Savi Kannada News

  • About Us
  • Blog
  • Blog Left sidebar
  • Blog Right Sidebar
  • Career Form
  • Carrer
  • Contact us
  • Four Column Blog
  • Home
  • Privacy Policy
  • Three Column Blog
  • TV9 Kannada Live
  • Two Column Blog
Illustration of a bird flying.
  • Covid Vaccines: ಭಾರತದಲ್ಲಿ ಬಳಕೆಯಾಗದೆ ಉಳಿದ ಕೊವಿಡ್ ಲಸಿಕೆಗಳ ಪ್ರಮಾಣ 15 ಕೋಟಿ! | Covid Vaccine over 15 Crore unused Coronavirus Vaccines still available with states says Central Government

    ಕೊರೊನಾ ಲಸಿಕೆ ಸಾಂಕೇತಿಕ ಚಿತ್ರ ನವದೆಹಲಿ: ನಮ್ಮ ಭಾರತ ದೇಶದಲ್ಲಿ ಈ ವರ್ಷದ ಪ್ರಾರಂಭದಲ್ಲಿ ಕೊರೊನಾ ಲಸಿಕೆಗಳ (Coronavirus Vaccination) ತೀವ್ರವಾದ ಕೊರತೆ ಎದುರಿಸಿತ್ತು. ವಿದೇಶಗಳಿಂದ ಲಸಿಕೆಯನ್ನು (Vaccines) ಅಮದು ಮಾಡಿಕೊಳ್ಳುವ ಅನಿವಾರ್ಯತೆ ದೇಶಕ್ಕೆ ಇತ್ತು. ಆದರೆ, ಈಗ ದೇಶದಲ್ಲಿ ಎಲ್ಲ ವಯಸ್ಕರಿಗೂ ಇನ್ನೂ ಎರಡು ಡೋಸ್ ಲಸಿಕೆಯನ್ನು ನೀಡಿಲ್ಲ. ಆದರೆ, ಈಗ ಜನರೇ ಕೊರೊನಾ ಲಸಿಕೆಯನ್ನು ಪಡೆಯಲು ಮುಂದೆ ಬರುತ್ತಿಲ್ಲ. ಇದರಿಂದಾಗಿ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಕೊರೊನಾ ಲಸಿಕೆ ಬಳಕೆಯಾಗದೆ ಹಾಗೇ ಉಳಿದಿವೆ. ಈ […]

    November 9, 2021
  • ಸುಗತ ಶ್ರೀನಿವಾಸರಾಜು ಬರೆದಿರುವ ದೇವೇಗೌಡರ ಆತ್ಮಚರಿತ್ರೆ ಪುಸ್ತಕ ನ.29ಕ್ಕೆ ಬಿಡುಗಡೆ

    ಬೆಂಗಳೂರು: ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ಆತ್ಮಚರಿತ್ರೆ ನವೆಂಬರ್‌ 29ಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ. “ಫರೋಸ್‌ ಇನ್ ಎ ಫೀಲ್ಡ್”,‌ ಎಂಬ ಶೀರ್ಷಿಕೆಯಡಿಯಲ್ಲಿ Unexpected Life Of ಹೆಚ್.ಡಿ.ದೇವೇಗೌಡ ಎಂಬ ಉಪ ಶೀರ್ಷಿಕೆಯಡಿಯಲ್ಲಿ ಪುಸ್ತಕ ಲೋಕಾರ್ಪಣೆಯಾಗಲಿದೆ. ಸುಗತ ಶ್ರೀನಿವಾಸರಾಜು ಅವರು ಈ ಪುಸ್ತಕವನ್ನ ಬರೆದಿದ್ದಾರೆ. ದೆಹಲಿಯಲ್ಲಿ ಈ ಪುಸ್ತಕವನ್ನು ಲೋಕಾರ್ಪಣೆ ಮಾಡುವ ಸಾಧ್ಯತೆಯಿದ್ದು, ಹೆಚ್.ಡಿ.ದೇವೇಗೌಡರ ರಾಜಕೀಯ ಜೀವನದ ಹಲವು ಮಜಲುಗಳನ್ನು ಇಲ್ಲಿ ವಿವರಿಸಲಾಗಿದೆ.ಇನ್ನು ದೇವೇಗೌಡರ ರಾಜಕೀಯದ ಸಂಪೂರ್ಣ ಮಾಹಿತಿ ಇದರಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ನವೆಂಬರ್ 29 ರಂದು […]

    November 9, 2021
  • Paytm IPO: ಪೇಟಿಎಂ ಐಪಿಒಗೆ ದೊರೆಯದ ಹೂಡಿಕೆದಾರರ ನಿರೀಕ್ಷಿತ ಸ್ವಾಗತ; ಸಮಸ್ಯೆ ಏನಂತ? | Paytm IPO Sluggish Response Here Are The Reason Behind Such Development

    ಸಾಂದರ್ಭಿಕ ಚಿತ್ರ ಪ್ರಮುಖ ಆನ್‌ಲೈನ್ ಪಾವತಿ ಸಂಸ್ಥೆ ಪೇಟಿಎಂ ಸೋಮವಾರದಿಂದ (ನವೆಂಬರ್ 8, 2021) ಐಪಿಒ ಆರಂಭವಾಗಿದ್ದು, ಕೇವಲ ಶೇ. 18ರಷ್ಟು ಮಾತ್ರ ಸಬ್​ಸ್ಕ್ರೈಬ್ ಆಗಿತ್ತು. ಆ ಮೂಲಕ ನಿಧಾನಗತಿಯ ಪ್ರಾರಂಭಕ್ಕೆ ಸಾಕ್ಷಿಯಾಯಿತು. ಸೋಮವಾರ ಸಂಜೆ 5 ಗಂಟೆಯ ಹೊತ್ತಿಗೆ ಸ್ಟಾಕ್ ಎಕ್ಸ್​ಚೇಂಜ್ ಡೇಟಾದ ಪ್ರಕಾರ, ರೀಟೇಲ್ ಹೂಡಿಕೆದಾರರಿಗೆ ಮೀಸಲಾಗಿದ್ದ ಭಾಗವು ಶೇ 78ರಷ್ಟು ಸಬ್​ಸ್ಕ್ರೈಬ್ ಆಗಿದ್ದರೆ, ಸಾಂಸ್ಥಿಕ ಹೂಡಿಕೆದಾರರು ಮತ್ತು ಹೈ ನೆಟ್​ ವರ್ಥ್ ವ್ಯಕ್ತಿಗಳ ಪಾಲಿನದು ಕ್ರಮವಾಗಿ ಕೇವಲ ಶೇ 6 ಮತ್ತು ಶೇ […]

    November 9, 2021
  • ರಣಭೀಕರ ಕುಂಭದ್ರೋಣ ಮಳೆಗೆ ತ.ನಾಡಿನಲ್ಲಿ ನಾಲ್ವರು ಮೃತ.. ಇನ್ನೂ 3 ದಿನ ರೆಡ್ ಅಲರ್ಟ್!

    ಚೆನ್ನೈ: ಕಳೆದ ನಾಲ್ಕು ದಿನಗಳಿಂದಲೂ ದ್ರಾವಿಡ ನಾಡಲ್ಲಿ ಬಿಟ್ಟು ಬಿಡದೇ ವರುಣ ರಾಯ ಆರ್ಭಟಿಸ್ತಿದ್ದಾನೆ. ರಣ ಭೀಕರ ಕುಂಭದ್ರೋಣ ಮಳೆಗೆ ತಮಿಳುನಾಡಿನ ಮಂದಿ ನಲುಗಿ ಹೋಗಿದ್ದು, ನಾಲ್ವರು ಉಸಿರು ಚೆಲ್ಲಿದ್ದಾರೆ. ಇತ್ತ ಇದೆಲ್ಲವನ್ನ ಗಮನಿಸಿದ ಮದ್ರಾಸ್​ ಹೈ ಕೋರ್ಟ್​, ರಾಜ್ಯದಲ್ಲಿ ಅರ್ಧ ವರ್ಷ ಕ್ರೈ ಇದ್ರೆ ಇನ್ನರ್ಧ ವರ್ಷ ಡೈ ಸ್ಥಿತಿ ಇರುತ್ತೆ ಅಂತಾ ಚೆನ್ನೈ ಪಾಲಿಕೆಯನ್ನ ತರಾಟೆಗೆ ತಗೆದುಕೊಂಡಿದೆ. ದ್ರಾವಿಡ ನಾಡಲ್ಲಿ ಮುಂದುವರಿದ ವರುಣಾರ್ಭಟ2015, ತಮಿಳುನಾಡಿಗೆ ಕಂಡು ಕೇಳರಿಯಂದತಹ ಮಳೆ ಅಪ್ಪಳಿಸಿತ್ತು. ಆ ರಣ ಭೀಕರ […]

    November 9, 2021
  • Team India: ರೋಹಿತ್ ಶರ್ಮಾ ತಂಡದಲ್ಲಿ ಮೂವರು ಹೊಸಮುಖಗಳಿಗೆ ಅವಕಾಶ | Venkatesh Iyer, Harshal Patel and Avesh Khan gets maiden call

    Team India ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಗಾಗಿ ಟೀಮ್ ಇಂಡಿಯಾವನ್ನು (Team India) ಪ್ರಕಟಗೊಂಡಿದೆ. ನಿರೀಕ್ಷೆಯಂತೆ ಭಾರತ ತಂಡದ ನಾಯಕನಾಗಿ ರೋಹಿತ್ ಶರ್ಮಾ (Rohit Sharma) ಆಯ್ಕೆಯಾಗಿದ್ದಾರೆ. ಇನ್ನು ಉಪನಾಯಕನಾಗಿ ಕೆಎಲ್ ರಾಹುಲ್ (KL Rahul) ಕಾಣಿಸಿಕೊಳ್ಳಲಿದ್ದಾರೆ. 16 ಸದಸ್ಯರನ್ನು ಒಳಗೊಂಡಿರುವ ಈ ತಂಡದಲ್ಲಿ ಕೆಲ ಆಟಗಾರರು ಕಂಬ್ಯಾಕ್ ಮಾಡಿದರೆ, ಇನ್ನು ಕೆಲ ಆಟಗಾರರು ಚೊಚ್ಚಲ ಅವಕಾಶ ಪಡೆದಿದ್ದಾರೆ. ಇನ್ನು ವಿಶ್ರಾಂತಿಯ ಕಾರಣ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್​ಪ್ರೀತ್​ ಬುಮ್ರಾ ಸೇರಿದಂತೆ ಕೆಲ […]

    November 9, 2021
  • ದೊಡ್ಮನೆ ಅನ್ನಸಂತರ್ಪಣೆ ಕಾರ್ಯಕ್ರಮ ಮುಕ್ತಾಯ; ಒಟ್ಟೂ ಊಟ ಮಾಡಿದವರ ಸಂಖ್ಯೆ ಎಷ್ಟು ಗೊತ್ತಾ? | Puneeth Rajkumar Family completed Anna Santarpane to 30 Thousand Peoples

