-
‘ಫುಲ್ ಬಾಟಲ್ಗೆ ಲಿಪ್ ಒತ್ತಿದ ರಚ್ಚು’ ರಚಿತಾ ಬೋಲ್ಡ್ ಲುಕ್ಗೆ ಮಂಗ್ಲಿ ಸಾಂಗ್ ಕಿಕ್..!
ಏಕ್ ಲವ್ ಯಾ ಚಿತ್ರದ ಮೂರನೇ ಹಾಡು ಇದೇ ತಿಂಗಳು 12ಕ್ಕೆ ರೀಲೀಸ್ ಆಗ್ತಿದೆ. ಇದರ ಪ್ರೋಮೋವನ್ನ ಈಗ ಚಿತ್ರತಂಡ ಬಿಡುಗಡೆ ಮಾಡಿದೆ. ನಿರ್ದೇಶಕ ಪ್ರೇಮ್ ತಮ್ಮ ಬಾಮೈದ ರಾಣ ಅವರನ್ನ ಈ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಮಾಡುತ್ತಿದ್ದಾರೆ. ಚಿತ್ರದ ಟೀಸರ್ ಮತ್ತು ಹಾಡುಗಳು ಈಗಾಗಲೇ ಪ್ರೇಕ್ಷಕರ ಗಮನ ಸೆಳೆಯಲು ಯಶಸ್ವಿಯಾಗಿವೆ. ಸಂಗೀತ ನಿರ್ದೇಶಕ ಅರ್ಜನ್ ಜನ್ಯ ಅವರ ಸಾರಥ್ಯದಲ್ಲಿ “ಏಕ್ ಲವ್ ಯಾ” ಚಿತ್ರದ ಹಾಡುಗಳು ಮೂಡಿಬರುತ್ತಿದೆ. ಇನ್ನು ‘ಕಣ್ಣೇ ಅದರಿಂದಿ’ ಹಾಡಿನ […]
-
ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಣೆಗೆ ಕರ್ನಾಟಕ ಸರ್ಕಾರ ತೀರ್ಮಾನ | Karnataka Govt orders to celebrate November 11 as Onake Obavva Jayanti
ನಾಗರಹಾವು ಸಿನಿಮಾದ ಹಾಡಿನಲ್ಲಿ ಒನಕೆ ಓಬವ್ವ ದೃಶ್ಯ ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಚರಣೆಗೆ ಆದೇಶ ಹೊರಡಿಸಲಾಗಿದೆ. ನವೆಂಬರ್ 11ರಂದು ಒನಕೆ ಓಬವ್ವ ಜಯಂತಿ ಆಚರಣೆ ಮಾಡಲಾಗುವ ಬಗ್ಗೆ ಆದೇಶ ನೀಡಲಾಗಿದೆ. ಕೋಟೆನಾಡು ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆಗೆ ಆದೇಶ ಹಿನ್ನೆಲೆ, ಚಿತ್ರದುರ್ಗದ ಜನರಲ್ಲಿ ಖುಷಿ ಮೂಡಿದೆ. ಇದನ್ನೂ ಓದಿ: ಉತ್ತರ ಕನ್ನಡ ‘ಕಿತ್ತೂರು ಕರ್ನಾಟಕಕ್ಕೆ: ಕರಾವಳಿ ಸೌಲಭ್ಯಗಳಿಂದ […]
-
Credit Card: ಕ್ರೆಡಿಟ್ ಕಾರ್ಡ್ ಮೊದಲ ಬಿಲ್ ಪಾವತಿಗೆ ಮೊದಲು ಗಮನಿಸಬೇಕಾದ ಅಂಶಗಳಿವು | What Are The Points To Be Noted While Paying Credit Card First Bill Here Is The Details
ಸಾಂದರ್ಭಿಕ ಚಿತ್ರ ಕ್ರೆಡಿಟ್ ಕಾರ್ಡ್ ಅನ್ನು ಬಹಳ ವಿವೇಕದಿಂದ ಬಳಸುವುದು ಮುಖ್ಯ. ಏಕೆಂದರೆ ವಿವೇಚನಾರಹಿತವಾದ ಕ್ರೆಡಿಟ್ ಕಾರ್ಡ್ ಬಳಕೆಯಿಂದಾಗಿ ಸಾಲದ ಬಲೆಗೆ ಬೀಳುವಂತೆ ಆಗಬಹುದು. ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಖರ್ಚು ಮಾಡುವುದು ಸುಲಭ. ಆದರೆ ನಂತರ ಬೆಟ್ಟದಂತೆ ಬೆಳೆದು ನಿಂತಾಗ ದುಡಿಮೆಯ ಹಣದಲ್ಲಿ ಎಲ್ಲ ಖರ್ಚುನ್ನೂ ನಿಭಾಯಿಸಿದ ಮೇಲೆ ತೀರಿಸುವುದು ಬಹಳ ಕಷ್ಟ. ಆದ್ದರಿಂದ ಮೊದಲ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ಮೊದಲು ಪ್ರತಿಯೊಬ್ಬರು ಕೆಲವು ಪ್ರಮುಖ ವಿಷಯಗಳನ್ನು ಪರಿಶೀಲಿಸಬೇಕು; ಅವುಗಳ ಚೆಕ್ ಲಿಸ್ಟ್ ಇಲ್ಲಿದೆ. […]
-
ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟು ಅಪ್ಪು ಸಮಾಧಿ ದರ್ಶನ ಪಡೆದ ತ.ನಾಡು ಸಿಎಂ ಪುತ್ರ
ಬೆಂಗಳೂರು: ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಇಂದು ಕಂಠೀರವ ಸ್ಟುಡಿಯೋ ಹಾಗೂ ಪುನೀತ್ ರಾಜ್ಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ್ದರು. ಪುನೀತ್ ನಮ್ಮನ್ನು ಅಗಲಿ ಇಂದಿಗೆ 12 ದಿನಗಳು ಕಳೆದಿದೆ. ಈಗಾಗಲೇ ತಮಿಳುನಾಡಿನ ಹಲವು ಸ್ಟಾರ್ ನಟರು, ಪುನೀತ್ರ ಅಂತಿಮ ದರ್ಶನ ಪಡೆದು ರಾಜ್ ಕುಟುಂಬಸ್ಥರಿಗೆ ಸಂತ್ವಾನ ಹೇಳಿದ್ದಾರೆ. ಇಂದು ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಆಗಮಿಸಿದ್ದ ಡಿಎಂಕೆ ಶಾಸಕ, ನಟ ಉದಯನಿಧಿ ಸ್ಟಾಲಿನ್, ಅಪ್ಪು ಪತ್ನಿ ಅಶ್ವಿನಿ, ಶಿವರಾಜ್ಕುಮಾರ್ಗೆ ಸಂತ್ವಾನ ಹೇಳಿದರು. […]
-
ಉತ್ತರ ಕನ್ನಡ ‘ಕಿತ್ತೂರು ಕರ್ನಾಟಕಕ್ಕೆ: ಕರಾವಳಿ ಸೌಲಭ್ಯಗಳಿಂದ ವಂಚಿತ? | Uttara Kannada District is included in Kittur Karnataka list and people expressed sad
ಮ್ಯಾಪ್ನಲ್ಲಿ ಉತ್ತರ ಕನ್ನಡ ಉತ್ತರ ಕನ್ನಡ: ‘ಮುಂಬೈ ಕರ್ನಾಟಕ’ ಎಂದು ಕರೆಯಲಾಗುತ್ತಿದ್ದ ಏಳು ಜಿಲ್ಲೆಗಳನ್ನು ‘ಕಿತ್ತೂರು ಕರ್ನಾಟಕ’ವೆಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ. ಆದರೆ ಇದಕ್ಕೆ ಮಲೆನಾಡು- ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲಿ ಇದೀಗ ಅಪಸ್ವರ ಕೇಳಿಬಂದಿದೆ. ಬೆಳಗಾವಿ ಪ್ರಾದೇಶಿಕ ವಿಭಾಗಕ್ಕೆ ಒಳಪಡುವ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳನ್ನು ಇನ್ನು ಮುಂದೆ ‘ಕಿತ್ತೂರು ಕರ್ನಾಟಕ ಪ್ರದೇಶ’ ಎಂದು ನಾಮಕರಣ ಮಾಡಲು ಸಚಿವ ಸಂಪುಟ ಸಭೆ […]
-
‘ನಾನು ಹೈಡ್ರೋಜನ್ ಬಾಂಬ್ ಸ್ಫೋಟಿಸುತ್ತೇನೆ‘-ಫಡ್ನವೀಸ್ಗೆ ನವಾಬ್ ಮಲ್ಲಿಕ್ ತಿರುಗೇಟು ! | Will drop hydrogen bomb exposing about Fadnavis links with underworld says Nawab Malik
ನವಾಬ್ ಮಲ್ಲಿಕ್ ಮಹಾರಾಷ್ಟ್ರ ರಾಜಕೀಯದಲ್ಲೀಗ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಸಚಿವ ನವಾಬ್ ಮಲ್ಲಿಕ್ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ದೇವೇಂದ್ರ ಫಡ್ನವೀಸ್ಗೆ ಮಾದಕ ದ್ರವ್ಯ ಪೆಡ್ಲರ್ಗಳ ಜತೆ ಲಿಂಕ್ ಇದೆ ಎಂದು ಆರೋಪ ಮಾಡಿದ್ದ ನವಾಬ್ ಮಲ್ಲಿಕ್ಗೆ ಇಂದು ಫಡ್ನವೀಸ್ ಶಾಕ್ ಕೊಟ್ಟಿದ್ದಾರೆ. ದೇವೇಂದ್ರ ಫಡ್ನವೀಸ್ಗೆ ಭೂಗತ ಲೋಕದ ನಂಟಿದೆ ಎಂದು ಹೇಳಿ, ಅವರು ಮುಂಬೈ ಸ್ಫೋಟದ ಆರೋಪಿಗಳೊಟ್ಟಿಗೆ ಆಸ್ತಿ ವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಕೆಲವು ಸಾಕ್ಷಿಗಳನ್ನೂ ಪ್ರಸ್ತುತಪಡಿಸಿದ್ದಾರೆ. ಅದಕ್ಕೆ […]
-
ನಾನೂ ದಲಿತ; ಅವಕಾಶ ವಂಚಿತರೆಲ್ಲರೂ ದಲಿತರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ | Siddaramaiah and GT Devegowda on Dalit CM BR Ambedkar at Mysuru
