-
Karnataka Rain: ಜುಲೈ 1ರಿಂದ ನಾಲ್ಕು ದಿನ ಕರ್ನಾಟಕಾದ್ಯಂತ ಅಧಿಕ ಮಳೆಯ ಮುನ್ಸೂಚನೆ | Parts Karnataka Brace for Heavy Rains Till July 4; Coastal Districts Under Orange Alert
ಕರ್ನಾಟಕಾದ್ಯಂತ ಜುಲೈ 1 ರಿಂದ ನಾಲ್ಕು ದಿನಗಳ ಕಾಲ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜೂನ್ 30 ಹಾಗೂ ಜುಲೈ 1 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜುಲೈ2 ರಿಂದ 4ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕರ್ನಾಟಕಾದ್ಯಂತ ಜುಲೈ 1 ರಿಂದ ನಾಲ್ಕು ದಿನಗಳ ಕಾಲ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, […]
-
Health: ವಯಸ್ಸೀಗ 30? ನಿಮ್ಮ ಹೃದಯವನ್ನೇ ಇಣುಕಿ ನೋಡಿಕೊಳ್ಳುವ ಸಮಯ | Maintain your heart health in your 30s
ಸೌಜನ್ಯ : ಅಂತರ್ಜಾಲ Heart Care : ಹೃದಯದ ಆರೋಗ್ಯ, ವ್ಯಕ್ತಿಯ ಜೀವಿತಾವಧಿ ಒಂದಕ್ಕೊಂದು ಪೂರಕ. ಆದ್ದರಿಂದ ಮೂವತ್ತರಲ್ಲಿರುವ ನೀವು ನಿಮ್ಮ ಹೃದಯವನ್ನು ಕಾಪಾಡಿಕೊಳ್ಳುವುದರತ್ತ ಗಂಭೀರವಾಗಿ ತೊಡಗಿಕೊಳ್ಳಿ. Heart Care : ಹೃದಯವು ದೇಹಕ್ಕೆ ಜೀವ ತುಂಬುವ ಮಹತ್ವದ ಅಂಗವಷ್ಟೇ ಅಲ್ಲ, ಭಾವನೆಗಳ ಮೂಲಾಧಾರವೂ ಆಗಿರುವುದರಿಂದ ಅದು ಪ್ರೀತಿಯ ಸಂಕೇತವೂ ಹೌದು. ಹಾಗಾಗಿ ಹೃದಯವನ್ನು ಸದಾ ಜೋಪಾನವಾಗಿರಿಸಿಕೊಳ್ಳಲೇಬೇಕು. ಐವತ್ತರ ನಂತರ ಅದನ್ನು ಯೋಚಿಸಿದರಾಯ್ತು ಎಂಬ ಕಾಲದಲ್ಲಿ ನಾವಿಲ್ಲ. ಬದಲಾಗಿ ಮೂವತ್ತು ತಲುಪುತ್ತಿದ್ದಂತೆ ಥರಾವರಿ ಕಾಯಿಲೆಗಳು ಅಪ್ಪಳಿಸುವಂಥ […]
-
Maharashtra Political Crisis: ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ; ಸಿಎಂ ಆಗಿ ನಾಳೆ ದೇವೇಂದ್ರ ಫಡ್ನವಿಸ್ ಪ್ರಮಾಣವಚನ? | Maharashtra Political Crisis Devendra Fadnavis likely to take oath as Maharashtra CM tomorrow
ದೇವೇಂದ್ರ ಫಡ್ನವಿಸ್ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ನಾಳೆ ಮಹಾರಾಷ್ಟ್ರದ 20ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ. ಮಹಾರಾಷ್ಟ್ರ (Maharashtra Crisis) ತೊರೆದು ಗುವಾಹಟಿ ಹೋಟೆಲ್ ಸೇರಿಕೊಂಡಿದ್ದ ರೆಬೆಲ್ ಶಾಸಕರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೊನೆಗೂ ನಿನ್ನೆ ರಾತ್ರಿ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಅವಿಶ್ವಾಸ ನಿರ್ಣಯ ಮಂಡನೆ ದಿನಾಂಕ […]
-
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆ: ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಣೆ | Heavy rains across Dakshina Kannada district: Orange Alert announced by Meteorological Department
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆ ನಿರಂತರ ಸುರಿದ ಭಾರೀ ಮಳೆ ಹಿನ್ನಲೆ, ದೇವಸ್ಥಾನದೊಳಗೆ ಮಳೆ ನೀರು ನುಗ್ಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. ಪುರಸಭೆಯ ಅವೈಜ್ಞಾನಿಕ ಚರಂಡಿ ನಿರ್ವಹಣೆಯಿಂದ ರಘುನಾಥ ದೇವಸ್ಥಾನದೊಳಗೆ ನೀರು ನುಗ್ಗಿದೆ. ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆ (Rain) ಹಿನ್ನೆಲೆ ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಶಾಲೆಗೆ ಬರಲು ತೊಂದರೆಯಾದಲ್ಲಿ ಅಂತಹ ಕಡೆ ರಜೆ ಘೋಷಣೆ ಮಾಡಲಾಗಿದೆ. ಈಗಾಗಲೇ ಶಾಲೆಗೆ ಬಂದ […]
-
ನಾನು ಬಡವ, ನನ್ನ ಕತ್ತು ಸೀಳ ಬೇಡಿ: ಉದಯಪುರ ಹತ್ಯೆ ಖಂಡಿಸಿ ಮೈಸೂರಿನಲ್ಲಿ ವಿಭಿನ್ನ ಅಭಿಯಾನ | I am Poor Dont Kill Me Protest In Mysore Nanjanagudu T Narasipura Over Udaipur Murder
ಮೈಸೂರು ಜಿಲ್ಲೆಯ ನಂಜನಗೂಡು ಮತ್ತು ಟಿ.ನರಸೀಪುರದ ವ್ಯಾಪಾರಿಗಳು ಉದಯಪುರದ ಟೈಲರ್ ಹತ್ಯೆ ಖಂಡಿಸಿ ಪ್ರತಿಭಟಿಸಿದರು. ಮೈಸೂರು ಜಿಲ್ಲೆಯ ಬೀದಿಬದಿ ವ್ಯಾಪಾರಿಗಳು ಹಾಗೂ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ವಿಭಿನ್ನ ಅಭಿಯಾನ ಆರಂಭಿಸಿದ್ದಾರೆ. ಮೈಸೂರು: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಅವರ ಹತ್ಯೆ (Udaipur tailor Kanhaiya Lal) ಖಂಡಿಸಿ ಜಿಲ್ಲೆಯ ನಂಜನಗೂಡು ಮತ್ತು ಟಿ.ನರಸೀಪುರದ ಬೀದಿಬದಿ ವ್ಯಾಪಾರಿಗಳು ಹಾಗೂ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ವಿಭಿನ್ನ ಅಭಿಯಾನ ಆರಂಭಿಸಿದರು. ‘ನಾನು […]
-
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರಿಗೆ ಹಾರ್ಲಿಕ್ಸ್ ಮೈಸೂರು ಪಾಕ್ ಪ್ರಸಾದ
ಮೈಸೂರು: ಆಷಾಡ ಮಾಸದ ಮೊದಲ ಶುಕ್ರವಾರ ಹಿನ್ನೆಲೆ ಎರಡು ವರ್ಷಗಳ ಬಳಿಕ ಆಷಾಡ ಮಾಸದಲ್ಲಿ ಶಕ್ತಿ ದೇವತೆಯ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರಿಗೆ ಹಾರ್ಲಿಕ್ಸ್ ಮೈಸೂರು ಪಾಕ್ (Horlicks Mysore Pak) ಪ್ರಸಾದ ನೀಡಲಾಗುತ್ತಿದೆ. ಮೈಸೂರು ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ 30 ಸಾವಿರ ಹಾರ್ಲಿಕ್ಸ್ ಮೈಸೂರು ಪಾಕ್ ವಿತರಣೆಗೆ ಸಿದ್ದತೆ ಮಾಡಲಾಗಿದೆ. ಖಾಸಗಿ ಕಲ್ಯಾಣ ಮಂಟಪದಲ್ಲಿ ಹಾರ್ಲಿಕ್ಸ್ ಮೈಸೂರು ಪಾಕ್ ತಯಾರಿ ಮಾಡಲಾಗಿದ್ದು, 175 ಕೆ.ಜಿ ಕಡಲೆ ಹಿಟ್ಟು, […]
-
World Asteroid Day 2022: ತುಂಗುಸ್ಕಾ ಘಟನೆಯ ವಾರ್ಷಿಕೋತ್ಸವದ ಇತಿಹಾಸ, ಮಹತ್ವ ಮತ್ತು ಥೀಮ್ ಬಗ್ಗೆ ತಿಳಿಯೋಣ ಬನ್ನಿ | World Asteroid Day 2022 History Theme and Significance of anniversary of the Tunguska event