    ಪುನೀತ್ ಕುಟುಂಬದಿಂದ ಅನ್ನ ಸತರ್ಪಣೆ ಪುನೀತ್​ ರಾಜ್​ಕುಮಾರ್ (Puneeth Rajkumar)​ ದೊಡ್ಡ ಅಭಿಮಾನಿ ಬಳಗವನ್ನು ತೊರೆದು ಹೋಗಿದ್ದಾರೆ. ಅವರು ಸಿನಿಮಾ ಹಾಗೂ ಸಾಮಾಜಿಕ ಕೆಲಸದ ಮೂಲಕ ಜನರ ಮನದಲ್ಲಿ ಅಚ್ಚು ಮೂಡಿಸಿ ಹೋಗಿದ್ದಾರೆ. ಅವರು ಅಗಲಿ ಇಂದಿಗೆ (ನವೆಂಬರ್​ 9) 12 ದಿನಗಳಾಗಿವೆ. ಈ ಕಾರಣಕ್ಕೆ ದೊಡ್ಮನೆ ಕುಟುಂಬ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರನ ಹಮ್ಮಿಕೊಂಡಿತ್ತು. ಪುನೀತ್​ ರಾಜ್​ಕುಮಾರ್​ ಹೆಸರಲ್ಲಿ ಈ ಕಾರ್ಯಕ್ರಮ ನಡೆದಿದೆ. ಇದಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಹಾಗಾದರೆ ಈ ಕಾರ್ಯಕ್ರಮ […]

    November 9, 2021
  • ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್‌ ಪಾದಯಾತ್ರೆ.. ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯಲು ‘ಕೈ’ ಪ್ಲಾನ್

    ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ದಶಕಗಳಿಂದ ವಿವಾದದ ಹೊಗೆಯಾಡುತ್ತಲೇ ಇದೆ. ನೀ ಕೊಡೆ ನಾ ಬಿಡೆ ಅಂತಾ ರಗಳೆಗಳು ಮುಂದುವರಿದಿವೆ. ಇದೀಗ ಇದೇ ಮೇಕೆದಾಟು ವಿಚಾರ ರಾಜ್ಯ ರಾಜಕೀಯದ ದಾಳವಾಗಿ ಮಾರ್ಪಟ್ಟಿದೆ. ಅಲ್ಲದೇ ಕಾಂಗ್ರೆಸ್- ಬಿಜೆಪಿ ನಾಯಕರ ಮಧ್ಯೆ ಮಾತಿನ ಸಮರಕ್ಕೂ ಕಾರಣವಾಗಿದೆ. ಮಿನಿ ಸಮರದಲ್ಲಿ ಹಾನಗಲ್ ಕ್ಷೇತ್ರವನ್ನ ಜಯಿಸಿರೋ ಕಾಂಗ್ರೆಸ್ ಸದ್ಯ ಭಾರೀ ಹುಮ್ಮಸ್ಸಿನಲ್ಲಿದೆ. ಈ ಗೆಲುವಿನ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೆ ಪುಟಿದೇಳಲು ನಾನಾ ತಂತ್ರಗಳನ್ನ ಹೆಣೆಯುತ್ತಿದೆ. ಇದರ […]

    November 9, 2021
  • Virat Kohli: ನಾಯಕತ್ವ ತ್ಯಜಿಸಲು ಇದುವೇ ಕಾರಣ ಎಂದ ವಿರಾಟ್ ಕೊಹ್ಲಿ | Virat Kohli explains why he quit India’s T20I captaincy

    Virat Kohli ಭಾರತ ಟಿ20 ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ (Virat Kohli) ವಿದಾಯ ಹೇಳಿದ್ದಾರೆ. ಹೀಗೆ ದಿಢೀರಣೆ ರಾಜೀನಾಮೆ ಘೋಷಿಸಲು ಕಾರಣವೇನು ಎಂಬುದನ್ನು ಮತ್ತೊಮ್ಮೆ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ನಮೀಬಿಯಾ ವಿರುದ್ದದ ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ಟೀಮ್ ಇಂಡಿಯಾವನ್ನು ಮುನ್ನಡೆಸಿರುವುದು ಹೆಮ್ಮೆಯ ವಿಷಯ. ಆದರೆ ಕೆಲವೊಂದು ವಿಷಯದಲ್ಲಿ ನಾವು ಸರಿಯಾದ ದೂರದೃಷ್ಟಿ ಹೊಂದಿರಬೇಕಾಗುತ್ತದೆ. ಅದರಂತೆ ಇದು ಸರಿಯಾದ ಸಮಯ ಎಂದು ನಾನು ಅಂದುಕೊಂಡಿದ್ದೀನಿ. ಏಕೆಂದರೆ ಕೆಲಸ ಹೊರೆಯಿಂದಾಗಿ ಬ್ಯಾಟಿಂಗ್ ಕಡೆ ಗಮನ ಕೊಡಲಾಗುತ್ತಿಲ್ಲ. ಆರೇಳು ವರ್ಷದಿಂದ […]

    November 9, 2021
  • ಟಿಟೌನ್​ ಮೆಗಾಸ್ಟಾರ್​ ಜೊತೆ ಮಿಲ್ಕಿ ಬ್ಯೂಟಿ ರೋಮ್ಯಾನ್ಸ್ ಫಿಕ್ಸ್.. ತಮನ್ನಾ ಕ್ರೇಜಿ ಫೀಲಿಂಗ್ಸ್

    ಟಾಲಿವುಡ್​ ಮೆಗಾ ಸ್ಟಾರ್​ ಚಿರಂಜೀವಿ ಅಭಿನಯದ ಸಿನಿಮಾ ‘ಬೋಲ ಶಂಕರ್’ ಚಿತ್ರದಲ್ಲಿ ಚಿರುಗೆ ನಾಯಕಿಯಾಗಿ ಮಿಲ್ಕಿ ಬ್ಯೂಟಿ ತಮನ್ನಾ ಆಯ್ಕೆಯಾಗಿದ್ದಾರೆ. ಎಕೆ ಎಂಟರ್​​ಟೈನ್ಮೆಂಟ್ ಬ್ಯಾನರ್ ನಡಿ ಮೆರ್ಹ ರಮೇಶ್ ನಿರ್ದೇಶನದಲ್ಲಿ ಚಿರು ಅವರ 154 ನೇ ಸಿನಿಮಾ ‘ಬೋಲ ಶಂಕರ್’ ಮೂಡಿಬರುತ್ತಿದೆ. ಮಹಾನಟಿ ಸಿನಿಮಾ ಖ್ಯಾತಿಯ ನಟಿ ಕೀರ್ತಿ ಸುರೇಶ್​ ಈ ಚಿತ್ರದಲ್ಲಿ ಚಿರುಗೆ ತಂಗಿಯಾಗಿ ಅಭಿನಯಿಸುತ್ತಿದ್ದಾರೆ. Honored and ecstatic to be a part of the MEGA MASSIVE MOVIE #BholaaShankar Can’t […]

    November 9, 2021
  • Virat Kohli: ನಾಯಕನಾಗಿ ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್ ಮಾಡದಿರುವ ಅಸಲಿ ಕಾರಣ ತಿಳಿಸಿದ ಕೊಹ್ಲಿ | Virat Kohli Reveals Why He Did Not Get To Bat In His Last Game As T20 Captain

    ವಿರಾಟ್ ಕೊಹ್ಲಿ ಟಿ20 ವಿಶ್ವಕಪ್​ನಲ್ಲಿ (T20 World Cup 2021) ಕೊನೆಯ ಬಾರಿ ನಾಯಕನಾಗಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ (Virat Kohli) ಬ್ಯಾಟಿಂಗ್ ಮಾಡಿರಲಿಲ್ಲ ಎಂಬುದು ವಿಶೇಷ. ನಮೀಬಿಯಾ ನೀಡಿದ ಕಡಿಮೆ ಮೊತ್ತ ಟಾರ್ಗೆಟ್​ ಅನ್ನು ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಭರ್ಜರಿಯಾಗಿ ಬೆನ್ನತ್ತಿದರು. ಮೊದಲ ವಿಕೆಟ್​ಗೆ 86 ರನ್ ಜೊತೆಯಾಟವಾಡಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಕೊನೆಯ ಬಾರಿ ನಾಯಕನಾಗಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ […]

    November 9, 2021
  • ನಿರ್ಗಮಿತ ಕೋಚ್​​​​​ ರವಿಶಾಸ್ತ್ರಿಗೆ ವಿಶೇಷ ಗಿಫ್ಟ್​​ ನೀಡಿದ ಕೊಹ್ಲಿ-ರೋಹಿತ್

    ಟೀಮ್​ ಇಂಡಿಯಾ ಹೆಡ್​ಕೋಚ್​ ರವಿಶಾಸ್ತ್ರಿ ಅವತ ಅಧಿಕಾರ ನವೆಂಬರ್​​ 8ಕ್ಕೆ ಮುಕ್ತಾಯಗೊಂಡಿದೆ. 2017ರಿಂದ ಹೆಡ್​​ಕೋಚ್ ಆಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ ರವಿಶಾಸ್ತ್ರಿ ಅವರ ನಿರ್ಗಮನ ತಂಡದ ಆಟಗಾರರಿಗೆ ಬೇಸರ ತರಿಸಿದೆ. ನಿನ್ನೆ ನಮೀಬಿಯಾ ವಿರುದ್ಧದ ಪಂದ್ಯ ಮುಗಿದ ನಂತರ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ತಮ್ಮ ನೆಚ್ಚಿನ ಕೋಚ್​​​ಗೆ ನೆನಪಿನ ಕಾಣಿಕೆ ಒಂದನ್ನು ನೀಡಿದ್ದಾರೆ. ಇಬ್ಬರೂ ಕೂಡ ತಮ್ಮ ಫೇವರಿಟ್​ ಬ್ಯಾಟ್‌ಗಳನ್ನು ನಿರ್ಗಮಿತ ಕೋಚ್​​ ರವಿಶಾಸ್ತ್ರಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಕೊಹ್ಲಿ- ರೋಹಿತ್​​ […]

    November 9, 2021
  • ಹರ್ಷನ ಪ್ರಪೋಸ್​ಗೆ ಭುವಿ ಕಡೆಯಿಂದ ಬಂತು ಉತ್ತರ; ಬೇಸರಗೊಂಡ ‘ಕನ್ನಡತಿ’ ಹೀರೋ | Kannada Serial Update Bhuvi Ranjani Raghavan confusion Answer to Harsha Aka Kiran Raj Propose

    ಹರ್ಷ-ಭುವಿ ಕನ್ನಡತಿ ಧಾರಾವಾಹಿ (Kannadathi Serial) ನಿತ್ಯ ಹೊಸಹೊಸ ತಿರುವು ಪಡೆದುಕೊಳ್ಳುತ್ತಿದೆ. ಹಲವು ಎಪಿಸೋಡ್​ಗಳ ನಂತರ ಭುವಿಗೆ ಹರ್ಷ (Harsha) ಪ್ರಪೋಸ್​ ಮಾಡಿದ್ದಾನೆ. ಭರ್ಜರಿ ಈವೆಂಟ್​ ಒಂದನ್ನು ಮಾಡಿ ಭುವಿ  (Bhuvi) ಪ್ರಪೋಸ್​ ಮಾಡಿದ್ದು ವೀಕ್ಷಕರಿಗೆ ಇಷ್ಟವಾಗಿದೆ. ಮಾಲಾ ಕೆಫೆ ಮಾಲೀಕ ಹರ್ಷ, ಭುವಿಯನ್ನು ಪ್ರೀತಿಸುತ್ತಿದ್ದಾನೆ ಎನ್ನುವ ವಿಚಾರದಲ್ಲಿ ಯಾರಿಗೂ ಅನುಮಾನ ಬಂದಿಲ್ಲ. ಹರ್ಷನಿಗೆ-ಭುವಿಗೆ ಜೋಡಿ ಆಗೋಕೆ ಸಾಧ್ಯವೇ ಇಲ್ಲ ಎಂಬುದು ಸಾನಿಯಾ ನಂಬಿಕೆ. ಈ ಕಾರಣಕ್ಕೆ ಭುವಿ ಮೇಲೆ ಆಕೆಗೆ ಅನುಮಾನ ಬಂದಿಲ್ಲ. ಈ ಮಧ್ಯೆ, […]

    November 9, 2021
  • ನಾಳೆ 6ನೇ ಬಾರಿಗೆ ಬೊಮ್ಮಾಯಿ ದೆಹಲಿ ಯಾತ್ರೆ.. ಪದೇ ಪದೇ ದೆಹಲಿ ದಂಡಯಾತ್ರೆಗೆ ಕಾರಣವೇನು?

    ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ 100ದಿನಗಳನ್ನ ಪೂರೈಸಿದ್ದಾರೆ. ಆದ್ರೆ ಅವರು ಸಿಎಂ ಆದ ಕೆಲವೇ ತಿಂಗಳಲ್ಲಿ ಪದೇ ಪದೇ ಭೇಟಿ ನೀಡ್ತಿರೋದು ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ಹೀಗಿರೋವಾಗ್ಲೆ ನಾಳೆ ಮತ್ತೆ ದೆಹಲಿಯತ್ತ ಸಿಎಂ ಹೊರಟಿದ್ದಾರೆ. ಯೆಸ್, ಜುಲೈ 28, 2021ರಂದು ಬಸನರಾಜ್ ಬೊಮ್ಮಾಯಿ ಕರ್ನಾಟಕದ 30 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ರು. ಬೊಮ್ಮಾಯಿ ಸಿಎಂ ಗದ್ದುಗೆ ಏರಿದ ಸನ್ನಿವೇಶ ಮತ್ತು ಸಂದರ್ಭ ಯಾರಿಗೂ ತಿಳಿಯದ ಗುಟ್ಟೆನಲ್ಲ. ಅನಿರೀಕ್ಷಿತವೋ, ಅದೃಷ್ಟವೋ ಎಂಬಂತೆ ಹೈ ಕಮಾಂಡ್ ಬೊಮ್ಮಾಯಿಗೆ ಮಣೆ […]

    November 9, 2021
  • ಬ್ಯಾಂಕ್​ನಲ್ಲಿ  ರೂ. 5 ಲಕ್ಷಕ್ಕಿಂತ ಹೆಚ್ಚು ಎಫ್​ಡಿ ಮಾಡಿಸುವುದಾದರೆ ಕುಟುಂಬದ ಇಬ್ಬರು ಸದಸ್ಯರ ಹೆಸರಲ್ಲಿ ಮಾಡಿಸಿ: ಡಾ ಬಾಲಾಜಿ ರಾವ್ | It is good to deposit money in more than one member’s name of a family says Dr Balaji Rao

    ಬ್ಯಾಂಕ್​ಗಳಲ್ಲಿ ಹಣ ಹೂಡುವುದು ನಾವು ಅಂದುಕೊಂಡಷ್ಟು ಸುಲಭವಾಗಿಲ್ಲ ಮಾರಾಯ್ರೇ. ಕಳೆದ ಸಂಚಿಕೆಯಲ್ಲಿ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಅವರು ನಮ್ಮ ಠೇವಣಿಗಳ ಒಂದು ಭಾಗವನ್ನು ವಿಮೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಒಂದು ಪಕ್ಷ ನಾವು ಹಣ ಹೂಡಿದ ಬ್ಯಾಂಕ್ ಕಾರಣಾಂತರಗಳಿಂದ ಮುಚ್ಚಿ ಹೋದರೆ, ವಿಮೆ ರೂಪದಲ್ಲಿ ರೂ. 5 ಲಕ್ಷ ನಮಗೆ ಸಿಗುತ್ತದೆ. ಈ ವಿಮೆ ಅಂಶ ಕೆಲವರಲ್ಲಿ ಕೊಂಚ ಗೊಂದಲ ಉಂಟು ಮಾಡಿತ್ತು. ಡಾ ರಾವ್ ಅವರ ಸ್ನೇಹಿತರೊಬ್ಬರು ಅವರಿಗೆ ಫೋನಾಯಿಸಿ, ತಾನು ಒಂದು […]

    November 9, 2021
  • ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ, ಜಿಟಿಡಿ.. ಉಭಯ ನಾಯಕರಿಂದ ‘ಕೈ’ ಜೋಡಿಸೋ ಮುನ್ಸೂಚನೆ..!

    ಬೈಎಲೆಕ್ಷನ್​ ಬಳಿಕ ರಾಜ್ಯ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ಒಂದು ಕಾಲದ ಬದ್ಧವೈರಿಗಳಾದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ನಾಯಕ ಜಿಟಿ ದೇವೇಗೌಡ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ದಳ ಕೋಟೆಯಿಂದ ಒಂದು ಕಾಲು ಹೊರಗಿಟ್ಟಿರೋ ಜಿಟಿ ದೇವೇಗೌಡ ಕೈ ಹಿಡಿಯುವ ಸಾಧ್ಯತೆ ಮತ್ತಷ್ಟು ದಟ್ಟವಾಗಿದೆ. ಹಳೆ ಮೈಸೂರು ಭಾಗದ ಇಬ್ಬರು ಘಟಾನುಘಟಿ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ರಾಜಕೀಯ ಪಡಸಾಲೆಯಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿದೆ. ಕಳೆದ ಕಳೆದ ವಿಧಾನಸಭೆ […]

    November 9, 2021
  • ಮೇಕೆದಾಟು ಯೋಜನೆ ವಿಷಯದಲ್ಲಿ ನಾವು ಬದ್ಧರಾಗಿದ್ದೇವೆ: ಬಸವರಾಜ ಬೊಮ್ಮಾಯಿ | CM Basavaraj Bommai on Mekedatu Project BJP Nalin Kumar Kateel Capt Ganesh Karnik on BJP

    ಬಸವರಾಜ್ ಬೊಮ್ಮಾಯಿ (ಸಂಗ್ರಹ ಚಿತ್ರ) ಗದಗ: ಕಾಂಗ್ರೆಸ್‌ ರಾಜಕೀಯ ಬಿಟ್ಟು ಬೇರೇನು ಮಾಡಲು ಸಾಧ್ಯ? ಹಿಂದೆ ಕಾಂಗ್ರೆಸ್‌ನವರು ಪಾದಯಾತ್ರೆ ಮಾಡಿದ್ದರು. ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಅಂತ ಪಾದಯಾತ್ರೆ ಮಾಡಿ ಏನು ಮಾಡಿದ್ರು? ಹಿಂದೆ ಕರ್ನಾಟಕ ಪವರ್ ಕಾರ್ಪೊರೇಷನ್‌ನಿಂದ ಮೇಕೆದಾಟು ಯೋಜನೆ ಬಗ್ಗೆ ಡಿಪಿಆರ್ ತಯಾರಿಸಿತ್ತು. ಅದನ್ನ ರದ್ದುಗೊಳಿಸಿ 4-5 ವರ್ಷ ಕಾಲಹರಣ ಮಾಡಿದ್ರು. ಮೇಕೆದಾಟು ಯೋಜನೆ ವಿಷಯದಲ್ಲಿ ನಾವು ಬದ್ಧರಾಗಿದ್ದೇವೆ ಎಂದು ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಹಾಳಕೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. […]

    November 9, 2021
  • ಮೈಸೂರಿನಲ್ಲಿ ವಿಷಾನಿಲ ಸೋರಿಕೆ.. ಪ್ರಜ್ಞೆ ತಪ್ಪಿ ಬಿದ್ದ ಅಗ್ನಿಶಾಮಕ ದಳ ಸಿಬ್ಬಂದಿ

    ಮೈಸೂರು: ವಾಟರ್ ಫಿಲ್ಟರ್ ಹೌಸ್‌ನಲ್ಲಿ ವಿಷಾನಿಲ ಸೋರಿಕೆಯಾಗಿರುವ ಘಟನೆ ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ನಡೆದಿದ್ದು, ಅನಿಲ ಸೋರಿಕೆಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಫಿಲ್ಟರ್ ಹೌಸ್ ಮುಂದಿನ ರಸ್ತೆ ಬಂದ್ ಮಾಡಿದ್ದಾರೆ. ಇತ್ತ ಅಗ್ನಿಶಾಮಕ ದಳದ ಸಿಬ್ಬಂದಿ ಅನಿಲ ಸೋರಿಕೆ ನಿಲ್ಲಿಸಲು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ವಿಷ ಅನಿಲ ಸೇವಿಸಿ ಮೂವರು ಅಗ್ನಿಶಾಮಕ ದಳ ಸಿಬ್ಬಂದಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆ ದಾಖಲು ಮಾಡಲಾಗಿದೆ ಎಂಬ […]

    November 9, 2021
  • Health Tips: ಪಾರ್ಶ್ವವಾಯುವಿನ ಲಕ್ಷಣ, ಅಪಾಯ, ಮುನ್ನೆಚ್ಚರಿಕೆ ಕ್ರಮಗಳೇನು? | Health Tips: What is Difference between Mini Stroke and Regular Stroke Smptoms and Paralysis Treatment

    ಪಾರ್ಶ್ವವಾಯು ಪಾರ್ಶ್ವವಾಯು ರೋಗ ಹೊಂದಿರುವವರಿಗೆ ಮಾತ್ರವಲ್ಲ ಇಡೀ ಕುಟುಂಬಕ್ಕೆ ವಿನಾಶಕಾರಿಯಾದುದಾಗಿದೆ. ಈ ರೋಗ ಅಕಾಲಿಕ ಮರಣ ಮತ್ತು ಅಂಗವೈಕಲ್ಯಕ್ಕೆ ಕಾರಣವಾಗಬಹುದು. ಭಾರತದಲ್ಲಿ ಪಾರ್ಶ್ವವಾಯು (Stroke) ಸಂಭವಿಸುವ ಪ್ರಮಾಣ 1,00,000 ಜನರಿಗೆ 119ರಿಂದ145 ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಪ್ರತಿ ವರ್ಷ 1.44ರಿಂದ 1.64 ಮಿಲಿಯನ್ ಪಾರ್ಶ್ವವಾಯು ಪ್ರಕರಣಗಳು ಪತ್ತೆಯಾಗುತ್ತಿದೆ. ಕೆಲವೊಮ್ಮೆ ನಾವು ಪಾರ್ಶ್ವವಾಯುವಿನ ಎಚ್ಚರಿಕೆಯ ಚಿಹ್ನೆಗಳನ್ನು ಗಮನಿಸದಿದ್ದರೆ, ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಅಂತಹ ಒಂದು ಚಿಹ್ನೆಯು ಟ್ರಾನ್ಸಿಯೆಂಟ್ ಇಸ್ಕೆಮಿಕ್ ಅಟ್ಯಾಕ್ (TIA) ಅಥವಾ ಮಿನಿ-ಸ್ಟ್ರೋಕ್ ಆಗಿದೆ. TIA ನಂತರ ಮೊದಲ […]

    November 9, 2021
  • ಮೂರ್ತಿ ಚಿಕ್ಕದಾದ್ರೂ ‘ಪದ್ಮಶ್ರೀ’ ಪಡೆದ್ರು; ರಾಷ್ಟ್ರಪತಿಗಳಿಗೂ ಅಚ್ಚರಿ ಮೂಡಿಸಿದ ಕನ್ನಡಿಗ

    ನವದೆಹಲಿ: 2021ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವರಿಗೆ ಇಂದು ಕೂಡ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಧಾನಿ ಮೋದಿ ಸೇರಿದಂತೆ ಇತರೆ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಬಾರಿ 7 ಪದ್ಮ ವಿಭೂಷಣ, 10 ಪದ್ಮಭೂಷಣ ಮತ್ತು 102 ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಕರ್ನಾಟಕದ ಮಾತಾ ಬಿ ಮಂಜಮ್ಮ ಜೋಗತಿ, ರಂಗಸ್ವಾಮಿ ಲಕ್ಷ್ಮಿನಾರಾಯಣ ಕಶ್ಯಪ್, ಕ್ರೀಡಾಪಟು ಕೆವೈ ವೆಂಕಟೇಶ್‌ ಅವರಿಗೆ ಪ್ರಶಸ್ತಿ ಪ್ರಧಾನ […]