ಸಿದ್ದರಾಮಯ್ಯ ಬೆಂಗಳೂರು: ಸಾಮಾಜಿಕವಾಗಿ ತುಳಿತಕ್ಕೆ ಒಳಗಾಗಿರುವ ಎಲ್ಲರೂ ದಲಿತರು. ಹೀಗಾಗಿ ನಾನೂ ದಲಿತ. 3 ಪಕ್ಷಗಳು ದಲಿತರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಒಂದು ಪದ್ಧತಿಯಿದೆ. ಹೈಕಮಾಂಡ್, ಶಾಸಕರು ಹೇಳಿದವರು ಸಿಎಂ ಆಗುತ್ತಾರೆ ಎಂದು ಮೈಸೂರಿನ ಹಿನಕಲ್ನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು (ನವೆಂಬರ್ 9) ಹೇಳಿಕೆ ನೀಡಿದ್ದಾರೆ. ಮೈಸೂರಿನ ಹಿನಕಲ್ನಲ್ಲಿ ಡಾ.ಅಂಬೇಡ್ಕರ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ. ಸಮುದಾಯದ ಕೆಲವರು ಸ್ವಾರ್ಥಕ್ಕಾಗಿ ಬಿಜೆಪಿಗೆ […]
-
ಕೊಟ್ಟ ಮಾತಿನಂತೆ ಕೊಳ್ಳೇಗಾಲ ಪಟ್ಟಣದ ರಸ್ತೆಗೆ ಅಪ್ಪು ಹೆಸರಿಟ್ಟ ಶಾಸಕ ಎನ್.ಮಹೇಶ್
ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದ ರಸ್ತೆಗೆ ನಟ ಪುನೀತ್ ಹೆಸರು ನಾಮಕರಣ ಮಾಡಿದ್ದು, ಆ ಮೂಲಕ ಮಾಜಿ ಸಚಿವ, ಶಾಸಕ ಎನ್.ಮಹೇಶ್ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ತಾಲೂಕು ಪಂಚಾಯತಿ ಕಾರ್ಯಾಲಯ ಮುಂಭಾಗದಿಂದ ಆಚ್ಗಾಳ್ ವೃತ್ತದವರೆಗಿನ ಒಂದು ಕಿ.ಮೀ ರಸ್ತೆಗೆ ಅಪ್ಪು ಹೆಸರು ನಾಮಕರಣ ಮಾಡಲಾಗಿದ್ದು, ‘ರಾಜರತ್ನ ಪುನೀತ್ ರಾಜ್ ಕುಮಾರ್’ ರಸ್ತೆ ಎಂದು ಹೆಸರಿಡಲಾಗಿದೆ. ಈ ಕುಡಿತ ನಾಮಫಲಕವನ್ನು ನಗರಸಭೆಯಿಂದ ಅಳವಡಿಕೆ ಮಾಡಲಾಗಿದೆ. ಶಾಸಕ ಮಹೇಶ್ ಅವರು ಪಟ್ಟಣದ ಪ್ರಮುಖ ರಸ್ತೆಗೆ ಪುನೀತ್ ಹೆಸರು […]
-
ಮಣಿಪುರದಲ್ಲಿ ಸತತ 2ದಿನಗಳಿಂದ ಭೂಕಂಪ; ಇಂದು 3.8ರಷ್ಟು ತೀವ್ರತೆ ದಾಖಲು | Earthquake hits Manipur’s Shirui today Morning
ಸಾಂಕೇತಿಕ ಚಿತ್ರ ಮಣಿಪುರದಲ್ಲಿ ಇಂದು ಮುಂಜಾನೆ ಭೂಕಂಪ (Earthquake) ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 3.8ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ. ನಿನ್ನೆಯೂ ಕೂಡ ಮಣಿಪುರದ ಉಖ್ರುಲ್ನಲ್ಲಿ ಭೂಕಂಪ ಉಂಟಾಗಿತ್ತು. ಅದರ ತೀವ್ರತೆ 4.4ರಷ್ಟಿತ್ತು. ಇಂದು ಬೆಳಗ್ಗೆ 9.47ರ ಹೊತ್ತಿಗೆ ಮಣಿಪುರದ ಶಿರುಯಿಯಲ್ಲಿ ಭೂಕಂಪ ಉಂಟಾಗಿದೆ. ಅಂದರೆ ಶಿರುಯಿಯಿಂದ ಈಶಾನ್ಯಕ್ಕೆ 62 ಕಿಮೀ ದೂರದಲ್ಲಿ ಭೂ ಮೇಲ್ಮೈ ಆಳದಿಂದ 60 ಕಿಮೀ ಆಳದಲ್ಲಿ ಭೂಮಿ ನಡುಗಿದೆ. ಅದಕ್ಕೂ ಮೊದಲು ಕಳೆದ ಗುರುವಾರವೂ ಕೂಡ […]
-
Transgender World : “ನಿಮ್ ಹತ್ರ 20 ನಿಮಿಷ ಮಾತಾಡ್ತೀನಿ, ನೀವು ಸಲಿಂಗಕಾಮಿಯೋ ಇಲ್ಲ ಹೆಂಗಸೋ ಆಗಿಬಿಡ್ತೀರಾ?’’ | Rumi Column a Trans Man Story by Hindustani Vocalist Writer Rumi Harish
Rumi Column : ರೂಮಿ ಕಾಲಂ – ಈ ಮಾಮೂಲಿಗಿಂತ ಬೇರೆ ರೀತಿ ಇರೋವ್ರು ತಮಗೆ ಆದಷ್ಟು ಮಾಮೂಲಿನಂತೇ ಇರಲು ಮೊದಲು ಟ್ರೈ ಮಾಡ್ತಾರೆ. ಯಾವಾಗ ಉಸಿರು ಕಟ್ಟಕ್ಕೆ ಶುರು ಆಗುತ್ತೋ ಆಗಲೇ “ನಾನು ಹೀಗೇ” ಅಂತ ಹೇಳಿಕೊಳ್ಳಕ್ಕೆ ಶುರು ಮಾಡ್ತಾರೆ. ಹೇಳಿದ್ರೆ ಏನಾಗುತ್ತೆ? ನಂ ಕಂಕು ಥರ ಇರೋವ್ರು ಏನಕ್ಕೂ ಕೇರ್ ಮಾಡ್ದೆ ಹೇಳ್ತಾರೆ, “ಸರಿ, ಏನಿಗ?”, ಹಾಗಾಗಿ ನಾನ್ ಬಚಾವ್. ಆದ್ರೆ ಬೇರೆ ಕುಟುಂಬಗಳಲ್ಲಿ ಹಾಗಿಲ್ಲ. ಹುಟ್ಟಿನಲ್ಲಿ ಹೆಣ್ಣು ಎಂದು ಗುರುತಿಸಲ್ಪಡುವ ಜನರಿಗೆ ತಮ್ಮ […]
-
T20 World Cup 2021: ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಭಾರತ-ಪಾಕ್ ಪಂದ್ಯ | India Pakistan T20 World Cup Match Most Viewed T20 International
India-Pakistan ಟಿ20 ವಿಶ್ವಕಪ್ನಲ್ಲಿ (T20 World Cup 2021) ಅಕ್ಟೋಬರ್ 24 ರಂದು ನಡೆದ ಭಾರತ ಹಾಗೂ ಪಾಕಿಸ್ತಾನ್ (India-Pakistan) ನಡುವಣ ಪಂದ್ಯವು ಇದೀಗ ಹೊಸ ಇತಿಹಾಸ ನಿರ್ಮಿಸಿದೆ. ಈ ಪಂದ್ಯವು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ವೀಕ್ಷಣೆ ಕಂಡ ಪಂದ್ಯ ಎಂಬ ದಾಖಲೆಯನ್ನು ಬರೆದಿದೆ. ಸ್ಟಾರ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಭಾರತ-ಪಾಕ್ ನಡುವಣ ಪಂದ್ಯವನ್ನು ಬರೋಬ್ಬರಿ 16.7 ಕೋಟಿ ಜನರು ವೀಕ್ಷಿಸಿದ್ದಾರೆ. ಇದು ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ. […]
-
ಅಪ್ಪು, ಅಂಬಿ ಒಡನಾಟದ ಭಾವುಕ ಕ್ಷಣಗಳನ್ನ ನೆನಪಿಸಿಕೊಂಡ ಸಂಸದೆ ಸುಮಲತಾ
ದೊಡ್ಮನೆ ಕುಟುಂಬ ಮತ್ತು ರೆಬಲ್ ಸ್ಟಾರ್ ಅಂಬರೀಶ್ ಅವರ ಕುಟುಂಬದ ನಡುವೆ ಉತ್ತಮ ಒಡನಾಟವಿತ್ತು. ರಾಜ್ಕುಮಾರ್ ಅವರ ಚಿತ್ರದಲ್ಲಿ ಸುಮಲತಾ ಆಭಿನಯಿಸುತ್ತಿದ್ದಾಗ 4 ವರ್ಷದ ಅಪ್ಪು ಶೂಟಿಂಗ್ ಸೆಟ್ಗೆ ಬಂದು ನನ್ನ ಜೊತೆ ಆತ್ಮೀಯವಾಗಿರುತ್ತಿದ್ರು. ಅಲ್ಲದೇ ಕಣ್ಣಮುಚ್ಚಾಲೇ ಆಟವಾಡುತ್ತಿದ್ರು ಅಂತಾ ಸುಮಲತಾ ಹೇಳಿಕೊಂಡಿದ್ದಾರೆ. ಇನ್ನು ಚಿಕ್ಕ ವಯಸಿನಲ್ಲಿ ನಾನು ಸುಮಲತಾ ಅವರನ್ನೇ ಮದುವೆಯಾಗುತ್ತಿನಿ ಅಂತ ಪುನೀತ್ ಹೇಳುತ್ತಿದ್ದ ಎಂಬುದನ್ನೂ ಅವರ ಸ್ಮರಿಸಿಕೊಂಡಿದ್ದಾರೆ. ಅಪ್ಪು ನಟನೆಯ ‘ದೊಡ್ಮನೆ ಹುಡುಗ’ ಚಿತ್ರದಲ್ಲಿ ಅಂಬಿ ಮತ್ತು ಸುಮಲತಾ ಪುನೀತ್ ಅವರ ಜೊತೆ […]
-
ಎಲ್ಲರ ಜತೆ ಮಾತನಾಡುವುದನ್ನೇ ನಿಲ್ಲಿಸಿದ ಆರ್ಯನ್ ಖಾನ್? ಜೈಲುವಾಸದಿಂದ ಆಘಾತ | Aryan Khan worried He is not talking with Anyone in home
ಆರ್ಯನ್ ಖಾನ್ ಡ್ರಗ್ ಕೇಸ್ನಲ್ಲಿ ಸಿಕ್ಕಿ ಬಿದ್ದಿದ್ದ ಆರ್ಯನ್ ಖಾನ್ (Aryan Khan) ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದರೆ, ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿತ್ತು. ಆದರೆ, ಈಗ ಆರ್ಯನ್ ಖಾನ್ಗೆ ಕೊವಿಡ್ ಲಕ್ಷಣ ಕಾಣಿಸಿಕೊಂಡಿದೆ. ಹೀಗಾಗಿ, ಅವರು ವಿಚಾರಣೆಗೆ ಹಾಜರಾಗಿಲ್ಲ. ಈ ಬಗ್ಗೆ ಅವರು ಮಾಹಿತಿ ಕೂಡ ನೀಡಿದ್ದಾರೆ. ಚಿಕ್ಕಂದಿನಿಂದಲೂ ಐಷಾರಾಮಿಯಾಗಿಯೇ ಬೆಳೆದು ಬಂದ ಆರ್ಯನ್ ಖಾನ್ಗೆ ಜೈಲು ವಾಸದಿಂದ ತುಂಬಾನೇ ಆಘಾತಕ್ಕೆ ಒಳಗಾಗಿದ್ದಾರೆ. ಅವರ ಬಳಿ ಇದೆಲ್ಲವನ್ನೂ ತಡೆದುಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಡ್ರಗ್ […]
