-
Power supply to villages has increased by almost 50 per cent says Power Minister RK Singh | ಭಾರತ ರಾತ್ರಿ ಹೊತ್ತು ಪ್ರಕಾಶಮಾನವಾಗಿ ಬೆಳಗುತ್ತದೆ: ವಿದ್ಯುತ್ ಸಚಿವ ಆರ್ಕೆ ಸಿಂಗ್
“ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ತಲುಪುವುದನ್ನು ಖಚಿತಪಡಿಸಿಕೊಳ್ಳಲು 1,000 ದಿನಗಳ ಕಾಲಾವಧಿಯನ್ನು ನೀಡಿದ್ದರು. ಗಡುವಿನ ಕೆಲವು ದಿನಗಳ ಮೊದಲೇ ಇದು ಸಂಭವಿಸಿದೆ ಎಂದು ಸಿಂಗ್ ಹೇಳಿದ್ದಾರೆ. ಪ್ರಾತಿನಿಧಿಕ ಚಿತ್ರ ದೆಹಲಿ: ರಾತ್ರಿಯ ದೀಪಗಳು ಅಥವಾ ಎನ್ಎಲ್ಟಿ ಶೇಕಡಾ 43 ರಷ್ಟು ಹೆಚ್ಚಳವಾಗಿರುವುದರಿಂದ ಸೂರ್ಯಾಸ್ತದ ನಂತರ ಭಾರತವು ಪ್ರಕಾಶಮಾನವಾಗಿ ಹೊಳೆಯುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(Indian Space Research Organisation) ಅಂಕಿಅಂಶಗಳು ಹೇಳಿವೆ. “ಹೆಚ್ಚಿನ ಹಳ್ಳಿಗಳು ಪ್ರಕಾಶಿಸಲ್ಪಟ್ಟಿರುವುದರಿಂದ ಭಾರತವು ನಿಜವಾಗಿಯೂ ಹೊಳೆಯುತ್ತಿದೆ. ದತ್ತಾಂಶವು ಶೇಕಡಾ […]
-
malur BJP Leader Vijay Kumar Wife harake Letter To God Marikamba Devi For Make My Husband MLA | ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ ಮಾಜಿ ಶಾಸಕ: ಪತಿಯೇ MLA ಆಗಲೆಂದು ದೇವಿಗೆ ಹರಕೆ ಪತ್ರ ಬರೆದ ಮೂಲ ಬಿಜೆಪಿ ನಾಯಕನ ಪತ್ನಿ
ಮಹಿಳೆಯೊಬ್ಬಳು ತನ್ನ ಗಂಡನನ್ನು ಎಂಎಲ್ಎ ಮಾಡುವಂತೆ ದೇವರಿಗೆ ಹರಕೆ ಪತ್ರ ಸಲ್ಲಿಸಿದ್ದರು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ದೇವರಿಗೆ ಹರಕೆ ಪತ್ರ ಬರೆದಿದ್ಯಾರು? ಎಲ್ಲಿ, ಯಾವ ದೇವರ ಮುಂದೆ ಬೇಡಿಕೊಂಡಿದ್ದಾರೆ? ಯಾವ ಪಕ್ಷದಿಂದ ಶಾಸಕರಾಗಬೇಕು ಎಂದು ಹರಕೆ? ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ದೇವಿಗೆ ಹರಕೆ ಪತ್ರ ಬರೆದ ಮೂಲ ಬಿಜೆಪಿ ನಾಯಕನ ಪತ್ನಿ ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. […]
-
IPL 2023 Kannada: 10 Teams Overseas Players List Kannada News zp | IPL 2023: 10 ತಂಡಗಳ ವಿದೇಶಿ ಆಟಗಾರರು: ಹೊಸ ಪ್ಲೇಯರ್ ಆಯ್ಕೆಗೆ ಯಾವ ಟೀಮ್ಗೆ ಚಾನ್ಸ್?
TV9kannada Web Team | Edited By: Zahir PY Updated on: Jan 30, 2023 | 8:31 PM IPL 2023 Kannada: ಐಪಿಎಲ್ನಿಂದ ವಿದೇಶಿ ಆಟಗಾರರು ಹೊರಗುಳಿದರೆ ಸೌತ್ ಆಫ್ರಿಕಾ ಟಿ20 ಲೀಗ್ ಹಾಗೂ ಯುಎಇ ಟಿ20 ಲೀಗ್ಗಳಲ್ಲಿ ಮಿಂಚಿದ ಆಟಗಾರರಿಗೆ ಚಾನ್ಸ್ ಸಿಗುವುದು ಖಚಿತ. Jan 30, 2023 | 8:31 PM ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ 10 ತಂಡಗಳ ಘೋಷಣೆಯಾದರೂ, ಫ್ರಾಂಚೈಸಿಗಳ ಕಣ್ಣು ಹೊಸ […]
-
Gadag Shivananda Mutt continuing succession controversy on Sadashivananda Swamiji’s 54th death anniversary in gadag news in kannada | ಗದಗ: ಇಂದು ಕೂಡ ಮುಂದುವರೆದ ಶಿವಾನಂದ ಮಠದ ಉತ್ತರಾಧಿಕಾರಿ ವಿವಾದ, ಮಠಕ್ಕೆ ಪೊಲೀಸರ ಎಂಟ್ರಿ
ಶಿವಾನಂದ ಮಠದ ಆವರಣದಲ್ಲಿ ಪೀಠಾಧಿಪತಿಗಳ ನಡುವೆ ಉಂಟಾದ ಉತ್ತರಾಧಿಕಾರಿ ವಿವಾದ ಇಂದು ನಡೆದ ಸದಾಶಿವಾನಂದ ಶ್ರೀಗಳ 54ಪುಣ್ಯಸ್ಮರಣೋತ್ಸವದಲ್ಲೂ ಮುಂದುವರಿದಿದೆ. ಮಠದ ಅಂಗಳದಲ್ಲಿ ಮತ್ತೆ ಭಕ್ತರ ನಡುವೆ ಗದ್ದಲ ಏರ್ಪಟ್ಟಿತು. ಶಿವಾನಂದ ಮಠದಲ್ಲಿ ಉತ್ತರಾಧಿಕಾರಿ ವಿಚಾರದಲ್ಲಿ ಗದ್ದಲ ಗದಗ: ನಗರ ಪ್ರತಿಷ್ಠಿತ ಮಠ ಶಿವಾನಂದ ಮಠದಲ್ಲಿ (Shivananda Mutt succession controversy) ಕಳೆದ ಎರಡು ತಿಂಗಳಿಂದ ಆರಂಭವಾದ ಹಿರಿಯ, ಕಿರಿಯ ಸ್ವಾಮಿಜಿಗಳ ಪೀಠ ಗುದ್ದಾಟ, ರಾದ್ಧಾಂತ ಇನ್ನೂ ಮುಗಿದಿಲ್ಲ. ಇಂದೂ ಮಠದ ಅಂಗಳದಲ್ಲಿ ಉಭಯ ಶ್ರೀಗಳ ಪೀಠದ ಜಟಾಪಟಿ […]
-
Upendra starrer Kabzaa movie first lyrical song will be released on Feb 4th in Hyderabad | Kabzaa: ಫೆ.4ಕ್ಕೆ ಅಬ್ಬರಿಸಲಿದೆ ‘ಕಬ್ಜ’ ಮೊದಲ ಹಾಡು; ಉಪ್ಪಿ ಚಿತ್ರದ ಅದ್ದೂರಿ ಇವೆಂಟ್ಗೆ ಹೈದರಾಬಾದ್ ಸಜ್ಜು
Upendra | Kabzaa First Song: ರವಿ ಬಸ್ರೂರು ಅವರು ‘ಕಬ್ಜ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವುದರಿಂದ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿ ಆಗಿದೆ. ಫೆ.4ರಂದು ಈ ಸಿನಿಮಾದ ಮೊದಲ ಸಾಂಗ್ ಬಿಡುಗಡೆ ಆಗಲಿದೆ. ಕನ್ನಡದ ‘ಕಬ್ಜ’ ಸಿನಿಮಾ (Kabzaa Movie) ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಲು ಬೇಕಾದ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಪ್ರತಿ ಹೆಜ್ಜೆಯಲ್ಲೂ ಭಾರಿ ನಿರೀಕ್ಷೆ ಹುಟ್ಟು ಹಾಕುತ್ತಿರುವ ಈ ಸಿನಿಮಾದಲ್ಲಿ ಉಪೇಂದ್ರ (Upendra) ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಕೂಡ […]
-
Kesar: Consuming Kesar on a daily basis can get rid of these health issues | Kesar: ಪ್ರತಿನಿತ್ಯ ಕೇಸರಿ ಸೇವಿಸುವುದರಿಂದ ಈ ಆರೋಗ್ಯ ಸಮಸ್ಯೆಗಳಿಂದ ಸಿಗುತ್ತೆ ಮುಕ್ತಿ
TV9kannada Web Team | Edited By: ಗಂಗಾಧರ್ ಬ. ಸಾಬೋಜಿ Updated on: Jan 30, 2023 | 7:59 PM ಕೇಸರಿ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಆಯುರ್ವೇದದಲ್ಲೂ ಕೇಸರಿಗೆ ವಿಶೇಷ ಸ್ಥಾನವಿದೆ. ರೋಗಗಳಿಂದ ರಕ್ಷಿಸುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು. Jan 30, 2023 | 7:59 PM ಕೇಸರಿಯು ನಿಜವಾಗಿಯೂ ಚಿನ್ನದಂತಹ ಔಷಧೀಯ ಗುಣಗಳನ್ನು ಹೊಂದಿದೆ. ಬಣ್ಣ, ರುಚಿ ಮತ್ತು ವಾಸನೆಯೊಂದಿಗೆ ಅಪರೂಪದ ಮಸಾಲೆಯಾಗಿದ್ದು, ಹಾಗಾಗಿ ಇದು ಎಲ್ಲರ ನೆಚ್ಚಿನ ಕೆಂಪು ಚಿನ್ನವೇ […]
-
ICC Rankings 2023: Mohammed Siraj, Jadeja, Suryakumar In Top Spot Kannada News zp | ICC Rankings 2023: ಐಸಿಸಿ ರ್ಯಾಂಕಿಂಗ್ನಲ್ಲಿ ಟೀಮ್ ಇಂಡಿಯಾದ ಮೂವರು ನಂಬರ್ 1