    November 9, 2021
  • ಟ್ರೋಫಿ ಗೆಲ್ಲದ ಮಾತ್ರಕ್ಕೆ ದುರ್ಬಲ ನಾಯಕನಲ್ಲ: ಕೊಹ್ಲಿ ಪರ ಬ್ಯಾಟ್ ಬೀಸಿದ ಕ್ರಿಕೆಟ್ ದಂತಕಥೆ | TV9 Digital Exclusive: T20 WC failure a blot, not defining moment of Virat Kohli, says Clive Lloyd

    TV9 Digital Exclusive: ಟಿ20 ವಿಶ್ವಕಪ್​ 2021 ರಲ್ಲಿ ಲೀಗ್ ಹಂತದಲ್ಲೇ ಪರಾಜಯಗೊಳ್ಳುವ ಮೂಲಕ ಟೀಮ್ ಇಂಡಿಯಾ ಹೊರಬಿದ್ದಿದೆ. ಇದರೊಂದಿಗೆ ತಮ್ಮ ನಾಯಕತ್ವದಲ್ಲಿ ಐಸಿಸಿ ಟ್ರೋಫಿ ಗೆಲ್ಲುವ ವಿರಾಟ್ ಕೊಹ್ಲಿ ಅವರ ಕನಸು ಮತ್ತೊಮ್ಮೆ ಕಮರಿದೆ. ಆದರೆ ಐಸಿಸಿ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಲು ವಿಫಲರಾಗಿದ್ದರೂ, ಅವರನ್ನು ದುರ್ಬಲ ನಾಯಕ ಎನ್ನಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ದಿ ಲೆಜೆಂಡ್ ಸರ್ ಕ್ಲೈವ್ ಲಾಯ್ಡ್​. ನ್ಯೂಸ್ 9 ಜೊತೆಗಿನ ಸಂವಾದದಲ್ಲಿ ಮಾತನಾಡಿದ ವೆಸ್ಟ್‌ಇಂಡೀಸ್‌ನ ದಂತಕಥೆ ಲಾಯ್ಡ್, ಕೇವಲ ಐಸಿಸಿ ಟೂರ್ನಿಯಲ್ಲಿ ಕಪ್ […]

    November 9, 2021
  • ಪೊಲೀಸ್ರದ್ದು ಥ್ಯಾಂಕ್​​ಲೆಸ್​ ಜಾಬ್ ಅಂತಾರೆ..ಆದ್ರೆ ದೊಡ್ಮನೆ ಹಾಗಲ್ಲ; ಸಾಷ್ಟಾಂಗ ನಮಸ್ಕಾರ ಎಂದ ರಾಘಣ್ಣ

    ಬೆಂಗಳೂರು: ಪೊಲೀಸ್ರದ್ದು ಥ್ಯಾಂಕ್​​ಲೆಸ್ ಜಾಬ್ ಅಂತಾರೆ. ಆದ್ರೆ ಎಲ್ಲ ಕಾಲದಲ್ಲೂ ಹಾಗಲ್ಲ. ಯಾಕಂದ್ರೆ ಇಂದು ದೊಡ್ಮನೆಯವ್ರೇ ಪೊಲೀಸರಿಗೆ ಸಾಷ್ಟಾಂಗ ನಮಸ್ಕಾರ ಅಂತಾ ಹೇಳಿದ್ದಾರೆ. ಇಂದು ಅರಮನೆ ಮೈದನಾದಲ್ಲಿ ಪೊಲೀಸರನ್ನು ಉದ್ದೇಶಿಸಿ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್, ಎಲ್ಲ ಪೊಲೀಸರಿಗೂ ಸಾಷ್ಟಾಂಗ ನಮಸ್ಕಾರ ಎಂದಿದ್ದಾರೆ. ಅರಮನೆ ಮೈದಾನದಲ್ಲಿ ಮಾತನಾಡುತ್ತಿದ್ದ ರಾಘವೇಂದ್ರ ರಾಜ್​ಕುಮಾರ್,  ಅಪ್ಪು ಇವತ್ತು ನಮ್ಮ ಜೊತೆ ಇಲ್ಲ ಅಂದ್ರೂ ಅವನು ಕಣ್ಣುಗಳು ನಮ್ಮ ಜೊತೆ ಇವೆ ಅದರಲ್ಲಿ ನಾವು ಅಪ್ಪುವನ್ನು ಕಾಣ್ತೇವೆ ಎಂದು ಹೇಳಿದ್ದಾರೆ. ಇಂದು ನಟ ಪವರ್​ ಸ್ಟಾರ್​ […]

    November 9, 2021
  • India T20 squad: ಟೀಮ್ ಇಂಡಿಯಾಗೆ ಹೊಸ ನಾಯಕ: ಯುವ ಪಡೆಯನ್ನು ಪ್ರಕಟಿಸಿದ ಬಿಸಿಸಿಐ | India’s squad for T20Is against New Zealand

    Team India ನ್ಯೂಜಿಲೆಂಡ್ ವಿರುದ್ದ ನಡೆಯಲಿರುವ ಟಿ20 ಸರಣಿಗಾಗಿ ಟೀಮ್ ಇಂಡಿಯಾವನ್ನು (Team India T2o Squad) ಪ್ರಕಟಿಸಲಾಗಿದೆ. ಭಾರತ ಟಿ20 ತಂಡದ ಹೊಸ ನಾಯಕನಾಗಿ ರೋಹಿತ್ ಶರ್ಮಾ (Rohit Sharma Captain) ಆಯ್ಕೆಯಾಗಿದ್ದಾರೆ. ಹಾಗೆಯೇ ಉಪನಾಯಕನ ಜವಾಬ್ದಾರಿ ಕೆಎಲ್ ರಾಹುಲ್ (KL Rahul) ಅವರಿಗೆ ವಹಿಸಲಾಗಿದೆ. 16 ಸದಸ್ಯರನ್ನು ಒಳಗೊಂಡಿರುವ ಈ ತಂಡದಲ್ಲಿ ವಿರಾಟ್ ಕೊಹ್ಲಿ (Virat Kohli) ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ. ಕೊಹ್ಲಿ, ಶಮಿ, ಬುಮ್ರಾ ಸೇರಿದಂತೆ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. […]

    November 9, 2021
  • ಪದ್ಮಭೂಷಣ ಪ್ರಶಸ್ತಿ ಸ್ವೀಕಾರ ಮಾಡಿದ ಹಿರಿಯ ಸಾಹಿತಿ ಚಂದ್ರಶೇಖರ್​ ಕಂಬಾರ್​

    ಹಿರಿಯ ಸಾಹಿತಿ ಚಂದ್ರಶೇಖರ್​ ಕಂಬಾರ್​ ಅವರಿಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ರಾಷ್ಟ್ರಪತಿ ಭವನದಲ್ಲಿ ಇಂದು ದೇಶದ ತೃತೀಯ ಅತ್ಯುನ್ನತ ಪ್ರಶಸ್ತಿ ಪದ್ಮಭೂಷಣ ಪ್ರದಾನ ಮಾಡಿ ಗೌರವಿಸಿದರು. ಇಂದು ಮತ್ತು ನೆನ್ನೆ ದೇಶದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮ ಪುರಸ್ಕಾರವನ್ನು ನವದೆಹಲಿಯ ರಾಷ್ಟ್ರಪತಿಭವನದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರದಾನ ಮಾಡಿದರು. ಈ ಸಲ 7 ಪದ್ಮವಿಭೂಷಣ. 10 ಪದ್ಮಭೂಷಣ. ಮತ್ತು 102 ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇಮದು ಕೂಡ ಹಲವರಿಗೆ ಪ್ರಶಸ್ತಿ ಪ್ರದಾನವನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ […]

    November 9, 2021
  • ಚಿಕ್ಕವರೆಂಬ ಕಾರಣಕ್ಕೆ ಗಲ್ಲು ಶಿಕ್ಷೆ ವಿಧಿಸಲು ಆಗುವುದಿಲ್ಲ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ | Supreme Court Order Lifetime Imprisonment Sentence to Death

    ಸುಪ್ರೀಂಕೋರ್ಟ್​ ದೆಹಲಿ: ಕರ್ನಾಟಕದ ಕೇಸ್ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಸಂತ್ರಸ್ತರು ಚಿಕ್ಕವರೆಂಬ ಕಾರಣಕ್ಕೆ ಗಲ್ಲು ಶಿಕ್ಷೆ ವಿಧಿಸಲು ಆಗಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರೇಪ್ ಮತ್ತು ಮರ್ಡರ್ ಅಪರಾಧಿಗೆ ಶಿಕ್ಷೆ ಪರಿವರ್ತಿಸಿದೆ. ಮರಣದಂಡನೆಯನ್ನು ಜೀವಾವಧಿಯಾಗಿ ಪರಿವರ್ತಿಸಿದೆ. ಈರಪ್ಪ ಮುರಗಣ್ಣನವರ್ ಪ್ರಕರಣದಲ್ಲಿ ‘ಸುಪ್ರೀಂ’ ಹೀಗೆ ಆದೇಶ ನೀಡಿದೆ. ಖಾನಾಪುರದಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧಿಸಿ ಹೀಗೆ ಆದೇಶ ನೀಡಲಾಗಿದೆ. ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಅಪರಾಧಿಗೆ ವಿಚಾರಣಾ […]

    November 9, 2021
  • ರಾಷ್ಟ್ರಪತಿ ಭವನದಲ್ಲಿ ಕನ್ನಡಿಗರ ಕಲರವ.. ಪದ್ಮ ಪುರಸ್ಕಾರ ಪಡೆದು ಸಂತಸಪಟ್ಟ ಸಾಧಕರು

    ಇಂದು ಮತ್ತು ನೆನ್ನೆ ದೇಶದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮ ಪುರಸ್ಕಾರವನ್ನು ನವದೆಹಲಿಯ ರಾಷ್ಟ್ರಪತಿಭವನದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರದಾನ ಮಾಡಿದರು. ಈ ಸಲ 7 ಪದ್ಮವಿಭೂಷಣ. 10 ಪದ್ಮಭೂಷಣ. ಮತ್ತು 102 ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇಮದು ಕೂಡ ಹಲವರಿಗೆ ಪ್ರಶಸ್ತಿ ಪ್ರದಾನವನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ. ಗೃಹ ಮಂತ್ರಿ ಅಮಿತ್​ ಶಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಪದ್ಮಶ್ರೀಯಲ್ಲಿ ಕನ್ನಡಿಗರು ದೇಶದ 102 ಸಾಧಕರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದ್ದು, […]

    November 9, 2021
  • Covid Vaccine: ಡಿಸೆಂಬರ್ ಅಂತ್ಯಕ್ಕೆ ಎಲ್ಲ ವಯಸ್ಕರಿಗೂ ಕೊವಿಡ್ ಲಸಿಕೆ ಹಾಕಲು ನಿಜಕ್ಕೂ ಸಾಧ್ಯವೇ?; ಸರ್ಕಾರದ ಲೆಕ್ಕಾಚಾರವೇನು? | Covid Vaccine: India Unlikely to Fully Vaccinate All Adults by December 31 here is the Reason