-
ನಾನು ಸಹ ದಲಿತನೇ, ದಲಿತರು ಸಿಎಂ ಆದ್ರೆ ತಕರಾರು ಇಲ್ಲ -ಸಿದ್ದರಾಮಯ್ಯ
ಮೈಸೂರು: ನಾನು ಸಹ ದಲಿತನೇ. ಕೇವಲ ಪರಿಶಿಷ್ಟ ಪಂಗಡದವರು ಮಾತ್ರ ದಲಿತರಲ್ಲ. ತುಳಿತಕ್ಕೊಳಗಾದ ಎಲ್ಲರೂ ದಲಿತರೇ.ನಾನು ಸಹ ತುಳಿತಕ್ಕೆ ಒಳಗಾಗಿದ್ದೇನೆ. ಹಾಗಾಗಿ ನಾನು ಕೂಡ ದಲಿತನೇ. ದಲಿತರು ಸಿಎಂ ಆದ್ರೆ ನನ್ನದು ಏನು ತಕರಾರು ಇಲ್ಲ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಿನಕಲ್ನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ತಳ ಸಮುದಾಯ ಜನ ಜಾಗೃತರಾಗದಿದ್ದರೆ ಬದಲಾವಣೆ ಕಷ್ಟ. ನಾನು ಐದು ವರ್ಷ ಸಿಎಂ ಆಗುವ ಅವಕಾಶ […]
-
Kolar: ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ; ಮೃತ ಪುಷ್ಪಾ ಬರೆದಿರುವ ಡೆತ್ನೋಟ್ ಪತ್ತೆ | Kolar News Five people from single family suicide death Death Note found
ಪ್ರಾತಿನಿಧಿಕ ಚಿತ್ರ ಕೋಲಾರ: ಇಲ್ಲಿ ನಡೆದ ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೃತ ಪುಷ್ಪಾ ಎಂಬವರು ಬರೆದಿರುವ ಡೆತ್ ನೋಟ್ ಟಿವಿ9ಗೆ ಲಭ್ಯವಾಗಿದೆ. ಅದರಲ್ಲಿ ಪೊಲೀಸರ ಬೆದರಿಕೆ, ಕಿರುಕುಳದಿಂದ ಆತ್ಮಹತ್ಯೆ ಎಂದು ಉಲ್ಲೇಖಿಸಲಾಗಿದೆ. ಪೊಲೀಸರು ಹಾಗೂ ಗೀತಾ ಬಗ್ಗೆ ಡೆತ್ನೋಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ಗೀತಾ ವಂಚನೆ ಬಗ್ಗೆ ಪುಷ್ಪಾ ಪತ್ರದಲ್ಲಿ ವಿವರವಾಗಿ ಬರೆದಿದ್ದಾರೆ. ಪುಷ್ಪಾ, ಗೀತಾ ಮಗು ಅಪಹರಣ ಪ್ರಕರಣದ ಆರೋಪಿಗಳಾಗಿದ್ದಾರೆ. ಗೀತಾ ಎಂಬಾಕೆ ಪುಷ್ಪಾ ಅವರ ಮಗುವನ್ನು 50 ಸಾವಿರ ರೂಪಾಯಿಗೆ ಮಾರಾಟ […]
-
Kamal Haasan: ನಟ ಕಮಲ್ ಹಾಸನ್ ಎನ್ಎಫ್ಟಿ ಪ್ರವೇಶಕ್ಕೆ ಸಿದ್ಧತೆ; ಏನಿದು ನಾನ್ ಫಂಗಬಲ್ ಟೋಕನ್? | Actor Kamal Haasan All Set To Enter Non Fungible Token Or NFT Here Is The Details
ಕಮಲ್ ಹಾಸನ್ (ಸಂಗ್ರಹ ಚಿತ್ರ) ನವೆಂಬರ್ 7ನೇ ತಾರೀಕಿನಿಂದ ನಟ- ರಾಜಕಾರಣಿ ಕಮಲ್ ಹಾಸನ್ ತಮ್ಮ 67ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಮೆಟಾವರ್ಸ್ನಲ್ಲಿ ಡಿಜಿಟಲ್ ಅವತಾರ ಎತ್ತುತ್ತಿರುವ ಮೊದಲ ಭಾರತೀಯ ಸೆಲೆಬ್ರಿಟಿ ಆಗಿ ಕಾಣಿಸಿಕೊಳ್ಳುವುದಕ್ಕೆ ಎಲ್ಲ ಸಿದ್ಧತೆ ನಡೆಸಿದ್ದಾರೆ. ನಟ, ರಾಜಕಾರಣಿ, ನಿರ್ಮಾಪಕ ಮತ್ತು ನಿರ್ದೇಶಕ ಹೀಗೆ ನಾನಾ ರೂಪಗಳಲ್ಲಿ ಕಾಣಿಸಿಕೊಂಡಿರುವ ಕಮಲ್ ಹಾಸನ್ ನಾನ್-ಫಂಗಬಲ್ ಟೋಕನ್ (NFT) ಬಿಡುಗಡೆಯೊಂದಿಗೆ ಡಿಜಿಟಲ್ ವಲಯಕ್ಕೆ ತಮ್ಮ ಪ್ರವೇಶವನ್ನು ಘೋಷಿಸಿದ್ದಾರೆ. ಇದರೊಂದಿಗೆ, ಅವರು ತಮ್ಮ ಸ್ವಂತ ಡಿಜಿಟಲ್ ಟೋಕನ್ಗಳ ಸಂಗ್ರಹವನ್ನು ಪ್ರಾರಂಭಿಸಲು […]
-
ಡಿಸೆಂಬರ್ನಲ್ಲಿ ಭೂಮಿಯತ್ತ ಧಾವಿಸಲಿದೆ ಐಫೆಲ್ ಟವರ್ನ ಗಾತ್ರದ T4660 Nereus ಹೆಸರಿನ ಹೊಸ ಕ್ಷುದ್ರಗ್ರಹ | T4660 Nereus An asteroid the size of the Eiffel Tower is heading straight for Earth in December
ಪ್ರಾತಿನಿಧಿಕ ಚಿತ್ರ ವಾಷಿಂಗ್ಟನ್: ಐಫೆಲ್ ಟವರ್ (Eiffel Tower) ಗಾತ್ರದ ಕ್ಷುದ್ರಗ್ರಹವು (asteroid) ನೇರವಾಗಿ ಭೂಮಿಯತ್ತ ಸಾಗುತ್ತಿದೆ. ನಾಸಾ ಪ್ರಕಾರ ಇದು ಮನುಕುಲಕ್ಕೆ ಯಾವುದೇ ಹಾನಿ ಉಂಟುಮಾಡುವುದಿಲ್ಲವಾದ್ದರಿಂದ ಗಾಬರಿಯಾಗುವ ಅಗತ್ಯವಿಲ್ಲ. ಟಿ4660 ನೆರಿಯಸ್ (T4660 Nereus) ಅನ್ನು ‘ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹ’ (Potentially Hazardous Asteroid PHA) ಎಂದು ಹೇಳಲಾಗಿದೆ. ನಾಸಾ ಪ್ರಕಾರ, ಇದು ‘ಮೊಟ್ಟೆಯ ಆಕಾರ’ ಮತ್ತು ಫುಟ್ಬಾಲ್ ಮೈದಾನಕ್ಕಿಂತ ಮೂರು ಪಟ್ಟು ದೊಡ್ಡದಾಗಿದ್ದರೂ, ಡಿಸೆಂಬರ್ 11 ರಂದು ಮಾತ್ರ ಭೂಮಿಯ ಸಮೀಪ ಹಾದುಹೋಗುತ್ತದೆ. ಇದು […]
-
ಟೀಂ ಇಂಡಿಯಾ ಮುಂದಿನ ಕ್ಯಾಪ್ಟನ್ ಇವರೇ… ಸುಳಿವು ಕೊಟ್ಟ ಕೊಹ್ಲಿ
ಟೀಮ್ ಇಂಡಿಯಾ ಮುಂದಿನ ಕ್ಯಾಪ್ಟನ್ ಯಾರೆಂಬುದನ್ನ ವಿರಾಟ್ ಕೊಹ್ಲಿ ಸುಳಿವು ನೀಡಿದ್ದಾರೆ. ಟಿ-20 ವಿಶ್ವಕಪ್ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಬಳಿಕ ಮಾತನಾಡಿದ ಕೊಹ್ಲಿ, ಈ ಬಗ್ಗೆ ಸುಳಿವು ನೀಡಿದ್ದಾರೆ. ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ನಾಯಕನಾಗಿ ನಿನ್ನೆಯೇ ಕೊನೆ ಪಂದ್ಯವನ್ನಾಡಿದ್ದು, ಮುಂದಿನ ನಾಯಕ ಯಾರು ಚರ್ಚೆ ನಡೀತಿದೆ. ಇದರ ನಡುವೆ ವಿರಾಟ್ ನೀಡಿದ ಹೇಳಿಕೆ, ರೋಹಿತ್ ಶರ್ಮಾನೇ ಮುಂದಿನ ನಾಯಕ ಅನ್ನೋದನ್ನ ಸೂಚಿಸಿದೆ. ಇದಕ್ಕೂ ಮೊದಲು ರೋಹಿತ್ ಶರ್ಮಾ ವೈಟ್ಬಾಲ್ ಕ್ರಿಕೆಟ್ನ ನಾಯಕರಾಗಲಿದ್ದಾರೆ ಎಂದು ಬಿಸಿಸಿಐ […]
-
ಬಿಜೆಪಿ ಈಗ ಕಲಬೆರಕೆ ಪಕ್ಷ; ಒರಿಜಿನಲ್ ಬಿಜೆಪಿ ಆಗಿ ಉಳಿದಿಲ್ಲ: ಪ್ರಮೋದ್ ಮುತಾಲಿಕ್ | Pramod Muthalik on Hidutva Hindu Congress BJP Karnataka Politics Conversion
ಪ್ರಮೋದ್ ಮುತಾಲಿಕ್ (ಸಂಗ್ರಹ ಚಿತ್ರ) ಬಾಗಲಕೋಟೆ: ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧೆ ಮಾಡದಿರಲು ನಿರ್ಧಾರ ಮಾಡಿದ್ದೇನೆ. ಹಿಂದುತ್ವ ಹೋರಾಟ ಮಾತ್ರ ಮಾಡುತ್ತೇನೆ ಎಂದು ಬಾಗಲಕೋಟೆಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಇಂದು (ನವೆಂಬರ್ 9) ಹೇಳಿಕೆ ನೀಡಿದ್ದಾರೆ. ಬಿಜೆಪಿ ಈಗ ಕಲಬೆರಕೆ ಪಕ್ಷ. ಇವತ್ತು ಬಿಜೆಪಿಗೆ ಶೇಕಡಾ 60 ರಿಂದ 70 ರಷ್ಟು ಮಂದಿ ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಬಂದಿದ್ದಾರೆ. ಕಮ್ಯುನಿಸ್ಟ್ರು ಬಂದಿದ್ದಾರೆ. ಶೇಕಡಾ 30 ರಿಂದ 40 ರಷ್ಟು ಮಾತ್ರ ಬಿಜೆಪಿಯವರು ಇದ್ದಾರೆ ಎಂದು ಮುತಾಲಿಕ್ ಹೇಳಿದ್ದಾರೆ. […]