TV9kannada Web Team | Edited By: Zahir PY Updated on: Jan 30, 2023 | 7:22 PM ICC Rankings 2023: ಐಸಿಸಿ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾ ಆಟಗಾರರ ಪಟ್ಟಿ ಈ ಕೆಳಗಿನಂತಿದೆ… Jan 30, 2023 | 7:22 PM ICC Rankings 2023: ಐಸಿಸಿ ಪ್ರಕಟಿಸಿರುವ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮೂವರು ಆಟಗಾರರು ಅಗ್ರಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ಆಟಗಾರರ […]
-
Here are the main reasons for low sperm production in men and infertility in women in India Lifestyle News in kannada | ಭಾರತದಲ್ಲಿ ಪುರುಷರಲ್ಲಿ ಕಡಿಮೆ ವೀರ್ಯಾಣು ಮತ್ತು ಮಹಿಳೆಯರ ಬಂಜೆತನಕ್ಕೆ ಇದೆ ಕಾರಣ, ತಪ್ಪಿಯು ಈ ಕೆಲಸ ಮಾಡಬೇಡಿ
ಬಂಜೆತನವು ಪುರುಷ ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರಬಹುದು ಮತ್ತು ಇದು ಭಾರತೀಯ ದಂಪತಿಗಳಲ್ಲಿ ಸುಮಾರು 10 ರಿಂದ 14% ನಷ್ಟು ಪರಿಣಾಮ ಬೀರುತ್ತಿದೆ ಎಂದು ಇಂಡಿಯನ್ ಸೊಸೈಟಿ ಆಫ್ ರಿಪ್ರೊಡಕ್ಷನ್ (ISAR) ಪ್ರಕಾರ ವರದಿಯಾಗಿದೆ. ಸಾಂದರ್ಭಿಕ ಚಿತ್ರ ಸರಿಸುಮಾರು 10 ರಿಂದ 14% ಭಾರತೀಯರು ಪ್ರಸ್ತುತ ಬಂಜೆತನವನ್ನು ಹೊಂದಿದ್ದಾರೆ. ಭಾರತದಲ್ಲಿ ಪುರುಷರಲ್ಲಿ ಅಥವಾ ಪುರುಷ ಬಂಜೆತನ ಮತ್ತು ಸ್ತ್ರಿ ಬಂಜೆತನಕ್ಕೆ ಕೆಲವು ಸಾಮಾನ್ಯ ಕಾರಣಗಳು ಇಲ್ಲಿವೆ. ಬಂಜೆತನವು ಪುರುಷ ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರಬಹುದು […]
-
Uttara Kannada Ankola Police Arrests two people who selling dog meat On Name pork Meat in uttara kannada news in kannada | ಉತ್ತರ ಕನ್ನಡ: ಕಾಡುಹಂದಿ ಮಾಂಸವೆಂದು ನಂಬಿಸಿ ಜನರಿಗೆ ಬೌ ಬೌ ಮಾಂಸ ಮಾರಾಟ
ಕಾಡುಹಂದಿ ಮಾಂಸವೆಂದು ನಂಬಿಸಿ ನಾಯಿ ಮಾಂಸ ಮಾರಾಟ ಮಾಡುತ್ತಿದ್ದ ಯುವಕರ ತಂಡವೊಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಗೂಸಾ ತಿನ್ನುವಂತಾಗಿದೆ. ಈ ಘಟನೆ ಉತ್ತರ ಕನ್ನಡದ ಅಂಕೋಲಾ ತಾಲೂಕಿನಲ್ಲಿ ನಡೆದಿದೆ. ನಾಯಿ ಮಾಂಸ ಮಾರಾಟ ಮಾಡಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಇಬ್ಬರು ಯುವಕರು (ಎಡಚಿತ್ರ) ಕಾರವಾರ: ಮಾಂಸ ಮಾರಾಟದಲ್ಲಿ ಮಾಂಸ ಪ್ರಿಯರನ್ನು ಮೋಸ ಮಾಡುತ್ತಿರುವುದು ಹೊಸದೇನಲ್ಲ, ಕೋಳಿ ಮಾಂಸವೆಂದು ಇನ್ನೇನೋ ಮಾಂಸ ನೀಡಿದ ಪ್ರಕರಣ ಈ ಹಿಂದೆ ಕೇಳಿರುತ್ತೀರಿ. ಅಂತಹದ್ದೇ ಪ್ರಕರಣವೊಂದು ಉತ್ತರಕನ್ನಡ (Uttara Kannada) ಜಿಲ್ಲೆಯಲ್ಲಿ ನಡೆದಿದೆ. […]
-
Budget 2023 Parliament Budget Session begins on January 31 Union Budget on February 1 informs Parliamentary affairs Minister Pralhad Joshi | Budget 2023: ಮಂಗಳವಾರ ಸಂಸತ್ತಿನ ಜಂಟಿ ಅಧಿವೇಶನ, ಫೆ 1 ರಂದು ಕೇಂದ್ರ ಬಜೆಟ್ ಮಂಡನೆ -NDA ಕಾರ್ಯತಂತ್ರ ಸಭೆ ನಂತರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ
ನವದೆಹಲಿ: ನಾಳೆ ಮಂಗಳವಾರದಿಂದ ಸಂಸತ್ ಬಜೆಟ್ ಅಧಿವೇಶನ (Union Budget) ಆರಂಭವಾಗಲಿದ್ದು, ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಬಜೆಟ್ ಅಧಿವೇಶನಕ್ಕೂ ಮುನ್ನ ಸುಗಮ ಕಲಾಪಕ್ಕಾಗಿ ಸಂಪ್ರದಾಯದಂತೆ ಇಂದು ಸಂಸತ್ ಭವನದ ಸಂಕೀರ್ಣದಲ್ಲಿ ಸರ್ವ ಪಕ್ಷ ನಾಯಕರ ಸಭೆ ನಡೆಯಿತು. ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad […]
-
Pumpkin Benefits: From vision and immune system hidden health benefits of Pumpkin Health Tips | Pumpkin Benefits: ಕಣ್ಣಿನ ಸಮಸ್ಯೆಯಿಂದ ರೋಗನಿರೋಧಕ ಶಕ್ತಿಯವರೆಗೆ; ಚೀನಿಕಾಯಿಯ ಉಪಯೋಗಗಳಿವು
Kannada News » Photo gallery » Pumpkin Benefits: From vision and immune system hidden health benefits of Pumpkin Health Tips Sushma Chakre | Updated on: Jan 30, 2023 | 7:18 PM Health Tips: ಚೀನಿಕಾಯಿಯಲ್ಲಿ ವಿಟಮಿನ್, ಮಿನರಲ್ಸ್, ಆ್ಯಂಟಿಆಕ್ಸಿಡೆಂಟ್ಸ್ ಯಥೇಚ್ಛವಾಗಿದೆ. ಹಾಗೇ, ಕಡಿಮೆ ಕ್ಯಾಲೋರಿಯಿದೆ. ಇದು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಉತ್ತಮ ಆಹಾರದ ಆಯ್ಕೆಯಾಗಿದೆ. Jan 30, 2023 | 7:18 PM ಚೀನಿಕಾಯಿ […]
-
Relationship: Why is it necessary to continue insistently even if the relationship is strained? Here’s the reason Lifestyle News in kannada | Relationship: ಸಂಬಂಧ ಹಳಸಿದರೂ ಒತ್ತಾಯ ಪೂರ್ವಕವಾಗಿ ಮುಂದುವರೆಯುವ ಅನಿವಾರ್ಯತೆ ಏಕೆ? ಇಲ್ಲಿದೆ ಕಾರಣಗಳು
ವಿಭಿನ್ನ ಕಾರ್ಯತಂತ್ರಗಳನ್ನು ಮಾಡುವುದರಿಂದ ಸಕಾರಾತ್ಮಕ ಬದಲಾವಣೆ ನಿರೀಕ್ಷಿಸುವವರೆಗೆ ಅನಾರೋಗ್ಯಕರ ಸಂಬಂಧಗಳನ್ನು ಬಿಡಲು ನಾವು ಹೆಣಗಾಡುವ ಕೆಲವು ಕಾರಣಗಳು ಇಲ್ಲಿವೆ. ಪರಸ್ಪರ ನಂಬಿಕೆ, ನಿಷ್ಠೆ ಮತ್ತು ಪರಸ್ಪರ ಪ್ರೀತಿಯ ಭಾವನೆಯಿಂದ ಸಂಬಂಧವು ಬೆಸೆದುಕೊಳ್ಳುತ್ತದೆ. ಸಾಂದರ್ಭಿಕ ಚಿತ್ರ Image Credit source: HT ವಿಭಿನ್ನ ಕಾರ್ಯತಂತ್ರಗಳನ್ನು ಮಾಡುವುದರಿಂದ ಸಕಾರಾತ್ಮಕ ಬದಲಾವಣೆ ನಿರೀಕ್ಷಿಸುವವರೆಗೆ ಅನಾರೋಗ್ಯಕರ ಸಂಬಂಧಗಳನ್ನು ಬಿಡಲು ನಾವು ಹೆಣಗಾಡುವ ಕೆಲವು ಕಾರಣಗಳು ಇಲ್ಲಿವೆ. ಪರಸ್ಪರ ನಂಬಿಕೆ, ನಿಷ್ಠೆ ಮತ್ತು ಪರಸ್ಪರ ಪ್ರೀತಿಯ ಭಾವನೆಯಿಂದ ಸಂಬಂಧವು ಬೆಸೆದುಕೊಳ್ಳುತ್ತದೆ. ಪ್ರೀತಿಯಲ್ಲಿ ಬೀಳುವ ಆರಂಭಿಕ […]
-
Karnataka Election 2023 Amit shah Meeting BJP 140 target Leaders aim to win in Mysuru Mandya says BS Yediyurappa in Shivamogga news in kannada | ಬಿಜೆಪಿ 140 ಗೋಲ್: ಅಮಿತ್ ಶಾ ಸಭೆಯಲ್ಲಿ ತಂತ್ರಗಾರಿಕೆ, ಮೈಸೂರು-ಮಂಡ್ಯ ಗೆಲ್ಲಲು ಸ್ಥಳೀಯ ಮುಖಂಡರ ಟಾರ್ಗೆಟ್
Karnataka Election 2023: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಇದಕ್ಕಾಗಿ ನಿನ್ನೆ (ಜ.29) ಅಮಿತ್ ಶಾ ಅವರು ರಾಜ್ಯ ನಾಯಕರ ಸಭೆ ನಡೆಸಿದ್ದು, ಗೆಲ್ಲುವ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅಮಿತ್ ಶಾ ಮತ್ತು ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗ: ಸಮೀಪಿಸುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election 2023) ಬಿಜೆಪಿ 140 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಇದಕ್ಕಾಗಿ ನಿನ್ನೆ (ಜನವರಿ 29) […]