    ಸಾಂಕೇತಿಕ ಚಿತ್ರ ನವದೆಹಲಿ: ಭಾರತದಲ್ಲಿ ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲ ವಯಸ್ಕರಿಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಡಿಸೆಂಬರ್ ಅಂತ್ಯಕ್ಕೆ ಇನ್ನೂ 50 ದಿನಗಳು ಮಾತ್ರ ಬಾಕಿ ಇವೆ. ಹೀಗಾಗಿ, ಬಾಕಿ ಉಳಿದಿರುವ 50 ದಿನಗಳಲ್ಲಿ ದೇಶದ ಎಲ್ಲ ವಯಸ್ಕರಿಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಲು ಸಾಧ್ಯವೇ? ಕೇಂದ್ರ ಸರ್ಕಾರದ ಲೆಕ್ಕಾಚಾರವೇನು? ಮುಂದಿನ ವರ್ಷವೂ ದೇಶದಲ್ಲಿ ಕೊರೊನಾ ಲಸಿಕೆ ನೀಡಿಕೆ ಮುಂದುವರಿಯುತ್ತಾ ಹೇಗೆ? ಎನ್ನುವ ಬಗ್ಗೆ […]

    November 9, 2021
  • ವ್ಹೀಲ್​ಚೇರ್​ನಲ್ಲಿ ಬಂದು 2 ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಕನ್ನಡಿಗ ಬಿಎಂ ಹೆಗ್ಡೆ

    ಹಿರಿಯ ವೈದ್ಯ ಡಾ. ಬಿ.ಎಂ. ಹೆಗ್ಡೆ ಅವರಿಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ರಾಷ್ಟ್ರಪತಿ ಭವನದಲ್ಲಿ ಇಂದು ಪದ್ಮವಿಭೂಷಣ ಪುರಸ್ಕಾರ ಪ್ರದಾನ ಮಾಡಿದರು. ಇಂದು ಮತ್ತು ನೆನ್ನೆ ದೇಶದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮ ಪುರಸ್ಕಾರವನ್ನು ನವದೆಹಲಿಯ ರಾಷ್ಟ್ರಪತಿಭವನದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರದಾನ ಮಾಡಿದರು. ಹಳ್ಳಿಯಿಂದ ದಿಲ್ಲಿಯವರೆಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸದ್ದು ಮಾಡುವ ಮೂಲಕ ಸಾಧನೆಗೈದವರನ್ನು ಗುರುತಿಸಿ ಭಾರತ ಸರ್ಕಾರ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆ. ಇನ್ನು ಈ ಬಾರಿ 7 ಪದ್ಮವಿಭೂಷಣ. 10 […]

    November 9, 2021
  • ಡಿಸೆಂಬರ್​ಗೆ ವರ್ಕ್ ಫ್ರಮ್ ಹೋಮ್ ಕೊನೆ? ಉದ್ಯೋಗಿಗಳನ್ನು ಕಚೇರಿಗೆ ವಾಪಸ್ ಕರೆತರಲು ಐಟಿ ಕಂಪೆನಿಗಳ ಯೋಜನೆ | IT Companies Employees Work From Home To End By This Year End Planning To Bring Back Employees To Desk

    ಸಾಂದರ್ಭಿಕ ಚಿತ್ರ ಕೊವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮವು ಜನಸಾಮಾನ್ಯರ ಮೇಲೆ ಕಡಿಮೆ ಆಗುತ್ತಾ ಬಂದಂತೆ ಕಾಣುತ್ತಾ ತಿಂಗಳ ನಂತರ ಭಾರತದ ಉಳಿದ ಭಾಗಗಳೊಂದಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ತೆರೆದುಕೊಳ್ಳುತ್ತಿದೆ. ಲಸಿಕೆ ಹಾಕುವ ಕಾರ್ಯಕ್ರಮವು ಪ್ರಗತಿಯಲ್ಲಿ ಇರುವಂತೆ, ದೇಶದ ಶೇಕಡಾ 50ರಷ್ಟು ಉದ್ಯೋಗಿಗಳು 2022ರ ಜನವರಿಯಿಂದ ಕಚೇರಿಗಳಿಗೆ ಮರಳುವ ನಿರೀಕ್ಷೆ ಇದೆ. ತಿಂಗಳಾನುಗಟ್ಟಲೆಯಿಂದ ಮನೆಯಿಂದ ಕೆಲಸ ಮಾಡುತ್ತಾ ಬರುತ್ತಿದ್ದುದನ್ನು ಇದು ಮುರಿಯುತ್ತದೆ. ಆದರೂ ಕಂಪೆನಿಗಳು, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ವಲಯದಲ್ಲಿ, ವಾರಕ್ಕೆ ಐದು ದಿನಗಳ ಬದಲಿಗೆ ವಾರಕ್ಕೆ ಮೂರು […]

    November 9, 2021
  • ಮೈಸೂರು: ವಾಟರ್ ಫಿಲ್ಟರ್ ಹೌಸ್​ನಲ್ಲಿ ಅನಿಲ ಸೋರಿಕೆ; ವಿಷ ಅನಿಲ ಸೇವಿಸಿ ಮೂವರು ಅಸ್ವಸ್ಥ | Gas Leak in Mysuru T Narasipura Water Filter House Gas Accident

    ಬ್ರೇಕಿಂಗ್ ನ್ಯೂಸ್ ಮೈಸೂರು: ಇಲ್ಲಿನ ಟೀ.ನರಸೀಪುರದಲ್ಲಿ ವಾಟರ್ ಫಿಲ್ಟರ್ ಹೌಸ್​ನಲ್ಲಿ ಅನಿಲ ಸೋರಿಕೆ ಉಂಟಾಗಿದೆ. ವಿಷ ಅನಿಲ ಸೇವಿಸಿ ಮೂವರು ಅಗ್ನಿಶಾಮಕ ಸಿಬ್ಬಂದಿ ಅಸ್ವಸ್ಥರಾಗಿದ್ದಾರೆ. ಪಟ್ಟಣದ ವಾಟರ್​​ ಫಿಲ್ಟರ್ ಹೌಸ್ ಮುಂದಿನ ರಸ್ತೆ ಬಂದ್ ಮಾಡಲಾಗಿದೆ. ಅನಿಲ ಸೋರಿಕೆ ನಿಲ್ಲಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ: ಕೆರೆಯಲ್ಲಿರುವ ಪಕ್ಷಿ ರಕ್ಷಿಸಲು ಹೋಗಿ ಯುವಕ ಸಾವು ಇದನ್ನೂ ಓದಿ: ಮೈಸೂರು: ಮಳೆ ಹಾನಿಗೆ ಪರಿಹಾರವಾಗಿ ನಗರ ಪಾಲಿಕೆಯ ಪ್ರತಿ ವಾರ್ಡ್​ಗೆ ತಲಾ ₹ 8 ಲಕ್ಷ ಅನುದಾನ; ಎಸ್.ಟಿ […]

    November 9, 2021
  • ಕಿವೀಸ್​​​ ವಿರುದ್ಧದ T20 ಸರಣಿಗೆ ಭಾರತ ತಂಡ ಪ್ರಕಟ.. ರೋಹಿತ್​ ನಾಯಕ, KL ರಾಹುಲ್ ಉಪನಾಯಕ

    ನವೆಂಬರ್​ 17 ರಿಂದ ನ್ಯೂಜಿಲೆಂಡ್​​​ ವಿರುದ್ಧ ಆರಂಭವಾಗಲಿರುವ ಟಿ-20 ಸರಣಿಗೆ ಬಿಸಿಸಿಐ 16 ಸದಸ್ಯರ ಯುವ ತಂಡವನ್ನು ಪ್ರಕಟಿಸಿದೆ. ರೋಹಿತ್​ ಶರ್ಮಾಗೆ ನಾಯಕ ಪಟ್ಟ ಒಲಿದು ಬಂದಿದ್ದು, ಕೆ.ಎಲ್​.ರಾಹುಲ್​ಗೆ ಉಪನಾಯಕನ ಜವಾಬ್ದಾರಿ ವಹಿಸಲಾಗಿದೆ. ಸರಣಿಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ಬಿಸಿಸಿಐ ವಿಶ್ರಾಂತಿ ನೀಡಿದ್ದು, ಕೊಹ್ಲಿ, ಶಮಿ, ಬೂಮ್ರಾ, ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ. ಆ ಮೂಲಕ ಕಿವೀಸ್​ ಸರಣಿಗೆ ಯುವ ಶಕ್ತಿ ಬಿಸಿಸಿಐ ಆಯ್ಕೆ ಸಮಿತಿ ಮಣೆ ಹಾಕಿದೆ. ತಂಡ ಇಂತಿದೆ: ರೋಹಿತ್​ (ನಾಯಕ), ರಾಹುಲ್​​ (ಉಪನಾಯಕ), ಗಾಯಕ್ವಾಡ್, ಶ್ರೇಯಸ್, […]

    November 9, 2021
  • Shocking Video: ಬೈಕ್​ಗಳಿಗೆ ಡಿಕ್ಕಿ ಹೊಡೆದು, ರಸ್ತೆಯ ಪಕ್ಕದವರ ಮೇಲೆ ಹರಿದ ಐಷಾರಾಮಿ ಕಾರು; ಶಾಕಿಂಗ್ ವಿಡಿಯೋ ವೈರಲ್ | Shocking Video: 1 killed, 9 injured as luxury Audi car Crashes bikers in Jodhpur Viral Video is Here

    ಬೈಕ್​ಗಳಿಗೆ ಕಾರು ಡಿಕ್ಕಿ ಹೊಡೆದ ದೃಶ್ಯ ಜೋಧ್​ಪುರ: ರಸ್ತೆಗಿಳಿಯುತ್ತಿದ್ದಂತೆ ಪ್ರತಿಯೊಬ್ಬರಿಗೂ ಸಾವು ಅವರ ಬೆನ್ನ ಹಿಂದೆಯೇ ಇರುತ್ತದೆ. ಒಂದು ಕ್ಷಣ ನಾವು ಮೈಮರೆತರೂ ಒಂದೋ ನಮ್ಮ ಜೀವ ಹೋಗುತ್ತದೆ ಅಥವಾ ಬೇರೆಯವರ ಪ್ರಾಣ ಹೋಗುತ್ತದೆ. ರಾಜಸ್ಥಾನದ ಜೋಧ್‌ಪುರದಲ್ಲಿ (Jodhpur) ಐಷಾರಾಮಿ ಆಡಿ (Laxury Audi Car) ಕಾರೊಂದು ಬೈಕ್ ಸವಾರರ ಮೇಲೆ ಹರಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ಅಪಘಾತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Shocking Video) ವೈರಲ್ ಆಗಿದೆ. […]

    November 9, 2021
  • ಜೈಲಿನಿಂದ ರಿಲೀಸ್ ಆದ ಬಳಿಕ ಮೊದ್ಲ ಬಾರಿಗೆ ಶಿಲ್ಪಾಶೆಟ್ಟಿಯೊಂದಿಗೆ ಕ್ಯಾಮೆರಾ ಕಣ್ಣಿಗೆ ಸಿಕ್ಕ ರಾಜ್​ ಕುಂದ್ರಾ

    ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ಕಳೆದ ಕೆಲ ತಿಂಗಳ ಹಿಂದೆ ಅಶ್ಲೀಲ ಸಿನಿಮಾಗಳ ನಿರ್ಮಾಣದ ಆರೋಪದಡಿ ಬಂಧನವಾಗಿ ಒಂದು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದರು. ಇದೀಗ ತಿಂಗಳ ಬಳಿಕ ರಾಜ್​ ಕುಂದ್ರಾ ಹಾಗೂ ನಟಿ ಶಿಲ್ಪಾ ಶೆಟ್ಟಿ ಒಟ್ಟಿಗೆ ಕೈ ಕೈ ಹಿಡಿದುಕೊಂಡು ಹಿಮಾಚಲ ಪ್ರದೇಶದ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದಾರೆ. ಹೌದು, ಜೈಲಿನಿಂದ ಬಿಡುಗಡೆಯಾದ ಬಳಿಕ ರಾಜ್​ ಕುಂದ್ರಾ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿಯೂ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ . ಇನ್ನು ರಾಜ್​ ಕುಂದ್ರಾ […]