-
ಹೇಳಿದಂತೆ ನಡೆದ ದೇವೇಂದ್ರ ಫಡ್ನವೀಸ್; ಮುಂಬೈ ಸ್ಫೋಟದ ಆರೋಪಿಗಳೊಂದಿಗೆ ನವಾಬ್ ಮಲ್ಲಿಕ್ ಆಸ್ತಿ ವ್ಯವಹಾರದ ಬಗ್ಗೆ ಮಾಹಿತಿ ಬಹಿರಂಗ | Nawab Malik has underworld links BJP leader Devendra Fadnavis accused
ದೇವೆಂದ್ರ ಫಡ್ನವೀಸ್ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದೀಪಾವಳಿಗೂ ಮೊದಲು ಒಂದು ಮಾತಾಡಿದ್ದರು. ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ಗೆ ಭೂಗತ ಲೋಕದ ಸಂಪರ್ಕವಿದೆ ಎಂಬುದನ್ನು ನಾನು ದೀಪಾವಳಿಯ ನಂತರ, ಸಾಕ್ಷಿ ಸಮೇತ ಬಹಿರಂಗಪಡಿಸುತ್ತೇನೆ ಎಂದಿದ್ದರು. ಅದರಂತೆ ಇಂದು ಸುದ್ದಿಗೋಷ್ಠಿ ನಡೆಸಿ, ನವಾಬ್ ಮಲ್ಲಿಕ್ಗೆ ಭೂಗತ ಜಗತ್ತಿನ ನಂಟಿದೆ ಎಂಬುದನ್ನು ಪುನರುಚ್ಚರಿಸಿದರು. ಅದಕ್ಕೆ ಸಂಬಂಧಪಟ್ಟ ದಾಖಲೆಯನ್ನೂ ಪ್ರಸ್ತುತಪಡಿಸಿದ್ದಾರೆ. ನವಾಬ್ ಮಲ್ಲಿಕ್ ಭೂಗತ ಜಗತ್ತಿನ ನಂಟಿನ ಕುರಿತು ದೀಪಾವಳಿ ನಂತರ ಹೇಳುತ್ತೇನೆ ಎಂದು ಹೇಳಿದ್ದೆ. ಆದರೆ ಅದಕ್ಕೆ ಸಂಬಂಧಿಸಿದ […]
-
ಪ್ರೀತಿಯ ತಮ್ಮನನ್ನು ನೆನೆದು ಭಾವನಾತ್ಮಕವಾದ ಪೋಸ್ಟ್ ಹಂಚಿಕೊಂಡ ರಾಘಣ್ಣ
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಹನ್ನೆರಡು ದಿನಗಳು ಕಳೆದಿವೇ. ಆದರೂ ಸಹ ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳ ನೋವು ಕೊಂಚವೂ ಕಡಿಮೆಯಾಗಿಲ್ಲ. ಪ್ರತಿ ದಿನ ಸಾವಿರಾರು ಅಭಿಮಾನಿಗಳು ಅಪ್ಪು ಅವರ ಸಮಾಧಿಯ ದರ್ಶನ ಪಡೆಯುತ್ತಿದ್ದಾರೆ. ನಿನ್ನೆಯಷ್ಟೇ ಪುನೀತ್ ಅವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯವನ್ನು ಡೊಡ್ಮನೆ ಕುಟುಂಬಸ್ಥರು ನೆರವೇರಿಸಿದ್ದಾರೆ. ಇನ್ನು ಇಂದು ಆರೆಮನೆ ಮೈದಾನಲ್ಲಿ ಅಪ್ಪು ಅಭಿಮಾನಿಗಳಿಗಾಗಿ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, 25 ರಿಂದ 30 ಸಾವಿರ ಜನರು ಇದುವರೆಗೂ ಊಟ ಮಾಡಿದ್ದಾರೆ. ಇದೇವೇಳೆ […]
-
Virender Sehwag: ಕೆಎಲ್ ರಾಹುಲ್ ಅಲ್ಲ, ಟೀಮ್ ಇಂಡಿಯಾ ಉಪನಾಯಕ ಇವರಾಗಬೇಕೆಂದ ಸೆಹ್ವಾಗ್ | Virender sehwag backs another superstar for team indias vice captaincy in t20is zp
Virender Sehwag ಟಿ20 ವಿಶ್ವಕಪ್ (T20 World Cup 2021) ಅಭಿಯಾನ ಅಂತ್ಯದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ (Team India) ಪ್ರಮುಖ ಬದಲಾವಣೆಗಳು ಕಂಡು ಬರಲಿದೆ. ಈಗಾಗಲೇ ಹೊಸ ಕೋಚ್ ಆಗಿ ರಾಹುಲ್ ದ್ರಾವಿಡ್ (Rahul Dravid) ನೇಮಕವಾಗಿದ್ದು, ಶೀಘ್ರದಲ್ಲೇ ಟಿ20 ತಂಡದ ಹೊಸ ನಾಯಕನ ಘೋಷಣೆ ಕೂಡ ಆಗಲಿದೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ (Rohit Sharma) ಹೆಸರು ಮುಂಚೂಣಿಯಲ್ಲಿದ್ದು, ಹೀಗಾಗಿ ಹಿಟ್ಮ್ಯಾನ್ ನಾಯಕನ ಪಟ್ಟ ಸಿಗುವುದು ಬಹುತೇಕ ಖಚಿತ ಎನ್ನಬಹುದು. ಆದರೆ ಉಪನಾಯಕ ಯಾರಾಗಲಿದ್ದಾರೆ […]
-
ಸೆಲೆಬ್ರಿಟಿ ಫೋಟೋಗ್ರಾಫರ್ ಜೊತೆ ಫೋಟೋ ಶೂಟ್
ರಾಕಿಂಗ್ ಸ್ಟಾರ್ ಯಶ್ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹೌದು, ಡಬೂ ರತ್ನಾನಿ ಬಾಲಿವುಡ್ ಲೋಕದ ಖ್ಯಾತ ಸೆಲೆಬ್ರಿಟಿ ಪೋಟೋಗ್ರಾಫರ್ ಜೊತೆ ನಮ್ಮ ರಾಕಿ ಭಾಯ್ ಯಶ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಬಿಟೌನ್ನ್ನ ಸ್ಟಾರ್ ನಟ ನಟಿಯರ ಫೋಟೋಗ್ರಾಫರ್ ಡಬೂ ರತ್ನಾನಿ ತಾವು ಯಶ್ ಜೊತೆ ತಾವು ಕ್ಲಿಕಿಸಿಕೊಂಡ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು “I’ve got your back” ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಫೋಟೋಶೂಟ್ ಹಿಂದಿನ ಆಸಲಿ ಕಾರಣ ಎನ್ನು ಎಂಬ ಮಾಹಿತಿ ಲಭ್ಯವಾಗಿಲ್ಲ. […]
-
ಹಿಂದು ದೇಗುಲಕ್ಕೆ ಮಂಜೂರಾದ ಜಾಗ ಹಿಂಪಡೆದಿದ್ದ ಪಾಕ್ ಸಿಡಿಎ; ತೀವ್ರ ಟೀಕೆಯ ಬೆನ್ನಲ್ಲೇ ಮತ್ತೆ ಮಂಜೂರು | Capital Development Authority of Pakistan allotment of land for a Hindu temple in Pakistan
ಸಾಂಕೇತಿಕ ಚಿತ್ರ ಇಸ್ಲಮಾಬಾದ್ನಲ್ಲಿ ಹಿಂದೂ ದೇವಸ್ಥಾನ ಕಟ್ಟಿಸಲು ಜಾಗ ಮಂಜೂರು ಮಾಡಿ, ಬಳಿಕ ಅದನ್ನು ರದ್ದುಗೊಳಿಸಿದ್ದ ಪಾಕಿಸ್ತಾನ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ (CDA) ತೀವ್ರ ಟೀಕೆಯ ಬಳಿಕ ತನ್ನ ಆದೇಶವನ್ನು ಹಿಂಪಡೆದಿದೆ. ಇಸ್ಲಮಾಬಾದ್ನ ಸೆಕ್ಟರ್ ಎಚ್ 9/12ರಲ್ಲಿ ಹಿಂದೂ ದೇಗುಲ ನಿರ್ಮಾಣಕ್ಕಾಗಿ ಜಾಗವನ್ನು ಮಂಜೂರು ಮಾಡಲಾಗಿತ್ತು. ಅದರೆ ಫೆಬ್ರವರಿಯಲ್ಲಿ ಮತ್ತೆ ಆ ಮಂಜೂರಾತಿಯನ್ನು ರದ್ದುಗೊಳಿಸಲಾಗಿತ್ತು. ಅದಾದ ಬಳಿಕ ವಿವಿಧ ಕಡೆಗಳಿಂತ ತೀವ್ರ ಟೀಕೆ ಕೇಳಿಬಂದಿತ್ತು. ಇಸ್ಲಮಾಬಾದ್ ಹೈಕೋರ್ಟ್ನಲ್ಲಿ ಈ ಸಂಬಂಧ ವಿಚಾರಣೆ ಕೂಡ ನಡೆಯುತ್ತಿತ್ತು. ಇಸ್ಲಮಾಬಾದ್ನ ಹಸಿರು […]
-
ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ₹10 ಕೋಟಿ ಅನುದಾನ -ಸಿಎಂ ಭರವಸೆ
ಬೆಂಗಳೂರು: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ಅನುದಾನವನ್ನ ಬಿಡುಗಡೆ ಮಾಡೋದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಮಂಜೂರು ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ಅಖಿಲ ಗೋವಾ ಕನ್ನಡ ಮಹಾಸಂಘದ ಪದಾಧಿಕಾರಿಗಳಿಗೆ ಸಿಎಂ ಈ ಭರವಸೆ ನೀಡಿದ್ದಾರೆ. ಇದೆ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ನೇತೃತ್ವದಲ್ಲಿ ಗೋವಾ ಕನ್ನಡ ಮಹಾಸಂಘ ಮುಖ್ಯಮಂತ್ರಿಗಳನ್ನು […]
-