ಸಾಂಕೇತಿಕ ಚಿತ್ರ ಸೌರವ್ಯೂಹದಲ್ಲಿರುವ ಬಹಳ ಸಣ್ಣ ಗ್ರಹವೆಂದರೆ ಅದು ಕ್ಷುದ್ರಗ್ರಹ. ಈ ಗ್ರಹಗಳು ಭೂಮಿ ಮೇಲೆ ಮಾಡಿದ ಅನಾಹುತದ ಇತಿಹಾಸ, ಕ್ಷುದ್ರಗ್ರಹ ದಿನದ ಮಹತ್ವ, ಈ ಬಾರಿಯ ಥೀಮ್ ಇತ್ಯಾದಿಗಳ ಮಾಹಿತಿ ಇಲ್ಲಿದೆ ನೀಡಿ. World Asteroid Day 2022: ಸೌರವ್ಯೂಹದಲ್ಲಿರುವ ಬಹಳ ಸಣ್ಣ ಗ್ರಹವೆಂದರೆ ಅದು ಕ್ಷುದ್ರಗ್ರಹ(Asteroid). ಮಂಗಳ ಹಾಗೂ ಗುರು ಗ್ರಹಗಳ ನಡುವೆ ಅಸಂಖ್ಯಾತ ಕ್ಷುದ್ರಗ್ರಹಗಳಿದ್ದು, ಇವುಗಳು ಮಿಲಿಯಾಂತರ ವರ್ಷಗಳ ಹಿಂದೆ ಚೂರುಚೂರಾದ ಗ್ರಹಗಳಿಂದ ಹುಟ್ಟಿಕೊಂಡಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇಂಥ […]
-
ನಿಮ್ಮ ವಾಹನ ಸೇಫ್ ಆಗಿದೆಯೇ?; ಭಾರತದಲ್ಲಿ ವರ್ಷಕ್ಕೆ ಎಷ್ಟು ಕಾರುಗಳು ಕಳ್ಳತನವಾಗುತ್ತದೆ ಗೊತ್ತಾ? | How many cars are stolen in India each year GPS in Car
2023ರ ವೇಳೆಗೆ ಭಾರತದಲ್ಲಿ 30 ಮಿಲಿಯನ್ಗಿಂತಲೂ ಹೆಚ್ಚು ಕಾರುಗಳು ರಸ್ತೆಗಿಳಿಯಲಿವೆ ಎಂದು ಅಂದಾಜಿಸಲಾಗಿದೆ. ರಸ್ತೆಯಲ್ಲಿ ಕಾರುಗಳ ಸಂಖ್ಯೆಯಲ್ಲಿನ ಈ ಹೆಚ್ಚಳವು ಕಾರು ಕಳ್ಳತನದ ಹೆಚ್ಚಳಕ್ಕೆ ಕಾರಣವಾಗಿದೆ. ನವದೆಹಲಿ: ಭಾರತದಲ್ಲಿ ಕಾರು (Car) ಕಳ್ಳತನವು ಒಂದು ಪ್ರಮುಖ ಸಮಸ್ಯೆ ಎಂಬುದು ನಿಮಗೆ ಗೊತ್ತಾ? ಭಾರತದಲ್ಲಿ ಪ್ರತಿ ವರ್ಷ ಸುಮಾರು 1,00,000 ಕಾರುಗಳು ಕಳ್ಳತನವಾಗುತ್ತಿವೆ ಎಂದು ಅಂದಾಜಿಸಲಾಗಿದೆ. ಆರ್ಥಿಕತೆಯು ಸುಧಾರಿಸಿದಂತೆ ಮತ್ತು ಹೆಚ್ಚಿನ ಜನರು ಕಾರುಗಳನ್ನು ಖರೀದಿಸಲು ಸಾಧ್ಯವಾಗುವಂತೆ ಈ ಸಂಖ್ಯೆಯು ಬೆಳೆಯುತ್ತಲೇ ಇರುತ್ತದೆ. ನೀವು ಭಾರತದಲ್ಲಿ […]
-
Udyami Bharat:‘ಉದ್ಯಮಿ ಭಾರತ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ | PM Narendra Modi to take part in Udyami Bharat programme in New Delhi
ವಿಜ್ಞಾನ ಭವನದಲ್ಲಿ ನಡೆಯಲಿರುವ ‘ಉದ್ಯಮಿ ಭಾರತ’ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರಧಾನಿ ಮೋದಿ ಎಂಎಸ್ಎಂಇ ರಫ್ತುದಾರರ ಸಾಮರ್ಥ್ಯ ವರ್ಧನೆ ಯೋಜನೆ ಮತ್ತು ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ನವದೆಹಲಿ: ವಿಜ್ಞಾನ ಭವನದಲ್ಲಿ ನಡೆಯಲಿರುವ ‘ಉದ್ಯಮಿ ಭಾರತ’ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರಧಾನಿ ಮೋದಿ ಎಂಎಸ್ಎಂಇ ರಫ್ತುದಾರರ ಸಾಮರ್ಥ್ಯ ವರ್ಧನೆ ಯೋಜನೆ ಮತ್ತು ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮಗಳಿಗೆ […]
-
Maharashtra Politics: ಮುಂಬೈ ಉಸ್ತುವಾರಿ, ಹಣಕಾಸು ಇಲಾಖೆಗೆ ಬಿಜೆಪಿ-ಶಿಂದೆ ಬಣದ ನಡುವೆ ಹಗ್ಗಜಗ್ಗಾಟ | Maharashtra Political Developments Eknath Shinde Demands Mumbai and Finance Ministry BJP Not willing
ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡಣವಿಸ್ ಮುಂದಿನ ಸರ್ಕಾರದಲ್ಲಿ ಶಿಂದೆ ಬಣ್ಣಕ್ಕೆ 13 ಸಚಿವ ಸ್ಥಾನವನ್ನು ನೀಡಲು ಬಿಜೆಪಿ ಮುಂದಾಗಿದೆ. ಮುಂಬೈ: ಶಿವಸೇನೆ ನಾಯಕ ಏಕನಾಥ್ ಶಿಂದೆ (Eknath Shinde) ನೇತೃತ್ವದಲ್ಲಿ ಶಾಸಕರು ಬಂಡಾಯವೆದ್ದ ನಂತರ ಉದ್ಘವವಾಗಿದ್ದ ಮಹಾರಾಷ್ಟ್ರ ರಾಜಕಾರಣದ ಬಿಕ್ಕಟ್ಟು (Maharashtra Political Crisis) ಇಂದು ನಿರ್ಣಾಯಕ ಘಟ್ಟ ತಲುಪಿದೆ. ಇಂದು (ಜೂನ್ 30) ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆಯಲಿದ್ದು, ದೇವೇಂದ್ರ ಫಡಣವೀಸ್ (Devendra Fadnavis) ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. […]
-
ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ಸಂಸಾರದ ಗುಟ್ಟು ರಟ್ಟು ಮಾಡ್ತಾರಾ ಕರಣ್ ಜೋಹರ್? | Priyanka Chopra and Nick Jonas likely to appear on Koffee with Karan show
ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್, ಕರಣ್ ಜೋಹರ್ Priyanka Chopra | Nick Jonas: ‘ಕಾಫಿ ವಿತ್ ಕರಣ್’ ಶೋನಲ್ಲಿ ಕೂತು ಹರಟೆ ಹೊಡೆಯಲು ನಿಕ್ ಜೋನಸ್ ಮತ್ತು ಪ್ರಿಯಾಂಕಾ ಚೋಪ್ರಾ ಒಪ್ಪಿದ್ದಾರಾ? ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಮದುವೆ ಆದ ಬಳಿಕ ಅಮೆರಿಕದಲ್ಲೇ ವಾಸವಾಗಿದ್ದಾರೆ. ಹಾಲಿವುಡ್ ಪ್ರಾಜೆಕ್ಟ್ಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅಮೆರಿಕದ ಖ್ಯಾತ ಸಿಂಗರ್ ಮತ್ತು […]
-
KL Rahul: ಜರ್ಮನಿಯಿಂದ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊಟ್ಟ ಕೆಎಲ್ ರಾಹುಲ್: ಏನದು..? | KL Rahul on the road to recovery after a successful surgery Sahres Photo on Twitter
KL Rahul Injury: ಟೀಮ್ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಅವರು ಇಂಜುರಿಯಿಂದ ಬಳಲುತ್ತಿದ್ದ ಕಾರಣ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚಿಕಿತ್ಸೆಗಾಗಿ ವಿದೇಶಕ್ಕೆ ಕಳುಹಿಸಿತ್ತು. ಇದೀಗ ರಾಹುಲ್ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. Jun 30, 2022 | 9:12 AM TV9kannada Web Team | Edited By: Vinay Bhat Jun 30, 2022 | 9:12 AM […]
-
Dandruff Problem: ತಲೆಹೊಟ್ಟು, ತುರಿಕೆ ಸಮಸ್ಯೆಯೇ? ಇಲ್ಲಿದೆ ಪರಿಹಾರ | Itching and flaky dandruff, How to Get Rid of It and More