-
young progressive farmer commits suicide in hunsur taluk in mysore | ಇದ್ದಕ್ಕಿದ್ದಂತೆ ಮಹಿಳೆ ನಾಪತ್ತೆ: ಅಪವಾದಕ್ಕೆ ತಲೆಕೊಟ್ಟ ರೈತ ಆತ್ಮಹತ್ಯೆಗೆ ಶರಣು
ಮಹಿಳೆಯನ್ನು ರಾಘವೇಂದ್ರನೇ ಬಚ್ಚಿಟ್ಟಿದ್ದಾನೆ ಅಂತ ಮಹಿಳೆಯ ಪೋಷಕರು ಮೈಸೂರಿನ ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವಿಷಯವಾಗಿ ಬಿಳಿಕೆರೆ ಪೊಲೀಸರು ರಾಘವೇಂದ್ರನನ್ನು ಕರೆದು ವಿಚಾರಣೆ ನಡೆಸಿ ವಾಪಸ್ಸು ಕಳಿಸಿದ್ದರು. ಅಪವಾದಕ್ಕೆ ತಲೆಕೊಟ್ಟ ರೈತ ಆತ್ಮಹತ್ಯೆಗೆ ಶರಣು ಆತ ಪ್ರಗತಿಪರ ರೈತ (progressive farmer) ತಾನಾಯ್ತು ತನ್ನ ಕೃಷಿಯಾಯ್ತು ಅಂತಾ ಇದ್ದ. ನೂರಾರು ಮಹಿಳೆಯರು ಮತ್ತು ಯುವಕರಿಗೆ ಆತ ಕೆಲಸ ಕೊಟ್ಟಿದ್ದ. ಆದ್ರೆ ಆತನ ಮೇಲೆ ಬಂದ ಅಪವಾದ ಆತನ ಪ್ರಾಣವನ್ನೇ ತೆಗೆದಿದೆ. ಮರದಲ್ಲಿ ನೇಣು ಬಿಗಿದ […]
-
Mental Health: What should you do for a person having a panic attack? Here’s an expert tip Lifestyle News in kannada | Mental Health: ಪ್ಯಾನಿಕ್ ಅಟ್ಯಾಕ್ ಆದ ವ್ಯಕ್ತಿಗೆ ನೀವು ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ
ಎದೆನೋವು, ಮರಗಟ್ಟುವಿಕೆ ಮತ್ತು ಉಸಿರಾಟದ ತೊಂದರೆಗಳ ಜೊತೆಗೆ ವ್ಯಕ್ತಿಯನ್ನು ಆವರಿಸುವ ಭಯ ಮತ್ತು ಆತಂಕದ ಹಠಾತ್ ಭಾವನೆಯಿಂದ ಪ್ಯಾನಿಕ್ ಅಟ್ಯಾಕ್ ಆಗಬಹುದು. ಪ್ಯಾನಿಕ್ ಅಟ್ಯಾಕ್ ಸಾಮಾನ್ಯವಾಗಿ ನಿಮಿಷಗಳಲ್ಲಿ ಅನಿರೀಕ್ಷಿತವಾಗಿ ಸಂಭವಿಸುತ್ತದೆ ಸಾಂದರ್ಭಿಕ ಚಿತ್ರ ನೀರು ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತದೆ ಮತ್ತು ತಣ್ಣೀರು ಕುಡಿಯುವುದರಿಂದ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಪ್ರಚೋದಿಸಬಹುದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಎದೆನೋವು, ಮರಗಟ್ಟುವಿಕೆ ಮತ್ತು ಉಸಿರಾಟದ ತೊಂದರೆಗಳ ಜೊತೆಗೆ ವ್ಯಕ್ತಿಯನ್ನು ಆವರಿಸುವ ಭಯ ಮತ್ತು ಆತಂಕದ ಹಠಾತ್ ಭಾವನೆಯಿಂದ ಪ್ಯಾನಿಕ್ ಅಟ್ಯಾಕ್ ಆಗಬಹುದು. ಪ್ಯಾನಿಕ್ ಅಟ್ಯಾಕ್ […]
-
SS Rajamouli praises Nani starrer Dasara movie teaser | Dasara Movie Teaser: ರಾಜಮೌಳಿ ಮೆಚ್ಚಿದ ‘ದಸರಾ’ ಟೀಸರ್; ನಾನಿ ರಗಡ್ ಅವತಾರಕ್ಕೆ ಅಭಿಮಾನಿಗಳ ಚಪ್ಪಾಳೆ
Dasara Movie | Nani: ‘ದಸರಾ’ ಟೀಸರ್ನಲ್ಲಿ ಅದ್ದೂರಿ ಆ್ಯಕ್ಷನ್ ದೃಶ್ಯಗಳು ಗಮನ ಸೆಳೆಯುತ್ತಿವೆ. ನಾನಿ ಅಭಿಮಾನಿಗಳಿಗೆ ಮಾತ್ರವಲ್ಲದೇ ರಾಜಮೌಳಿ ಅವರಿಗೂ ಈ ಟೀಸರ್ ತುಂಬ ಇಷ್ಟ ಆಗಿದೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ದಸರಾ’ (Dasara Movie) ಕೂಡ ಇದೆ. ಟಾಲಿವುಡ್ ನಟ ನಾನಿ ಅವರು ಈ ಸಿನಿಮಾದಲ್ಲಿ ಭಿನ್ನ ಗೆಟಪ್ ತಾಳಿದ್ದಾರೆ. ಹಲವು ಕಾರಣಗಳಿಂದ ಈ ಚಿತ್ರ ನಿರೀಕ್ಷೆ ಹುಟ್ಟುಹಾಕಿದೆ. ಮಾರ್ಚ್ 30ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ನಾನಿ (Nani) ಅವರಿಗೆ ಜೋಡಿಯಾಗಿ […]
-
People puzzled after HD Kumaraswamy again talks about dissolving his party if fails to keep promises video story in Kannada | Pancharatna Yatra in Koppal: ಮತ್ತೊಮ್ಮೆ ಪಕ್ಷ ವಿಸರ್ಜಿಸುವ ಮಾತಾಡಿ ಜನರಲ್ಲಿ ಗೊಂದಲ ಮೂಡಿಸಿದ ಹೆಚ್ ಡಿ ಕುಮಾರಸ್ವಾಮಿ
ಅವರು ಹತಾಷೆಯಲ್ಲಿ ಪಕ್ಷವನ್ನು ವಿಸರ್ಜಿಸಿದರೆ ರಾಜ್ಯದ ಬಡ ಜನತೆಗೆ ಅಗುವ ಲಾಭ ನಷ್ಟವಾದರೂ ಏನು? ಕುಮಾರಸ್ವಾಮಿಯೇ ಹೇಳಬೇಕು. ಕೊಪ್ಳಳ: ಪಂಚರತ್ನ ಯಾತ್ರೆ ಕೊಪ್ಪಳ ಜಿಲ್ಲೆಯನ್ನು ಪ್ರವೇಶಿಸಿದೆ ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನೇತೃತ್ವದ ಯಾತ್ರೆ ತಾವರೆಗೆರೆ ತಲುಪಿದ ಬಳಿಕ ಮಾಜಿ ಮುಖ್ಯಮಂತ್ರಿಗಳು ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದರು. ಇಲ್ಲೂ ಕುಮಾರಸ್ವಾಮಿ ಅವರು ಪಕ್ಷವನ್ನು ವಿಸರ್ಜಿಸುವ (dissolve) ಮಾತಾಡಿ ಜನರಲ್ಲಿ ಗೊಂದಲ ಮೂಡಿಸಿದರು. ತಮ್ಮ ಪಕ್ಷಕ್ಕೆ 5-ವರ್ಷ ಅಧಿಕಾರ ನಡೆಸುವ ಅವಕಾಶ ನೀಡಿದರೆ ರೈತ ಕುಟುಂಬಗಳು […]
-
Davanagere News: I have not insulted the Constitution or the law: Bhimashankar Linga Sri of Kedar Peeth | ಸಂವಿಧಾನಕ್ಕಾಗಲಿ, ಕಾನೂನಿಗಾಗಲಿ ಅವಮಾನ ಮಾಡಿಲ್ಲ: ಕೇದಾರ ಪೀಠದ ಭೀಮಾಶಂಕರಲಿಂಗ ಶ್ರೀಗಳ ಸ್ಪಷ್ಟನೆ
ನಮಗಿಂತ ದೊಡ್ಡದು ಮತ್ತು ದೇವರಿಗಿಂತ ಸಣ್ಣದು ಅಂದ್ರೆ ಸಂವಿಧಾನ ಮತ್ತು ಕಾನೂನು. ಅವುಗಳಿಗೆ ಸದಾ ಗೌರವ ಕೊಡುತ್ತಲೇ ಬಂದಿದ್ದೇವೆ ಎಂದು ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಜಗದ್ಗುರುಗಳು ಸ್ಪಷ್ಟನೆ ನೀಡಿದರು. ಭೀಮಾಶಂಕರಲಿಂಗ ಶಿವಾಚಾರ್ಯ ಜಗದ್ಗುರುಗಳು ದಾವಣಗೆರೆ: ಯಾವುದೇ ಕಾರಣಕ್ಕೂ ನಾವು ಸಂವಿಧಾನ (Constitution) ಹಾಗೂ ಕಾನೂನಿಗೆ ಅವಮಾನ ಮಾಡಿಲ್ಲ. ನಮಗಿಂತ ದೊಡ್ಡದು ಮತ್ತು ದೇವರಿಗಿಂತ ಸಣ್ಣದು ಅಂದ್ರೆ ಸಂವಿಧಾನ ಮತ್ತು ಕಾನೂನು. ಅವುಗಳಿಗೆ ಸದಾ ಗೌರವ ಕೊಡುತ್ತಲೇ ಬಂದಿದ್ದೇವೆ ಎಂದು ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಜಗದ್ಗುರುಗಳು […]
-
Budget 2023 in paperless form Union Budget app for Android and iOS see How it works | Budget 2023: ಆ್ಯಪ್ನಲ್ಲೂ ಸಿಗಲಿದೆ ಬಜೆಟ್ ಪ್ರತಿ; ಯೂನಿಯನ್ ಬಜೆಟ್ ಆ್ಯಪ್ ಹೀಗೆ ಬಳಸಬಹುದು
ಯೂನಿಯನ್ ಬಜೆಟ್ ಆ್ಯಪ್ನಲ್ಲಿ ಬಜೆಟ್ ಸಂಬಂಧಿತ 14 ದಾಖಲೆಗಳು ದೊರೆಯಲಿವೆ. ಇವುಗಳಲ್ಲಿ ವಾರ್ಷಿಕ ಹಣಕಾಸು ಸ್ಟೇಟ್ಮೆಂಟ್ (ಬಜೆಟ್), ಡಿಮಾಂಡ್ ಫಾರ್ ಗ್ರಾಂಟ್ಸ್, ಫೈನಾನ್ಸ್ ಬಿಲ್, ಹಣಕಾಸು ಸಚಿವರ ಬಜೆಟ್ ಭಾಷಣದ ಪ್ರತಿ ಕೂಡ ಸೇರಿದೆ. ಯೂನಿಯನ್ ಬಜೆಟ್ ಆ್ಯಪ್ ನವದೆಹಲಿ: ಕೇಂದ್ರ ಬಜೆಟ್ಗೆ (Union Budget) ಇನ್ನು ಒಂದೇ ದಿನ ಬಾಕಿ ಇದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಡನೆ ಮಾಡುತ್ತಿರುವ ಐದನೇ ಬಜೆಟ್ ಇದಾಗಿದ್ದು, ಈ ಬಾರಿಯೂ ಕಾಗದರಹಿತ ಮಾದರಿಯಲ್ಲಿ ಬಜೆಟ್ ಮಂಡನೆಯಾಗಲಿದೆ. […]