ಕಾಂಗ್ರೆಸ್ ಇತಿಹಾಸವೇ ಈ ದೇಶದ ಇತಿಹಾಸ: ಡಿಕೆ ಶಿವಕುಮಾರ್ ಹೇಳಿಕೆ | KPCC President DK Shivakumar on Congress Membership Bitcoin Karnataka Politics
ಡಿಕೆ ಶಿವಕುಮಾರ್ ಬೆಂಗಳೂರು: ದೇವೇಂದ್ರಪ್ಪ ಕಾಂಗ್ರೆಸ್ ಸೇರ್ಪಡೆ ತಡವಾಗ್ತಾ ಇತ್ತು. ಆದರೆ ಆ ಗಳಿಗೆ ಈಗ ಕೂಡಿ ಬಂದಿದೆ. ಅವರ ಜತೆ ಬಂದ ಎಲ್ಲ ಬೆಂಬಲಿಗರಿಗೆ ಸ್ವಾಗತ ಕೋರುವೆ. ಬೇಷರತ್ತಾಗಿ ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬರಬಹುದು. ಷರತ್ತು ಹಾಕಿಕೊಂಡು ಬರುವವರಿಗೆ ಅವಕಾಶ ಇರಲ್ಲ. ಅಧಿಕಾರಕ್ಕಾಗಿ ಷರತ್ತು ಹಾಕಿದರೆ ನಾವು ಕೇಳೋದಿಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು (ನವೆಂಬರ್ 9) ಹೇಳಿಕೆ ನೀಡಿದ್ದಾರೆ. 12 ವರ್ಷದ ಬಳಿಕ ಸದಸ್ಯತ್ವ ಅಭಿಯಾನ ಮಾಡ್ತಿದ್ದೇವೆ. ಹೊಸದಾಗಿ 5 […]
-
ಬಿಟ್ ಕಾಯಿನ್ ದಂಧೆ; ‘ಕಾಂಗ್ರೆಸ್ನವರು ಭಾಗಿಯಾಗಿದ್ದರೆ ಗಲ್ಲಿಗೇರಿಸಲಿ’ -ಸರ್ಕಾರಕ್ಕೆ DKS ಸವಾಲ್
ಬೆಂಗಳೂರು: ರಾಜ್ಯದಲ್ಲಿ ಸುದ್ದಿಯಾಗುತ್ತಿರುವ ಬಿಟ್ ಕಾಯಿನ್ ವಿಚಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ.. ಕಾಂಗ್ರೆಸ್ನವರು ಯಾರಾದ್ರು ಇಂತಹ ಅವ್ಯವಹಾರದಲ್ಲಿ ಭಾಗಿಯಾಗಿದ್ರೆ ಅವರನ್ನು ಗಲ್ಲಿಗೆ ಹಾಕಲಿ. ಯಾರ ಬೆಂಬಲಕ್ಕೂ ಯಾರೂ ನಿಲ್ಲಲ್ಲ. ಯಾರನ್ನು ಬೇಕಾದರೂ ತನಿಖೆ ಮಾಡಿಕೊಳ್ಳಲಿ ಎಂದಿದ್ದಾರೆ. ಕಾಂಗ್ರೆಸ್ನವರು ಯಾರೇ ಭಾಗಿಯಾಗಿದ್ದರೂ, ಅವರನ್ನ ನೇಣಿಗೆ ಹಾಕಲಿ. ನಮ್ಮ ಪಕ್ಷದವರು ಇದ್ದರೆ ಅರೆಸ್ಟ್ ಮಾಡಲಿ. ನಮ್ಮದು ಯಾವುದೇ ತಕರಾರು ಇಲ್ಲ, ನಾವು ಯಾಕೆ ತನಿಖೆ ನಡೆಸಬೇಕು? ಸರ್ಕಾರ ಇರೋದು ಬಿಜೆಪಿಯದ್ದು. ಸಿಎಂ, ಹೋಮ್ ಮಿನಿಸ್ಟರ್ ಅವರೇ […]
-
Vivo V23e: ಕ್ಯಾಮೆರಾವನ್ನೇ ಗುರಿಯಾಗಿಸಿಕೊಂಡಿರುವ ವಿವೋದಿಂದ ಮತ್ತೊಂದು ಹೊಸ ಸ್ಮಾರ್ಟ್ಫೋನ್ ಲಾಂಚ್ | Vivo V23e has debuted as the companys latest model in its V series
Vivo V23e ಸ್ಮಾರ್ಟ್ಫೋನ್ (Smartphone) ಮಾರುಕಟ್ಟೆಯಲ್ಲಿ ಆಕರ್ಷಕ ಫೋನ್ಗಳನ್ನು ಬಿಡುಗಡೆ ಮಾಡಿ ತನ್ನದೆ ಆದ ವಿಶೇಷ ಸ್ಥಾನ ಸ್ಥಾಪಿಸಿರುವ ವಿವೋ (VIVO) ಕಂಪನಿ ಈಗ ಹೊಸ ಸ್ಮಾರ್ಟ್ಫೋನ್ ಒಂದನ್ನು ಲಾಂಚ್ ಮಾಡಿದೆ. ಈಗೀಗ ಸ್ಮಾರ್ಟ್ಫೋನ್ನಲ್ಲಿನ ಕ್ಯಾಮೆರಾಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ವಿವೋ 64 ಮೆಗಾಫಿಕ್ಸೆಲ್ ಸಾಮರ್ಥ್ಯದ ಸೆನ್ಸಾರ್ ಕ್ಯಾಮೆರಾ ಹೊಂದಿರುವ ಹೊಸ ವಿವೋ ವಿ23ಇ (VIVO V23e) ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಸದ್ಯಕ್ಕೆ ವಿವೋ V23e ಸ್ಮಾರ್ಟ್ಫೋನ್ ಅನ್ನು ವಿಯೆಟ್ನಾಂನಲ್ಲಿ ಬಿಡುಗಡೆ ಆಗಿದೆ. ಮುಂದಿನ ದಿನಗಳಲ್ಲಿ […]
-
ಅಪ್ಪು ನಮ್ಮನ್ನಗಲಿ 12 ದಿನ.. ಶಂಕರ್ನಾಗ್ ಅಗಲಿ 31 ವರ್ಷ.. ಅವರಿಬ್ಬರೂ ಇದ್ದಿದ್ರೆ?!
ಕನ್ನಡ ಸಿನಿಮಾ ಲೋಕಕ್ಕೆ ಅದ್ಯಾರ ಶಾಪ್ ತಗುಲಿದೆಯೋ ಗೊತ್ತಿಲ್ಲ.. ಅಥವಾ ಇಲ್ಲಿನ ಮಿನುಗು ನಕ್ಷತ್ರಗಳ ಮೇಲೆ ಅದ್ಯಾರ ಕಣ್ಣು ಬೀಳುತ್ತೋ ಗೊತ್ತಿಲ್ಲ.. ಇತ್ತೀಚೆಗೆಷ್ಟೇ ಪುನೀತ್ ರಾಜ್ಕುಮಾರ್ ಅವರನ್ನು ಕನ್ನಡಿಗರು ಕಳೆದುಕೊಂಡಿದ್ದಾರೆ. ನಮ್ಮೆಲ್ಲರ ನೆಚ್ಚಿನ ಅಪ್ಪು ಅಗಲಿ ಇಂದಿಗೆ 12 ದಿನಗಳು. ಅವರು ಇಲ್ಲ ಅನ್ನೋದನ್ನೇ ನಂಬೋಕೆ ಯಾರಿಗೂ ಸಾಧ್ಯವಾಗುತ್ತಿಲ್ಲ.. ಆ ನಗು.. ಅಸಂಖ್ಯಾತ ಪ್ರತಿಭಾವಂತರಿಗೆ ನೆಲೆ ಒದಗಿಸಬೇಕು ಅನ್ನೋ ಅಸಂಖ್ಯೆ ಕನಸುಗಳನ್ನು ತುಂಬಿಕೊಂಡಿದ್ದ ಆ ಕಣ್ಣುಗಳು.. ಆ ನೋಟ.. ನೊಂದವರಿಗೆ ಆಸರೆಯಾಗುತ್ತಿದ್ದ ಅಪ್ಪು ಅವರ ಆ ವಿಶಾಲ […]
-
Tulasi Gowda: ರಾಷ್ಟ್ರಪತಿಯಿಂದ ಪದ್ಮಶ್ರೀ ಸ್ವೀಕರಿಸಿದ ಅಂಕೋಲಾದ ಹೆಮ್ಮೆ; ವೃಕ್ಷಮಾತೆ ತುಳಸಿ ಗೌಡ ಪ್ರಧಾನಿ ಮೋದಿ ಕೈಕುಲುಕಿದ ಆ ಘಳಿಗೆ | Tulsi gowda received padma shri award ramnath Kovind surprised by her simplicity
Tulasi Gowda: ರಾಷ್ಟ್ರಪತಿಯಿಂದ ಪದ್ಮಶ್ರೀ ಸ್ವೀಕರಿಸಿದ ಅಂಕೋಲಾದ ಹೆಮ್ಮೆ; ವೃಕ್ಷಮಾತೆ ತುಳಸಿ ಗೌಡ ಪ್ರಧಾನಿ ಮೋದಿ ಕೈಕುಲುಕಿದ ಘಳಿಗೆ ಉತ್ತರ ಕನ್ನಡ: ಶತಮಾನದಿಂದ ಕಂಡಿರುವ ಪರಿಸರ ಪ್ರೇಮಿ, ವೃಕ್ಷಮಾತೆ ಎಂದೇ ಪ್ರಸಿದ್ಧಿ ಪಡೆದಿರುವ ಅಂಕೋಲಾ ತಾಲ್ಲೂಕಿನ ಹೊನ್ನಳ್ಳಿ ಎಂಬ ಪುಟ್ಟ ಗ್ರಾಮದ ಹಾಲಕ್ಕಿ ಸಮುದಾಯದ ತುಳಸಿ ಗೌಡ(tulsi gowda) ಅವರು ಇಂದು (ನ.08) ದೇಶದ ಅತ್ಯುನ್ನತ ನಾಗರಿಕ ಸಮ್ಮಾನಗಳಲ್ಲೊಂದಾದ ಪದ್ಮಶ್ರೀ(padma shri award) ಪುರಸ್ಕಾರ ಸ್ವೀಕರಿಸಿದರು. ನವದೆಹಲಿಯ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ […]
-
ಸರ್ಕಾರದ ‘ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಕ್ರಮದ ವೇದಿಕೆಗೆ ಪುನೀತ್ ಹೆಸರು
ಬೆಂಗಳೂರು: ತಮ್ಮ ನಡೆ, ನುಡಿ, ಸರಳತೆ, ಸಮಾಜ ಸೇವೆ ಮೂಲಕ ಯುವ ಜನತೆಗೆ ಮಾದರಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಕಲಬುರಗಿಯಲ್ಲಿ ಇದೇ 11 ರಂದು ನಡೆಯಲಿರುವ ‘ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಾಗಾರದ ವೇದಿಕೆಗೆ ಹೆಸರಿಡಿಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ತೀರ್ಮಾನಿಸಿದ್ದಾರೆ. ಇದೇ ತಿಂಗಳ 11 ರಂದು ಕಲಬುರಗಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವತಿಯಿಂದ ಉದ್ಯಮಿಯಾಗಿ ಉದ್ಯೋಗ ನೀಡು ಮತ್ತು ಕೈಗಾರಿಕೆ ಅದಾಲತ್ ಕಾರ್ಯಾಗಾರವನ್ನು […]
-
Rafale deal ರಾಹುಲ್ ಗಾಂಧಿ ಉತ್ತರಿಸಲಿ: ಹೊಸ ರಫೇಲ್ ವರದಿ ಕುರಿತು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ | BJP Attacks Congress Over French portal Mediapart’s report about Rafale deal