ತಲೆಯ ಹೊಟ್ಟಿನಿಂದಾಗಿ ನಿರಂತರ ತುರಿಕೆಯನ್ನು ಅನುಭವಿಸಬೇಕಾಗುತ್ತದೆ, ಹೇರ್ ಕಲರಿಂಗ್ ಅಥವಾ ಕೂದಲಿನಲ್ಲಿ ಎಣ್ಣೆಯ ಜಿಡ್ಡು ಉಳಿದುಕೊಳ್ಳುವುದು, ಬೆವರಿದಾದ ಆ ಬೆವರಿನಲ್ಲಿ ಧೂಳಿನ ಕಣಗಳು ಸೇರಿಕೊಳ್ಳುವುದರೊಂದಿಗೆ ತಲೆ ಹೊಟ್ಟು ಶುರುವಾಗುತ್ತದೆ. ತಲೆಯ ಹೊಟ್ಟಿನಿಂದಾಗಿ ನಿರಂತರ ತುರಿಕೆಯನ್ನು ಅನುಭವಿಸಬೇಕಾಗುತ್ತದೆ, ಹೇರ್ ಕಲರಿಂಗ್ ಅಥವಾ ಕೂದಲಿನಲ್ಲಿ ಎಣ್ಣೆಯ ಜಿಡ್ಡು ಉಳಿದುಕೊಳ್ಳುವುದು, ಬೆವರಿದಾದ ಆ ಬೆವರಿನಲ್ಲಿ ಧೂಳಿನ ಕಣಗಳು ಸೇರಿಕೊಳ್ಳುವುದರೊಂದಿಗೆ ತಲೆ ಹೊಟ್ಟು ಶುರುವಾಗುತ್ತದೆ. ಕೂದಲಿನ ಬುಡದಲ್ಲಿ ಎಣ್ಣೆ ಇಲ್ಲದೇ ಇದ್ದಾಗ ಕೂಡ ಶಿಲೀಂಧ್ರಗಳ ಸೋಂಕಿನಿಂದ ತಲೆಹೊಟ್ಟಿನ ಸಮಸ್ಯೆ ಕಂಡುಬರುತ್ತದೆ. […]
-
Rohit Sharma: ರೋಹಿತ್ ಶರ್ಮಾ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕೋಚ್ ರಾಹುಲ್ ದ್ರಾವಿಡ್ | Rohit Sharma not yet ruled out Still 36 hours to go says Rahul Dravid before start ENG vs IND 5th Test
Rohit Sharma and Rahul Dravid IND vs ENG: ರೋಹಿತ್ ಶರ್ಮಾ (Rohit Sharma) ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಟೆಸ್ಟ್ ಪಂದ್ಯದಿಂದ ಹೊರ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ (England vs India) ನಡುವೆ ಬಾಕಿ ಉಳಿದಿರುವ ಐದನೇ ಟೆಸ್ಟ್ ಜುಲೈ 1 ರಿಂದ ಆರಂಭವಾಗಲಿದೆ. ಆದರೆ, ಇದಕ್ಕೂ ಮುನ್ನವೇ ನಾಯಕ […]
-
Fruit After Lunch: ಊಟದ ಬಳಿಕ ಹಣ್ಣುಗಳನ್ನು ಸೇವಿಸಬಾರದೇ? ಇಲ್ಲಿದೆ ಮಾಹಿತಿ | Is Eating Fruit After a Meal Bad for You? Here’s what nutritionists say
ಹಣ್ಣುಗಳಲ್ಲಿ ಇತರೆ ಯಾವುದೇ ಆಹಾರಗಳಲ್ಲಿ ಸಿಗದ ಕೆಲವು ಅಗತ್ಯವಾದ ಪೋಷಕಾಂಶಗಳು ಅಡಕವಾಗಿರುತ್ತದೆ. ಅವು ನಮ್ಮ ದೇಹಕ್ಕೆ ಅಗತ್ಯವಾದ ಖನಿಜಗಳು ಮತ್ತು ಜೀವಸತ್ವಗಳನ್ನು ನೀಡುತ್ತವೆ. ಹಣ್ಣುಗಳಲ್ಲಿ ಇತರೆ ಯಾವುದೇ ಆಹಾರಗಳಲ್ಲಿ ಸಿಗದ ಕೆಲವು ಅಗತ್ಯವಾದ ಪೋಷಕಾಂಶಗಳು ಅಡಕವಾಗಿರುತ್ತದೆ. ಅವು ನಮ್ಮ ದೇಹಕ್ಕೆ ಅಗತ್ಯವಾದ ಖನಿಜಗಳು ಮತ್ತು ಜೀವಸತ್ವಗಳನ್ನು ನೀಡುತ್ತವೆ. ಹಣ್ಣುಗಳು ತೂಕನಷ್ಟಕ್ಕೆ ಸಹಕಾರಿಯಾಗುವುದರ ಜತೆಗೆ ಕಾಂತಿಯುತ ಚರ್ಮವನ್ನೂ ನೀಡುತ್ತದೆ. ಸರಿಯಾದ ಸಮಯದಲ್ಲಿ ಹಣ್ಣುಗಳನ್ನು ತಿನ್ನಬೇಕು, ಇಲ್ಲದಿದ್ದರೆ ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಕೆಲವು ಆಹಾರ ತಜ್ಞರು […]
-
Petrol Price Today: ಪೆಟ್ರೋಲ್ ಡೀಸೆಲ್ ಬೆಲೆ ಯಥಾಸ್ಥಿತಿ; ದೇಶದ ವಿವಿಧ ನಗರಗಳಲ್ಲಿ ಇಷ್ಟಿದೆ ದರ | Petrol and diesel rates unchanged today on june 30th 2022 check price in bengaluru delhi and other dmg
ಪ್ರಾತಿನಿಧಿಕ ಚಿತ್ರ ದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ಇಂಧನ ಬೆಲೆಗಳು ಏರಿಳಿತ ಕಂಡಿಲ್ಲ Fuel Price: ದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ಇಂಧನ ಬೆಲೆಗಳು ಏರಿಳಿತ ಕಂಡಿಲ್ಲ. ಕಳೆದ ಮೇ 21ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕಗಳನ್ನು ಕ್ರಮವಾಗಿ ₹ 8 ಮತ್ತು ₹ 6ರಷ್ಟು ಕಡಿಮೆ ಮಾಡಿತ್ತು. ಇಂದು (ಜೂನ್ 29, ಬುಧವಾರ) ಸಹ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಡೀಸೆಲ್ ಬೆಲೆಯನ್ನು […]
-
ಹಲ್ಲೆ ಹಾಗೂ ಅವಾಚ್ಯ ಪದಗಳಿಂದ ನಿಂದನೆ ಆರೋಪ: ಬಿಜೆಪಿ ಮುಖಂಡ ಕೆ.ಎನ್.ಚಕ್ರಪಾಣಿ ವಿರುದ್ಧ FIR ದಾಖಲು | Assault and abuse Accused: FIR filed against BJP leader KN Chakrapani
ಬಿಜೆಪಿ ಮುಖಂಡ ಕೆ.ಎನ್ ಚಕ್ರಪಾಣಿ 12 ಜನರ ಗ್ಯಾಂಗ್ನೊಂದಿಗೆ ಬಂದು ಕೆ.ಎನ್.ಚಕ್ರಪಾಣಿ ಹಲ್ಲೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ಎದು, ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೆಂಗಳೂರು: ಹಲ್ಲೆ ಮತ್ತು ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪ (Accused) ದಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರೊ ಪ್ರಭಾವಿ ಬಿಜೆಪಿ ಮುಖಂಡ ಕೆ.ಎನ್ ಚಕ್ರಪಾಣಿ ವಿರುದ್ಧ ಎಫ್ಐಆರ್ (FIR) ದಾಖಲು ಮಾಡಲಾಗಿದೆ. ಶ್ರೀಧರ್ ಮೂರ್ತಿ ಎಂಬುವರಿಂದ ದೂರು ದಾಖಲು […]
-
World Social Media Day 2022: ಇಂದು ಸಾಮಾಜಿಕ ಮಾಧ್ಯಮ ದಿನ; ಸೋಷಿಯಲ್ ಮೀಡಿಯಾದ ಇತಿಹಾಸ, ಪ್ರಾಮುಖ್ಯತೆ ಬಗ್ಗೆ ತಿಳಿಯೋಣ ಬನ್ನಿ | World Social Media Day 2022; History, Significance and Importance of the day dedicated to Social Media in
ಸಾಂದರ್ಭಿಕ ಚಿತ್ರ ಒಬ್ಬರು ಎಲ್ಲರಿಗಾಗಿ ಎಲ್ಲರೂ ಒಬ್ಬರಿಗಾಗಿ ಎನ್ನುವ ಸಹಕಾರ ತತ್ವದ ಆಶಯಗಳು ಸಾಕಾರಗೊಂಡಿರುವ ಕ್ಷೇತ್ರ ಸೋಷಿಯಲ್ ಮೀಡಿಯಾ. ಜಗತ್ತಿನಲ್ಲಿ ನಿಜವಾದ ಅರ್ಥದಲ್ಲಿ ಸಂವಹನ ಕ್ರಾಂತಿ (Communication Revolution) ತಂದಿದ್ದು, ಜನಸಾಮಾನ್ಯರ ಅಭಿಪ್ರಾಯಗಳು ವಿಶ್ವಕ್ಕೆ ತಲುಪುವಂತೆ ಮಾಡಿದ್ದು ಸಾಮಾಜಿಕ ಮಾಧ್ಯಮಗಳು (Social Media). ಒಬ್ಬರು ಎಲ್ಲರಿಗಾಗಿ ಎಲ್ಲರೂ ಒಬ್ಬರಿಗಾಗಿ ಎನ್ನುವ ಸಹಕಾರ ತತ್ವದ ಆಶಯಗಳು ಸಾಕಾರಗೊಂಡಿರುವ ಕ್ಷೇತ್ರ ಇದು. ಇಂದು (ಜೂನ್ 30) ವಿಶ್ವ ಸಾಮಾಜಿಕ ಮಾಧ್ಯಮ ದಿನ (World Social Media Day […]
-
Amarnath Yatra 2022: ಇಂದಿನಿಂದ ಅಮರನಾಥ ಯಾತ್ರೆ ಆರಂಭ; ಹಿಮಾಲಯದಲ್ಲಿ ಬಿಗಿ ಭದ್ರತೆ | Amarnath Yatra 2022: Amarnath Yatra begins today pilgrimage to conclude on August 11