-
DK brothers seen in playful mood in snow covered open areas of Srinagar after conclusion of Bharat Jodo Yatra | ಭಾರತ ಜೋಡೋ ಯಾತ್ರೆ ಸಮಾಪ್ತಿ ನಂತರ ಶ್ರೀನಗರದ ಹಿಮಾವೃತ ಪ್ರದೇಶಗಳಲ್ಲಿ ಮಕ್ಕಳಂತೆ ಆಟವಾಡಿದ ಡಿಕೆ ಸಹೋದರರು
ಕನ್ನಡದಲ್ಲಿ ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೀತಾ ದಾಯಾದಿಗಳು ಅನ್ನೋ ಮಾತಿದೆ. ಆದರೆ ಡಿಕೆ ಸಹೋದರರಿಗೆ ಈ ಮಾತು ಅನ್ವಯಿಸುವುದಿಲ್ಲ ಅನಿಸುತ್ತದೆ. ಶ್ರೀನಗರ: ಸುಮಾರು ನಾಲ್ಕು ತಿಂಗಳ ಹಿಂದೆ ಕನ್ಯಾಕುಮಾರಿಯಿಂದ ಶುರುವಾಗಿದ್ದ ರಾಹುಲ್ ಗಾಂಧಿಯವರ (Rahul Gandhi) ಭಾರತ್ ಜೋಡೋ ಯಾತ್ರೆ ಇಂದು ಕಾಶ್ಮೀರದಲ್ಲಿ ಕೊನೆಗೊಂಡಿದೆ. ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ರಾಜ್ಯದ ಕೆಲ ನಾಯಕರು ಹೋಗಿದ್ದರು. ಸಮಾರಂಭದ ನಂತರ ಶಿವಕುಮಾರ ಮತ್ತು ಅವರ ಸಹೋದರ ಮತ್ತು ಸಂಸದ ಡಿಕೆ […]
-
Cooking Oil Start Using These 5 Cooking Oils For a Healthy Heart | Cooking Oil: ಹೃದಯದ ಆರೋಗ್ಯ ಸುಧಾರಿಸಲು ಈ 5 ಅಡುಗೆ ಎಣ್ಣೆಯನ್ನು ಟ್ರೈ ಮಾಡಿ
ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಅಗತ್ಯವಿದ್ದರೆ ವೈದ್ಯರು ಸೂಚಿಸುವ ಔಷಧಿಗಳ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು. ಅಡುಗೆ ಎಣ್ಣೆ ಕೊಲೆಸ್ಟ್ರಾಲ್ (Cholestral) ಮೇಣದಂತಹ, ಕೊಬ್ಬಿನಂತಹ ವಸ್ತುವಾಗಿದ್ದು ಅದು ದೇಹದ ಎಲ್ಲಾ ಜೀವಕೋಶಗಳಲ್ಲಿ ಕಂಡುಬರುತ್ತದೆ. ಕೊಲೆಸ್ಟ್ರಾಲ್ ನಮ್ಮ ದೇಹಕ್ಕೆ ಅತ್ಯಗತ್ಯ ಎಂದು ಅನೇಕ ಜನರಿಗೆ ತಿಳಿದಿಲ್ಲ. ದೇಹದ ಯಕೃತ್ತಿನಲ್ಲಿ ಕೊಲೆಸ್ಟ್ರಾಲ್ ಉತ್ಪಾದನೆಯಾಗುತ್ತದೆ. ನಾವು ತಿನ್ನುವ ಆಹಾರದಿಂದಲೂ ಕೊಬ್ಬು ಸಿಗುತ್ತದೆ. ಯಕೃತ್ತು ದೇಹಕ್ಕೆ ಅಗತ್ಯವಿರುವ ಸುಮಾರು 75% ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ. ಮಾಂಸ, ಡೈರಿ ಮತ್ತು ಮೊಟ್ಟೆಗಳಂತಹ ಪ್ರಾಣಿ […]
-
Mulligatawny Soup: Here is a delicious Anglo-Indian style Mulligatawny soup recipe Lifestyle News in kannada News | Mulligatawny Soup: ರುಚಿಕರವಾದ ಆಂಗ್ಲೋ-ಇಂಡಿಯನ್ ಶೈಲಿಯ ಮುಲ್ಲಿಗಟಾವ್ನಿ ಸೂಪ್ ರೆಸಿಪಿ ಇಲ್ಲಿದೆ
18ನೇ ಶತಮಾನದ ಪಾಕಪದ್ಧತಿಗಳಲ್ಲಿ ಸೂಪ್ಗಳು ಕೂಡಾ ಒಂದು. ಮುಲ್ಲಿಗಾಟೌನಿ ಸೂಪ್ ಬಗ್ಗೆ ಕೆಲವು ದಂತಕಥೆಗಳಿವೆ. ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿನ ಬ್ರಿಟೀಷ್ ವಸಾಹತುಶಾಹಿ ಮನೆಗಳಲ್ಲಿನ ಪಾಕಶಾಲೆಯ ಸಿಬ್ಬಂದಿಗಳು ಸಾಮಾನ್ಯ ಶೀತ ಅಥವಾ ಜ್ವರಕ್ಕೆ ಮೆಣಸಿನ ರಸ ನೀಡಬೇಕೆಂದು ಹೇಳಿದರು. ಸಾಂದರ್ಭಿಕ ಚಿತ್ರ 18ನೇ ಶತಮಾನದ ಪಾಕಪದ್ಧತಿಗಳಲ್ಲಿ ಸೂಪ್ಗಳು ಕೂಡಾ ಒಂದು. ಮುಲ್ಲಿಗಾಟೌನಿ ಸೂಪ್ (Mulligatawny Soup) ಬಗ್ಗೆ ಕೆಲವು ದಂತಕಥೆಗಳಿವೆ. ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿನ ಬ್ರಿಟೀಷ್ ವಸಾಹತುಶಾಹಿ ಮನೆಗಳಲ್ಲಿನ ಪಾಕಶಾಲೆಯ ಸಿಬ್ಬಂದಿಗಳು ಸಾಮಾನ್ಯ ಶೀತ ಅಥವಾ ಜ್ವರಕ್ಕೆ ಮೆಣಸಿನ […]
-
young women take selfies in floriculture lands near highway at chikkaballapur | Selfie: ಚಿಕ್ಕಬಳ್ಳಾಪುರ ಹೆದ್ದಾರಿ ಹೂತೋಟದಲ್ಲಿ ಯುವತಿಯರ ಸೇಲ್ಫಿ-ರಂಗಿನಾಟ, ಯುವತಿಯರಿಗೆ ಚೆಲ್ಲಾಟ ರೈತರಿಗೆ ಪಿಕಲಾಟ!
TV9kannada Web Team | Edited By: sadhu srinath Updated on: Jan 30, 2023 | 5:38 PM ಕೈಯಲ್ಲಿ ಹೈ ಫೈ ಸ್ಮಾರ್ಟ್ ಫೋನ್ ಗಳು, ಅದರಲ್ಲಿ ಹೈ ಕ್ವಾಲಿಟಿ ಕ್ಯಾಮೆರಾಗಳು ಒಂದೆಡೆಯಾದ್ರೆ… ಮತ್ತೊಂದೆಡೆ ಸುಂದರ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಅಪ್ ಲೋಡ್ ಮಾಡಿಲ್ಲ ಅಂದ್ರೆ ಅದೇನೊ ಕಳೆದುಕೊಂಡ ಭಾವನೆ ಮೂಡುತ್ತೆ. ಕಣ್ಣಿಗೆ ಕಂಡ ಸುಂದರ ಹೂ.. ತೋಟದಲ್ಲಿ ಯುವತಿಯರು ಸೇಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ದೃಶ್ಯ ನೋಡುಗರ ಕಣ್ಣಿಗೆ ಹಬ್ಬವನ್ನುಂಟು […]
-
Nata Bhayankara hero Pratham talks about Ashwini Puneeth Rajkumar during audio launch | Pratham: ‘ನಟ ಭಯಂಕರ’ ಚಿತ್ರತಂಡಕ್ಕೆ ಅಶ್ವಿನಿ ಪುನೀತ್ ನೀಡಿದ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ ಪ್ರಥಮ್
Nata Bhayankara | Ashwini Puneeth Rajkumar: ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ‘ನಟ ಭಯಂಕರ’ ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ಅವರು ನೀಡಿದ ಬೆಂಬಲಕ್ಕೆ ನಟ, ನಿರ್ದೇಶಕ ಪ್ರಥಮ್ ಧನ್ಯವಾದ ಅರ್ಪಿಸಿದ್ದಾರೆ. ಪ್ರಥಮ್ ಅಭಿನಯದ ‘ನಟ ಭಯಂಕರ’ (Nata Bhayankara) ಸಿನಿಮಾದ ಆಡಿಯೋ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ತಮ್ಮ ತಂಡಕ್ಕೆ ಅಶ್ವಿನಿ ಅವರು ನೀಡಿದ ಬೆಂಬಲ ಎಂಥದ್ದು ಎಂಬುದನ್ನು ವೇದಿಕೆಯಲ್ಲಿ ಎಲ್ಲರ […]
-
RBI released Bank Holidays list in February 2023 Banks will shut for 10 Days Full List Here | Bank Holidays: ಫೆಬ್ರವರಿಯಲ್ಲಿ ಬರೋಬ್ಬರಿ 10 ದಿನ ಬ್ಯಾಂಕ್ ರಜೆ; ಇಲ್ಲಿದೆ ನೋಡಿ ವಿವರ
ಕೆಲವು ರಜೆಗಳು ಕೆಲವು ರಾಜ್ಯಗಳ ವ್ಯಾಪ್ತಿಯಲ್ಲಿ ಮಾತ್ರ ಇರುವುದರಿಂದ ದೇಶದಾದ್ಯಂತ ಎಲ್ಲ ಬ್ಯಾಂಕ್ಗಳಿಗೂ ಅನ್ವಯವಾಗುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ರಜೆ ಮಾತ್ರ ದೇಶದ ಎಲ್ಲ ಬ್ಯಾಂಕ್ಗಳಿಗೆ ಅನ್ವಯವಾಗುತ್ತದೆ. ಬ್ಯಾಂಕ್ ರಜೆ ಪಟ್ಟಿ ನವದೆಹಲಿ: ಫೆಬ್ರವರಿ ತಿಂಗಳಿನ ಬ್ಯಾಂಕ್ ರಜೆ (Bank Holidays) ವಿವರವನ್ನು ಆರ್ಬಿಐ (RBI) ಬಿಡುಗಡೆ ಮಾಡಿದೆ. ಆರ್ಬಿಐ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ಫೆಬ್ರವರಿಯಲ್ಲಿ ಬ್ಯಾಂಕ್ಗಳು ಒಟ್ಟು 10 ದಿನ ರಜೆ ಇರಲಿವೆ. ಆದರೆ, ಕೆಲವು ರಜೆಗಳು ಕೆಲವು ರಾಜ್ಯಗಳ ವ್ಯಾಪ್ತಿಯಲ್ಲಿ ಮಾತ್ರ ಇರುವುದರಿಂದ ದೇಶದಾದ್ಯಂತ […]
-