ರಫೇಲ್ ಜೆಟ್ ದೆಹಲಿ: 2013 ರ ಮೊದಲು ರಫೇಲ್ ಡೀಲ್ನಲ್ಲಿ (Rafale deal) ಭಾಗಿಯಾಗಿರುವ ಮಧ್ಯವರ್ತಿಗೆ ಪಾವತಿಸಿದ ಕಿಕ್ಬ್ಯಾಕ್ಗಳ ಕುರಿತ ಆರೋಪ ಮತ್ತು ಸಾಕ್ಷ್ಯಾಧಾರಗಳ ಹೊರತಾಗಿಯೂ ಸಿಬಿಐ (CBI) ತನಿಖೆ ಮಾಡಲು ವಿಫಲವಾಗಿದೆ ಎಂಬ ಫ್ರೆಂಚ್ ಪೋರ್ಟಲ್ ಮೀಡಿಯಾಪಾರ್ಟ್ನ (French portal Mediapart) ವರದಿ ಬೆನ್ನಲ್ಲೇ ರಾಜಕೀಯ ವಾಗ್ದಾಳಿ ಶುರು ಆಗಿದೆ. 2014 ರ ಮೊದಲು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪದ ಬಗ್ಗೆ ಬಿಜೆಪಿ ದಾಳಿ ನಡೆಸಿತು. ಅದೇ ಸಮಯದಲ್ಲಿ ಕಾಂಗ್ರೆಸ್, ಬಿಜೆಪಿಯು ಭ್ರಷ್ಟಾಚಾರವನ್ನ ಮರೆಮಾಚುತ್ತಿದೆ ಎಂದು […]
-
ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ; ‘ಕಾಂಗ್ರೆಸ್ಗೆ ಬದ್ಧತೆ ಇಲ್ಲ’ ಎಂದು ಸಿಟಿ ರವಿ ಆಕ್ರೋಶ
ಬೆಂಗಳೂರು: ಮೇಕೆದಾಟು ಯೋಜನೆ ಸಂಬಂಧ ಕಾಂಗ್ರೆಸ್ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ. ಈ ವಿಚಾರಕ್ಕೆ ಬಿಜೆಪಿ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ.. ಕಾಂಗ್ರೆಸ್ನವರು ರಾಜಕಾರಣಕ್ಕೆ ಮೇಕೆದಾಟು ವಿಚಾರ ಎತ್ತಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಏನೂ ಮಾಡಿಲ್ಲ. ಕಾಂಗ್ರೆಸ್ನವರಿಗೆ ಬದ್ಧತೆ ಇಲ್ಲ. ಬದ್ಧತೆ ಇಲ್ಲದೇ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ನವರು ನಾವು ಜಾತಿವಾದಿಗಳು ಅಂತ ಆರೋಪ ಮಾಡಿದ್ದಾರೆ. ನಾವು ಜಾತಿವಾದಿಗಳಾಗಿದ್ದಕ್ಕೆ ಹಾಜಬ್ಬ ಅಂತಹವರಿಗೆ ಪದ್ಮ ಪ್ರಶಸ್ತಿ ಕೊಟ್ಟಿದ್ದು. ಇವರ ಮನಸಲಿ ಕೊಳಕು ತುಂಬಿಕೊಂಡಿದೆ. ಎಲ್ಲವೂ ಕೊಳಕು ಕೊಳಕಾಗಿಯೇ ಕಾಣುತ್ತದೆ ಎಂದು […]
-
ಬಾಕ್ಸ್ ಆಫೀಸ್ ‘ಅಣ್ಣಾಥೆ’ ಗಳಿಸಿದ್ದೆಷ್ಟು? ಗಲ್ಲಾಪೆಟ್ಟಿಗೆ ಹುಡಿ ಮಾಡಿದ ರಜನಿ ಸಿನಿಮಾ | Annaatthe Movie Collection Rajinikanth Movie to reach 200 crore mark in Box Office
ಸೂಪರ್ ಸ್ಟಾರ್ ರಜಿನಿಕಾಂತ್ ‘ಅಣ್ಣಾತೆ’ ಸಿನಿಮಾ ರಜನಿಕಾಂತ್ ನಟನೆಯ ‘ಅಣ್ಣಾಥೆ’ ದೀಪಾವಳಿ ನಿಮಿತ್ತ ನವೆಂಬರ್ 4ರಂದು ರಿಲೀಸ್ ಆಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡುತ್ತಿದೆ. ಮೊದಲ ದಿನವೇ ಅದ್ಭುತ ಗಳಿಕೆ ಮಾಡಿದ್ದ ಈ ಚಿತ್ರದ ಗಳಿಕೆ ಐದು ದಿನಗಳಲ್ಲಿ 150 ಕೋಟಿ ರೂಪಾಯಿ ದಾಟಿದೆ. ಇದನ್ನು ಕೇಳಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಶೀಘ್ರದಲ್ಲೇ ಸಿನಿಮಾ 200 ಕೋಟಿ ಕ್ಲಬ್ ಸೇರುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ ಭಾರೀ ಮಳೆ ಆಗುತ್ತಿದೆ. ಕೆಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ […]
-
ಅಪ್ಪು ನಮ್ಮನ್ನಗಲಿ 12 ದಿನ.. ಶಂಕರ್ನಾಗ್ ಅಗಲಿ 21 ವರ್ಷ.. ಅವರಿಬ್ಬರೂ ಇದ್ದಿದ್ರೆ?!
ಕನ್ನಡ ಸಿನಿಮಾ ಲೋಕಕ್ಕೆ ಅದ್ಯಾರ ಶಾಪ್ ತಗುಲಿದೆಯೋ ಗೊತ್ತಿಲ್ಲ.. ಅಥವಾ ಇಲ್ಲಿನ ಮಿನುಗು ನಕ್ಷತ್ರಗಳ ಮೇಲೆ ಅದ್ಯಾರ ಕಣ್ಣು ಬೀಳುತ್ತೋ ಗೊತ್ತಿಲ್ಲ.. ಇತ್ತೀಚೆಗೆಷ್ಟೇ ಪುನೀತ್ ರಾಜ್ಕುಮಾರ್ ಅವರನ್ನು ಕನ್ನಡಿಗರು ಕಳೆದುಕೊಂಡಿದ್ದಾರೆ. ನಮ್ಮೆಲ್ಲರ ನೆಚ್ಚಿನ ಅಪ್ಪು ಅಗಲಿ ಇಂದಿಗೆ 12 ದಿನಗಳು. ಅವರು ಇಲ್ಲ ಅನ್ನೋದನ್ನೇ ನಂಬೋಕೆ ಯಾರಿಗೂ ಸಾಧ್ಯವಾಗುತ್ತಿಲ್ಲ.. ಆ ನಗು.. ಅಸಂಖ್ಯಾತ ಪ್ರತಿಭಾವಂತರಿಗೆ ನೆಲೆ ಒದಗಿಸಬೇಕು ಅನ್ನೋ ಅಸಂಖ್ಯೆ ಕನಸುಗಳನ್ನು ತುಂಬಿಕೊಂಡಿದ್ದ ಆ ಕಣ್ಣುಗಳು.. ಆ ನೋಟ.. ನೊಂದವರಿಗೆ ಆಸರೆಯಾಗುತ್ತಿದ್ದ ಅಪ್ಪು ಅವರ ಆ ವಿಶಾಲ […]
-
ಇಂಟರ್ನ್ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಇನ್ನೂ ಪತ್ತೆಯಾಗದ ವಕೀಲ ರಾಜೇಶ್ ಭಟ್, ಲುಕ್ ಔಟ್ ನೋಟಿಸ್ ಜಾರಿ | Internship student physical misuse case look out notice issued against mangalore advocate ksn rajesh bhat
ಇಂಟರ್ನ್ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಇನ್ನೂ ಪತ್ತೆಯಾಗದ ವಕೀಲ ರಾಜೇಶ್ ಭಟ್, ಲುಕ್ ಔಟ್ ನೋಟಿಸ್ ಜಾರಿ ಮಂಗಳೂರು: ತಮ್ಮ ಕಚೇರಿಯಲ್ಲಿ ತರಬೇತಿಯಲ್ಲಿದ್ದ ಇಂಟರ್ನ್ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪರಾರಿಯಾಗಿರುವ ವಕೀಲ ಕೆ.ಎಸ್.ಎನ್.ರಾಜೇಶ್ ಭಟ್ ಇನ್ನೂ ಪತ್ತೆಯಾಗಿಲ್ಲ. ಹಾಗಾಗಿ ವಕೀಲ ರಾಜೇಶ್ ಭಟ್ ವಿರುದ್ಧ ಈಗ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಇಂಟರ್ನ್ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ವಕೀಲ ಕೆ.ಎಸ್.ಎನ್.ರಾಜೇಶ್ ಭಟ್ ಈವರೆಗೂ ಪತ್ತೆಯಾಗಿಲ್ಲ. ಕೆ.ಎಸ್.ಎನ್.ರಾಜೇಶ್ ಭಟ್ ದೇಶ […]
-
‘ಪ್ಯಾರಾ ಅಥ್ಲೆಟ್ಸ್ ಜೊತೆ ಸಕ್ಸಸ್ ಮೀಟ್ ಮಾಡಿ ಊಟ ಹಾಕಿಸಿದ್ದ ಅಪ್ಪು’ ಸ್ಫೂರ್ತಿಯ ಕಥೆ ಬಿಚ್ಚಿಟ್ಟ ಶೆಫ್
‘ಒಂದು ಕೈಯಲ್ಲಿ ಕೊಟ್ಟಿದ್ದು, ಇನ್ನೊಂದು ಕೈಗೆ ಗೊತ್ತಾಗಬಾರದು’ ಅನ್ನೋ ಮಾತು ರೂಢಿಯಲ್ಲಿದೆ. ಈ ಮಾತು ನಮ್ಮನ್ನ ಅಗಲಿದ ಕರುನಾಡಿನ ಮನೆ ಮನೆಯ ಅಪ್ಪುಗೆ ಸರಿಹೊಂದುತ್ತಿತ್ತು. ಸಮಾಜ ಸೇವೆಯಲ್ಲಿ ತಮ್ಮ ಎತ್ತಿದ ಕೈ ಆಗಿದ್ದ ಪುನೀತ್, ಸೇವೆ ಅಪಾರ. ಬಣ್ಣಿಸಲು ಅಸಾಧ್ಯ. ತಮ್ಮ ಅಲ್ಪಾವಧಿಯಲ್ಲಿ ನಿರೀಕ್ಷೆಗೂ ಮೀರಿ ನೊಂದ ಜನರಿಗೆ ಹೆಗಲಾಗಿದ್ದ ಅಪ್ಪು, ಅಕ್ಟೋಬರ್ 29 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಪ್ಪು ಸಾವಿನ ಸುದ್ದಿ ಯಾರಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಸಂಖ್ಯಾತ ಅಭಿಮಾನಿ ಬಳಗಕ್ಕೆ ಅಪ್ಪು ಸವಿ ನೆನಪುಗಳನ್ನ ಬಿಟ್ಟು […]
-