ಅಮರನಾಥ ದೇವಸ್ಥಾನ Image Credit source: times now ಶಿವನ ಅಮರನಾಥ ದೇವಾಲಯವು ಜಮ್ಮು ಮತ್ತು ಕಾಶ್ಮೀರದ ಹಿಮಾಲಯದ ಮೇಲ್ಭಾಗದಲ್ಲಿ 3,880 ಮೀಟರ್ ಎತ್ತರದಲ್ಲಿದೆ. ಆಗಸ್ಟ್ 11ರಂದು ರಕ್ಷಾ ಬಂಧನದಂದು ಯಾತ್ರೆ ಮುಕ್ತಾಯಗೊಳ್ಳಲಿದೆ. ಕಾಶ್ಮೀರ: ಹಿಂದೂಗಳ ಪವಿತ್ರ ಕ್ಷೇತ್ರವಾದ ಅಮರನಾಥ ಯಾತ್ರೆ ಇಂದಿನಿಂದ (ಜೂನ್ 30) ಆರಂಭಗೊಳ್ಳುತ್ತಿದೆ. ಆನ್ಲೈನ್ ಮೂಲಕ ಈಗಾಗಲೇ 3 ಲಕ್ಷ ಭಕ್ತರು ಅಮರನಾಥ ಯಾತ್ರೆಗೆ (Amarnath Yatra) ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ ದಕ್ಷಿಣ ಕಾಶ್ಮೀರದ ಹಿಮಾಲಯ ಭಾಗದಲ್ಲಿ ಭಾರೀ ಭದ್ರತೆ […]
-
ಮಳೆರಾಯನನ್ನು ಮೆಚ್ಚಿಸಲು ಬೀದರ್ ರೈತ ಮಹಿಳೆಯೊಬ್ಬರು ತಮ್ಮ ಹೊಲದಲ್ಲಿ ಡ್ಯಾನ್ಸ್ ಮಾಡಿದರು! | Woman of farming community dances in her field to impress elusive rain god and start pouring ARB
ಮಳೆರಾಯ ಸಂಪ್ರೀತಗೊಂಡು ಸುರಿಯಲಾರಂಭೀಸಲಿ ಅಂತ ಅವರು ತಮ್ಮ ಹೊಲದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ. ಅವರ ಕಾಳಜಿಪೂರ್ವಕ ಕುಣಿತ ವರುಣನಿಗೆ ಮೆಚ್ಚಿಕೆಯಾಗಿ ಆತ ಆ ಭಾಗದಲ್ಲಿ ಮಾತ್ರವಲ್ಲ ಎಲ್ಲೆಲ್ಲಿ ಕೊರತೆ ಅನಿಸಿದೆಯೋ ಅಲ್ಲೆಲ್ಲ ಸುರಿಯಲಿ ಅಂತ ಆಶಿಸೋಣ. TV9kannada Web Team | Edited By: Arun Belly Jun 30, 2022 | 8:02 AM ಬೀದರ್ ಜಿಲ್ಲೆಯ ಹುಮಾನಾಬಾದ್ ನಲ್ಲಿ (Humnabad) ಇದುವರೆಗೆ […]
-
Swara Bhaskar: ಸಲ್ಮಾನ್ ಖಾನ್ ಬಳಿಕ ನಟಿ ಸ್ವರಾ ಭಾಸ್ಕರ್ಗೆ ಕೊಲೆ ಬೆದರಿಕೆ; ಸಾವರ್ಕರ್ ಬಗ್ಗೆ ಮಾತಾಡಿದ್ದಕ್ಕೆ ಆಕ್ರೋಶ | After Salman Khan actress Swara Bhaskar gets death threats from unknown person
ಸ್ವರಾ ಭಾಸ್ಕರ್ Swara Bhaskar | Death Threat: ಸ್ವರಾ ಭಾಸ್ಕರ್ ಅವರು ಮೊದಲಿನಿಂದಲೂ ಅನೇಕ ವಿವಾದಗಳನ್ನು ಮಾಡಿಕೊಂಡಿದ್ದಾರೆ. ಈಗ ಮುಂಬೈನ ವರ್ಸೋವಾದಲ್ಲಿ ಇರುವ ಅವರ ನಿವಾಸಕ್ಕೆ ಕೊಲೆ ಬೆದರಿಕೆ ಪತ್ರವನ್ನು ಕಳಿಸಲಾಗಿದೆ. ಅನೇಕ ಸೆಲೆಬ್ರಿಟಿಗಳಿಗೆ ಕೊಲೆ ಬೆದರಿಕೆ (Death Threat) ಹಾಕಲಾಗುತ್ತಿದೆ. ಪಂಜಾಬಿ ಸಿಂಗರ್ ಸಿಧು ಮೂಲೆ ವಾಲಾ ಅವರ ಹತ್ಯೆ ಬೆನ್ನಲ್ಲೇ ಈ ರೀತಿಯ ಘಟನೆಗಳು ಹೆಚ್ಚಾಗಿ ವರದಿ ಆಗುತ್ತಿವೆ. ಕೆಲವೇ ದಿನಗಳ ಹಿಂದೆ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ […]
-
TS SSC Result 2022: ಇಂದು ತೆಲಂಗಾಣ 10ನೇ ತರಗತಿ ಫಲಿತಾಂಶ ಪ್ರಕಟ: ನೋಡುವುದು ಹೇಗೆ? | TS SSC Result 2022 will be declared today at 11:30 am as per official notification
Telangana 10th Result: ತೆಲಂಗಾಣ SSC ಪರೀಕ್ಷೆಗಳು 23 ಮೇ ನಿಂದ 1 ಜೂನ್ 2022 ರವರೆಗೆ ನಡೆಸಲಾಗಿತ್ತು. ಇದರಲ್ಲಿ ಸುಮಾರು 5 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಫಲಿತಾಂಶವನ್ನು ತಿಳಿಯಲು ಈ ಕೆಳಗಿನ ಸೂತ್ರ ಅನುಸರಿಸಿ. ತೆಲಂಗಾಣ 10ನೇ ತರಗತಿ ಅಥವಾ ಎಸ್ಎಸ್ಸಿ (TS SSC Result 2022) ಅಂತಿಮ ಪರೀಕ್ಷೆಯ ಫಲಿತಾಂಶ ಇಂದು ಗುರುವಾರ ಪ್ರಕಟವಾಗಲಿದೆ. ಈ ಬಗ್ಗೆ ತೆಲಂಗಾಣ ಶಿಕ್ಷಣ ಮಂಡಳಿ ಮಾಹಿತಿ ನೀಡಿದ್ದು, ಜೂನ್ 30 ಬೆಳಗ್ಗೆ 11:30 […]
-
ಮಂಡ್ಯದಲ್ಲಿ ಎಗ್ಗಿಲ್ಲದೆ ಸಾಗಿದೆ ಪುಡಿ ರೌಡಿಗಳ ಅಟ್ಟಹಾಸ: ರೌಡಿ ಶೀಟರ್ಗಳ ಮನೆಗೆ ನುಗ್ಗಿ ಪೊಲೀಸರ ಖಡಕ್ ವಾರ್ನಿಂಗ್ | Rowdies activities increases in Mandy: Police cracking down on rowdy sheaters
ರೌಡಿ ಶೀಟರ್ಗಳಿಗೆ ವಾರ್ನಿಂಗ್ ನೀಡುತ್ತಿರುವ ಪೊಲೀಸರು ದಂತಗಳನ್ನು ಮಾರಾಟ ಮಾಡಲು ಯತ್ನಿಸಿದ ನಾಲ್ವರನ್ನ ಬಂಧಿಸಿರುವಂತಹ ಘಟನೆ ಹುಣಸೂರಿನಲ್ಲಿ ನಡೆದಿದೆ. ಕೃತ್ಯಕ್ಕೆ ಬಳಸಿದ್ದ ವಾಹನ ವಶಕ್ಕೆ ಪಡೆಯಲಾಗಿದೆ. ಮಂಡ್ಯ: ನಗರದಲ್ಲಿ ಎಗ್ಗಿಲ್ಲದೆ ಪುಡಿ ರೌಡಿ (Rowdies) ಗಳ ಅಟ್ಟಹಾಸ ಮುಂದುವರೆದಿದ್ದು, ಕಳೆದೆರೆಡು ತಿಂಗಳಿಂದ ಮಂಡ್ಯ ಜಿಲ್ಲಾದ್ಯಂತ ಅಪರಾಧ ಪ್ರಕರಣಗಳು ಗಣನೀಯ ಏರಿಕೆಯಾಗಿದೆ. ಕೊಲೆ, ಕೊಲೆಯತ್ನ ದಂತ ಗಂಭೀರ ಅಪರಾಧ ಪ್ರಕರಣಗಳಿಗೆ ಮಂಡ್ಯ ಜಿಲ್ಲೆ ಸಾಕ್ಷಿಯಾಗಿದೆ. ನಿನ್ನೆ ನಡೆದ ಕೆ.ಡಿ.ಪಿ ಸಭೆಯಲ್ಲೂ ಈ ಕುರಿತು ಶಾಸಕರು ಚರ್ಚಿಸಿದ್ದು, […]
-
ಫ್ಯಾಮಿಲಿ ಪ್ರೇಕ್ಷಕರು ಮೆಚ್ಚಿದ ‘ತ್ರಿವಿಕ್ರಮ’ ಸಿನಿಮಾ; ಹೌಸ್ಫುಲ್ ಆಗಿದ್ದಕ್ಕೆ ಚಿತ್ರತಂಡ ಹ್ಯಾಪಿ | Vikram Ravichandran starrer Trivikrama Kannada movie will team press meet after release
ಆಕಾಂಕ್ಷಾ ಶರ್ಮಾ. ವಿಕ್ರಮ್, ಸೋಮಣ್ಣ, ಸಹನಮೂರ್ತಿ Vikram Ravichandran | Trivikrama: ಮೊದಲ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕ ಉತ್ತಮ ಸ್ಪಂದನೆ ಕಂಡು ವಿಕ್ರಮ್ ರವಿಚಂದ್ರನ್ ಖುಷಿ ಆಗಿದ್ದಾರೆ. ಗೆಲುವಿನ ಬಗ್ಗೆ ನಿರ್ದೇಶಕ ಸಹನಮೂರ್ತಿ, ನಿರ್ಮಾಪಕ ಸೋಮಣ್ಣ ಮಾತನಾಡಿದ್ದಾರೆ. ನಟ ರವಿಚಂದ್ರನ್ (Ravichandran) ಅವರು ಹಲವಾರು ಸಿನಿಮಾಗಳಲ್ಲಿ ಕೌಟುಂಬಿಕ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದುಂಟು. ಈಗ ಅದೇ ಹಾದಿಯಲ್ಲಿ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಕೂಡ ಸಾಗುತ್ತಿದ್ದಾರೆ. ಹೌದು, ವಿಕ್ರಮ್ ನಟನೆಯ ‘ತ್ರಿವಿಕ್ರಮ’ ಸಿನಿಮಾ ನೋಡಿದ ಫ್ಯಾಮಿಲಿ ಆಡಿಯನ್ಸ್ […]
-
Spiritual: ಬುಧನ ಆರಾಧನೆ ಹೇಗೆ ? ಯಾವಾಗ ಬುಧನ ಪೂಜೆ ಮಾಡಬೇಕು? | Spiritual: How to worship Mercury When should Mercury be worshiped?