Women exercise performance increase during menstrual cycles says Research Period Problem | ಋತುಚಕ್ರದ ಸಮಯದಲ್ಲಿ ವ್ಯಾಯಾಮ ಮಾಡಲು ಹಿಂದೇಟು ಹಾಕಬೇಡಿ
ಋತುಚಕ್ರದಾದ್ಯಂತ ಮಹಿಳೆಯರ ವ್ಯಾಯಾಮದ ಕಾರ್ಯಕ್ಷಮತೆಯನ್ನು ವಿಶ್ಲೇಷಿಸುವಾಗ ಸಂಶೋಧಕರು ಮಹಿಳೆಯ ಮಿತಿ ಅಥವಾ ಕಾರ್ಯಕ್ಷಮತೆಯಲ್ಲಿ ಯಾವುದೇ ವ್ಯತ್ಯಾಸವನ್ನು ಕಂಡುಕೊಂಡಿಲ್ಲ. ಸಾಂದರ್ಭಿಕ ಚಿತ್ರ Image Credit source: MedicineNet ಯಾವ ರೀತಿ ವ್ಯಾಯಾಮ (Exercise) ಮಾಡುವುದು, ದೇಹವನ್ನು ಹೇಗೆ ಫಿಟ್ ಆಗಿಟ್ಟುಕೊಳ್ಳುವುದು ಎಂಬುದರ ಬಗ್ಗೆ ಸಾಕಷ್ಟು ಲೇಖನಗಳನ್ನು ಓದುತ್ತಿರುತ್ತೀರಿ. ಆದರೆ ಹೆಚ್ಚಿನ ಫಿಟ್ನೆಸ್ (Fitness) ಸಲಹೆಯು ಬಹುತೇಕ ಪುರುಷರನ್ನು ಒಳಗೊಂಡಿರುವ ಸಂಶೋಧನೆಯ ಮೇಲೆ ಆಧಾರಿತವಾಗಿರುತ್ತದೆ. ಏಕೆಂದರೆ ಋತುಚಕ್ರದ (Menstruation) ಹಾರ್ಮೋನ್ ಬದಲಾವಣೆಗಳು ಮಹಿಳೆಯ ವ್ಯಾಯಾಮದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ […]
-
Suryakumar Yadav Calls Yuzvendra Chahal his ‘Batting Coach Kannada News zp | Suryakumar Yadav: ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದು ಕಾಲೆಳೆದ ಸೂರ್ಯಕುಮಾರ್ ಯಾದವ್
Suryakumar Yadav: ಈ ಗೆಲುವಿನ ಬಳಿಕ ಸೂರ್ಯಕುಮಾರ್ ಯಾದವ್, ಯುಜ್ವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ಬಿಸಿಸಿಐ ಪ್ರಸ್ತುತ ಪಡಿಸುವ ವಿಶೇಷ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದರು. Yuzvendra Chahal-Suryakumar Yadav India vs New Zealand: ಲಕ್ನೋನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು 8 ವಿಕೆಟ್ ನಷ್ಟಕ್ಕೆ 99 ರನ್ ಕಲೆಹಾಕಿತ್ತು. ನೂರು ರನ್ಗಳ ಸುಲಭ ಗುರಿ ಬೆನ್ನತ್ತಿದ […]
-
Allegations made against DK Shivakumar by Ramesh Jarkiholi are personal, I can’t comment on them: Satish Jarkiholi video story in Kannada | Jarkiholi Vs Shivakumar | ರಮೇಶ್ ಮಾಡಿರುವ ಆರೋಪಗಳು ವೈಯಕ್ತಿಕವಾಗಿವೆ, ನಾನು ಪ್ರತಿಕ್ರಿಯಿಸುವುದು ಉಚಿತವಲ್ಲ: ಸತೀಶ್ ಜಾರಕಿಹೊಳಿ
ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸತೀಶ್ ಅವರು, ಅವರ ಆರೋಪಗಳಿಗೆ ಸಂಬಂಧಿಸಿದಂತೆ ಪಕ್ಷದ ಅಧ್ಯಕ್ಷರು ಮತ್ತು ಸಿ ಎಲ್ ಪಿ ನಾಯಕ ಪ್ರತಿಕ್ರಿಯೆ ನೀಡುತ್ತಾರೆ ಎಂದು ಹೇಳಿದರು. ಬೆಳಗಾವಿ: ರಮೇಶ್ ಜಾರಕಿಹೊಳಿ (Ramesh Jarkiholi) ಅವರು ಬೆಳಗಾವಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಕೆಪಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಮತ್ತು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರ ವಿರುದ್ಧ ಆರೋಪಗಳನ್ನು ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ರಮೇಶ್ ಜಾರಕಿಹೊಳಿ ಅವರ ಸಹೋದರೂ […]
-
Mysore: Fed up with the unemployment problem, a young man hanged himself | ಮೈಸೂರು: ನಿರುದ್ಯೋಗ ಸಮಸ್ಯೆಯಿಂದ ಬೇಸತ್ತು ಯುವಕ ನೇಣಿಗೆ ಶರಣು
ಮೈಸೂರಿನ ಜನತಾ ನಗರದ ನಿವಾಸಿ ಲೋಹಿತ್ ರಾಜ್ (28) ಎಂಬಾತ ಬಿಇ ಕಂಪ್ಯೂಟರ್ ಸೈನ್ಸ್ ಮುಗಿಸಿದ್ದು, ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಸಿಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಶರಣಾದ ಲೋಹಿತ್ ರಾಜ್ ಮೈಸೂರು: ನಿರುದ್ಯೋಗ ಸಮಸ್ಯೆಯಿಂದ ಬೇಸತ್ತ ಯುವಕ ಲೋಹಿತ್ ರಾಜ್ (28) ಎಂಬಾತ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ಜನತಾ ನಗರದಲ್ಲಿ ನಡೆದಿದೆ. ಬಿಇ ಕಂಪ್ಯೂಟರ್ ಸೈನ್ಸ್ ಮುಗಿಸಿದ್ದ ಮೃತ ಲೋಹಿತ್ ರಾಜ್ ತನ್ನ ವಿದ್ಯಾರ್ಹತೆಗೆ ಅನುಗುಣವಾದ ಉದ್ಯೋಗ ಸಿಗದಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ […]
-
petrol theft cases on high rise in chitradurga police negligence alleged | Chitradurga: ಪೆಟ್ರೋಲ್ ಬೆಲೆ ಏರಿದ್ದೇ ಏರಿದ್ದು, ಪೆಟ್ರೋಲ್ ಕಳ್ಳರ ಸಂಖ್ಯೆಯೂ ಹೆಚ್ಚಾಗುತ್ತಿದೆ! ರಾತ್ರಿ ಹಾಕಿಸಿದ ಪೆಟ್ರೋಲ್ ಬೆಳಗಾಗುವುದರೊಳಗೆ ಕಳ್ಳರ ಪಾಲು
petrol theft: ಚಿತ್ರದುರ್ಗದಲ್ಲಿ ಬೈಕ್ ಮತ್ತು ಪೆಟ್ರೋಲ್ ಕಳ್ಳರ ಹಾವಳಿ ಹೆಚ್ಚಾಗಿದೆ. ಪೊಲೀಸರ ನಿರ್ಲಕ್ಷ್ಯದಿಂದಾಗಿ ಕಳ್ಳರ ಹಾವಳಿ ಹೆಚ್ಚಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ. ಪೆಟ್ರೋಲ್ ಬೆಲೆ ಏರಿದ್ದೇ ಏರಿದ್ದು, ಪೆಟ್ರೋಲ್ ಕಳ್ಳರ ಸಂಖ್ಯೆಯೂ ಹಚ್ಚಾಗುತ್ತಿದೆ! ಪೆಟ್ರೋಲ್ ದರ ಹೆಚ್ಚಾದ ಬಳಿಕ ಪೆಟ್ರೋಲ್ ಗೂ ಕಳ್ಳರು ಕನ್ನ ಹಾಕುತ್ತಿದ್ದಾರೆ. ಕೋಟೆನಾಡು ಚಿತ್ರದುರ್ಗದಲ್ಲಂತೂ ಪೆಟ್ರೋಲ್ ಕಳ್ಳರ ಹಾವಳಿ ಹೆಚ್ಚಿದೆ. ಹೀಗಾಗಿ, ರಾತ್ರಿ ಹಾಕಿಸಿದ ಪೆಟ್ರೋಲ್ ಬೆಳಗಾಗೋದರಲ್ಲಿ ಕಳ್ಳರ ಪಾಲಾಗುತ್ತಿದ್ದು (petrol […]
-
Nothing sensational can be heard in audio clip which Ramesh Jarkiholi claims its DK Shivakumar’ s voice video story in Kannada | Jarkiholi Vs Shivakumar: ರಮೇಶ್ ಜಾರಕಿಹೊಳಿ ರಿಲೀಸ್ ಮಾಡಿದ ‘ಝಲಕ್‘ ಆಡಿಯೋದಲ್ಲಿ ಸೆನ್ಸೇಷನಲ್ ಅನಿಸುಂಥದ್ದೇನೂ ಕೇಳಿಸುವುದಿಲ್ಲ!
ಶಿವಕುಮಾರ್ ಧ್ವನಿ ಅಂತ ರಮೇಶ್ ಹೇಳುತ್ತಿರುವ ವ್ಯಕ್ತಿ; ಮುಂಬೈಯಲ್ಲಿ, ದುಬೈಯಲ್ಲಿ ಮನೆಯಿದೆ ಅಂತ ಹೇಳುತ್ತಾರೆ. ಮುಂಬೈ ಮನೆ ಮೇಲೆ ದಾಳಿ ನಡೆದಾಗ ಎಷ್ಟೋ ಕೋಟಿ ರೂಪಾಯಿ ಸೀಜ್ ಆಗಿದೆ ಅನ್ನುತ್ತಾರೆ. ಬೆಳಗಾವಿ: ರಮೇಶ್ ಜಾರಕಿಹೊಳಿ (Ramesh Jarkiholi) ಅವರು ಸೋಮವಾರ ಬೆಳಗ್ಗೆ ಸುದ್ದಿಗೋಷ್ಟಿ ಆರಂಭಿಸಿದಾಗ ತಮ್ಮ ಬದ್ಧ ವೈರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ನೂರೆಂಟು ಆಪಾದನೆಗಳನ್ನು ಮಾಡಿ, ತಮಲ್ಲಿ ಸಾಕ್ಷ್ಯಗಳ ರೂಪದಲ್ಲಿ ಆಡಿಯೋ ವಿಡಿಯೋ ಸಿಡಿಗಳಿವೆ ಅಂತ ಹೇಳಿದ್ದರು. ಅವುಗಳನ್ನು […]
-
KFC Incense Sticks, Social Media React Harshly | KFC Agarbathi: ಕೆಎಫ್ಸಿ ಫ್ರೈಡ್ ಚಿಕನ್ ಅಗರಬತ್ತಿ; ಸೋಷಿಯಲ್ ಮೀಡಿಯಾದಲ್ಲಿ ಜನರು ಗರಂ; ಏನಿದರ ವಿಶೇಷತೆ?