Poco M4 Pro 5G: ರೋಚಕತೆ ಸೃಷ್ಟಿಸಿರುವ ಬಹುನಿರೀಕ್ಷಿತ ಪೋಕೋ M4 ಪ್ರೊ 5G ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ | Poco M4 Pro 5G global launch event will begin at 5 30PM expected price specs to LIVE streaming details
Poco M4 Pro 5G ಪೋಕೋ (POCO) ಕಂಪನಿಯ ಬಹುನಿರೀಕ್ಷಿತ ಹೊಸ ಪೋಕೋ ಎಮ್4 ಪ್ರೊ 5ಜಿ (POCO M4 Pro 5G) ಸ್ಮಾರ್ಟ್ಫೋನ್ ಇಂದು ಅನಾವರಣಗೊಳ್ಳಲಿದೆ. ಅಲ್ಟ್ರಾ-ಫಾಸ್ಟ್ ಪ್ರೊಸೆಸರ್, ವೇಗದ ಚಾರ್ಜಿಂಗ್ ಸಾಮರ್ಥ್ಯ ಜೊತೆಗೆ ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ ಇದೆ ಎನ್ನಲಾಗುತ್ತಿರುವ ಪೋಕೋ M4 ಪ್ರೊ 5G ಸ್ಮಾರ್ಟ್ಫೋನ್ ನವೆಂಬರ್ 9ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 5:30ಕ್ಕೆ ಲಾಂಚ್ ಕಾರ್ಯಕ್ರಮ ಶುರುವಾಗಲಿದೆ. ಲೈವ್ ಅನ್ನು ನೀವು ಪೋಕೋ ಕಂಪನಿಯ ಅಧಿಕೃತ ಫೇಸ್ಬುಕ್ […]
-
ಪುನೀತ್ ಅಗಲಿಕೆಯ ನೋವು ತಾಳಲಾರದೆ ಕೈ ಮೇಲೆ ‘ಅಪ್ಪು’ ಎಂದು ಬರೆ ಎಳೆದುಕೊಂಡ ಅಭಿಮಾನಿ
ದಾವಣಗೆರೆ: ಕರ್ನಾಟಕದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ ಇವತ್ತಿಗೆ 12 ದಿನಗಳು ಕಳೆದಿವೆ. ಇವತ್ತಿಗೂ ಅಪ್ಪು ಅಭಿಮಾನಿಗಳು ಕಣ್ಣೀರು ಹಾಕ್ತಿದ್ದಾರೆ. ಅಪ್ಪು ಸಾವು ಸಹಿಸಿಕೊಳ್ಳದ ಕೆಲ ಅಭಿಮಾನಿಗಳು ಆತ್ಮಹತ್ಯೆ ದಾರಿ ಹಿಡಿದರೇ ಕೆಲವರು ಅತಿರೇಕದಿಂದ ವರ್ತಿಸುತ್ತಿದ್ದಾರೆ. ಹೌದು ಅಪ್ಪು ಸಾವಿನಿಂದ ನೊಂದ ಅಭಿಮಾನಿಯೊಬ್ಬ ಪುನೀತ್ ಅಗಲಿಕೆಯ ನೋವು ತಾಳಲಾರದೆ ಕೈಗೆ ಬರೆ ಹಾಕಿಕೊಂಡ ಘಟನೆ ಜಿಲ್ಲೆಯ ಕೆರೆಯಾಗಳಹಳ್ಳಿಯಲ್ಲಿ ನಡೆದಿದೆ. ಜೀವನ್ ಕುಮಾರ್ ಎಂಬ ಅಭಿಮಾನಿ ಈ ಕೆಲಸ ಮಾಡಿದ್ದಾನೆ. ಈತ ಅಪ್ಪುವಿನ […]
-
Demonetisation: ನೋಟು ನಿಷೇಧದಿಂದ ಈಗಾಗಲೇ ಸಿಕ್ಕ ಮತ್ತು ಇನ್ನೂ ಸಿಗದೇ ಉಳಿದ ಲಾಭಗಳು! | 5 Years Of Demonetisation Some Realised And Some Unrealised Gains
ಸಾಂದರ್ಭಿಕ ಚಿತ್ರ ನೋಟು ನಿಷೇಧದ ಸುತ್ತಲಿನ ವಿಶ್ಲೇಷಣೆಗಳನ್ನು ನೋಡಿದರೆ ನನಗೆ ಆಶ್ಚರ್ಯ ಉಂಟಾಗುತ್ತದೆ. ಏಕೆಂದರೆ, ಇವುಗಳಲ್ಲಿ ಬಹಳಷ್ಟು ವಿಶ್ಲೇಷಣೆಗಳು ಪತ್ರಿಕೆಗಳ ಲೇಖನಗಳ ಮೂಲಕ ಮಾಡಲಾಗುತ್ತವೆ. ಕೆಲವು ಗಟ್ಟಿಯಾದ, ಶೈಕ್ಷಣಿಕವಾಗಿ ಉತ್ತಮ ಮತ್ತು ವಸ್ತುನಿಷ್ಠ ಮೌಲ್ಯಮಾಪನವನ್ನು ನೀತಿ ನಿರೂಪಣೆಯ ಮಧ್ಯಸ್ಥಿಕೆ ಎಂದು ಮಾಡುವ ಬದಲಾಗಿ ಈ ರೀತಿ ಲೇಖನಗಳ ಮೂಲಕವಾಗಿ ಮಾಡಲಾಗುತ್ತದೆ. ಐಎಂಎಫ್ನ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರು ಹಾರ್ವರ್ಡ್ನಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಅಧ್ಯಯನದ ಮೂಲಕ ಇಂತಹ ಪ್ರಯೋಗವನ್ನು ಮಾಡಿದ್ದಾರೆ. ಅವರ ಕೆಲಸದಿಂದ ಆದ ಪ್ರಮುಖವಾದ ಆವಿಷ್ಕಾರ […]
-
ಮುಂಬೈನ ಅಂಟಾಪ್ ಹಿಲ್ ಪ್ರದೇಶದಲ್ಲಿ ಕುಸಿದ ಮನೆ; 9 ಮಂದಿಯ ರಕ್ಷಣೆ | A house collapses in the Antop Hill area of Mumbai 9 rescue
ಮುಂಬೈನಲ್ಲಿ ಕುಸಿದು ಬಿದ್ದಿರುವ ಮನೆ ಮುಂಬೈ: ಮುಂಬೈನ ಅಂಟಾಪ್ ಹಿಲ್ (Antop Hill) ಪ್ರದೇಶದಲ್ಲಿ ಮಂಗಳವಾರ ಮನೆಯೊಂದು ಕುಸಿದಿದ್ದು ಅವಶೇಷಗಳಡಿಯಿಂದ ಒಂಬತ್ತು ಜನರನ್ನು ರಕ್ಷಿಸಲಾಗಿದೆ. ಸ್ಥಳದಲ್ಲಿದ್ದ ಮುಂಬೈ ಅಗ್ನಿಶಾಮಕ ದಳದ ( Mumbai Fire Brigade) ಅಧಿಕಾರಿಯೊಬ್ಬರು ಒಂಬತ್ತು ಜನರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ. ನಾಲ್ಕು ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿವೆ ಎಂದು ಅವರು ಹೇಳಿದರು. ಸದ್ಯಕ್ಕೆ ಯಾವುದೇ ಅಗ್ನಿ ಅವಘಡ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಇಂಡಿಯಾ ಟಿವಿ […]
-
ಅಪ್ಪು ಎಷ್ಟು ದಾನ ಮಾಡ್ತಿದ್ದ ನಮಗೇ ಗೊತ್ತಿರಲಿಲ್ಲ..ಅಂಥ ತಮ್ಮನನ್ನ ಪಡೆಯೋಕೆ ಪುಣ್ಯ ಮಾಡಿದ್ದೆ-ಶಿವಣ್ಣ
ಅಭಿಮಾನಿಗಳ ಪವರ್ ಸ್ಟಾರ್.. ಮನೆ ಮನೆಯ ಅಪ್ಪು ಇಂದು ನಮ್ಮನ್ನಗಲಿ 12 ದಿನಗಳೇ ಕಳೆದವು.. ಇಂದಿಗೂ ಯಾರಿಗೂ ಸಹ ಪುನೀತ್ ಸಾವನ್ನಪ್ಪಿದ್ದಾರೆ ಅನ್ನೋದನ್ನ ನಂಬೋಕೆ ಆಗ್ತಿಲ್ಲ.. ಅಂಥದ್ರಲ್ಲಿ ಅವರನ್ನ ಆಡಿಸಿ.. ಬೆಳೆಸಿದ ಅಣ್ಣಂದಿರಿಗೆ, ಅಕ್ಕಂದಿರಿಗೆ.. ಮನೆ ಮಂದಿಗೆ.. ಪ್ರೀತಿಯ ಮಡದಿಗೆ ಎಷ್ಟು ನೋವು ಆಗಿರಬೇಡ.. ಅಂಥ ನೋವಲ್ಲೂ ಇಂದು ದೊಡ್ಮನೆ ದೊಡ್ಡ ಕಾರ್ಯ ಮಾಡ್ತಿದೆ. ಅಪ್ಪು ಅಭಿಮಾನಿಗಳಿಗಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾಮೂಹಿಕ ಊಟವನ್ನ ಹಾಕಿಸಲಾಗ್ತಿದೆ. ಅಭಿಮಾನಿಗಳ ಭೇಟಿಯಾಗಿ ಸ್ವತಃ ತಾವೇ ಊಟ ಬಡಿಸುವುದಕ್ಕಾಗಿ ದೊಡ್ಮನೆ ಕುಟುಂಬ […]
-
India vs New Zealand: ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಇಂದು ಭಾರತ ತಂಡ ಆಯ್ಕೆ: ಸಂಭಾವ್ಯ 15 ಆಟಗಾರರ ಹೆಸರು ಇಲ್ಲಿದೆ | India vs New Zealand India probable 15 member squad for the T20I series against New Zealand
India squad for New Zealand T20Is ಭಾರತ ಕ್ರಿಕೆಟ್ ತಂಡ (India T20 World cup) ಐಸಿಸಿ ಟಿ20 ವಿಶ್ವಕಪ್ನಿಂದ (T20 World Cup) ಹೊರಬಿದ್ದಿದ್ದು ತವರಿಗೆ ಹಿಂತಿರುಗಲು ತಯಾರಿ ನಡೆಸುತ್ತಿದೆ. ಇತ್ತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇದೇ ನವೆಂಬರ್ 17 ರಿಂದ ಪ್ರಾರಂಭವಾಗಲಿರುವ ನ್ಯೂಜಿಲೆಂಡ್ (India vs New Zealand) ವಿರುದ್ಧದ ಟಿ20 ಸರಣಿಗೆ 15 ಆಟಗಾರರ ಹೆಸರನ್ನು ಆಯ್ಕೆ ಮಾಡುತ್ತಿದೆ. ಕಿವೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಮತ್ತು ಎರಡು […]
-
ವಿಶ್ವಕಪ್ ಸೋಲಿಗೆ ಕೊಹ್ಲಿ ಮಾತ್ರ ಕಾರಣರಲ್ಲ, ಯಾರೆಲ್ಲಾ ಹೊಣೆ ಹೊರಬೇಕು ಗೊತ್ತಾ..?