    November 9, 2021
  • Rafale deal ರಫೇಲ್ ಒಪ್ಪಂದ: ಕಿಕ್‌ಬ್ಯಾಕ್‌ ಆರೋಪದ ತನಿಖೆ ನಡೆಸಲು ಸಿಬಿಐ ವಿಫಲ ಎಂಬುದಕ್ಕೆ ಪುರಾವೆ ಲಭ್ಯ | More evidence Shows that Indian agencies ignored Alleged Kickbacks in Rafale deal

    ಪ್ರಾತಿನಿಧಿಕ ಚಿತ್ರ ದೆಹಲಿ: ರಫೇಲ್ ಒಪ್ಪಂದದ (Rafale deal)ಕುರಿತು ಹೊಸ ರಾಜಕೀಯ ವಿವಾದವು ಭುಗಿಲೆದ್ದಿರುವ ನಡುವೆಯೇ ಬಿಜೆಪಿ ನೇತೃತ್ವದ ಎನ್‌ಡಿಎ 1.0 ಸರ್ಕಾರ ಮತ್ತು ಕಾಂಗ್ರೆಸ್ ನೇತೃತ್ವದ ಯು.ಪಿ.ಎ (UPA) ಅವಧಿಯಲ್ಲಿ ಮಧ್ಯವರ್ತಿಗಳಿಗೆ ರಫೇಲ್ ಜೆಟ್‌ಗಳ (Rafale jets) ತಯಾರಕರಾದ ಫ್ರೆಂಚ್ ಕಂಪನಿ ಡಸಾಲ್ಟ್ ಕೋಟ್ಯಂತರ ರೂಪಾಯಿಗಳನ್ನು ಪಾವತಿಸಿರಬಹುದು ಎಂಬ ಆರೋಪವನ್ನು ಭಾರತೀಯ ಏಜೆನ್ಸಿಗಳು ನಿರ್ಲಕ್ಷಿಸಿವೆ ಎಂಬುದಕ್ಕೆ ಎನ್‌ಡಿಟಿವಿ ಹೆಚ್ಚಿನ ಪುರಾವೆಗಳನ್ನು ಕಂಡುಕೊಂಡಿದೆ. ಒಂದು ದಿನದ ಹಿಂದೆ ಫ್ರೆಂಚ್ ಪೋರ್ಟಲ್ ಮೀಡಿಯಾಪಾರ್ಟ್ (Mediapart ) 2002-12 ರ […]

    November 9, 2021
  • ರಾಜ್​ ಕುಂದ್ರಾ ಅವರನ್ನು ಕ್ಷಮಿಸಿದ್ರಾ ಶಿಲ್ಪಾ? ವಿಚ್ಛೇದನ ವದಂತಿಗೆ ಕೊನೆಗೂ ಬಿತ್ತು ಬ್ರೇಕ್​ | Raj Kundra And Shilpa Shetty visited temple in Dharamshala, Himachal Pradesh

    ಶಿಲ್ಪಾ ಶೆಟ್ಟಿ-ರಾಜ್​ ಕುಂದ್ರಾ ಶಿಲ್ಪಾ ಶೆಟ್ಟಿ (Shilpa Shetty)  ಪತಿ ರಾಜ್​ ಕುಂದ್ರಾ (Raj Kundra) ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಲುಕಿದ್ದರು. ಸದ್ಯ, ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಈ ಪ್ರಕರಣ ಶಿಲ್ಪಾ ಕುಟುಂಬಕ್ಕೆ ಸಾಕಷ್ಟು ಮುಜುಗರ ತಂದಿತ್ತು. ಆರಂಭದಲ್ಲಿ ಶಿಲ್ಪಾ ಸೋಶಿಯಲ್​ ಮೀಡಿಯಾದಿಂದ ಕೆಲ ದಿನ ದೂರ ಉಳಿದಿದ್ದರು. ನಂತರ ಅವರು ಮತ್ತೆ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಆದರೆ, ಪತಿ ಜತೆ ಅವರು ಎಂದಿಗೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ, ವಿಚ್ಛೇದನ (Divorce) ಪಡೆಯುತ್ತಾರೆ […]

    November 9, 2021
  • ಟಿಪ್ಪು ಜಯಂತಿ ಕರಾಳ‌ ನೆನಪು ಹಿನ್ನೆಲೆ; ನವೆಂಬರ್ 10 ರಂದು ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ | Tippu Sultan Tiipu Jayanti Section Imposed in Madikeri

    ಮಡಿಕೇರಿ: ಕೊಡಗಿನಲ್ಲಿ ಟಿಪ್ಪು ಜಯಂತಿ ಕರಾಳ‌ ನೆನಪು ಹಿನ್ನೆಲೆ ನವೆಂಬರ್ 10 ರಂದು ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಆದೇಶ ಹೊರಡಿಸಿದ್ದಾರೆ. ವಿಜಯೋತ್ಸವ, ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಭಾಷಣ ನಿಷೇಧಗೊಳಿಸಲಾಗಿದೆ. ಇದನ್ನೂ ಓದಿ: ಟಿಪ್ಪು ಜಯಂತಿ ಆಚರಿಸಿದ್ದ ಸಿದ್ದರಾಮಯ್ಯರಿಂದ ಪಾಠ ಕಲಿಯಬೇಕಿಲ್ಲ: ನಳಿನ್ ಕುಮಾರ್ ಕಟೀಲ್ ಇದನ್ನೂ ಓದಿ: ನಿಮಗೆ ಪ್ರೀತಿ, ಕಾಳಜಿ ಇದ್ದಿದ್ದರೆ ವಿಗ್ರಹ […]

    November 9, 2021
  • Siddaramaiah: ಜಿಟಿ ದೇವೇಗೌಡ ನನ್ನನ್ನೇ ಚುನಾವಣೆಯಲ್ಲಿ ಸೋಲಿಸಿದ್ದ ಗಿರಾಕಿ; ಜಿಟಿಡಿ ಬಗ್ಗೆ ಸಿದ್ದರಾಮಯ್ಯ ಗುಣಗಾನ | Mysuru GT Deve Gowda Interested to Join Congress he is Always Welcome to our Party Siddaramaiah says

    ಸಿದ್ದರಾಮಯ್ಯ ಮೈಸೂರು: ಜಿಟಿ ದೇವೇಗೌಡ ಕಾಂಗ್ರೆಸ್​​ಗೆ ಬಂದಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಜಿ.ಟಿ. ದೇವೇಗೌಡರಿಗೆ (GT Deve Gowda) ಕಾಂಗ್ರೆಸ್​ಗೆ ಬರುವುದಕ್ಕೆ ಮನಸ್ಸಿದೆ. ಆದರೆ, ಅವರಿನ್ನೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ. ಅವರನ್ನು ತಮ್ಮ ಪಕ್ಷದಲ್ಲೇ ಉಳಿಸಿಕೊಳ್ಳಲು ದೇವೇಗೌಡರು (HD Deve Gowda), ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಪ್ರಯತ್ನ ಮಾಡುತ್ತಿದ್ದಾರೆ. ಜಿಟಿಡಿ (GT Deve Gowda) ನನ್ನ ರಾಜಕೀಯ ಎದುರಾಳಿ, ವೈಯಕ್ತಿಕ ದ್ವೇಷಿ ಅಲ್ಲ. ಅವರು ಕಾಂಗ್ರೆಸ್ ತತ್ವ, ಸಿದ್ಧಾಂತಗಳನ್ನು ಒಪ್ಪಿ ನಮ್ಮ ಪಕ್ಷಕ್ಕೆ ಬರುವುದಿದ್ದರೆ ಬರಲಿ. […]

    November 9, 2021
  • ಅಪ್ಪು ಸಮಾಧಿ ಮುಂದೆ ಫೇವರಿಟ್​ ಬಿರಿಯಾನಿ ತಂದಿಟ್ಟ ಹೋಟೇಲ್​ ಮಾಲೀಕ

    ಬೆಂಗಳೂರು: ಪವರ್​ಸ್ಟಾರ್​ ಪುನೀತ್​ ರಾಜಕುಮಾರ್​ ನಮ್ಮನ್ನಗಲಿ ಇಂದಿಗೆ 12 ದಿನ. ಪುನೀತ್​ ಪುಣ್ಯಸ್ಮರಣೆ ನಿಮಿತ್ತ ಅರಮನೆ ಮೈದಾನದ ತ್ರಿಪುರನಿವಾಸಿಯಲ್ಲಿ ಅಪ್ಪು ಅಭಿಮಾನಿಗಳಿಗೆ ದೊಡ್ಮನೆ ಕುಟುಂಬ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಿದೆ. ಅಪ್ಪು ಖಾಯಂ ಆಗಿ ಬಿರಿಯಾನಿ ತಿನ್ನುತ್ತಿದ್ದ ಹೋಟೆಲ್​ ಮಾಲೀಕ ಅಪ್ಪು ಸಮಾಧೀ ಮುಂದೆ ಬಿರಿಯಾನಿ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಪುನೀತ್​ ನಗರದ ಮರಾಠ ದರ್ಶಿನಿ ಬಿರಿಯಾನಿ ಅಂದ್ರೆ ಪಂಚಪ್ರಾಣವಂತೆ. ವಾರಕ್ಕೊಮ್ಮೆ ಅಪ್ಪು ಇಲ್ಲಿಯ ಬರಿಯಾನಿ ತರಸಿಕೊಂಡಿ ತಿನ್ನಿತ್ತಿದ್ದರಂತೆ. ಮಾಧ್ಯಮಗಳ ಮುಂದೆ ಈ ವಿಚಾರ ಹಂಚಿಕೊಂಡ ಹೋಟೇಲ್​ ಮಾಲೀಕ […]

    November 9, 2021
  • ಭಾರತದ ಕೊವಿಡ್ ಲಸಿಕೆಯ ಸರ್ಟಿಫಿಕೆಟ್​ಗೆ 96 ದೇಶಗಳಲ್ಲಿ ಮನ್ನಣೆ; ಇನ್ನು ಭಾರತೀಯರಿಗೆ ವಿದೇಶ ಪ್ರಯಾಣ ಸುಲಭ | In a Bid to Ease Travel 96 Countries Agreed to Mutually Accept Covid Vaccine Certificates With India

    ಕೋವಿನ್ ಆ್ಯಪ್ ನವದೆಹಲಿ: ಭಾರತದ ಕೊವಿಡ್ ಲಸಿಕೆಗಳ ಪ್ರಮಾಣಪತ್ರಗಳನ್ನು ಪರಸ್ಪರ ಗುರುತಿಸಲು ವಿಶ್ವದ 96 ದೇಶಗಳು ಒಪ್ಪಿಕೊಂಡಿವೆ. ಇದರಿಂದ ಭಾರತದಲ್ಲಿ ಉತ್ಪಾದನೆಯಾಗಿರುವ ಕೊವ್ಯಾಕ್ಸಿನ್ (Covaxin) ಮತ್ತು ಕೋವಿಶೀಲ್ಡ್​ (Covishield) ಲಸಿಕೆಗಳನ್ನು ಪಡೆದಿರುವ ಜನರಿಗೆ ಬೇರೆ ದೇಶಗಳಿಗೆ ಪ್ರಯಾಣಿಸಲು ಇದರಿಂದ ಅನುಕೂಲವಾದಂತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ಹೇಳಿದ್ದಾರೆ. ಭಾರತದಲ್ಲಿ ವಿಶ್ವದ ಅತಿದೊಡ್ಡ ಕೊವಿಡ್-19 ಲಸಿಕೆ (Covid-19 Vaccine Drive) ಕಾರ್ಯಕ್ರಮದ ಫಲಾನುಭವಿಗಳನ್ನು ಸ್ವೀಕರಿಸಲು ಮತ್ತು ಗುರುತಿಸಲು ಸರ್ಕಾರವು ಪ್ರಪಂಚದ ಇತರ ಭಾಗಗಳೊಂದಿಗೆ ಸಂವಹನವನ್ನು […]