Fried Chicken Incense Sticks: ಕೆಎಫ್ಸಿಯ ವಿಶೇಷ ಚಿಕನ್ ತಿನಿಸುಗಳಿಗೆ ಹೋಲುವಂತಿರುವ ಅಗರಬತ್ತಿಗಳನ್ನು ಕೆಎಫ್ಸಿ ತಯಾರಿಸಿದೆ. ಈ ಊದುಬತ್ತಿಯನ್ನು ಹಚ್ಚಿದರೆ ಥೇಟ್ ಕೆಎಫ್ಸಿ ಶೈಲಿಯ ತಿನಿಸುಗಳ ವಾಸನೆ ಬರುತ್ತದೆ. ಫ್ರೈಡ್ ಚಿಕನ್ ಅಗರಬತ್ತಿ ನವದೆಹಲಿ: ಜನಪ್ರಿಯ ಚಿಕನ್ ಖಾದ್ಯಗಳ ಸ್ಟೋರ್ ಆಗಿರುವ ಕೆಎಫ್ಸಿ (KFC- Kentucky Fried Chicken) ಈಗ ಮತ್ತೆ ವಿವಾದಕ್ಕೆ ಸಿಲುಕಿದೆ. ತನ್ನ ಖಾದ್ಯಗಳ ಶೈಲಿಯಲ್ಲಿ ಅಗರಬತ್ತಿಯನ್ನು ಕೆಎಫ್ಸಿ ತಯಾರಿಸಿ, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಥಾಯ್ಲೆಂಡ್ ವಿಭಾಗದ ಕೆಎಫ್ಸಿ ಇಂಥದ್ದೊಂದು ಪ್ರಯೋಗ […]
-
Viral Tweet Indigo shared poha pic and captioned as fresh salad | ಸಲಾಡ್ ಅಲ್ಲ ಅವಲಕ್ಕಿ; ಅತಿಯಾಯಿತು ಇಂಡಿಗೋ ಪ್ರಚಾರ ತಂತ್ರ ಎನ್ನುತ್ತಿರುವ ನೆಟ್ಟಿಗರು
Indigo : ಇಂದೇ ತಯಾರಿಸಿದ ಫ್ರೆಷ್ ಸಲಾಡ್ ತಿಂದು ನೋಡಿ! ಈ ಪೋಸ್ಟ್ ಬಗ್ಗೆ ಗೇಲಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಲವರು. ಅವರ ಪ್ರಚಾರ ತಂತ್ರಕ್ಕೆ ನಕ್ಕು ಸುಮ್ಮನಾಗಬೇಕು ಎಂದು ಕೆಲವರು ಹೇಳಿದ್ದಾರೆ. ಅವಲಕ್ಕಿ ಫೋಟೋ ಹಾಕಿ ಫ್ರೆಷ್ ಸಲಾಡ್ ಎನ್ನುತ್ತಿರುವ ಇಂಡಿಗೋ Viral News : ಅವಲಕ್ಕಿ ಫೋಟೋ ಹಾಕಿ ಇಂದೇ ಮಾಡಿದ ತಾಜಾ ಸಲಾಡ್ ತಿನ್ನಿ ಎಂದು ಆನ್ಲೈನ್ನಲ್ಲಿ ಇಂಡಿಗೋ ಏರ್ಲೈನ್ಸ್ ಟ್ವೀಟ್ ಮಾಡಿದೆ. ನೆಟ್ಟಿಗರು ಈ ಪೋಸ್ಟ್ ನೋಡಿ ಬಿದ್ದುಬಿದ್ದು ನಗುತ್ತಿದ್ದಾರೆ. ಇನ್ನೂ […]
-
Bihar CM Nitish Kumar Clarifies says no BJP Alliance this time BJP also puts its stand | Nitish Kumar: ಸತ್ತರೂ ಮತ್ತೊಮ್ಮೆ ಬಿಜೆಪಿಯೊಂದಿಗೆ ಮೈತ್ರಿ ಇಲ್ಲ; ನಿತೀಶ್ ಕುಮಾರ್
ಬಿಜೆಪಿಯ ಬಗ್ಗೆ ನಿತೀಶ್ ಕುಮಾರ್ ಸ್ಪಷ್ಟನೆ ಕೊಡುವಾಗ ತೇಜಸ್ವಿ ಯಾದವ್ ಅವರ ಪಕ್ಕದಲ್ಲಿಯೇ ಇದ್ದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಾಟ್ನಾ: ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತಲೂ ಸಾಯುವುದು ಒಳ್ಳೆಯದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಕಟುವಾಗಿ ಹೇಳಿದರು. ‘ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ವಿಶ್ವಾಸದ್ರೋಹ ಮಾಡಿದರು’ ಎನ್ನುವ ಬಿಜೆಪಿ ನಾಯಕರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯೊಂದಿಗೆ ಮೈತ್ರಿ ಕುರಿತ ಗಾಳಿಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿದರು. ಯಾವುದೇ ಆಧಾರವಿಲ್ಲದೆ, ಉದ್ದೇಶಪೂರ್ವಕವಾಗಿ […]
-
Bharat Jodo finale Congress leader Priyanka Gandhi Vadra recalls Rahul Gandhi’s emotional text | Bharat Jodo Yatra Finale ಕಾಶ್ಮೀರಕ್ಕೆ ಬರುವ ಮುನ್ನ ರಾಹುಲ್ ತಮಗೆ ಕಳುಹಿಸಿದ ಭಾವನಾತ್ಮಕ ಸಂದೇಶವನ್ನು ನೆನೆದ ಪ್ರಿಯಾಂಕಾ
“ನನ್ನ ಸಹೋದರ ಕಾಶ್ಮೀರಕ್ಕೆ ಬಂದಾಗ, ಅವರು ಅಮ್ಮನಿಗೆ ಮತ್ತು ನನಗೆ ಸಂದೇಶವನ್ನು ಕಳುಹಿಸಿದ್ದರು. ಮನೆಗೆ ಹೋಗುವ ವಿಶಿಷ್ಟ ಭಾವನೆ ನನ್ನಲ್ಲಿದೆ. ನನ್ನ ಕುಟುಂಬ ಸದಸ್ಯರು ನನಗಾಗಿ ಕಾಯುತ್ತಿದ್ದಾರೆ. ಅವರು ಬಂದು ಕಣ್ಣೀರಿನೊಂದಿಗೆ ಅವರನ್ನು ತಬ್ಬಿಕೊಳ್ಳುತ್ತಾರೆ. ಅವರ ನೋವು ಮತ್ತು ಭಾವನೆಗಳು ನನ್ನ ಕಿವಿ ಪ್ರವೇಶಿಸುತ್ತವೆ ಎಂದಿದ್ದರು. ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ಕಾಶ್ಮೀರಕ್ಕೆ ಪ್ರವೇಶಿಸುವ ಮೊದಲು ತಮ್ಮ ಹಿರಿಯ ಸಹೋದರ ಮತ್ತು ಪಕ್ಷದ ಹಿರಿಯ ನಾಯಕ […]
-
Bengaluru: Husband stabbed wife for not paying for alcohol | ಬೆಂಗಳೂರು: ಮದ್ಯಸೇವನೆಗೆ ಹಣ ಕೊಡದಿದ್ದಕ್ಕೆ ಪತ್ನಿಗೆ ಚಾಕು ಇರಿದ ಪತಿ
ನಗರದ ಜಕ್ಕೂರು ಬಳಿಯ ಮುನೇಶ್ವರ ಬೀದಿಯಲ್ಲಿ ಮಧ್ಯಸೇವನೆಗೆ ಹಣ ಕೊಡದಿದ್ದಕ್ಕೆ ಪತಿ ನಾಗರಾಜ್ ಎಂಬುವವನಿಂದ ಪತ್ನಿ ಜಯಶ್ರೀಗೆ ಚಾಕು ಇರಿದಿದ್ದಾನೆ. ಸಾಂದರ್ಭಿಕ ಚಿತ್ರ ಬೆಂಗಳೂರು: ಮದ್ಯಸೇವನೆಗೆ ಹಣ ಕೊಡದಿದ್ದಕ್ಕೆ ಪತಿ ನಾಗರಾಜ್ ಎಂಬುವವನು ಪತ್ನಿ ಜಯಶ್ರೀ(33)ಗೆ ಚಾಕು ಇರಿದ ಘಟನೆ ಜಕ್ಕೂರು ಬಳಿಯ ಮುನೇಶ್ವರ ಬೀದಿಯಲ್ಲಿ ನಡೆದಿದೆ. 15 ವರ್ಷದ ಹಿಂದೆ ವಿವಾಹವಾಗಿದ್ದ ಕಲಬುರಗಿ ಮೂಲದ ದಂಪತಿಗಳಾದ ನಾಗರಾಜ್ ಮತ್ತು ಜಯಶ್ರೀ, ಇಬ್ಬರು ಮಕ್ಕಳ ಜೊತೆ ಮುನೇಶ್ವರ ಬೀದಿಯಲ್ಲಿ ವಾಸವಾಗಿದ್ದರು. ಪ್ರತಿ ದಿನದಂತೆ ಹಣ ನೀಡುವಂತೆ ಪದೇ […]
-
Pathaan Movie Collection Report Is the new lesson For Boycott Trend | ‘ಬೈಕಾಟ್’ ಎನ್ನುವವರಿಗೆ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಒಂದೊಳ್ಳೆಯ ಪಾಠ
ಸಿನಿಮಾ ರಿಲೀಸ್ಗೂ ಮುನ್ನ ಚಿತ್ರದ ಪೋಸ್ಟರ್, ಟೀಸರ್, ಟ್ರೇಲರ್ ರಿಲೀಸ್ ಮಾಡಲಾಗುತ್ತದೆ. ಇದರಲ್ಲಿ ಯಾವುದಾದರೂ ಅಂಶ ಇಷ್ಟವಾಗದೇ ಇದ್ದರೆ ಅದನ್ನು ಇಟ್ಟುಕೊಂಡು ಬೈಕಾಟ್ ಮಾಡಬೇಕು ಎನ್ನುವ ಅಭಿಯಾನ ಪ್ರಾರಂಭಿಸಲಾಗುತ್ತದೆ. ಶಾರುಖ್ ಖಾನ್ ಇತ್ತೀಚೆಗೆ ಬಾಲಿವುಡ್ನಲ್ಲಿ ಬೈಕಾಟ್ ಟ್ರೆಂಡ್ (Boycott ) ಜೋರಾಗಿದೆ. ದೊಡ್ಡ ಸಿನಿಮಾಗಳು ತೆರೆಗೆ ಬರುತ್ತವೆ ಎಂದರೆ ಒಂದು ವರ್ಗದ ಜನರು ರೊಚ್ಚಿಗೇಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬೈಕಾಟ್ ಎಂದು ಹ್ಯಾಶ್ಟ್ಯಾಗ್ ಹಾಕಿ ಟ್ವೀಟ್ ಮಾಡುತ್ತಾರೆ. ಕೆಲವೇ ಕೆಲವು ಮಂದಿ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಾರೆ. ಸುಖಾಸುಮ್ಮನೆ […]
-
Sharan Pumpwell who said that Fazil’s killing was to avenge the killing of Praveen Nettaru, is in trouble | ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆ ಎಂದಿದ್ದ ಶರಣ್ ಪಂಪ್ವೆಲ್ಗೆ ಸಂಕಷ್ಟ