ಸಾಂದರ್ಭಿಕ ಚಿತ್ರ ನವಗ್ರಹ ಮಂಡಲದಲ್ಲಿ ಸೂರ್ಯನಿಂದ ಈಶಾನ್ಯ ಭಾಗದಲ್ಲಿ ಬುಧನ ಸ್ಥಾನ.ಬಾಣಾಕಾರ (ಬಿಲ್ಲಿನ ರೂಪದಲ್ಲಿ ) ಮಂಡಲವನ್ನು ಹಸಿರು ಬಣ್ಣದಿಂದ ಬರೆದು ಬುಧನ ಪೂಜೆ ಮಾಡುವುದು ಪದ್ಧತಿ. ಈ ಚಿಹ್ನೆಯ ಲಕ್ಷಣದಂತೆ ತೀಕ್ಷ್ಣಮತಿಯನ್ನು ಇವನ ಅನುಗ್ರದಿಂದಲೇ ಪಡೆಯಬೇಕು. ಬುಧನೊಬ್ಬ ಸಾತ್ವಿಕ ಗ್ರಹ. ಬುಧ ಎಂಬ ಶಬ್ದದ ಅರ್ಥವೇ ಜ್ಞಾನಿ, ಪಂಡಿತ ,ಉತ್ತಮವಾದ ಜ್ಞಾನವುಳ್ಳವನು ಎಂದು. ಬುಧನ ಆರಾಧನೆಯನ್ನು ಬುಧವಾರದಂದು ಮಾಡಿದರೆ ವಿಶೇಷ. ಬುಧವಾರಕ್ಕೆ ವಿಷ್ಣುವಾರವೆಂದೂ ಹೆಸರಿದೆ. ಬುಧನ ಅಧಿದೇವತೆ ವಿಷ್ಣು . “ಸೌಮ್ಯಃಸೌಖ್ಯಕರಃ” ಎಂಬ […]
-
Maharashtra Politics: ಗುವಾಹತಿಯಿಂದ ಗೋವಾಕ್ಕೆ ಮಹಾರಾಷ್ಟ್ರದ ಬಂಡಾಯ ಶಾಸಕರು, ಮುಂಬೈಗೆ ಸಿಟಿ ರವಿ ದೌಡು, ಇಂದು ವಿಧಾನಸಭೆ ಅಧಿವೇಶನ | Maharashtra MLAs Reach Goa Meets BJP CM Pramod Sawant Participate in Assembly Session
ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಶಿವಸೇನೆ ನಾಯಕ ಏಕನಾಥ್ ಶಿಂಧೆ ಸರ್ಕಾರದ ರಚನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮುಂಬೈನಲ್ಲೇ ಇರುವಂತೆ ಸಿ.ಟಿ.ರವಿಗೆ ಸೂಚನೆ ನೀಡಲಾಗಿದೆ. ಮುಂಬೈ: ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ವಿರುದ್ಧ ಮುನಿಸಿಕೊಂಡಿರುವ ಶಿವಸೇನೆಯ ಬಂಡಾಯ ಶಾಸಕರು (Shiv Sena Rebel MLAs) ಬುಧವಾರ ಮಧ್ಯರಾತ್ರಿ ಗೋವಾ ತಲುಪಿದ್ದಾರೆ. ಗುವಾಹತಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಶಾಸಕರು ಎರಡು ವಿಶೇಷ ಬಸ್ಗಳಲ್ಲಿ ಗೋವಾದ ಡೋನಾಪಾಲ್ನಲ್ಲಿರುವ ತಾಜ್ ಕನ್ವೆಷನ್ […]
-
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋಗೆ ಸುದೀಪ್ ಅತಿಥಿ; ಈ ಬಾರಿ ಶಿವಣ್ಣ-ಕಿಚ್ಚ ಕಾಂಬಿನೇಷನ್ | Dance Karnataka Dance 6 Shivarajkumar And Vikranr Rona actor Sudeep combination for this week
ಶಿವರಾಜ್ಕುಮಾರ್-ಸುದೀಪ್ ರಿಯಾಲಿಟಿ ಶೋಗಳ ವೇದಿಕೆ ಮೇಲೆ ಸಿನಿಮಾ ಸ್ಟಾರ್ಗಳು ಆಗಮಿಸಿ ತಮ್ಮ ಚಿತ್ರಕ್ಕೆ ಪ್ರಚಾರ ನೀಡುವುದು ಹೊಸದೇನೂ ಅಲ್ಲ. ಈಗ ‘ಕಿಚ್ಚ’ ಸುದೀಪ್ ಅವರು ‘ಡಿಕೆಡಿ 6’ ವೇದಿಕೆ ಮೇಲೆ ‘ವಿಕ್ರಾಂತ್ ರೋಣ’ ಸಿನಿಮಾದ ಪ್ರಚಾರ ಮಾಡಲಿದ್ದಾರೆ. ಕಿಚ್ಚ ಸುದೀಪ್ (Kichcha Sudeep) ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ತೆರೆಗೆ ಬರೋಕೆ ಒಂದು ತಿಂಗಳು ಬಾಕಿ ಇದೆ. ಈಗಾಗಲೇ ಚಿತ್ರತಂಡ ಭರ್ಜರಿಯಾಗಿ ಸಿನಿಮಾಗೆ ಪ್ರಚಾರ ನೀಡುತ್ತಿದೆ. ಬೇರೆಬೇರೆ ರಾಜ್ಯಗಳಿಗೆ ತೆರಳಿ […]
-
Gold Price Today: ಒಂದೇ ದಿನದಲ್ಲಿ ದಾಖಲೆಯ ಕುಸಿತ ಕಂಡ ಚಿನ್ನದ ಬೆಲೆ; ಬೆಳ್ಳಿ ದರವೂ 600 ರೂ. ಇಳಿಕೆ | Gold Price Today Gold Rate Down from Record High on June 30 Silver Price Today
ಚಿನ್ನದ ಬೆಲೆ Silver Price Today: ಬೆಳ್ಳಿ ಬೆಲೆ ಇಂದು 600 ರೂ. ಕುಸಿತವಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 60,000 ರೂ. ಇದ್ದುದು ಇಂದು 59,400 ರೂ. ಆಗಿದೆ. ಬೆಂಗಳೂರು: ಭಾರತದಲ್ಲಿ ಎರಡು ದಿನಗಳಿಂದ ಚಿನ್ನದ ಬೆಲೆ ಸ್ವಲ್ಪವೂ ಏರಿಳಿತವಾಗಿರಲಿಲ್ಲ. ಆದರೆ, ಇಂದು 10 ಗ್ರಾಂ ಚಿನ್ನದ ಬೆಲೆ (Gold Rate) ಬರೋಬ್ಬರಿ 980 ರೂ. ಕುಸಿತವಾಗಿದೆ. ಬೆಳ್ಳಿಯ ಬೆಲೆಯಲ್ಲಿ (Silver Price) ಇಂದು 1 ಕೆಜಿಗೆ 600 ರೂ. […]
-
Pumpkin juice: ಕುಂಬಳಕಾಯಿ ಜ್ಯೂಸ್ನಿಂದ ಯಾವೆಲ್ಲ ಸಮಸ್ಯೆಗಳು ಕರಗುತ್ತವೆ!? ಇದರ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ | Health benefits of pumpkin juice pumpkin juice to prevent hair loss and constipation
Kannada News » Health » Health benefits of pumpkin juice pumpkin juice to prevent hair loss and constipation ಕುಂಬಳಕಾಯಿ ರಸವು ಕೀಲು ನೋವನ್ನು ನಿವಾರಿಸುವುದು ಮಾತ್ರವಲ್ಲದೆ ಆಯಾಸ ಮತ್ತು ಆಲಸ್ಯವನ್ನು ನಿವಾರಿಸುತ್ತದೆ. ಕುಂಬಳಕಾಯಿ ರಸದಲ್ಲಿರುವ ವಿಟಮಿನ್ ಡಿ, ತಾಮ್ರ, ಕಬ್ಬಿಣ ಮತ್ತು ರಂಜಕವು ದೇಹಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ. Jun 30, 2022 | 6:06 AM TV9kannada Web […]
-
Horoscope Today- ದಿನ ಭವಿಷ್ಯ; ಈ ರಾಶಿಯವರು ತಮ್ಮ ಶತ್ರುಗಳು ಸೃಷ್ಟಿಸಿದ ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಬಹುದು | Horoscope Today Know Your Rashi Bhavishya 2022 June 30 Basavaraj Guruji Prediction
ದಿನ ಭವಿಷ್ಯ Horoscope ಜೂನ್ 30, 2022ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ರಾಹುಕಾಲ: ಇಂದು ಮಧ್ಯಾಹ್ನ 01.57ರಿಂದ ಇಂದು ಸಂಜೆ 03.35ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 05.44. ಸೂರ್ಯಾಸ್ತ: ಸಂಜೆ 06.54 ನಿತ್ಯ ಪಂಚಾಂಗ: ಶುಭಕೃತನಾಮ ಸಂವತ್ಸರ, ಉತ್ತರಾಯಣ, ಆಷಾಢ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷ, ಪಾಡ್ಯ ತಿಥಿ, ಗುರುವಾರ, ಜೂನ್ 30, 2022. ಪುನರ್ವಸು ನಕ್ಷತ್ರ, ರಾಹುಕಾಲ: ಇಂದು ಮಧ್ಯಾಹ್ನ 01.57ರಿಂದ ಇಂದು ಸಂಜೆ 03.35ರ […]
-
Karnataka Rain: ಬೆಂಗಳೂರಿನಲ್ಲಿ ಇಂದು ಭಾರೀ ಮಳೆ; ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದಲ್ಲೂ ವರುಣನ ಆರ್ಭಟ | Karnataka Rain: Heavy Rainfall Lashes Malnad and Coastal Karnataka on June 30 Weather Today Monsoon 2022
ಮಳೆ Image Credit source: Live Mint Karnataka Weather Today: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಇಂದಿನಿಂದ 2 ದಿನ ಭಾರೀ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. Bangalore Rains: ಬೆಂಗಳೂರಿನಲ್ಲಿ ಕಳೆದ 15 ದಿನಗಳಿಂದ ಸಂಜೆಯ ಬಳಿಕ ಮಳೆ ಅಬ್ಬರ (Heavy Rainfall) ಹೆಚ್ಚಾಗುತ್ತಲೇ ಇದೆ. ಇಂದು ಕೂಡ ಬೆಂಗಳೂರಿನಲ್ಲಿ ಮಳೆ (Bengaluru Rain) ಮುಂದುವರೆಯಲಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಜುಲೈ […]
