋಡಾ ತಂಡದ ನಾಯಕತ್ವ ಆಲ್​​ರೌಂಡರ್​​​​​​​​​ ಕೃನಾಲ್ ಪಾಂಡ್ಯ ಕೆಳಗಿಳಿದಿದ್ದಾರೆ. ಶುಕ್ರವಾರ ಸಂಜೆ (ನವೆಂಬರ್​ 26) ಇಮೇಲ್ ಮೂಲಕ ಬರೋಡಾ ಕ್ರಿಕೆಟ್ ಸಂಸ್ಥೆ (ಬಿಸಿಎ) ಅಧ್ಯಕ್ಷ ಪ್ರಣವ್ ಅಮೀನ್ ಅವರಿಗೆ ಮಾಹಿತಿ ನೀಡಿದ್ದಾರೆ. ತಂಡದ ಆಯ್ಕೆಗೆ ಸಂಬಂಧಿಸಿದಂತೆ ಆಯ್ಕೆದಾರರೊಂದಿಗೆ ಭಿನ್ನಾಭಿಪ್ರಾಯ ಎದುರಾದ ಕಾರಣ 30 ವರ್ಷದ ಕೃನಾಲ್​ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ನಾಯಕತ್ವದಿಂದ ಕೆಳಗಿಳಿದಿರುವ ಕೃನಾಲ್​, ತಂಡದಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ. ಆದರೆ ನಾಯಕತ್ವದಿಂದ ದೂರುವಿರುವುದಾಗಿ ಪತ್ರದಲ್ಲಿ ಹೇಳಿದ್ದಾರೆ. ಬರೋಡಾ ಕ್ರಿಕೆಟ್‌ಗೆ ತಂಡದ ಸದಸ್ಯನಾಗಿ […]

    November 27, 2021
  • ಬಾಗಲಕೋಟೆ: ಅಕಾಲಿಕ ಮಳೆಗೆ ರೈತರು ಕಂಗಾಲು; ಬಾಗಲಕೋಟೆ ಜಿಲ್ಲೆಯಲ್ಲಿ 490 ಹೆಕ್ಟೇರ್ ಪ್ರದೇಶದ ದ್ರಾಕ್ಷಿ ನಾಶ | Karnataka rains bagalkot grape growers facing crop loss problem

    ದ್ರಾಕ್ಷಿ ಮಳೆಗೆ ಹಾನಿ ಬಾಗಲಕೋಟೆ: ದಾಳಿಂಬೆ, ಚಿಕ್ಕು, ಪೇರಲೆ ಹಣ್ಣು ಬೆಳೆಯುವುದಕ್ಕೆ ಮೊದಲಿನಿಂದಲೂ ಹೆಸರಾದ ಜಿಲ್ಲೆ ಎಂದರೆ ಅದು ಬಾಗಲಕೋಟೆ. ಜಿಲ್ಲೆಯ ಕಲಾದಗಿ ಭಾಗದಲ್ಲಿ ದಾಳಿಂಬೆ, ಚಿಕ್ಕು ಹಣ್ಣುಗಳನ್ನು ಸಮೃದ್ಧವಾಗಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತಾರೆ. ಇನ್ನು ಜಮಖಂಡಿ ಗಡಿಭಾಗದಲ್ಲಿ, ಬಾದಾಮಿ ತಾಲ್ಲೂಕಿನ ಕುಳಗೇರಿ ಭಾಗದಲ್ಲಿ ಪೇರಲೆ ಹಣ್ಣುಗಳನ್ನು ಬೆಳೆಯುತ್ತಾರೆ. ಇದರ ಜೊತೆಗೆ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ (Grapes crop) ಕೂಡ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಬಾಗಲಕೋಟೆ ತಾಲ್ಲೂಕಿನ ಹೊನ್ನಾಕಟ್ಟಿ, ಜಮಖಂಡಿ ತಾಲ್ಲೂಕಿನ ಸಾವಳಕಿ, ಚಿಕ್ಕಲಕಿ ಭಾಗದಲ್ಲಿ ಹೆಚ್ಚು […]

    November 27, 2021
  • ಹೊಸ ರೂಪಾಂತರಿ ವೇಗವಾಗಿ ಹರುಡುವ ಬಗ್ಗೆ ಮಾಹಿತಿಯಿದೆ -ಸಚಿವ ಕೆ.ಸುಧಾಕರ್​

    ಬೆಂಗಳೂರು: ಜಗತ್ತಿನ ಕೆಲವು ಭಾಗಗಳಲ್ಲಿ ನಿದ್ದೆಗೆಡೆಸಿರುವ ಕೊರೊನಾ ರೂಪಾಂತರಿ ವೈರಸ್​ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್​ ಮಾತನಾಡಿದ್ದು, ರಾಜ್ಯದಲ್ಲಿ ಕಟ್ಟುನಿಟ್ಟಿನ ಎಚ್ಚರ ವಹಿಸುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ. ತಂಕ ಬೇಡ ಆದರೆ ಜಾಗೃತೆ ಇರಲಿ.. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈ ಕೆಲವು ದಿನಗಳಿಂದ ಸೌತ್ ಆಫ್ರಿಕಾ, ಹಾಂಕಾಂಗ್, ಬೋಟ್ಸ್ವಾನಾದಲ್ಲಿ ಹೊಸ ತಳಿ B.1.1.529 , ಓಮ್ರಿಕಾನ್​​ ಕಂಡುಬಂದಿದೆ. ಇದಕ್ಕೂ ಮೊದಲು ಕೊರೊನಾ ರೂಪಾಂತರಿ ಡೆಲ್ಟಾ 9 ತಿಂಗಳಿಂದ ಇತ್ತು. ಆದ್ರೆ ಇದು […]

    November 27, 2021
←Previous Page
1 … 1,207 1,208 1,209 1,210 1,211 … 1,272
Next Page→

Savi Kannada News

Proudly powered by WordPress