ಫಾಜೀಲ್ ಹತ್ಯೆ ವಿಚಾರದಲ್ಲಿ ಶರಣ್ ಪಂಪ್ ವೆಲ್ ಹೇಳಿಕೆ ವಿಚಾರವಾಗಿ ಶರಣ್ ಪಂಪ್ ವೆಲ್ ಬಂಧಿಸಿ ಕ್ರಮ ಕೈಗೊಳ್ಳುವಂತೆ ಫಾಜಿಲ್ ತಂದೆ ಮಂಗಳೂರು ಕಮಿಷನರ್ಗೆ ಆಗ್ರಹಿಸಿದ್ದಾರೆ. ಶರಣ್ ಪಂಪ್ ವೆಲ್ Image Credit source: mahanayaka.in ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ (Praveen Nettaru Murder) ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆಯಾಗಿದೆ (Fazil Murder) ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ (Sharan Pumpwell) ಇತ್ತೀಚೆಗೆ ಉಳ್ಳಾಲದಲ್ಲಿ ನಡೆದ ಶೌರ್ಯ ಯಾತ್ರೆಯಲ್ಲಿ ಹೇಳಿದ್ದರು. ಈ ವಿಚಾರವಾಗಿ ಫಾಜಿಲ್ ತಂದೆ ಉಮಾರ್ ಫಾರೂಕ್ […]
-
Cyber Crime a woman from Gurugram lost Rs 1 lakh after clicking on a bank notification SMS Kannada News | Cyber Crime: ಮತ್ತೊಂದು ಸೈಬರ್ ಕ್ರೈಮ್ ಪ್ರಕರಣ ದಾಖಲು: ಓಟಿಪಿ ಹಾಕಿ 1 ಲಕ್ಷ ರೂ. ಕಳೆದುಕೊಂಡ ಮಹಿಳೆ
OTP Scam: ಗುರುಗ್ರಾಮ ಮಹಿಳೆ ಬ್ಯಾಂಕ್ ಎಸ್ಎಮ್ಎಸ್ ಮೇಲೆ ಕ್ಲಿಕ್ ಮಾಡಿ 1 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ವರದಿ ಆಗಿದೆ. ಪಿಟಿಐ ಮಾಡಿರುವ ವರದಿಯ ಪ್ರಕಾರ, ಗುರುಗ್ರಾಮದಲ್ಲಿ ವಾಸಿಸುತ್ತಿರುವ ಮಾಧ್ವಿ ದತ್ತಾ ಎಂಬ ಮಹಿಳೆಗೆ ಜನವರಿ 21 ರಂದು ಇನ್ಬಾಕ್ಸ್ಗೆ ಒಂದು ಎಸ್ಎಮ್ಎಸ್ ಬಂದಿದೆ. ಸಾಂದರ್ಭಿಕ ಚಿತ್ರ ವಿಶ್ವದಲ್ಲಿ ಸೈಬರ್ ಕ್ರೈಮ್ (Cyber Fraud) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿದಿನ ಹೊಸ ಹೊಸ ಪ್ರಕರಣಗಳು ವರದಿ ಆಗುತ್ತಲೇ ಇದೆ. ಸೈಬರ್ ವಂಚಕರು ಮೋಸ […]
-
Blast in a mosque in Peshawar, many dead: Report World News in kannada | Pakistan Mosque Blast: ಪೇಶಾವರ ಮಸೀದಿಯೊಂದರಲ್ಲಿ ಸ್ಫೋಟ, ಹಲವು ಸಾವು ನೋವು : ವರದಿ
ಅಕ್ಷಯ್ ಕುಮಾರ್ Updated on: Jan 30, 2023 | 2:39 PM ಪಾಕಿಸ್ತಾನದ ಪೇಶಾವರ ಮಸೀದಿಯಲ್ಲಿ ಸ್ಫೋಟ ಸಂಭವಿಸಿದ್ದು, ಹಲವು ಸಾವು ನೋವುಗಳು ಸಂಭವಿಸಿದೆ ಎಂದು ವರದಿ ಹೇಳಿದೆ. ಸಾಂದರ್ಭಿಕ ಚಿತ್ರ ಪೇಶಾವರ: ಪಾಕಿಸ್ತಾನದ ಪೇಶಾವರ ಮಸೀದಿಯಲ್ಲಿ ಸ್ಫೋಟ ಸಂಭವಿಸಿದ್ದು, ಹಲವು ಸಾವು ನೋವುಗಳು ಸಂಭವಿಸಿದೆ ಎಂದು ವರದಿ ಹೇಳಿದೆ. ಪಾಕಿಸ್ತಾನದ ವಾಯುವ್ಯ ನಗರವಾದ ಪೇಶಾವರದಲ್ಲಿ ಸ್ಫೋಟಗೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತಾಜಾ ಸುದ್ದಿ ತಾಜಾ ಸುದ್ದಿ TV9 Kannada
-
AIASL Recruitment 2023 For 166 Posts Kannada News zp | AIASL Recruitment 2023: ಏರ್ ಇಂಡಿಯಾ ನೇಮಕಾತಿ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ
AIASL Recruitment 2023: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ. AIASL Recruitment 2023: ಏರ್ ಇಂಡಿಯಾ ಏರ್ ಟ್ರಾನ್ಸ್ಪೋರ್ಟ್ ಸರ್ವೀಸಸ್ ಲಿಮಿಟೆಡ್ (AIASL) ಸಂಸ್ಥೆಯು ಅಪ್ರೆಂಟಿಸ್, ಯುಟಿಲಿಟಿ ಏಜೆಂಟ್ ಕಮ್ ರಾಂಪ್ ಡ್ರೈವರ್ ಹಾಗೂ ಗ್ರಾಹಕ ಸೇವಾ ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯು ಗುತ್ತಿಗೆ ಆಧಾರದ ಮೇಲೆ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಈ […]
-
opposition leader siddaramaiah contest from kolar so mla yathindra siddaramaiah visit kolar | ಯತೀಂದ್ರ ಸಿದ್ದರಾಮಯ್ಯ ಕೋಲಾರ ರೌಂಡ್ಸ್: ಕುರುಬ ಸಮುದಾಯದ ವೋಟ್ ಕ್ರೋಢೀಕರಣ
ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ಬೆನ್ನಲ್ಲೇ ವರುಣ ಕ್ಷೇತ್ರದ ಶಾಸಕ, ಪುತ್ರ ಯತೀಂದ್ರ ಸಿದ್ದರಾಮಯ್ಯ ಕೋಲಾರ ರೌಂಡ್ಸ್ ಹಾಕುತ್ತಿದ್ದಾರೆ. ಅತಿಹೆಚ್ಚು ಕುರುಬ ಸಮುದಾಯದ ಜನರಿರುವ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಶಾಸಕ ಯತೀಂದ್ರ ಸಿದ್ದರಾಮಯ್ಯ ಕೋಲಾರ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕೋಲಾರದಿಂದ (Kolar) ಸ್ಪರ್ಧಿಸುವುದಾಗಿ ಘೋಷಿಸಿದ ಬೆನ್ನಲ್ಲೇ ವರುಣ ಕ್ಷೇತ್ರದ ಶಾಸಕ, ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಕೋಲಾರ ರೌಂಡ್ಸ್ ಹಾಕುತ್ತಿದ್ದಾರೆ. ಅತಿಹೆಚ್ಚು ಕುರುಬ ಸಮುದಾಯದ ಜನರಿರುವ ಕೋಲಾರ ತಾಲ್ಲೂಕು ಬಸವನತ್ತ, ಕೋಡಿರಾಮಸಂದ್ರ, […]
-
Many gather in Sringar despite heavy snowfall even as Rahul Gandhi concluded his Bharat Jodo Yatra Video story in Kannada | Bharat Jodo Yatra: ಶ್ರೀನಗರದ ಸುರಿವ ಹಿಮದಲ್ಲಿ ರಾಹುಲ್ ಗಾಂಧಿ ಭಾಷಣ, ಸಂಪನ್ನಗೊಂಡಿತು ಯಾತ್ರೆ!
ಬೇರೆ ಬೇರೆ ಪಕ್ಷಗಳ ನಾಯಕರ ಜೊತೆ ಅನೇಕ ಕಾಂಗ್ರೆಸ್ ನಾಯಕರು ಸುರಿವ ಹಿಮದಲ್ಲಿ ನಿಂತು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರ ಭಾಷಣಗಳನ್ನು ಕೇಳಿಸಿಕೊಡರು. ಶ್ರೀನಗರ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 12 ಬೇರೆ ಬೇರೆ ರಾಜ್ಯಗಳ ಮೂಲಕ 4,000 ಕ್ಕಿಂತ ಹೆಚ್ಚು ಕಿಲೋಮೀಟರ್ ದೂರವನ್ನು ಕ್ರಮಿಸಿದ ರಾಹುಲ್ ಗಾಂಧಿ (Rahul Gandhi) ಅವರ ತಂಡದ ಭಾರತ ಜೋಡೋ ಯಾತ್ರೆ (Bharat Jodo Yatra) ಶನಿವಾರ ಶ್ರೀನಗರದಲ್ಲಿ ಕೊನೆಗೊಳ್ಳುತ್ತಿದೆ. ಈ ಪ್ರದೇಶದಲ್ಲಿ ಒಂದೇ ಸಮ ಹಿಮ ಸುರಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ನ್ಯಾಶನಲ್ […]
-
Viral News Chinese restaurant serves liquid detergent instead of fruit juice 7 hospitalized | ಚೀನಾದ ರೆಸ್ಟೋರೆಂಟ್ನಲ್ಲಿ ಗ್ರಾಹಕರಿಗೆ ಜ್ಯೂಸ್ ಬದಲು ಲಿಕ್ವಿಡ್ ಡಿಟರ್ಜೆಂಟ್; 7 ಜನರು ಅಸ್ವಸ್ಥ
China : ಸರ್ವರ್ ಕೊಟ್ಟ ಜ್ಯೂಸ್ ಅನ್ನು ಆ ಏಳೂ ಜನರು ಕುಡಿದರು. ಒಬ್ಬೊಬ್ಬರಿಗೆ ಹೊಟ್ಟೆ ತೊಳೆಸಿದಂತಾದಾಗ ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಿದರು. ಪಂಪ್ ಮಾಡಿ ಸೇವಿಸಿದ ಜ್ಯೂಸ್ ಹೊರತೆಗೆಯಲಾಯಿತು. ಸದ್ಯ ಎಲ್ಲರ ಆರೋಗ್ಯ ಸ್ಥಿರವಾಗಿದೆ. Viral : ಬಣ್ಣಗಳು ಮರಳು ಮಾಡುತ್ತವೆ ಎಂದು ಗೊತ್ತಿತ್ತು. ಆದರೆ ಆಪತ್ತನ್ನೂ ತರುತ್ತವೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಚೀನಾದ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಹಣ್ಣಿನ ರಸದ ಬದಲಾಗಿ ಲಿಕ್ವಿಡ್ ಡಿಟರ್ಜೆಂಟ್ ಕೊಟ್ಟಿದೆ. ಅದನ್ನು ಕುಡಿದ ಏಳು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ […]