-
‘ನನಗೂ-ನರೇಶ್ಗೂ ಡಿವೋರ್ಸ್ ಆಗಿಲ್ಲ’; ಮೂರನೇ ಹೆಂಡತಿ ರಮ್ಯಾ ರಘುಪತಿ ಮಾತು
ತೆಲುಗು ನಟ ನರೇಶ್ (Naresh) ಅವರು ಸದ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ನಾಲ್ಕನೇ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಅವರು ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ. ಅವರ ಮೂರನೇ ಪತ್ನಿ ರಮ್ಯಾ ರಘುಪತಿ (Ramya Raghupathi) ಜತೆ ನರೇಶ್ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿತ್ತು. ಆದರೆ, ಇದನ್ನು ರಮ್ಯಾ ಅಲ್ಲಗಳೆದಿದ್ದಾರೆ. ‘ನನ್ನಿಂದ ನರೇಶ್ ದೂರ ಹೋಗಿದ್ದಾರೆ ನಿಜ. ಆದರೆ, ಕಾನೂನಾತ್ಮಕವಾಗಿ ನಮ್ಮ ನಡುವೆ ಪತಿ-ಪತ್ನಿ ಸಂಬಂಧ ಇದೆ. ಆದರೆ, ಈಗ ಅವರು […]
-
T20I Rankings: ರ್ಯಾಂಕಿಂಗ್ನಲ್ಲೂ ಕೊಹ್ಲಿಯ ವಿಶ್ವ ದಾಖಲೆ ಮುರಿದ ಬಾಬರ್ ಆಜಂ | ICC T20I Rankings: Pakistan captain Babar Azam breaks Virat Kohli’s record
ICC T20I Rankings: 3ನೇ ಸ್ಥಾನದಲ್ಲಿ ಸೌತ್ ಆಫ್ರಿಕಾ ಐಡೆನ್ ಮಾಕ್ರಾರ್ಮ್, ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್ನ ಡೇವಿಡ್ ಮಲಾನ್ ಇದ್ದಾರೆ. ಹಾಗೆಯೇ 5ನೇ ಸ್ಥಾನವನ್ನು ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಅಲಂಕರಿಸಿದ್ದು, 6ನೇ ಸ್ಥಾನದಲ್ಲಿ ನ್ಯೂಜಿಲೆಂಡ್ನ ಡೆವೊನ್ ಕಾನ್ವೇ ಕಾಣಿಸಿಕೊಂಡಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಆಜಂ (Babar Azam)ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ. ನೂತನ ಐಸಿಸಿ ಶ್ರೇಯಾಂಕದಲ್ಲಿ (ICC T20I Rankings) ಬಾಬರ್ ಎಲ್ಲಾ ಮೂರು […]
-
Vice President Elections Date ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ | Vice President election if necessary to take place on August 6
ಸಂಸತ್ ಭವನ 2022 ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು ಅದೇ ದಿನ ಮತ ಎಣಿಕೆ ಕೂಡ ನಡೆಯಲಿದೆ. ನಾಮನಿರ್ದೇಶನಕ್ಕೆ ಜುಲೈ 17 ಕೊನೆಯ ದಿನಾಂಕ ಎಂದು ಚುನಾವಣಾ ಆಯೋಗ ತಿಳಿಸಿದೆ. ಭಾರತದ ಮುಂದಿನ ಉಪರಾಷ್ಟ್ರಪತಿಯನ್ನು(Vice-President) ಆಯ್ಕೆ ಮಾಡಲು ಚುನಾವಣೆ ಅಗತ್ಯವಿದ್ದಲ್ಲಿ ಆಗಸ್ಟ್ 6 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ದಿನಾಂಕ ಪ್ರಕಟಿಸಿದೆ. 2022 ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು ಅದೇ ದಿನ ಮತ ಎಣಿಕೆ ಕೂಡ ನಡೆಯಲಿದೆ. […]
-
David Warner: ಎಲ್ಲರೂ LBWಗೆ ಮನವಿ ಮಾಡಿದ್ರೆ, ಡೇವಿಡ್ ವಾರ್ನರ್ ಸೂಪರ್ ಮ್ಯಾನ್ ಕ್ಯಾಚ್ ಹಿಡಿದ್ರು..! | David warner plucks stunning catch to dismiss dimuth karunaratne zp au50
David Warner Catch Video: ಚೆಂಡು ಬ್ಯಾಟ್ಗೆ ತಾಗಿ ಸ್ಲಿಪ್ ಕಡೆಗೆ ಚಿಮ್ಮಿತ್ತು. ಇತ್ತ ಆಸ್ಟ್ರೇಲಿಯದ ಆಟಗಾರರಿಗೆ ಚೆಂಡು ಬ್ಯಾಟ್ಗೆ ಬಡಿದಿದೆ ಎಂದು ತಿಳಿದಿರಲಿಲ್ಲ. ಶ್ರೀಲಂಕಾ-ಆಸ್ಟ್ರೇಲಿಯಾ ನಡುವೆ ಲಂಕಾದ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಅಧ್ಭುತ ಕ್ಯಾಚ್ವೊಂದಕ್ಕೆ ಸಾಕ್ಷಿಯಾಗಿದೆ. ಎಲ್ಲರನ್ನೂ ದಂಗಾಗಿಸುವಂತೆ ಕ್ಯಾಚ್ ಹಿಡಿದ ಆಟಗಾರನೆಂದರೆ ಡೇವಿಡ್ ವಾರ್ನರ್. ಡೇವಿಡ್ ವಾರ್ನರ್ ವಿಶ್ವದ ಅತ್ಯುತ್ತಮ ಫೀಲ್ಡರ್ಗಳಲ್ಲಿ ಒಬ್ಬರು ಎಂಬುದು ಗೊತ್ತಿರುವ ವಿಚಾರ. ಇದೀಗ ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಪಂದ್ಯದಲ್ಲಿ […]
-
ಆಸ್ಕರ್ ಸಮಿತಿಯಲ್ಲಿ ಭಾರತದ ಇಬ್ಬರಿಗೆ ಸ್ಥಾನ; ಸೂರ್ಯ, ಕಾಜೋಲ್ಗೆ ಸಿಕ್ತು ವಿಶೇಷ ಗೌರವ | Tamil Actor Suriya And Kajol Invited to Oscars committee
ಸೂರ್ಯ ನಟನೆಯ ‘ಸೂರರೈ ಪೊಟ್ರು’ ಹಾಗೂ ‘ಜೈ ಭೀಮ್’ ಚಿತ್ರಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದವು. ಈ ಸಿನಿಮಾಗಳಿಂದ ಅವರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡರು. ಈ ಹಿನ್ನೆಲೆಯಲ್ಲಿ ಆಸ್ಕರ್ ಸಮಿತಿಗೆ ಅವರನ್ನು ಆಮಂತ್ರಿಸಲಾಗಿದೆ. ಆ ತಮಿಳು ನಟ ಸೂರ್ಯ (Suriya) ಹಾಗೂ ಬಾಲಿವುಡ್ ನಟಿ ಕಾಜೋಲ್ಗೆ (Kajol) ವಿಶೇಷ ಗೌರವ ದೊರೆತಿದೆ. ಆಸ್ಕರ್ ಸಮಿತಿಯಲ್ಲಿ (Oscars Committee ) ಇವರಿಬ್ಬರಿಗೆ ಸ್ಥಾನ ಸಿಕ್ಕಿದ್ದು, ಫ್ಯಾನ್ಸ್ ಖುಷಿಪಟ್ಟಿದ್ದಾರೆ. ವಿಶ್ವಾದ್ಯಂತ 397 ಸಿನಿಮಾ ಮಂದಿಗೆ ಆಮಂತ್ರಣ ನೀಡಲಾಗಿದ್ದು, […]
-
ಬೀದಿ ನಾಯಿಗಳಿಂದ ನಾಗರಿಕರಿಗೆ ರಕ್ಷಣೆ ಒದಗಿಸುವುದು ಸ್ಥಳೀಯ ಆಡಳಿತ ಸಂಸ್ಥೆಗಳ ಕರ್ತವ್ಯ: ಹೈಕೋರ್ಟ್ | High Court pass the order to local governing bodies to protect the citizens from street dogs
ಸಾಂಧರ್ಬಿಕ ಚಿತ್ರ ಬೀದಿ ನಾಯಿಗಳಿಂದ ನಾಗರಿಕರಿಗೆ ರಕ್ಷಣೆ ಒದಗಿಸುವುದು ಸ್ಥಳೀಯ ಆಡಳಿತ ಸಂಸ್ಥೆಗಳ ಕರ್ತವ್ಯವೆಂದು ಹೈಕೋರ್ಟ್ ಆದೇಶ ನೀಡಿದೆ. ಬೆಂಗಳೂರು: ಬೀದಿ ನಾಯಿಗಳಿಂದ (Dogs) ನಾಗರಿಕರಿಗೆ (People) ರಕ್ಷಣೆ ಒದಗಿಸುವುದು ಸ್ಥಳೀಯ ಆಡಳಿತ ಸಂಸ್ಥೆಗಳ (Local governing body) ಕರ್ತವ್ಯವೆಂದು ಹೈಕೋರ್ಟ್ (Highcourt) ಆದೇಶ ನೀಡಿದೆ. 2018ರ ನವೆಂಬರ್ 29ರಂದು ಬೀದಿನಾಯಿ ದಾಳಿಯಿಂದ ಯೂಸುಬ್ ಎಂಬುವರ 22 ತಿಂಗಳ ಮಗು ಸಾವನ್ನಪ್ಪಿತ್ತು. ಈ ಸಂಬಂಧ ತೀರ್ಪು ನೀಡಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ […]
-
Tax On Casinos, Online Gaming: ಕ್ಯಾಸಿನೋ, ರೇಸ್, ಜೂಜಿನ ಮೇಲೆ ಶೇ 28ರ ಜಿಎಸ್ಟಿ ಹಾಕುವ ಪ್ರಸ್ತಾವ ಮುಂದೂಡಿಕೆ | GST Council Committee Defer Tax On Casinos Online Gaming And Race Said By Basavaraj Bommai