    November 9, 2021
  • ಅಭಿಮಾನ ಅಂದ್ರೆ ಇದೇ ಕಣ್ರಿ.. ಅಪ್ಪು ನೆನಪಲ್ಲಿ ಅದೆಷ್ಟು ಮಂದಿ ಇಂದು ರಕ್ತದಾನ ಮಾಡಿದ್ರು ನೋಡಿ

    ಬೆಂಗಳೂರು: ರಕ್ತದಾನ ಮಹಾದಾನ ಅಂತಾರೆ.. ರಕ್ತದಾನ ಕೇವಲ ರಕ್ತದಾನವಲ್ಲ ಬದಲಿಗೆ ಅದು ಜೀವದಾನ.. ಅದೆಷ್ಟೋ ನತದೃಷ್ಟರು ಸರಿಯಾದ ಸಮಯಕ್ಕೆ ತಮ್ಮ ಗ್ರೂಪ್ಪಿನ ರಕ್ತ ಸಿಗದೇ ಸಾವನ್ನಪ್ಪಿದ ಉದಾಹರಣೆಗಳು ಇವೆ. ಇಂಥ ನೋವು ಯಾರಿಗೂ ಬರಬಾರದು ಅನ್ನೋ ಸದುದ್ದೇಶದಿಂದ ಪುನೀತ್ ರಾಜ್​ಕುಮಾರ್ ಅಭಿಮಾನಿಗಳು ಇಂದು ಸಮರೋಪಾದಿಯಲ್ಲಿ ರಕ್ತದಾನ ಮಾಡಿದ್ದಾರೆ ಯೆಸ್..ಪುನೀತ್ ರಾಜ್ ಕುಮಾರ್ ತಮ್ಮ ಪ್ರೀತಿಯ ಅಭಿಮಾನಿಗಳಿಂದ ಭೌತಿಕವಾಗಿ ದೂರವಾಗಿ 12 ದಿನಗಳು ಕಳೆದಿದೆ. ನಿನ್ನೆ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಸಿದ್ದ ಡಾ.ರಾಜ್​​ಕುಟುಂಬಸ್ಥರು ಇಂದು ಅಭಿಮಾನಿಗಳಿಗೆ ಅನ್ನಸಂತರ್ಪಣೆ […]

    November 9, 2021
  • Khushbu: ಬೆಂಗಳೂರಿಗೆ ಆಗಮಿಸಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೆ ಸಾಂತ್ವನ ಹೇಳಿದ ಖುಷ್ಬೂ | Actress And Politician Khushbu Visits Ashwini Puneeth Rajkumar House At Bengaluru

    ಖುಷ್ಬೂ ನೂರಾರು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ಕಲಾವಿದೆ ಖುಷ್ಬೂ ಅವರು ಈಗ ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರರಂಗದಲ್ಲಿ ಅವರು ಹೆಚ್ಚಾಗಿ ಸಕ್ರಿಯರಾಗಿಲ್ಲ. ಆದಾಗ್ಯೂ ಕನ್ನಡ ಚಿತ್ರರಂಗದ ಬಗ್ಗೆ ಹಾಗೂ ಇಲ್ಲಿನ ಕಲಾವಿದರ ಬಗ್ಗೆ ಇರುವ ಗೌರವ ಅವರಿಗೆ ಕಿಂಚಿತ್ತೂ ಕಡಿಮೆ ಆಗಿಲ್ಲ. ಸಾಕಷ್ಟು ಕಡೆಗಳಲ್ಲಿ ಅವರು ಸ್ಯಾಂಡಲ್​ವುಡ್​ ಹಾಗೂ ಸ್ಯಾಂಡಲ್​ವುಡ್​ ಕಲಾವಿದರ ಬಗ್ಗೆ ಮಾತನಾಡಿದ್ದಿದೆ. ಇಂದು (ನವೆಂಬರ್​ 9) ಖುಷ್ಬೂ ಬೆಂಗಳೂರಿನಲ್ಲಿರುವ ಪುನೀತ್​ ರಾಜ್​ಕುಮಾರ್​ ಮನೆಗೆ ಆಗಮಿಸಿದ್ದರು. ಈ ವೇಳೆ ಅಪ್ಪು ಪತ್ನಿ ಅಶ್ವಿನಿ ಪುನೀತ್​ ರಾಜ್​​ಕುಮಾರ್​ಗೆ […]

    November 9, 2021
  • ಶಿವಮೊಗ್ಗ: ಕೆರೆಯಲ್ಲಿರುವ ಪಕ್ಷಿ ರಕ್ಷಿಸಲು ಹೋಗಿ ಯುವಕ ಸಾವು | Shivamogga drowned dead Accident death Accident News

    ಪ್ರಾತಿನಿಧಿಕ ಚಿತ್ರ ಶಿವಮೊಗ್ಗ: ಕೆರೆಯಲ್ಲಿರುವ ಪಕ್ಷಿ ರಕ್ಷಿಸಲು ಹೋಗಿ ಯುವಕ ಸಾವನ್ನಪ್ಪಿದ ದುರ್ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆಯ ಕೆರೆಯಲ್ಲಿ ನಡೆದಿದೆ. ಕೆರೆಯಲ್ಲಿ ಮುಳುಗಿ ಯುವಕ ಮಹಾದೇವ (20) ಸಾವನ್ನಪ್ಪಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಗೋಕರ್ಣ: ಮಣ್ಣು ಕುಸಿದು ವ್ಯಕ್ತಿ ಸಾವುಮಣ್ಣು ತೆಗೆಯುತ್ತಿದ್ದ ವೇಳೆ ಗುಡ್ಡ ಕುಸಿದು ವ್ಯಕ್ತಿ ದುರ್ಮರಣವಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದೆ. ಗೋಕರ್ಣದ ಚೌಡಗೇರಿಯಲ್ಲಿ ಮಣ್ಣು ತೆಗೆಯುವಾಗ ಘಟನೆ ಸಂಭವಿಸಿದೆ. ಶಿಳ್ಯಾದ ಮೋಹನದಾಸ್ ಹಮ್ಮಣ್ಣ ನಾಯಕ […]

    November 9, 2021
  • ಐತಿಹಾಸಿಕ ದಾಖಲೆ ಬರೆದ ಅಪ್ಪು ಫ್ಯಾನ್ಸ್; ಇಂದು ಒಂದೇ ದಿನ ನೇತ್ರದಾನ ಮಾಡಿದ್ದೆಷ್ಟು ಜನ ಗೊತ್ತಾ?

    ಬೆಂಗಳೂರು: ಪುನೀತ್​ ಪುಣ್ಯಸ್ಮರಣೆ ನಿಮಿತ್ತ ಅರಮನೆ ಮೈದಾನದ ತ್ರಿಪುರನಿವಾಸಿಯಲ್ಲಿ ಅಪ್ಪು ಅಭಿಮಾನಿಗಳಿಗೆ ದೊಡ್ಮನೆ ಕುಟುಂಬ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಿದೆ. ಮತ್ತೊಂದು ಕಡೆ ಪತ್ರಕರ್ತರು ರಕ್ತದಾನ, ನೇತ್ರದಾನ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದ್ದು ನೇತ್ರದಾನದ ನೋಂದಣಿಯಲ್ಲಿ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು ಅಪ್ಪು ತ್ಮ ಸಾವಿನ ನಂತರ ನೇತ್ರದಾನ ಮಾಡಿದ ವಿಷಯ ತಿಳಿಯುತ್ತದ್ದಂತೆ ರಾದ್ಯಾದ್ಯಂತ ನೇತ್ರದಾನ ವಿಚಾರದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ. ನೆಚ್ಚಿನ ನಟನ ಅಗಲಿಕೆಯ ನೋವಿನಿಂದ ಇನ್ನು ಹೊರಬಾರದ ಜನ ಪುನೀತ್ ಆದರ್ಶಗಳನ್ನು […]

    November 9, 2021
  • ಬಾಹ್ಯಾಕಾಶದಲ್ಲಿ 200 ದಿನ ಕಳೆದ ನಂತರ ಭೂಮಿಗೆ ಬಂದಿಳಿದ ನಾಸಾದ ನಾಲ್ಕು ಗಗನಯಾತ್ರಿಗಳು | Four astronauts splashed down off the coast of Florida ending 200 day flight

    ನಾಸಾದ ಗಗನಯಾತ್ರಿಗಳು (ಕೃಪೆ: ನಾಸಾ) ಫ್ಲೋರಿಡಾ: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇನ್ನೂರು ದಿನಗಳ ವಾಸ್ತವ್ಯದ ನಂತರ, ನಾಲ್ಕು ಗಗನಯಾತ್ರಿಗಳು (astronauts )ಬಂದಿಳಿದರು. ಈ ಪ್ರಯಾಣವು ಸ್ಪೇಸ್‌ಎಕ್ಸ್‌ನ (SpaceX )ಕ್ರೂ ಡ್ರ್ಯಾಗನ್‌(Crew Dragon)ನಲ್ಲಿತ್ತು. ಮಂಗಳವಾರ  ಮುಂಜಾನೆ ಬಾಹ್ಯಾಕಾಶ ನೌಕೆಯು ಫ್ಲೋರಿಡಾದ (Florida) ಕರಾವಳಿಯಲ್ಲಿ ಸುರಕ್ಷಿತವಾಗಿ ಇಳಿಯಿತು. ಭೂಮಿಗೆ ಪ್ರಯಾಣ ಎಂಟು ಗಂಟೆಗಳಿಗಿಂತ ಹೆಚ್ಚು ದೀರ್ಘವಾಗಿತ್ತು. ಏತನ್ಮಧ್ಯೆ, ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿನ ಶೌಚಾಲಯದಲ್ಲಿ ಸೋರಿಕೆಯು ಪ್ರಯಾಣಿಕರಿಗೆ ದೊಡ್ಡ ಸವಾಲಾಗಿತ್ತು. ನಾಸಾದ ಮ್ಯಾಕ್‌ಆರ್ಥರ್, ಶೇನ್ ಕಿಂಬ್ರೊ, ಜಪಾನ್‌ನ ಅಕಿಹಿಕೊ ಹೊಶೈಡ್ ಮತ್ತು […]

    November 9, 2021
  • IPL 2022: ಯುವ ನಾಯಕನ ಮೇಲೆ ಕಣ್ಣಿಟ್ಟಿರುವ CSK | Will RR Skipper Sanju Samson Play For CSK In IPL 2022?