-
Shilpa Shetty Give Monday Motivation to Fans Shares New video | ಸೋಮವಾರಕ್ಕೆ ಶಿಲ್ಪಾ ಶೆಟ್ಟಿ ಮೋಟಿವೇಷನ್; ಗಾಯದಿಂದ ಗುಣಮುಖರಾದ ನಟಿಯಿಂದ ಜಿಮ್, ಯೋಗಾಸನ
ಶಿಲ್ಪಾ ಶೆಟ್ಟಿ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಅವರು ಫಿಟ್ನೆಸ್ ಕಾಯ್ದುಕೊಂಡು ಬಂದಿದ್ದಾರೆ. ಇದಕ್ಕೆ ಸಹಾಯ ಆಗಿರೋದು ಯೋಗ ಎಂದು ಅವರು ಅನೇಕ ಕಡೆಗಳಲ್ಲಿ ಹೇಳಿಕೊಂಡಿದ್ದಿದೆ. ಶಿಲ್ಪಾ ಶೆಟ್ಟಿ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಕುಟುಂಬದ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ. ಇವುಗಳ ಮಧ್ಯೆ ಶಿಲ್ಪಾ ಶೆಟ್ಟಿ ಅವರು ಎಂದಿಗೂ ತಮ್ಮ ವರ್ಕೌಟ್ ತಪ್ಪಿಸಿದವರಲ್ಲ. ಯೋಗ ಹಾಗೂ ಜಿಮ್ ಎರಡನ್ನೂ ಮಾಡುತ್ತಾರೆ. ಆಗಾಗ ಈ ವಿಡಿಯೋ […]
-
Indian Defense Personnel Allegedly Found In Contact With Pakistani Intel Officers | Security Alert: ಪಾಕಿಸ್ತಾನದ ಗುಪ್ತಚರರೊಂದಿಗೆ ಭಾರತೀಯ ಸೇನಾ ಸಿಬ್ಬಂದಿ ಸಂಪರ್ಕ? ಬೆಚ್ಚಿಬೀಳಿಸುವ ವರದಿ
Pakistan Intel Officers Trap Indian Airforce, Army Personnel: ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ಸೋಷಿಯಲ್ ಮೀಡಿಯಾ ಮೂಲಕ ಭಾರತೀಯ ಸೇನಾ ಸಿಬ್ಬಂದಿಯನ್ನು ಟ್ರ್ಯಾಪ್ ಮಾಡಿದ್ದಾರೆ. ಫೇಸ್ಬುಕ್ ಮೂಲಕ ಇಬ್ಬರು ಸೇನಾ ಸಿಬ್ಬಂದಿಯ ಸಂಪರ್ಕ ಪಡೆಯುವಲ್ಲಿ ಪಾಕಿಸ್ತಾನೀಯರು ಯಶಸ್ವಿಯಾಗಿದ್ದಾರೆ. ಸಾಂದರ್ಭಿಕ ಚಿತ್ರ ನವದೆಹಲಿ: ಭಾರತೀಯ ವಾಯು ಪಡೆ ಮತ್ತು ಸೇನಾ ಪಡೆಯ ಇಬ್ಬರು ಸಿಬ್ಬಂದಿ (Indian Airforce and Army Personnel) ಪಾಕಿಸ್ತಾನೀ ಗುಪ್ತಚರರೊಂದಿಗೆ (Pakistani Intelligence Officers) ಸಂಪರ್ಕ ಹೊಂದಿರುವ ಸ್ಫೋಟಕ ಮಾಹಿತಿ ಹೊರಬಂದಿದೆ. ಈ […]
-
Skin Care Tips: Why it is necessary to change your pillow Cover every week | Skin Care Tips: ನಿಮ್ಮ ದಿಂಬಿನ ಕವರನ್ನು ವಾರಕ್ಕೊಮ್ಮೆ ಬದಲಾಯಿಸಲು ಮರೆಯಬೇಡಿ; ಇಲ್ಲಿದೆ ಕಾರಣ
Health Tips: ನೀವು ಪ್ರತಿದಿನ ಸತ್ತ ಚರ್ಮದ ಜೀವಕೋಶಗಳು ಮತ್ತು ಬ್ಯಾಕ್ಟೀರಿಯಾಗಳೊಂದಿಗೆ ಮಲಗುವ ಸಾಧ್ಯತೆಗಳಿವೆ. ವಾರಕ್ಕೊಮ್ಮೆ ತಲೆದಿಂಬಿನ ಕವರ್ ಬದಲಾಯಿಸುವುದು ನಿಮ್ಮ ತ್ವಚೆಗೆ ಒಳ್ಳೆಯದು. ಸಾಂದರ್ಭಿಕ ಚಿತ್ರ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿದ್ರೆ (Sleep) ಬಹಳ ಮುಖ್ಯ. ಮಲಗುವಾಗ ನಾವು ಬಳಸುವ ಬೆಡ್ಶೀಟ್ ಮತ್ತು ದಿಂಬಿನ ಕವರ್ (Pillow Cover) ಎಷ್ಟು ಸ್ವಚ್ಛವಾಗಿರುತ್ತದೋ ನಮ್ಮ ಆರೋಗ್ಯ ಕೂಡ ಅಷ್ಟು ಚೆನ್ನಾಗಿರುತ್ತದೆ. ಪ್ರತಿ ವಾರ ದಿಂಬಿನ ಕವರ್ಗಳನ್ನು ಬದಲಾಯಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಈ ಬಗ್ಗೆ ಗೀತಿಕಾ ಮಿತ್ತಲ್ […]
-
RBI MPC meeting in February Second week reuters survey report revealed what experts say on repo rate hike | Repo Rate: ಮತ್ತೆ ರೆಪೊ ದರ ಹೆಚ್ಚಳದ ಶಾಕ್ ನೀಡುತ್ತಾ ಆರ್ಬಿಐ? ಇಲ್ಲಿದೆ ತಜ್ಞರ ಅಭಿಪ್ರಾಯ
ಈ ಬಾರಿ 25 ಮೂಲಾಂಶದಷ್ಟು ರೆಪೊ ದರ ಹೆಚ್ಚಳವಾದರೂ ಬ್ಯಾಂಕ್ಗಳು ಎಫ್ಡಿ ಬಡ್ಡಿ ದರವನ್ನು ತಕ್ಷಣವೇ ಹೆಚ್ಚಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಆರ್ಬಿಐ ರೆಪೊ ದರ ಹೆಚ್ಚಳವನ್ನು ಬ್ಯಾಂಕ್ಗಳು ಯಾವ ಪ್ರಮಾಣದಲ್ಲಿ ಗ್ರಾಹಕರಿಗೆ ವರ್ಗಾಯಿಸುತ್ತವೆ ಎಂಬುದನ್ನು ಕಾದುನೋಡಬೇಕಷ್ಟೆ ಎಂದು ತಜ್ಞರು ಹೇಳಿದ್ದಾರೆ. ಆರ್ಬಿಐ (ಸಾಂದರ್ಭಿಕ ಚಿತ್ರ) ನವದೆಹಲಿ: ಕೇಂದ್ರ ಬಜೆಟ್ ಮಂಡನೆಯಾದ ಕೆಲವೇ ದಿನಗಳಲ್ಲಿ ಆರ್ಬಿಐ (RBI) ಹಣಕಾಸು ನೀತಿ ಸಮಿತಿ ಸಭೆ (MPC) ಸೇರಲಿದ್ದು, ರೆಪೊ ದರವನ್ನು ಮತ್ತೆ 25 ಮೂಲಾಂಶ ಹೆಚ್ಚಿಸಿ ಶೇ 6.50ಕ್ಕೆ […]
-
WhatsApp now allow users to message reactions within the announcement group Technology News in Kannada | WhatsApp: ಗ್ರೂಪ್ಗಳಲ್ಲಿ ಸದ್ದಿಲ್ಲದೆ ವಾಟ್ಸ್ಆ್ಯಪ್ ಪರಿಚಯಿಸಿದೆ ವಿಶೇಷ ಫೀಚರ್: ತಕ್ಷಣವೇ ಅಪ್ಡೇಟ್ ಮಾಡಿ
WhatsApp New Features: ವಾಟ್ಸ್ಆ್ಯಪ್ ಐಒಎಸ್ ಬಳಕೆದಾರರಿಗೆ ಸದ್ದಿಲ್ಲದೆ ವಿಶೇಷ ಆಯ್ಕೆಯೊಂದು ನೀಡಿದೆ. ಇದಕ್ಕೆ ಇನ್ ಆ್ಯಪ್ ಬ್ಯಾನರ್ ಎಂದು ಹೆಸರಿಸಲಾಗಿದ್ದು, ಇದರ ಮೂಲಕ ಅನೌನ್ಸ್ಮೆಂಟ್ ಗ್ರೂಪ್ನಲ್ಲಿರುವ ಸಂದೇಶಗಳಿಗೆ ಎಮೋಜಿ ರಿಯಾಕ್ಷನ್ ಮಾಡಲು ಸಾಧ್ಯವಾಗುತ್ತಿದೆ. ವಾಟ್ಸ್ಆ್ಯಪ್ ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಕಳೆದ ವರ್ಷದಂತೆ ಈ ವರ್ಷ ಕೂಡ ಅನೇಕ ನೂತನ ಆಯ್ಕೆಗಳನ್ನು ಪರಿಚಯಿಸಲು ಶುರು ಮಾಡಿಕೊಂಡಿದೆ. ದಿನದಿಂದ ದಿನಕ್ಕೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುತ್ತಿರುವ ವಾಟ್ಸ್ಆ್ಯಪ್ (WhatsApp) ಅನ್ನು ಇಂದು ಕೇವಲ ಭಾರತದಲ್ಲೇ […]
-
Road Collapse increased in bengaluru manjunath nagar to basaveshwara nagar road potholes | ಬೆಂಗಳೂರಿನಲ್ಲಿ ಕಳಪೆ ಕಾಮಗಾರಿ ಹಾವಳಿ, ಪದೆ ಪದೇ ಮುಖ್ಯ ರಸ್ತೆಗಳೇ ಕುಸಿಯುತ್ತಿವೆ, ಬಸವೇಶ್ವರನಗರದಲ್ಲಿ ಶಾಲೆ ಮುಂದೆಯೇ ಬೃಹತ್ ಗುಂಡಿ!
ಮಂಜುನಾಥ್ ನಗರದ ಇಂಡಿಯಾನ್ ಗ್ಯಾಸ್ ಸಮೀಪ ರಸ್ತೆ ಕುಸಿದು ಗುಂಡಿ ಬಿದ್ದಿದೆ. ಜಲಮಮಂಡಳಿ ಫೈಪ್ ಒಡೆದು ಗುಂಡಿಯೊಳಗೆ ನಿರಂತರವಾಗಿ ನೀರು ಸೋರಿಕೆಯಾಗಿದೆ. ಬೆಂಗಳೂರಿನಲ್ಲಿ ರಸ್ತೆ ಕುಸಿತ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ. ನಗರದಲ್ಲಿ ಪದೇಪದೆ ಮುಖ್ಯ ರಸ್ತೆಗಳು ಕುಸಿಯುತ್ತಿವೆ. ಮಂಜುನಾಥ್ ನಗರದಿಂದ ಬಸವೇಶ್ವರನಗರಕ್ಕೆ ಹೋಗುವ ಮುಖ್ಯ ರಸ್ತೆ ಕುಸಿದು ಬಿದ್ದಿದ್ದು ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಈಗ ರಸ್ತೆ ಕುಸಿದ ಕಾರಣ ದೊಡ್ಡ ಕಲ್ಲು ಹಾಕಿ ಸ್ಥಳೀಯರು ಗುಂಡಿ ಮುಚ್ಚಿದ್ದಾರೆ. ಮೊನ್ನೆ […]