ಸಾಂದರ್ಭಿಕ ಚಿತ್ರ ಆನ್ಲೈನ್ ಗೇಮಿಂಗ್, ಕುದುರೆ ರೇಸ್, ಕ್ಯಾಸಿನೋಗಳ ಮೇಲೆ ಶೇ 28ರ ತೆರಿಗೆ ವಿಧೀಸುವ ಪ್ರಸ್ತಾವವನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಕ್ಯಾಸಿನೋಗಳು, ಆನ್ಲೈನ್ ಗೇಮಿಂಗ್, ಲಾಟರಿಗಳ ಮೇಲೆ ಶೇ 28ರಷ್ಟು ತೆರಿಗೆ ವಿಧಿಸುವ ಪ್ರಸ್ತಾವವನ್ನು ಜಿಎಸ್ಟಿ (GST) ಸಮಿತಿಯಿಂದ ಬುಧವಾರ ಮುಂದೂಡಲಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸಚಿವರನ್ನು ಒಳಗೊಂಡ ಗುಂಪನ್ನು ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಮುನ್ನಡೆಸಿದ್ದು, 15 ದಿನಗಳ ಗಡುವಿನಲ್ಲಿ ಈ […]
-
Viral Photo: ಭೂಕಂಪದಿಂದ ಅನಾಥವಾಯಿತು ಶ್ವಾನ! ಇಲ್ಲಿದೆ ನೋಡಿ ಭಾವನಾತ್ಮಕ ಫೋಟೋ | Dog Orphaned by Earthquake See an emotional photo here
ಮನೆಗಳ ನಡುವೆ ಶ್ವಾನ ಒಂದು ನಿಂತಿರುವುದನ್ನು ತೋರಿಸುವ ಫೋಟೋ ಟ್ವಿಟರ್ ನಲ್ಲಿ ವೈರಲ್ ಆಗುತ್ತಿದೆ. ಈ ಫೋಟೋವನ್ನು ಸಮಿರಾ ಎಸ್ಆರ್ ಎಂಬುವವರು ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ. ಭೂಕಂಪದ ನಂತರ ಈ ದೃಶ್ಯ ಕಂಡು ಬಂದಿದೆ. ಈ ಶ್ವಾನಕ್ಕೆ ಸಂಬಂಧಿಸಿದವರು ಭೂಕಂಪದಲ್ಲಿ ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ಭೂಕಂಪವಾಗಿತ್ತು. ಅನೇಕ ಸಾವು- ನೋವುಗಳ ಸಂಭವಿಸಿತ್ತು. ಅದೆಷ್ಟೋ ಮನೆಗಳು ಧ್ವಂಸಗೊಂಡಿತ್ತು. ಆದರೆ ಇದೀಗ ಇದರ ನಡುವೆ ಒಂದು ಫೋಟೋ ಸಖತ್ ವೈರಲ್ ಆಗುತ್ತಿದೆ. ಮನೆಗಳ ನಡುವೆ ಶ್ವಾನ ಒಂದು […]
-
India Post Recruitment 2022: PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿದೆ ಉದ್ಯೋಗಾವಕಾಶ: ವೇತನ 81 ಸಾವಿರ ರೂ. | India Post Recruitment 2022 Post Office MTS GDS Postman
India Post Recruitment 2022 India Post Recruitment 2022: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ dopsortsrecritment.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ. India Post Recruitment 2022: ಭಾರತೀಯ ಅಂಚೆ ಇಲಾಖೆಯು ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಸೇವಿಂಗ್ ಬ್ಯಾಂಕ್ ಕಂಟ್ರೋಲ್ ಆರ್ಗನೈಸೇಶನ್ ಐಪಿಎ, ಪೋಸ್ಟ್ಮ್ಯಾನ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ […]
-
ಅತಿಥಿ ಶಿಕ್ಷಕರ ಗೌರವ ಸಂಭಾವನೆ ಹೆಚ್ಚಳ ಮಾಡಿ ಆದೇಶ; ಸಿಎಂ ಬೊಮ್ಮಾಯಿಗೆ ಧನ್ಯವಾದ ತಿಳಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ | Government school primary and high school guest teacher salary hiked
ಸಾಂದರ್ಭಿಕ ಚಿತ್ರ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರ ಗೌರವಧನವನ್ನು ಕಳೆದ 6 ವರ್ಷಗಳಿಂದ ಪರಿಷ್ಕರಣೆ ಮಾಡಿರಲಿಲ್ಲ. ಅತಿಥಿ ಶಿಕ್ಷಕರಿಗೆ ನೀಡಲಾಗುವ ಗೌರವ ಸಂಭಾವನೆಯನ್ನು ಪರಿಷ್ಕರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಬೆಂಗಳೂರು: ಕರ್ನಾಟಕ ಸರ್ಕಾರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರಿಗೆ ಸಿಹಿಸುದ್ದಿ ನೀಡಿದೆ. ಅತಿಥಿ ಶಿಕ್ಷಕರ ಗೌರವ ಸಂಭಾವನೆಯನ್ನು ಎರಡೂವರೆ ಸಾವಿರ ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇನ್ನು ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್(BC […]
-
ಮೋದಿ ಸಾಹೇಬರು ಕುಮಾರಸ್ವಾಮಿನ್ನ ದೆಹಲಿಗೆ ಕರೆಸಿದ್ದರು: ಯಾಕೆ ಅಂತಾ ಹೇಳಿ? ಸಚಿವ ಅಶೋಕ್ ಗೆ ಹೆಚ್.ಡಿ.ರೇವಣ್ಣ ತಾಕೀತು | HD Revanna hits back R Ashok for his statement on jds and says ask Modi why he was called Kumaraswamy to Delhi
ಹೆಚ್ ಡಿ ರೇವಣ್ಣ ಮೋದಿ ಸಾಹೇಬರು ಹೇಳಲಿ. ಮೋದಿಯವರು ಕಳೆದ ವಿಧಾನಸಭೆ ಚುನಾವಣೆಗೆ ನಾಲ್ಕು ದಿನ ಮುಂಚೆ ಕುಮಾರಸ್ವಾಮಿ ಅವರನ್ನು ದೆಹಲಿಗೆ ಕರೆಸಿ ಕಾಂಗ್ರೆಸ್ನವರನ್ನು ನಂಬಬೇಡಿ. ನಾವು ಬೆಂಬಲ ಕೊಡುತ್ತೇವೆ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿ ಎಂದಿದ್ದರು. ಅವರ ಮಾತು ಕೇಳಿದ್ದರೆ ಕುಮಾರಸ್ವಾಮಿ ಅವರೇ ಇಂದು ಮುಖ್ಯಮಂತ್ರಿ ಆಗಿರುತ್ತಿದ್ದರು. ಹಾಸನ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಾಲು ಹಿಡಿಯೋದು ಒಂದು ಬಾಕಿಯಿತ್ತು ಎಂಬ ಕಂದಾಯ ಸಚಿವ ಆರ್.ಅಶೋಕ್(R Ashok) ಹೇಳಿಕೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ(HD Revanna) ತಿರುಗೇಟು […]
-
ನನ್ನ ತಂದೆ ವರುಣಾದಿಂದ ಸ್ಪರ್ಧಿಸಬಯಸಿದರೆ ಸಂತೋಷದಿಂದ ಕ್ಷೇತ್ರ ಬಿಟ್ಟುಕೊಡುವೆ: ಡಾ ಯತೀಂದ್ರ ಸಿದ್ದರಾಮಯ್ಯ | If dad prefers to contest from Varuna constituency, happily will give it up to him: Dr Yatindra Siddaramaiah ARB
ಹತ್ತಿರದ ಕ್ಷೇತ್ರ ಆರಿಸಿಕೊಂಡರೆ ಕ್ಷೇತ್ರದಲ್ಲಿನ ಕೆಲಸಗಳಿಗಾಗಿ ಸುಲಭವಾಗಿ ಓಡಾಡಬಹುದು ಅಂತ ಅವರು ಹೇಳಿದರು. ಅವರೇನಾದರೂ ವರುಣಾದಿಂದ ಸ್ಪರ್ಧಿಸಲು ಬಯಸಿದರೆ ಸಂತೋಷದಿಂದ ಕ್ಷೇತ್ರ ಬಿಟ್ಟುಕೊಡುವುದಾಗಿ ಯತೀಂದ್ರ ಹೇಳಿದರು. TV9kannada Web Team | Edited By: Arun Belly Jun 29, 2022 | 7:09 PM Mysuru: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಯಾಕೆ ಬೆಂಗಳೂರು […]
-
GST Rates Revision: ಜಿಎಸ್ಟಿ ಪರಿಷ್ಕರಣೆ ನಂತರ ದುಬಾರಿ- ಅಗ್ಗ ಆದ ವಸ್ತುಗಳು ಯಾವುವು ಎಂಬ ಪಟ್ಟಿ ಇಲ್ಲಿದೆ | After GST Rate Revision Here Are The Items Which Become Costlier Cheaper
ಸಾಂದರ್ಭಿಕ ಚಿತ್ರ ಜಿಎಸ್ಟಿ ಪರಿಷ್ಕರಣೆ ಆದ ನಂತರ ಯಾವ್ಯಾವ ವಸ್ತುಗಳು ದುಬಾರಿ ಆದವು ಹಾಗೂ ಅಗ್ಗ ಆದವು ಎಂಬ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ. ಚಂಡೀಗಢದಲ್ಲಿ ನಡೆದ 47ನೇ ಜಿಎಸ್ಟಿ (GST) ಕೌನ್ಸಿಲ್ ಸಮಿತಿ ಸಭೆಯಲ್ಲಿ ಇನ್ನಷ್ಟು ವಸ್ತುಗಳನ್ನು ಜಿಎಸ್ಟಿ ವ್ಯಾಪ್ತಿಯೊಳಗೆ ತರುವುದಕ್ಕೆ ನಿರ್ಧರಿಸಲಾಗಿದೆ. ಇದರಿಂದಾಗಿ ಶ್ರೀ ಸಾಮಾನ್ಯರ ಪಾಲಿಗೆ ಕೆಲವು ಹೊರೆ ಆಗಲಿವೆ. ಪ್ರೀ ಪ್ಯಾಕ್ಡ್ ಆಹಾರ ವಸ್ತುಗಳ ಮೇಲೆ ಜಿಎಸ್ಟಿ ಹಾಕುವುದಕ್ಕೆ ನಿರ್ಧರಿಸಲಾಗಿದೆ. ಅದರಲ್ಲಿ ಆಹಾರ ಧಾನ್ಯ ಸಹ ಒಳಗೊಂಡಿದೆ. ಕೇಂದ್ರ […]