ವಿಶ್ವಕಪ್ ಟೂರ್ನಿಯ ಸತತ 2 ಸೋಲುಗಳಿಗೆ ನಾಯಕ ವಿರಾಟ್ ಕೊಹ್ಲಿಯೇ ಕಾರಣ ಎಂಬ ಮಾತುಗಳು ಕೇಳಿ ಬರ್ತಿವೆ. ಹಾಗಾದ್ರೆ, ತಂಡದ ಸೋಲಿಗೆ ನಾಯಕನೊಬ್ಬನೇ ಜವಾಬ್ದಾರನಾ? ಟೀಮ್ ಮ್ಯಾನೇಜ್ಮೆಂಟ್ಗೆ ಇದಕ್ಕೆ ಸಂಬಂಧವೇ ಇಲ್ವಾ? ‘ಸೋಲಿಗೆ ಕೊಹ್ಲಿ ಮಾತ್ರ ಕಾರಣವಲ್ಲ’‘ಈ ಸೋಲು ಭಾರತೀಯ ಅಭಿಮಾನಿಗಳಿಗೆ ಭಯಾನಕ ಹ್ಯಾಲೋವಿನ್ ಆಯ್ತು. ಆದ್ರೆ, ವಿರಾಟ್ ಕೊಹ್ಲಿ ಮಾತ್ರ ಟೀಕೆಗಳನ್ನ ಎದುರಿಸುತ್ತಿದ್ದಾರೆ. ಇಲ್ಲಿ ಇಡೀ ತಂಡದ ಆಟಗಾರರು ಹಾಗೂ ಕೋಚ್ಗಳು ಸೋತಿದ್ದಾರೆ. ಕೇವಲ ಒಬ್ಬ ವ್ಯಕ್ತಿಯಲ್ಲ’ಮೊಹಮದ್ ಅಜರುದ್ದೀನ್, ಮಾಜಿ ನಾಯಕ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ […]
-
ಹಳೇ ಚಾಳಿ ಮುಂದುವರಿಸಿದ್ದಾನಾ ಹ್ಯಾಕರ್ ಶ್ರೀಕಿ? ನ್ಯಾಯಾಲಯದ ಅನುಮತಿ ಪಡೆದು ಲ್ಯಾಪ್ಟಾಪ್ ರಿಟ್ರೀವ್ಗೆ ಮುಂದಾದ ಪೊಲೀಸ್ | Police plans to retrieve sriki laptop with court permission
ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬೆಂಗಳೂರು: ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ವಿಷ್ಣು ಭಟ್, ಶ್ರೀಕೃಷ್ಣನ ಪುಂಡಾಟ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನೂ ಪೊಲೀಸರು ಅರೆಸ್ಟ್ ಮಾಡಿ ಅನೇಕ ವಿಚಾರಗಳ ಬಗ್ಗೆ ಬಾಯ್ಬಿಡಿಸುತ್ತಿದ್ದಾರೆ. ಸದ್ಯ ಈಗ ವಿಷ್ಣು ಭಟ್ಗೂ ಶ್ರೀಕೃಷ್ಣಗೂ ಏನು ಸಂಬಂಧ, ಕುಡಿದ ನಶೆಯಲ್ಲಿ ಸ್ಟಾರ್ ಹೋಟೆಲ್ಗೆ ಶ್ರೀಕೀಯನ್ನ ವಿಷ್ಣು ಹುಡುಕಿ ಬಂದದ್ದು ಏಕೆ? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬೆಂಗಳೂರಿನ ಜೆ.ಬಿ.ನಗರ ಠಾಣೆ ಪೊಲೀಸರು ವಿಷ್ಣು ಭಟ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಡ್ರಗ್ಸ್ ನಶೆಯಲ್ಲಿ ವಿಷ್ಣು ಭಟ್ […]
-
ಹಲವರ ಬದುಕಿಗೆ ಬೆಳಕಾದ ಅಪ್ಪು; ಪತ್ರಕರ್ತರಿಂದ ನೇತ್ರ ದಾನ.. ಶಿವಣ್ಣರಿಂದ ರಕ್ತದಾನ
ಅರಮನೆ ಮೈದಾನದ ತ್ರಿಪುರನಿವಾಸಿಯಲ್ಲಿ ಅಪ್ಪು ಅಭಿಮಾನಿಗಳಿಗೆ ದೊಡ್ಮನೆ ಕುಟುಂಬ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಿದೆ. ಮತ್ತೊಂದು ಕಡೆ ಪತ್ರಕರ್ತರು ರಕ್ತದಾನ, ನೇತೃದಾನ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದ್ದಾರೆ. ಲಯನ್ಸ್ ಕ್ಲಬ್ ವತಿಯಿಂದ ರಕ್ತದಾನ ಕಾರ್ಯಕ್ರಮ ನಡೆಯುತ್ತಿದೆ. ಜೊತೆಗೆ ರಾಜಕುಮಾರ್ ನೇತ್ರದಾನ ಕೇಂದ್ರದಿಂದ ನೇತ್ರದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಸುದ್ದಿವಾಹಿನಿಯ ವರದಿಗಾರರು ಹಾಗೂ ಛಾಯಾಗ್ರಾಹಕರಿಂದ ರಕ್ತದಾನ ಹಾಗೂ ನೇತ್ರದಾನವನ್ನ ಮಾಡುತ್ತಿದ್ದಾರೆ. ಅದರಂತೆ ಅಪ್ಪು ಅಭಿಮಾನಿಗಳಿಗೆ ಊಟ ಬಡಿಸಿ, ಡಾ.ಶಿವರಾಜ್ಕುಮಾರ್ ನೇರವಾಗಿ ರಕ್ತದಾನ ನಡೆಯುತ್ತಿದ್ದ ಸ್ಥಳಕ್ಕೆ ಬಂದರು. ಅಲ್ಲಿ ತಾವೂ […]
-
ದುಬೈ ಶೇಖ್ ಉಡುಪಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಿಂಚಿಂಗ್ | Siddaramaiah wear Dubai Sheikh Dress in mandya
ದುಬೈ ಶೇಖ್ ಉಡುಪಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಿಂಚಿದ್ದಾರೆ. ಮುಸ್ಲಿಂ ಮುಖಂಡರು ಸಿದ್ದುಗೆ ದುಬೈ ಶೇಕ್ ಉಡುಪನ್ನು ಉಡುಗೊರೆಯನ್ನು ಕೊಟ್ಟಿದ್ದಾರೆ. ನಿನ್ನೆ (ನ.8) ಮಂಡ್ಯಗೆ ಬಂದಿದ್ದ ವೇಳೆ ಸಿದ್ದರಾಮಯ್ಯಗೆ ಉಡುಗೊರೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡ ಮುನಾವರ್ ಖಾನ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಮಂಡ್ಯದ ಮುಖಂಡರು ಸಿದ್ದರಾಮಯ್ಯಗೆ ದುಬೈ ಶೇಖ್ ಉಡುಪನ್ನು ತೊಡಿಸಿದ್ದರು. ಖುಷಿಯಿಂದಲ್ಲೆ ದುಬೈ ಶೇಖ್ ಉಡುಪು ತೊಟ್ಟು ಸಿದ್ದರಾಮಯ್ಯ ಆನಂದಿಸಿದ್ದಾರೆ. TV9 Kannada
-
ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ | Karnataka CM Basavaraj Bommai government releases rupees 10 crores to kannada bhavan in goa
ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಬೆಂಗಳೂರಿನಲ್ಲಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ಅಖಿಲ ಗೋವಾ ಕನ್ನಡ ಮಹಾಸಂಘದ ಪದಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಈ ಭರವಸೆ ನೀಡಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ನೇತೃತ್ವದಲ್ಲಿ ಗೋವಾ ಕನ್ನಡ ಮಹಾಸಂಘ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತು. ಈ […]
-
ಕಣ್ಣೀರು ಹಾಕುತ್ತಲೇ ‘ಅಭಿಮಾನಿ ದೇವರು’ಗಳಿಗೆ ಊಟ ಬಡಿಸಿದ ಶಿವಣ್ಣ, ಅಪ್ಪು ಪತ್ನಿ ಅಶ್ವಿನಿ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳಿಗೆ ಇಂದು ದೊಡ್ಮನೆ ಕುಟುಂಬ ಅನ್ನ ಸಂತರ್ಪಣೆ ಮಾಡ್ತಿದೆ. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಭೋಜನ ಕೂಟ ನಡೆಯುತ್ತಿದ್ದು, ಡಾ.ರಾಜ್ ಕುಟುಂಬದ ಪ್ರಮುಖರು ಅಭಿಮಾನಿ ದೇವರುಗಳಿಗೆ ಊಟ ಬಡಿಸಿ ಭಾವುಕರಾದರು. ದಿವಗಂತ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ, ಕಣ್ಣೀರು ಇಡುತ್ತಲೇ ಅಭಿಮಾನಿಗಳಿಗೆ ಊಟ ಬಡಿಸಿದರು. ಬಳಿಕ ಶಿವಣ್ಣ, ರಾಘಣ್ಣ ಊಟ ಬಡಿಸಿದರು. ಬಳಿಕ ಶಿವಣ್ಣ, ರಾಘಣ್ಣ ಬಂದಿರುವ ಎಲ್ಲಾ ಅಭಿಮಾನಿಗಳಿಗೆ ಕೈಮುಗಿಯುತ್ತ ಮಾತನಾಡಿಸಿದರು. ಕರುನಾಡಿನ ಮನೆಮನೆಯ ಅಪ್ಪು ತೀರಿಕೊಂಡು ಇಂದಿಗೆ 12 ದಿನ. […]
-
ಚಿತ್ರದುರ್ಗ: ವಾಕಿಂಗ್ ಮುಗಿಸಿ ಮನೆಗೆ ತೆರಳಿದ್ದ ವೇಳೆ ಹೃದಯಾಘಾತದಿಂದ ಡಿವೈಎಸ್ಪಿ ಸಾವು | DYSP died by heart attack in Chitradurga
ರಮೇಶ (52) ಚಿತ್ರದುರ್ಗ: ಹೃದಯಾಘಾತದಿಂದ ಡಿವೈಎಸ್ಪಿ ಮೃತಪಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ವಾಕಿಂಗ್ ಮುಗಿಸಿ ಮನೆಗೆ ತೆರಳಿದ್ದ ವೇಳೆ ಧೀಡಿರ್ ಕುಸಿದು ಬಿದ್ದಿದ್ದ ಡಿವೈಎಸ್ಪಿ ರಮೇಶ (52) ಅವರನ್ನು ತಕ್ಷಣವೇ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಡಿಸಿಆರ್ಬಿ ಮತ್ತು ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ್, 1998 ಬ್ಯಾಚ್ನಲ್ಲಿ ಪೊಲೀಸ್ ಸೇವೆಗೆ ಸೇರಿದ್ದರು. ಸದ್ಯ ಬಸವೇಶ್ವರ ಆಸ್ಪತ್ರೆಗೆ ಎಸ್ಪಿ ಜಿ.ರಾಧಿಕಾ ಭೇಟಿ ನೀಡಿದ್ದಾರೆ. ಇದನ್ನೂ […]