    IPL 2022 ಇಂಡಿಯನ್ ಪ್ರೀಮಿಯರ್ ಲೀಗ್​ 2022ರ (IPL 2022) ಸಿದ್ದತೆಗಳು ಶುರುವಾದ ಬೆನ್ನಲ್ಲೇ ಇದೀಗ ಮೆಗಾ ಹರಾಜಿನ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಅದರಲ್ಲೂ ಕೆಲ ತಂಡಗಳಿಂದ ಪ್ರಮುಖ ಆಟಗಾರರು ಹೊರಬರಲಿದ್ದು, ಆ ಮೂಲಕ ಹರಾಜಿನಲ್ಲಿ ಅದೃಷ್ಟ ಪರೀಕ್ಷೆ ನಡೆಸಲು ಮುಂದಾಗಲಿದ್ದಾರೆ. ಈ ಪಟ್ಟಿಯಲ್ಲಿ ಕೆಎಲ್ ರಾಹುಲ್ (KL Rahul),  ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ಡೇವಿಡ್ ವಾರ್ನರ್ (David Warner) ಹೆಸರು ಮುಂಚೂಣಿಯಲ್ಲಿದೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಸಂಜು ಸ್ಯಾಮ್ಸನ್ (Sanju […]

    November 9, 2021
  • ವಿವಿಧತೆಯಲ್ಲಿ ಏಕತೆ; ರಾಷ್ಟ್ರಪತಿಗಳಿಗೇ ದೃಷ್ಟಿ ತೆಗೆದು ಹಾರೈಸಿ ಪದ್ಮಶ್ರೀ ಸ್ವೀಕರಿಸಿದ ಜೋಗತಿ ಮಂಜಮ್ಮ

    ಭಾರತ ವೈವಿಧ್ಯತೆಗಳ ರಾಷ್ಟ್ರ.. ವೈವಿಧ್ಯಮಯ ಸಂಸ್ಕೃತಿಗಳ ಸಂಗಮ.. ಸೂಕ್ಷ್ಮವಾಗಿ ಗಮನಿಸಿದ ಪ್ರತಿ ಸಮುದಾಯ.. ಪ್ರತಿಯೊಂದು ಲಿಂಗಿಗಳಿಗೂ ಪ್ರಶಂಸನಾರ್ಹ ಸ್ಥಾನ ಕೊಟ್ಟ ಮಣ್ಣಿದು.. ಈ ಬಾರಿಯ ಪದ್ಮ ಪ್ರಶಸ್ತಿ ಸಮಾರಂಭ ಇಂತಹ ಹಲವಾರು ಅಪೂರ್ವ ಸಂಗಮಗಳಿಗೆ ಸಾಕ್ಷಿಯಾಯ್ತು. ಮೂಲ ನಿವಾಸಿಗಳು, ಕಾಡು ಜನರು, ರೈತರು, ವೈದ್ಯರು, ವಿಜ್ಞಾನಿಗಳು, ಕಲಾವಿದರು.. ತಂತ್ರಜ್ಞರು, ಸಂಗೀತಗಾರರು, ಸಮಾಜ ಸೇವಕರು, ಪ್ರಕೃತಿ ರಕ್ಷಕರು.. ಪ್ರೊಫೆಸರ್​ಗಳು.. ಹೀಗೆ ಪ್ರತಿಯೊಂದು ಕ್ಷೇತ್ರದ ಗಣ್ಯರೂ ತಮ್ಮದೇ ಆದ ರೀತಿಯಲ್ಲಿ ಪದ್ಮ ಪುರಸ್ಕಾರ ಪಡೆದುಕೊಂಡರು.. ಬರಿಗಾಲಲ್ಲೇ ಹಲವು ರತ್ನಗಳು ನಡೆದು […]

    November 9, 2021
  • ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್ ರಾಜೀನಾಮೆ ಅಂಗೀಕರಿಸಿದ ಪಂಜಾಬ್ ಸಿಎಂ ಚರಣ್​​ಜಿತ್ ಚನ್ನಿ | Punjab CM Charanjit Channi accepts Advocate General APS Deol’s resignation

    ಚರಣ್​​ಜಿತ್ ಸಿಂಗ್ ಚನ್ನಿ ಚಂಡೀಗಡ: ನವಜೋತ್ ಸಿಂಗ್ ಸಿಧು (Navjot Singh Sidhu )ಅವರು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆಯನ್ನು ಹಿಂಪಡೆದ ಕೆಲವು ದಿನಗಳ ನಂತರ, ಮುಖ್ಯಮಂತ್ರಿ  ಚರಣ್​​ಜಿತ್ ಸಿಂಗ್ ಚನ್ನಿ(Charanjit Singh Channi) ಮಂಗಳವಾರ ರಾಜ್ಯ ಸಚಿವ ಸಂಪುಟವು ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್  (Advocate General APS Deol) ಅವರ ರಾಜೀನಾಮೆಯನ್ನು ಅಂಗೀಕರಿಸಿದೆ ಎಂದು ಹೇಳಿದ್ದಾರೆ. ಕಳೆದ ವಾರ ಸಿಧು ಪಂಜಾಬ್ ಕಾಂಗ್ರೆಸ್ (Punjab Congress) ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆಯನ್ನು ವಾಪಸ್ ಪಡೆದ […]

    November 9, 2021
  • ಅಭಿಮಾನಿಗಳ ಪ್ರೀತಿಗೆ ಮಾತೇ ಬರುತ್ತಿಲ್ಲ ಎಂದ ಶಿವರಾಜ್​ಕುಮಾರ್​ | Shivaraj kumar Talks about fans Love on puneeth rajkumar

    ಇಂದು (ನವೆಂಬರ್​ 9) ಅಭಿಮಾನಿಗಳು, ಗಣ್ಯರಿಗೆ ಪುನೀತ್ ರಾಜ್​ಕುಮಾರ್​ ಕುಟುಂಬ ಅನ್ನಸಂತರ್ಪಣೆ ಆಯೋಜನೆ ಮಾಡಿತ್ತು. ಸುಮಾರು 30 ಸಾವಿರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಊಟ ಸ್ವೀಕರಿಸಿದ್ದಾರೆ. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಕಲ ವ್ಯವಸ್ಥೆ ಮಾಡಲಾಗಿತ್ತು. 2 ಸಾವಿರಕ್ಕೂ ಹೆಚ್ಚು ಚೇರ್, ಊಟದ ಟೇಬಲ್ ಹಾಕಲಾಗಿತ್ತು. ವೆಜ್​ ಮತ್ತು ನಾನ್​ವೆಜ್​ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶಿವರಾಜ್​ಕುಮಾರ್​ ಕೂಡ ಊಟ ಬಡಿಸುವ ಕೆಲಸ ಮಾಡಿದ್ದರು. ಆ ಬಳಿಕ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಪುನೀತ್​ ರಾಜ್​ಕುಮಾರ್​ ಅವರ ಹೆಸರಲ್ಲಿ […]

    November 9, 2021
  • ಕೊವ್ಯಾಕ್ಸಿನ್​ ಎರಡೂ ಡೋಸ್​ ಲಸಿಕೆ ಪಡೆದವರೂ ಇನ್ಮುಂದೆ ಯುಎಸ್​ಗೆ ಪ್ರಯಾಣಿಸಬಹುದು ! | Covaxin Vaccinated People can Enter US From November 8

    ಕೊವ್ಯಾಕ್ಸಿನ್ ಲಸಿಕೆ ವಾಷಿಂಗ್ಟನ್​: ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್ (Covaxin)​ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ ಬೆನ್ನಲ್ಲೇ ಒಂದೊಂದೇ ರಾಷ್ಟ್ರಗಳು ಕೊವ್ಯಾಕ್ಸಿನ್​​ಗೆ ಮಾನ್ಯತೆ ನೀಡುತ್ತಿವೆ. ಇದೀಗ ಯುಎಸ್​​ನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವೂ ಕೂಡ ಕೊವ್ಯಾಕ್ಸಿನ್​​ಗೆ ಅನುಮೋದನೆ ನೀಡಿದೆ. ಇದರ ಅನ್ವಯ  ಇನ್ನುಮುಂದೆ  ಎರಡೂ ಡೋಸ್​ ಕೊವ್ಯಾಕ್ಸಿನ್​ ಲಸಿಕೆ ಪಡೆದ ಭಾರತೀಯರು ಅಥವಾ ಭಾರತದಲ್ಲಿರುವ ಇನ್ಯಾವುದೇ ದೇಶದವರು ಅಮೆರಿಕಕ್ಕೆ ಪ್ರಯಾಣ ಮಾಡಬಹುದಾಗಿದೆ.   ಈ ಬಗ್ಗೆ ಸಿಡಿಸಿ ಮಾಧ್ಯಮ ಅಧಿಕಾರಿ ಸ್ಕಾಟ್​ ಪೌಲೆ […]

    November 9, 2021
  • ‘ಫುಲ್ ಬಾಟಲ್​​ಗೆ ಲಿಪ್​ ಒತ್ತಿದ ರಚ್ಚು’ ರಚಿತಾ ಬೋಲ್ಡ್​​ ಲುಕ್​​ಗೆ ಮಂಗ್ಲಿ ಸಾಂಗ್ ಕಿಕ್..!

    ಏಕ್​ ಲವ್​ ಯಾ ಚಿತ್ರದ ಮೂರನೇ ಹಾಡು ಇದೇ ತಿಂಗಳು 12ಕ್ಕೆ ರೀಲೀಸ್​ ಆಗ್ತಿದೆ. ಇದರ ಪ್ರೋಮೋವನ್ನ ಈಗ ಚಿತ್ರತಂಡ ಬಿಡುಗಡೆ ಮಾಡಿದೆ. ನಿರ್ದೇಶಕ ಪ್ರೇಮ್​ ತಮ್ಮ ಬಾಮೈದ ರಾಣ ಅವರನ್ನ ಈ ಚಿತ್ರದ ಮೂಲಕ ಹೀರೋ ಆಗಿ ಲಾಂಚ್​ ಮಾಡುತ್ತಿದ್ದಾರೆ. ಚಿತ್ರದ ಟೀಸರ್​ ಮತ್ತು ಹಾಡುಗಳು ಈಗಾಗಲೇ ಪ್ರೇಕ್ಷಕರ ಗಮನ ಸೆಳೆಯಲು ಯಶಸ್ವಿಯಾಗಿವೆ. ಸಂಗೀತ ನಿರ್ದೇಶಕ ಅರ್ಜನ್​ ಜನ್ಯ ಅವರ ಸಾರಥ್ಯದಲ್ಲಿ “ಏಕ್​ ಲವ್​ ಯಾ” ಚಿತ್ರದ ಹಾಡುಗಳು ಮೂಡಿಬರುತ್ತಿದೆ. ಇನ್ನು ‘ಕಣ್ಣೇ ಅದರಿಂದಿ’ ಹಾಡಿನ […]

    November 9, 2021
  • ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಣೆಗೆ ಕರ್ನಾಟಕ ಸರ್ಕಾರ ತೀರ್ಮಾನ | Karnataka Govt orders to celebrate November 11 as Onake Obavva Jayanti

    ನಾಗರಹಾವು ಸಿನಿಮಾದ ಹಾಡಿನಲ್ಲಿ ಒನಕೆ ಓಬವ್ವ ದೃಶ್ಯ ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಚರಣೆಗೆ ಆದೇಶ ಹೊರಡಿಸಲಾಗಿದೆ. ನವೆಂಬರ್ 11ರಂದು ಒನಕೆ ಓಬವ್ವ ಜಯಂತಿ ಆಚರಣೆ ಮಾಡಲಾಗುವ ಬಗ್ಗೆ ಆದೇಶ ನೀಡಲಾಗಿದೆ. ಕೋಟೆನಾಡು ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆಗೆ ಆದೇಶ ಹಿನ್ನೆಲೆ, ಚಿತ್ರದುರ್ಗದ ಜನರಲ್ಲಿ ಖುಷಿ ಮೂಡಿದೆ. ಇದನ್ನೂ ಓದಿ: ಉತ್ತರ ಕನ್ನಡ ‘ಕಿತ್ತೂರು ಕರ್ನಾಟಕಕ್ಕೆ: ಕರಾವಳಿ ಸೌಲಭ್ಯಗಳಿಂದ […]

    November 9, 2021
←Previous Page
1 … 600 601 602 603 604 … 620
Next Page→

Savi Kannada News

Proudly powered by WordPress