-
SCCL Recruitment 2022: ಎಸ್ಸಿಸಿಎಲ್ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ | SCCL Junior Assistant Recruitment 2022 for 177 Vacancies
SCCL Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು SCCL ನ ಅಧಿಕೃತ ವೆಬ್ಸೈಟ್ tssccl.onlineportal.org.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. SCCL Recruitment 2022: ಸಿಂಗರೇಣಿ ಕಾಲೀಯರೀಸ್ ಕಂಪನಿ ಲಿಮಿಟೆಡ್ನ (SCCL) ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಕೋರಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು SCCL ನ ಅಧಿಕೃತ ವೆಬ್ಸೈಟ್ tssccl.onlineportal.org.in ಗೆ ಭೇಟಿ […]
-
ವಿಪರೀತಕರಣಿ ಯೋಗಾಸನ: ತುಂಬಾ ಸರಳ ಈ ಆಸನ, ಜೊತೆಗೆ ಇದರ ಪ್ರಯೋಜನಗಳು ವಿಪರೀತ! ಮಿಸ್ ಮಾಡದೆ ನೋಡಿ | Viparita Karani yogasan has lot of health benefits know them in kannada
ವಿಪರೀತಕರಣಿ ಯೋಗಾಸನ: ತುಂಬಾ ಸರಳ ಈ ಆಸನ, ಜೊತೆಗೆ ಇದರ ಪ್ರಯೋಜನೆಗಳು ವಿಪರೀತ! ಮಿಸ್ ಮಾಡದೆ ನೋಡಿ ವಿಪರೀತಕರಣಿ ಪ್ರಯೋಜನಗಳು ಹೀಗಿವೆ: * ನರಗಳಿಗೆ ತುಂಬಾ ರಿಲ್ಯಾಕ್ಸ್ ಮಾಡುತ್ತೆ. * ಬೆನ್ನು ಮತ್ತು ಭುಜಗಳಿಗೆ ತುಂಬಾ ಒಳ್ಳೆಯದು. * ಮೆನೋಪಾಸ್ ಸಮಯದಲ್ಲಿ ತುಂಬಾ ಪ್ರಯೋಜನಕಾರಿ * ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. * * ವೇರಿಕೋಸ್ ವೇಯಿನ್ಗೆ ತುಂಬಾ ಒಳ್ಳೆಯದು ವೇರಿಕೋಸ್ ವೇಯಿನ್, ಸಂಧಿವಾತ, ಜೀರ್ಣಕ್ರಿಯೆ ಸಮಸ್ಯೆ, ತಲೆನೋವು, ಅಧಿಕ ಹಾಗೂ ಕಡಿಮೆ ರಕ್ತದೊತ್ತಡ, ನಿದ್ರಾಹೀನತೆ, […]
-
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ನೇಮಕಗೊಂಡ 1,385 ಅಭ್ಯರ್ಥಿಗಳಿಗೆ ಗುರುವಾರ ನೌಕರಿ ಆದೇಶ ಪತ್ರ ವಿತರಣೆ | CM Basavaraj Bommai to issue KPTCL and ESCOMs appointed 1385 candidates in Bangalore
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ನಡೆದ ಮೊದಲ ಸರಕಾರಿ ನೇಮಕ ಆದೇಶ ವಿತರಣೆ ಕಾರ್ಯಕ್ರಮ ಇದಾಗಲಿದೆ. ಬೆಂಗಳೂರು : ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ನೇಮಕಗೊಂಡ ನಂತರ ಇದೇ ಮೊದಲ ಬಾರಿಗೆ ಸರಕಾರಿ ಇಲಾಖೆಯೊಂದರ ನೇಮಕಾತಿ ಪ್ರಕ್ರಿಯೆಗೆ ಅಂತಿಮ ಸ್ಪರ್ಶ ನೀಡುವುದಕ್ಕೆ ರಾಜ್ಯ ಇಂಧನ ಇಲಾಖೆ ಸಜ್ಜಾಗಿದೆ. ಕೆಪಿಟಿಸಿಎಲ್ ಹಾಗೂ ವಿವಿಧ ಎಸ್ಕಾಂ ವ್ಯಾಪ್ತಿಯಲ್ಲಿ ಖಾಲಿ ಇದ್ದ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ಆಯ್ಕೆಗೊಂಡ […]
-
ಬೆಂಗಳೂರು ನಗರ ವಿವಿ ಮಹಾ ಯಡವಟ್ಟು; ಆ ಒಂದೇ ಒಂದು ಸಬ್ಜೆಕ್ಟ್ನಲ್ಲಿ 246 ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳು ಫೇಲ್ | Bengaluru city university big mistake 246 college all students failed in Advanced Accounting subject
ಸಾಂದರ್ಭಿಕ ಚಿತ್ರ ಬಹುತೇಕ ವಿದ್ಯಾರ್ಥಿಗಳು ಎಲ್ಲಾ ವಿಷ್ಯಗಳಲ್ಲೂ ಡಿಸ್ಟಿಕ್ಷನ್ ತೆಗೆದುಕೊಂಡಿದ್ದಾರೆ. ಆದ್ರೆ ADVANCED ACCOUNTING ವಿಷ್ಯಕ್ಕೆ ಮಾತ್ರ ಕಡಿಮೆ ಅಂಕ ನೀಡಿರೋದು ಅನುಮಾನ ಹುಟ್ಟಿಸಿದೆ. ಬೆಂಗಳೂರು: ಮೊನ್ನೆಯಷ್ಟೇ ವಿಟಿಯು(VTU) ಫಲಿತಾಂಶದಲ್ಲಿ ದೊಡ್ಡ ಎಡವಟ್ಟನ್ನ ಮಾಡಿತ್ತು. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತರುವ ಫಲಿತಾಂಶ ನೀಡಿತ್ತು. ಈಗ ಬೆಂಗಳೂರು ನಗರ ವಿವಿ(Bengaluru City University) ಇದೇ ರೀತಿಯ ಎಡವಟ್ಟನ್ನ ಮಾಡಿ ಪೇಚಿಗೆ ಸಿಲುಕಿಕೊಂಡಿದೆ. ಬರೋಬ್ಬರಿ 246 ಕಾಲೇಜಿನ ವಿದ್ಯಾರ್ಥಿಗಳು ಸಾಮೂಹಿಕವಾಗಿ ಫೇಲ್ ಆಗಿದ್ದಾರೆ. ಇದಕ್ಕೆಲ್ಲಾ ಕಾರಣ […]
-
ಶ್ರೀಲಂಕಾ: ಬಸ್ ಒಳಗೆ ಜಾಗ ಇಲ್ಲ ಅಂತ ವಿದ್ಯಾರ್ಥಿಗಳು ಎಲ್ಲೆಲ್ಲಿ ಕೂತು ಪ್ರಯಾಣಿಸುತ್ತಿದ್ದಾರೆ ನೋಡಿ | People Hang From Loaded Bus in Sri Lanka
ಶ್ರೀಲಂಕಾ ಬಸ್ ಶ್ರೀಲಂಕಾದಲ್ಲಿ ಪ್ರಯಾಣಿಕರು ಬಸ್ನಲ್ಲಿ ಕುಳಿತುಕೊಳ್ಳಲು ಜಾಗವಿಲ್ಲದೆ ಬಾಗಿಲು ಮತ್ತು ಕಿಟಕಿಗಳಲ್ಲಿ ನೇತಾಡುತ್ತಿದ್ದಾರೆ. ಶ್ರೀಲಂಕಾ: ಶ್ರೀಲಂಕಾದಲ್ಲಿ (Shrilanka) ಆರ್ಥಿಕತೆ (Economic) ಸಂಪೂರ್ಣವಾಗಿ ಕುಸಿದಿದ್ದು, ಜನರು ಆಹಾರ, ಇಂಧನ (Oil) ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಹೆಣಗಾಡುತ್ತಿದ್ದಾರೆ. ಹಾಗೆ ದೇಶದಲ್ಲಿ ರಾಜಕೀಯ ಅಶಾಂತಿ ಮತ್ತು ಹಿಂಸಾಚಾರ ಬುಗಿಲೆದ್ದಿದೆ. ಶ್ರೀಲಂಕಾ ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಆದರೆ ಕರೊನಾ ಮಹಾಮಾರಿ ಮತ್ತು 2019 ರಲ್ಲಿ ನಡೆದ ಭಯೋತ್ಪಾದಕರ ದಾಳಿಯಿಂದ ಪ್ರವಾಸೋದ್ಯಮ ಮೇಲೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿದೆ. […]
-
ನಾನು ಅನಿರೀಕ್ಷಿತ ರೀತಿಯಲ್ಲಿಅಧಿಕಾರಕ್ಕೆ ಬಂದಿದ್ದೆ, ಅದೇ ರೀತಿಯಲ್ಲಿ ಹೊರಡುತ್ತಿದ್ದೇನೆ: ಉದ್ಧವ್ ಠಾಕ್ರೆ | I had come to power in an unexpected manner and I am going out in a similar fashion says Uddhav Thackeray
ಉದ್ಧವ್ ಠಾಕ್ರೆ ಪ್ರಜಾಪ್ರಭುತ್ವದಲ್ಲಿ, ಸಂಖ್ಯೆಗಳನ್ನು ತೋರಿಸಲು ತಲೆಗಳನ್ನು ಎಣಿಸಲಾಗುತ್ತದೆ. ನನಗೆ ಅದರಲ್ಲಿ ಆಸಕ್ತಿ ಇಲ್ಲ. ನಾನು ಈ ಆಟಗಳನ್ನು ಆಡಲು ಬಯಸುವುದಿಲ್ಲ. ನಾಳೆ ಅವರು ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆಯವರ ಮಗನನ್ನು ಕೆಳಗಿಳಿಸಿದ್ದೇವೆ TV9kannada Web Team | Edited By: Rashmi Kallakatta Jun 29, 2022 | 10:42 PM ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸ ಮತಕ್ಕಾಗಿ ಯಾಚಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು […]