-
ಕುಜ ದೋಷವಿರುವ ಅತ್ಯಾಚಾರ ಸಂತ್ರಸ್ತೆಯನ್ನು ಮದುವೆಯಾಗಲ್ಲ ಎಂದ ಆರೋಪಿ; ಹುಡುಗಿಯ ಜಾತಕ ಪರಿಶೀಲಿಸಲು ಸೂಚಿಸಿದ ಅಲಹಾಬಾದ್ ಹೈಕೋರ್ಟ್ – Kannada News | Allahabad High Court Rape accused refuses to marry victim claiming her to be mangalik
ಲೈವ್ ಲಾ ವರದಿಯ ಪ್ರಕಾರ, ಆರೋಪಿಯು ಹುಡುಗಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ. ನಂತರ ಆಕೆಯ ಜಾತಕದಲ್ಲಿ ಕುಜ ದೋಷ ಇದೆ ಎಂದು ಹೇಳಿ ಮದುವೆಯಾಗಲು ನಿರಾಕರಿಸಿದನು. ಯುವತಿಯ ಜಾತಕದಲ್ಲಿ ಕುಜ ದೋಷವಿರುವ ಕಾರಣ ಆರೋಪಿ ಮತ್ತು ಸಂತ್ರಸ್ತೆಯ ನಡುವೆ ವಿವಾಹ ನೆರವೇರಿಸಲು ಸಾಧ್ಯವಿಲ್ಲ ಎಂದು ಆರೋಪಿ ಪರ ವಕೀಲರು ಹೈಕೋರ್ಟ್ಗೆ ಹೇಳಿದ್ದಾರೆ. ಅಲಹಾಬಾದ್ ಹೈಕೋರ್ಟ್ ಅಲಹಾಬಾದ್: ಉತ್ತರಪ್ರದೇಶದಲ್ಲಿ (Uttar Pradesh) ತನ್ನಿಂದಲೇ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯನ್ನು ಮದುವೆಯಾಗಲ್ಲ, ಆಕೆಗೆ ಕುಜದೋಷವಿದೆ ಎಂದು ಹೇಳಿ ಆರೋಪಿ ಮದುವೆಗೆ ನಿರಾಕರಿಸಿದ್ದಾನೆ. ಇದೇ […]
-
Nokia C300: ನೋಕಿಯಾದಿಂದ ಎರಡು ಜಬರ್ದಸ್ತ್ ಸ್ಮಾರ್ಟ್ಫೋನ್ಸ್ ಬಿಡುಗಡೆ: ಯಾವುದು?, ಬೆಲೆ ಎಷ್ಟು? – Kannada News | Nokia c300 and nokia c110 were launched in the us check price and specs vb
ಇದೀಗ ನೋಕಿಯಾ ಕಂಪನಿ ಎರಡು ಹೊಸ ನೋಕಿಯಾ C300 ಮತ್ತು C110 (Nokia C300 and C110) ಎಂಬ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಈ ಫೋನಿನ ಫೀಚರ್ಸ್, ಬೆಲೆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ. ಇಂದು ಜಾಗತಿಕ ಮಾರುಕಟ್ಟೆಯಲ್ಲಿ ನೋಕಿಯಾ (Nokia) ಕಂಪನಿಯ ಸ್ಮಾರ್ಟ್ಫೋನ್ಗಳಿಗೆ ಹಿಂದಿನಂತೆ ಬೇಡಿಕೆ ಇಲ್ಲ. ಭಾರತದಲ್ಲಂತು ನೋಕಿಯಾ ಸ್ಮಾರ್ಟ್ಫೋನ್ಗಳು ಸೇಲ್ ಆಗುವುದು ತೀರಾ ಕಡಿಮೆ. ಹೀಗಿದ್ದರೂ ಅಪರೂಪಕ್ಕೆ ಒಂದೊಂದು ಮೊಬೈಲ್ ಅನ್ನು ಬಿಡುಗಡೆ ಮಾಡುತ್ತದೆ. ದೊಡ್ಡ ಮಟ್ಟದಲ್ಲಿ ಸೇಲ್ ಆಗದ ಕಾರಣ ದುಬಾರಿ […]
-
ಮೊಟ್ಟೆ ಖರೀದಿಸಲು ಬಿಡುಗಡೆಯಾಗದ ಅನುದಾನ: ಸಾಲದ ಸುಳಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು – Kannada News | Anganwadi workers facing egg debt burden in Karnataka
ಗರ್ಭಿಣಿಯರು, ಬಾಣಂತಿಯರಿಗೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಗೂ ಇತರೆ ಮಕ್ಕಳಿಗೆ ಮೊಟ್ಟೆ ವಿತರಿಸಲು ಸರಕಾರದಿಂದ ಅನುದಾನ ಬಿಡುಗಡೆಯಾಗದೆ, ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಮೊಟ್ಟೆಗಾಗಿ ನಾಲ್ಕು ತಿಂಗಳಿಂದ ಸಾಲದ ಹೊರೆ ಹೊತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರು: ಗರ್ಭಿಣಿಯರು, ಬಾಣಂತಿಯರಿಗೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಗೂ ಇತರೆ ಮಕ್ಕಳಿಗೆ ಮೊಟ್ಟೆ ವಿತರಿಸಲು ಸರಕಾರದಿಂದ (Karnataka Government) ಅನುದಾನ ಬಿಡುಗಡೆಯಾಗದೆ, ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು (Anganwadi workers) ಮೊಟ್ಟೆಗಾಗಿ (Egg) ನಾಲ್ಕು ತಿಂಗಳಿಂದ ಸಾಲದ ಹೊರೆ ಹೊತ್ತಿದ್ದಾರೆ. ಇದಷ್ಟೇ ಅಲ್ಲದೇ ಅಂಗನವಾಡಿ […]
-
Perfume and Deodorant: ನೀವು ಸುಗಂಧ ದ್ರವ್ಯ ಅಥವಾ ಡಿಯೋಡರೆಂಟ್ ಬಳಸುತ್ತೀರಾ?ಎರಡರ ನಡುವಿನ ವ್ಯತ್ಯಾಸ ನಿಮಗೆ ತಿಳಿದಿದೆಯೇ? – Kannada News | Difference between Perfume and Deodorant what are the health issues concerned
ಸಾಧು ಶ್ರೀನಾಥ್ | Updated on: Jun 03, 2023 | 2:14 PM ಸುಗಂಧ ದ್ರವ್ಯ ಮತ್ತು ಡಿಯೋಡರೆಂಟ್ ಎರಡನ್ನೂ ಸಾಮಾನ್ಯವಾಗಿ ದೇಹದ ವಾಸನೆಯನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಸುಗಂಧ ದ್ರವ್ಯವನ್ನು ಬಳಸುವುದರಿಂದ ಆತ್ಮವಿಶ್ವಾಸವನ್ನು ಅನುಭವಿಸಬಹುದು ಎಂದು ಹಲವರು ನಂಬುತ್ತಾರೆ. ಸುಗಂಧ ದ್ರವ್ಯ ಮತ್ತು ಡಿಯೋಡರೆಂಟ್ ನಡುವಿನ ವ್ಯತ್ಯಾಸ ನಿಮಗೆ ತಿಳಿದಿದೆಯೇ? ಹೆಚ್ಚಿನ ಜನರು ಇವೆರಡರ ನಡುವಿನ ವ್ಯತ್ಯಾಸವನ್ನು ಹೇಳಲು ಸಾಧ್ಯವಿಲ್ಲ. ಮತ್ತು ಈಗ ಇವೆರಡರ ನಡುವಿನ ಪ್ರಧಾನ ವ್ಯತ್ಯಾಸಗಳೇನು ಎಂಬುದನ್ನು ತಿಳಿದುಕೊಳ್ಳೋಣ. Jun 03, 2023 […]
-
Travel: ಗೋಕರ್ಣ ಪ್ರವಾಸ ಮಾಡುವವರು ಈ ವಿಷಯಗಳನ್ನು ನೆನೆಪಿನಲ್ಲಿಡಿ! ಪ್ರವಾಸಕ್ಕೆ ಅನುಕೂಲವಾಗಲು ಇಲ್ಲಿದೆ ಮಾಹಿತಿ – Kannada News | Gokarna tourers keep these things in mind! Here is information to facilitate your trip Lifestyle News in kannada
Gokarna: ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಗೋಕರ್ಣವು ಒಂದಾಗಿದ್ದು, ನೀವೇನಾದರೂ ಭೇಟಿ ನೀಡುವ ಪ್ಲಾನ್ ಮಾಡಿಕೊಂಡಿದ್ದರೆ, ಧಾರ್ಮಿಕ ಸ್ಥಳಗಳ ಜೊತೆಗೆ ಬೀಚ್ಗಳಿಗೂ ಹೋಗಿ ಬರಬಹುದು. ಜೊತೆಗೆ ಕೆಲವು ವಿಷಯಗಳನ್ನು ನೆನೆಪಿನಲ್ಲಿಡುವುದು ಒಳ್ಳೆಯದು. ಈ ಬಗ್ಗೆ ಇಲ್ಲಿದೆ ಮಾಹಿತಿ. ಸಾಂದರ್ಭಿಕ ಚಿತ್ರ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪ್ರಶಾಂತ ಪಟ್ಟಣವಾದ ಗೋಕರ್ಣವು ಬ್ಯಾಕ್ಪ್ಯಾಕರ್ಗಳ ಸ್ವರ್ಗವಾಗಿತ್ತು. ಆದರೆ ಈಗ ಇಲ್ಲ. ಬೀಚ್ ಸರ್ಫಿಂಗ್ನಿಂದ ಹಿಡಿದು ಪ್ರಾಚೀನ ದೇವಾಲಯಕ್ಕೆ ಭೇಟಿ ನೀಡುವವರೆಗೆ ಹಲವಾರು ಚಟುವಟಿಕೆಗಳನ್ನು ಮಾಡಲು ಇಷ್ಟ ಪಡುವವರಿಗೆ ಹೇಳಿ […]
-
100 ದಿನ ಕೇವಲ ಮೆಕ್ಡೊನಾಲ್ಡ್ ಮೀಲ್ ಸೇವಿಸಿ 26 ಕೆಜಿ ತೂಕ ಕಳೆದುಕೊಂಡ ಕೆವಿನ್! – Kannada News | Remarkable Weight Loss: Kevin sheds 26 kg in 100 Days with McDonald’s Only Diet!
ಸಾಮಾನ್ಯವಾಗಿ ತೂಕ ಇಳಿಸಲು ಜಂಕ್ ತಿಂಡಿ ತಿನ್ನಬಾರದು ಎಂದು ಹೇಳುತ್ತಾರೆ, ಆದರೆ ಕೆವಿನ್ ಯಾರು ಊಹಿಸದಂತ ಚಾಲೆಂಜ್ ಅಲ್ಲಿ ಪಾಲ್ಗೊಂಡು ಬರೋಬ್ಬರಿ 26 ಕಿಜಿ ತೂಕ ಇಳಿಸಿದ್ದಾರೆ. ಅಮೆರಿಕಾದ ನ್ಯಾಶ್ವಿಲ್ಲೆಯ (Nashville) 57 ವರ್ಷದ ಕೆವಿನ್ ಮ್ಯಾಗಿನ್ನಿಸ್, ತಮ್ಮ ಅಸಾಂಪ್ರದಾಯಿಕ ತೂಕ ನಷ್ಟ ಪ್ರಯಾಣದಿಂದ (unconventional weight loss journey) ರಾಷ್ಟ್ರೀಯ ಗಮನ ಸೆಳೆದರು. ಸಾಮಾನ್ಯವಾಗಿ ತೂಕ ಇಳಿಸಲು ಜಂಕ್ ತಿಂಡಿ ತಿನ್ನಬಾರದು ಎಂದು ಹೇಳುತ್ತಾರೆ, ಆದರೆ ಕೆವಿನ್ ಯಾರು ಊಹಿಸದಂತ ಚಾಲೆಂಜ್ ಅಲ್ಲಿ ಪಾಲ್ಗೊಂಡು ಬರೋಬ್ಬರಿ […]
-
Gadag News: ಗದಗ ಜಿಲ್ಲಾ ಪೊಲೀಸರ ಭರ್ಜರಿ ಮೊಬೈಲ್ ಕಾರ್ಯಾಚರಣೆ; ಒಂದೇ ತಿಂಗಳಲ್ಲಿ ಲಕ್ಷಾಂತರ ರೂ. ಮೊಬೈಲ್ಗಳು ಪತ್ತೆ – Kannada News | Gadag News, Gadag District Police’s Great Mobile Operation, Millions of Rs. Mobiles are detected
ಆ ಜಿಲ್ಲೆಯಲ್ಲಿ ನೂರಾರು ಜನ್ರು ಮೊಬೈಲ್ ಕಳೆದುಕೊಂಡು ಒದ್ದಾಡುತ್ತಿದ್ರು. ಕೆಲವರಂತೂ ಮೊಬೈಲ್ ಕಳೆದುಕೊಂಡು ವರ್ಷಗಳು ಕಳೆದ್ರೂ ಪತ್ತೆಯಾಗಿಲ್ಲವೆಂದು ಮರೆತು ಸುಮ್ಮನಾಗಿದ್ರು, ಆದ್ರೆ, ಪೊಲೀಸ್ ಇಲಾಖೆ ಆ್ಯಪ್ಗಳ ಮೂಲಕ ಕಳೆದುಕೊಂಡವರ ಮೊಬೈಲ್ ಪತ್ತೆ ಹಚ್ಚುವ ಮೂಲಕ ಜನರಿಗೆ ಮೊಬೈಲ್ ಕೈ ಸೇರುವಂತೆ ಮಾಡಿದ್ದಾರೆ. ಗದಗ: ವಿವಿಧ ಕಂಪನಿಯ ಹಲವು ಮಾದರಿಯ ಮೊಬೈಲ್(Mobile)ಗಳು, ಅದನ್ನು ಕಳೆದುಕೊಂಡವರಿಗೆ ಕೊಡುತ್ತಿರುವ ಪೊಲೀಸರು. ಈ ದೃಶ್ಯಗಳು ಕಂಡು ಬಂದಿದ್ದು, ಗದಗ(Gadag)ನಗರದ ಎಸ್ಪಿ ಕಚೇರಿಯಲ್ಲಿ. ಹೌದು ಜಿಲ್ಲೆಯಲ್ಲಿ ಒಂದು, ಎರಡು ವರ್ಷಗಳಿಂದ ಮೊಬೈಲ್ ಕಳೆದುಕೊಂಡವರಿಗೆ ಹುಡುಕಿ […]
-
Mamata Banerjee: ಒಡಿಶಾ ರೈಲು ದುರಂತ ನಡೆದ ಸ್ಥಳಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ – Kannada News | West Bengal CM Mamata Banerjee visits train accident site in Odisha in a chopper
ಅವರು ಪಯಣಿಸುತ್ತಿದ್ದ ಚಾಪರ್ ನಿಂದ ಸೆರೆಹಿಡಿದ ಕೆಲ ದೃಶ್ಯಗಳನ್ನು ವಿಡಿಯೋದಲ್ಲಿ ನೋಡಬಹುದು. ಕೊಲ್ಕತ್ತಾ: ಒಡಿಶಾದ ಬಹನಾಗ ರೇಲ್ವೇ ನಿಲ್ದಾಣದ ಬಳಿ ಜರುಗಿದ ರೈಲು ದುರಂತ ರಾಷ್ಟ್ರ ಮತ್ತು ವಿವಿಧ ರಾಜ್ಯಗಳ ನಾಯಕರಲ್ಲಿ ಕಳವಳ ಉಂಟುಮಾಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಇಷ್ಟರಲ್ಲೇ ಬಲಾಸೋರ್ ಗೆ ಆಗಮಿಸಲಿದ್ದಾರೆ. ಏತನ್ಮಧ್ಯೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ (Mamata Banerjee) ಹೆಲಿಕಾಪ್ಟರ್ ಒಂದರಲ್ಲಿ ದುರಂತ ನಡೆದ (accident site) ಸ್ಥಳಕ್ಕೆ ಹೋದರು. ಅವರು ಪಯಣಿಸುತ್ತಿದ್ದ ಚಾಪರ್ […]
-
ಕಚಗುಳಿಯ ರಹಸ್ಯ: ಕಚಗುಳಿ ಇಡುವುದು ಯಾರಿಗೇ ಆಗಲಿ ನಗು ತರಿಸುವ ವಿಷಯ! ಆದರೆ ಸ್ವಯಂ ನೀವೇ ಕಚಗುಳಿ ಇಟ್ಟರೆ ನಗು ಬರುವುದಿಲ್ಲ! ಯಾಕೆ ಗೊತ್ತಾ? – Kannada News | The Science Behind Why tickling Make Us Laugh, The science of tickling, Is Tickle Good for Health? Why don’t we feel tickles when we do it to ourselves
Tickling, Tickle: ಇನ್ನೊಬ್ಬ ವ್ಯಕ್ತಿ ನಮಗೆ ಕಚಗುಳಿ ಇಟ್ಟಾಗ, ಮೆದುಳು ಈ ಸಂಕೇತವನ್ನು ಮುಂಚಿತವಾಗಿ ಕಳುಹಿಸುವುದಿಲ್ಲ. ಮೆದುಳು ಇದಕ್ಕೆ ಮುಂಚಿತವಾಗಿ ತಯಾರಿ ಮಾಡುವುದಿಲ್ಲ. ಇದ್ದಕ್ಕಿದ್ದಂತೆ ಕಚಗುಳಿ ಇಟ್ಟಾಗ, ನಾವು ತುಂಬಾ ನಗುತ್ತೇವೆ! ಇದೇ ಕಚಗುಳಿಯ ರಹಸ್ಯ! ಕಚಗುಳಿಯ ರಹಸ್ಯ ಬೇರೊಬ್ಬರು ನಿಮ್ಮನ್ನು ಸ್ಪರ್ಶಿಸಿದಾಗ… ನೀವು ವಿಚಿತ್ರವಾದ ಅನುಭೂತಿ, ಸಂವೇದನೆಯನ್ನು ಅನುಭವಿಸುತ್ತೀರಿ. ನೀವು ಜೋರಾಗಿ ನಗಲು ಪ್ರಾರಂಭಿಸುತ್ತೀರಿ. ಮಕ್ಕಳು ಮತ್ತು ವಯಸ್ಕರರು ಹೆಚ್ಚಾಗಿ ನಗಲು (Laugh) ಇದನ್ನು ಮಾಡುತ್ತಾರೆ. ಆದರೆ ನಿಮ್ಮ ಸ್ವಂತ ಕೈಗಳಿಂದ ನೀವು ಕಚಗುಳಿ (Tickling, […]
-
Flipkart: ಫ್ಲಿಪ್ಕಾರ್ಟ್ನಲ್ಲಿ ಶುರುವಾಗಿದೆ ಬಿಗ್ ಎಂಡ್ ಆಫ್ ಸೀಸನ್ ಸೇಲ್: ಅನೇಕ ಪ್ರಾಡಕ್ಟ್ಗಳಿಗೆ ಬಂಪರ್ ಡಿಸ್ಕೌಂಟ್ – Kannada News | Flipkart started Highly Anticipated ‘Big End of Season Sale’ with Technology Enhanced Shopping Experience
Big End of Season Sale: ಈ ಬಿಗ್ ಎಂಡ್ ಆಫ್ ಸೀಸನ್ ಸೇಲ್ ವೇಳೆ ಗ್ರಾಹಕರು ಹಲವಾರು ಬ್ಯಾಂಕ್ ಗಳ ಕೊಡುಗೆಯನ್ನು ಪಡೆದುಕೊಳ್ಳಬಹುದಾಗಿದೆ. ಭಾರತೀಯ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ಕಾರ್ಟ್ (Flipkart) ತನ್ನ ಬಹುನಿರೀಕ್ಷಿತ ಬಿಗ್ ಎಂಡ್ ಆಫ್ ಸೀಸನ್ ಸೇಲ್ (Big End of Season Sale) ಕಾರ್ಯಕ್ರಮವನ್ನು ಘೋಷಣೆ ಮಾಡಿದೆ. ಇದರಲ್ಲಿ ದೇಶದೆಲ್ಲೆಡೆಯ 2,00,000 ಕ್ಕೂ ಅಧಿಕ ಮಾರಾಟಗಾರರು ಫ್ಯಾಶನ್, ಬ್ಯೂಟಿ, ಲೈಫ್ ಸ್ಟೈಲ್ (Life Style) ಸೇರಿದಂತೆ 10,000+ […]
-
ಅಭಿಷೇಕ್ ಮನೆಯಲ್ಲಿ ಮದುವೆ ಸಂಭ್ರಮ; ಮೇಘನಾ ರಾಜ್ ಸೇರಿ ಅನೇಕೆ ಸೆಲೆಬ್ರಿಟಿಗಳು ಭಾಗಿ – Kannada News | Meghana Raj Priyanka Upendra And other celebrities in Sumalatha Home ahead of Abhishke Aviva Marriage
Kannada News » Photo gallery » Meghana Raj Priyanka Upendra And other celebrities in Sumalatha Home ahead of Abhishke Aviva Marriage Rajesh Duggumane | Updated on:Jun 03, 2023 | 1:18 PM Abhishek Ambareesh-Aviva Marriage: ಮೇಘನಾ ರಾಜ್, ಪ್ರಿಯಾಂಕಾ ಉಪೇಂದ್ರ ಮೊದಲಾದ ಸೆಲೆಬ್ರಿಟಿಗಳು ಸುಮಲತಾ ಜೊತೆ ನಿಂತು ಪೋಸ್ ನೀಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. Jun 03, 2023 | 1:18 PM […]
-
ENG vs IRE: ಚೊಚ್ಚಲ ದ್ವಿಶತಕ ಸಿಡಿಸಿ 41 ವರ್ಷಗಳ ಹಳೆಯ ದಾಖಲೆ ಮುರಿದ ಇಂಗ್ಲೆಂಡ್ ಬ್ಯಾಟರ್..! – Kannada News | ENG vs IRE Ollie Pope makes history breaks 41 year old record with maiden double ton
ಪೃಥ್ವಿಶಂಕರ | Updated on:Jun 03, 2023 | 1:07 PM ENG vs IRE: ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಪರ ಬಂದ ಬಂದವರೆಲ್ಲ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದರು. ಅಂತಹ ಕೆಲವು ಪ್ರಮುಖ ದಾಖಲೆಗಳ ವಿವರ ಇಲ್ಲಿದೆ. Jun 03, 2023 | 1:07 PM ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿಗೂ ಮುನ್ನ ಐರ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನಾಡುತ್ತಿರುವ ಇಂಗ್ಲೆಂಡ್ ಭರ್ಜರಿ ತಯಾರಿ ಆರಂಭಿಸಿದೆ. ಈಗಾಗಲೇ 2ನೇ […]
-
Honeytrap: ‘ಮಾರುಕಟ್ಟೆಗೆ ಹೊಸ ಹುಡುಗಿ ಬಂದಿದ್ದಾಳೆ’ ಎಂಬ ಸಂದೇಶಕ್ಕೆ ಸೋತು, ಹನಿಟ್ರ್ಯಾಪ್ಗೆ ಸಿಲುಕಿಕೊಂಡ ಉದ್ಯಮಿ – Kannada News | Losing to the message that ‘new girl has arrived in the market’, the businessman is stuck in a honeytrap National News in kannada
ಗುಜರಾತಿನ ಸೂರತ್ನ ಬಟ್ಟೆ ವ್ಯಾಪಾರಿಯೊಬ್ಬರು ಹನಿಟ್ರ್ಯಾಪ್ನಲ್ಲಿ ಸಿಲುಕಿ 50 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಬಟ್ಟೆ ವ್ಯಾಪಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2 ಆರೋಪಿಗಳನ್ನು ಬಂಧಿಸಿದ್ದಾರೆ ಸಾಂದರ್ಭಿಕ ಚಿತ್ರ ಸೂರತ್: ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್ಗಳು (Honeytrap) ಪ್ರಕರಣಗಳು ಹೆಚ್ಚಾಗುತ್ತಿದೆ. ಇಂತಹ ಅನೇಕ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿದ್ದು, ಲಕ್ಷ, ಲಕ್ಷ ಹಣಗಳನ್ನು ಕಳೆದುಕೊಂಡಿರುವ ಘಟನೆಗಳು ಕೂಡ ನಡೆದಿದೆ. ಇಂತಹದೇ ಒಂದು ಘಟನೆ ಗುಜರಾತಿನ ಸೂರತ್ನಲ್ಲಿ ನಡೆದಿದೆ. ಬಟ್ಟೆ ವ್ಯಾಪಾರಿಯೊಬ್ಬರು […]
-
Ex MLA SV Ramachandra: ಉಚ್ಚಂಗೆಮ್ಮ ದೇವಿಗೆ ಚಿನ್ನದ ಮುಖವಾಡ ಅರ್ಪಿಸಿದ ಮಾಜಿ ಶಾಸಕ – Kannada News | Former MLA SV Ramachandra offered a gold mask to Goddess Ucchangemma vijayanagara news
ಐತಿಹಾಸಿಕ ಪುಣ್ಯಕ್ಷೇತ್ರಕ್ಕೆ ಕುಟುಂಬ ಸಹಿತರಾಗಿ ತೆರಳಿ ಚಿನ್ನದ ಮುಖವಾಡ ದೇವಿಗೆ ಅರ್ಪಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಎಸ್ ವಿ ರಾಮಚಂದ್ರ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 872 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲುಕಂಡಿದ್ದರು. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿರುವ ಉಚ್ಚಂಗೆಮ್ಮ ದೇವಿಗೆ ಮಾಜಿ ಶಾಸಕ ಎಸ್ ವಿ ರಾಮಚಂದ್ರ ದಂಪತಿ ಚಿನ್ನದ ಮುಖವಾಡ ನೀಡಿದ್ದಾರೆ. ಐತಿಹಾಸಿಕ ಪುಣ್ಯಕ್ಷೇತ್ರಕ್ಕೆ ಕುಟುಂಬ ಸಹಿತರಾಗಿ ತೆರಳಿ ಚಿನ್ನದ ಮುಖವಾಡ ದೇವಿಗೆ ಅರ್ಪಿಸಿದ್ದಾರೆ. ದಾವಣಗೆರೆ […]
-
Odisha Train Accident: ದುರ್ಘಟನೆಗೆ ನಲುಗಿದ ಕೊಹ್ಲಿ ಹೃದಯ; ಟ್ವಿಟರ್ನಲ್ಲಿ ಕ್ರಿಕೆಟಿಗರ ಸಂತಾಪ – Kannada News | Odisha Train Accident virat kohli Gautam Gambhir Harbhajan Singh Yuvraj Singh emotional post Coromandel Express train crash
ಪೃಥ್ವಿಶಂಕರ | Updated on: Jun 03, 2023 | 12:17 PM Odisha Train Accident: ಒಡಿಶಾದಲ್ಲಿ ಕಳೆದ ರಾತ್ರಿ 7 ಗಂಟೆ ಸುಮಾರಿಗೆ ಸಂಭವಿಸಿದ ರೈಲು ಅಪಘಾತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ದುರಂತದ ಬಗ್ಗೆ ಟೀಂ ಇಂಡಿಯಾ ಆಟಗಾರರು ಟ್ವಿಟರ್ನಲ್ಲಿ ಸಂತಾಪ ಸೂಚಿಸಿದ್ದಾರೆ. Jun 03, 2023 | 12:17 PM ಒಡಿಶಾದಲ್ಲಿ ಕಳೆದ ರಾತ್ರಿ 7 ಗಂಟೆ ಸುಮಾರಿಗೆ ಸಂಭವಿಸಿದ ರೈಲು ಅಪಘಾತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಅಪಘಾತದಲ್ಲಿ ಇಲ್ಲಿಯವರೆಗೆ […]
-
Drunk Man at CM’s Residence? ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಾಣಲು ಬಂದ ವ್ಯಕ್ತಿ ಮದ್ಯ ಸೇವಿಸಿದ್ದನೇ? ಪೊಲೀಸರು ತಡೆದಿದ್ದು ಯಾಕೆ? – Kannada News | Man wanted to share his grievance with CM Siddaramaiah, but on the pretext of drunk police stop him
ಕೊನೆಗೆ ವ್ಯಕ್ತಿ ಹ್ಯಾಪುಮೋರೆ ಹಾಕ್ಕೊಂಡು ರಸ್ತೆಯ ಇನ್ನೊಂದು ಬದಿಗೆ ಹೋಗಿ ಕೂರುತ್ತಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಡಿಯೋ ನೋಡಿದರೆ ಪೊಲೀಸರನ್ನು ಪ್ರಶ್ನಿಸುವುದು ಗ್ಯಾರಂಟಿ! ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಿವಾಸದ ಎದುರು ಜನ ತಮ್ಮ ದೂರು-ದುಮ್ಮಾನ ಹೇಳಿಕೊಳ್ಳಲು ನೆರೆದಿದ್ದಾರೆ. ವಿಡಿಯೋದಲ್ಲಿ ಕಾಣಿತ್ತಿರುವ ಹಾಗೆ ಪೊಲೀಸರು ಜನರನ್ನು ಒಬ್ಬೊಬ್ಬರಾಗಿ ಒಳಗೆ ಬಿಡುತ್ತಿದ್ದಾರೆ. ಅದರೆ, ಕೈಯಲ್ಲಿ ಒಂದಷ್ಟು ಪೇಪರ್ ಗಳನ್ನು ಹಿಡಿದಿರುವ ಬಡವ್ಯಕ್ತಿಯನ್ನು (poor man) ಪೊಲೀಸರು ತಡೆದು ವಾಪಸ್ಸು ಕಳಿಸುತ್ತಾರೆ, ಅಂದರೆ ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡೋದಿಲ್ಲ. ವ್ಯಕ್ತಿ […]
-
ಬಾಡಿಗೆ ಮನೆಯಲ್ಲಿರುವವರು ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಾ? ಜನರ ಗೊಂದಲ ಬಗೆ ಹರಿಸಿದ ಡಿಸಿಎಂ ಡಿಕೆ ಶಿವಕುಮಾರ್ – Kannada News | DK Shivakumar clarification on rented house members under gruha jyothi yojna scheme
ಸರ್ಕಾರದ ಗ್ಯಾರಂಟಿಗಳ ಬಗ್ಗೆ ಗೊಂದಲ ಬೇಡ. ಬಾಡಿಗೆ ಮನೆಯಲ್ಲಿ ಇರುವವನು ಬಡವನಲ್ವಾ? ಓನರ್ ಹೆಸರಿನಲ್ಲಿ ಮೀಟರ್ ಇರಬಹುದು. ಬಾಡಿಗೆ ಮನೆ ಇರಲಿ ಸ್ವಂತ ಮನೆ ಇರಲಿ. ನಾವು ಏನು ಹೇಳಿದ್ದೇವೋ ನಮ್ಮ ಮಾತು ಖಚಿತ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಕಾಂಗ್ರೆಸ್ ಪಕ್ಷ(Congress) ಅಧಿಕಾರಕ್ಕೆ ಬಂದ ದಿನದಿಂದಲೇ ಐದು ಗ್ಯಾರಂಟಿ ಯೋಜನೆಗಳ(Congress Guarantee) ಜಾರಿ ಯಾವಾಗ ಎಂಬ ಚರ್ಚೆ ರಾಜ್ಯಾದ್ಯಂತ ಶುರುವಾಗಿತ್ತು. ಸದ್ಯ ಈಗ ರಾಜ್ಯ ಸರ್ಕಾರ ಯೋಜನೆ ಘೋಷಿಸಿದೆ. ಈ ಯೋಜನೆಯ […]
-
ಡ್ರೋನ್ ಮೂಲಕ ಭೂಮಾಪನ, ಇತರ ವಿನೂತನ ವಿಧಾನಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ: ಡಾ ವೀರೇಂದ್ರ ಹೆಗ್ಗಡೆ – Kannada News | Centre plans to deploy drones to survey land says rajya sabha member Veerendra Heggade
ಡ್ರೋನ್ ಮೂಲಕ ಭೂಮಾಪನ ಮತ್ತು ಇತರ ವಿನೂತನ ವಿಧಾನಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು. ಡಾ. ವಿರೇಂದ್ರ ಹೆಗ್ಗಡೆ ಮಂಗಳೂರು: ಡ್ರೋನ್ (Drone) ಮೂಲಕ ಭೂಮಾಪನ ಮತ್ತು ಇತರ ವಿನೂತನ ವಿಧಾನಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ (Central Government) ಯೋಜಿಸುತ್ತಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ (Dr. Veerendra Heggade) ಹೇಳಿದರು. ಡ್ರೋನ್ ಮೂಲಕ ಜಾಗದ ಅಳತೆ ಮಾಡಿ, […]
-
ಚೀನಾದಲ್ಲಿರುವ ಭಾರತೀಯ ಪತ್ರಕರ್ತರ ಸಮಸ್ಯೆಗಳಿಗೆ ಆ ದೇಶ ಸ್ಪಂದಿಸುವ ಭರವಸೆ ಇದೆ; ಭಾರತ – Kannada News | India expresses hope that China will facilitate continued presence of Indian journalists working from China
ಚೀನಾದಲ್ಲಿ ಭಾರತೀಯ ಪತ್ರಕರ್ತರು ಕೆಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಉದಾಹರಣೆಗೆ, ಭಾರತೀಯ ಪತ್ರಕರ್ತರಿಗೆ ಅಲ್ಲಿ ಸ್ಥಳೀಯರನ್ನು ವರದಿಗಾರಿಕೆಗೆ ಅಥವಾ ಪತ್ರಕರ್ತರಾಗಿ ನೇಮಿಸಿಕೊಳ್ಳಲು ಅನುಮತಿ ಇಲ್ಲ ಎಂದು ಬಾಗ್ಚಿ ಹೇಳಿದ್ದಾರೆ. ಅರಿಂದಮ್ ಬಾಗ್ಚಿ ನವದೆಹಲಿ: ಚೀನಾದಲ್ಲಿದ್ದುಕೊಂಡು (China) ಕೆಲಸ ಮಾಡುವ ಮತ್ತು ಅಲ್ಲಿಂದ ವರದಿ ಮಾಡುವ ಭಾರತೀಯ ಪತ್ರಕರ್ತರ (Indian Journalists) ಕಾರ್ಯನಿರ್ವಹಣೆಗೆ ಪೂರಕವಾಗಿ ಚೀನಾದ ಅಧಿಕಾರಿಗಳು ಸ್ಪಂದಿಸುತ್ತಾರೆ ಎಂಬ ಭರವಸೆ ಇದೆ ಎಂದು ಭಾರತ (India) ಹೇಳಿದೆ. ಚೀನಾದಲ್ಲಿ ಭಾರತೀಯ ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಧ್ಯಮಗಳ ಪ್ರಶ್ನೆಗೆ […]
-
Belagavi News: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ನಕಲಿ ನೋಟು ಬದಲಾಯಿಸೋ ಗ್ಯಾಂಗ್ ಅರೆಸ್ಟ್ – Kannada News | Fake currency exchange gang arrested at Karnataka Maharashtra border
ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ನಕಲಿ ನೋಟು ಬದಲಾಯಿಸೋ ಗ್ಯಾಂಗ್ ಅರೆಸ್ಟ್ ಮಾಡಲಾಗಿದ್ದು, ಬಂಧಿತರಿಂದ 120ಕ್ಕೂ ಅಧಿಕ ಬಂಡಲ್ ನಕಲಿ ನೋಟು, ಒಂದು ಲಕ್ಷ ಅಸಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ನಕಲಿ ನೋಟು (Fake Notes)ಬದಲಾಯಿಸೋ ಗ್ಯಾಂಗ್ ಅರೆಸ್ಟ್ ಮಾಡಲಾಗಿದೆ. ಆರ್ಬಿಐ(RBI) 2 ಸಾವಿರ ನೋಟ್ ಬ್ಯಾನ್ ಮಾಡಿದ್ದನ್ನೇ ಅಸ್ತ್ರವಾಗಿಸಿಕೊಂಡ ವಂಚಕರು. ನೋಟು ಬದಲಾವಣೆ ಹೆಸರಲ್ಲಿ ಪಂಗನಾಮ ಹಾಕಲು ಮುಂದಾಗಿದ್ದರು. ಅದರಂತೆ ಆರೋಪಿಗಳಾದ ಮಹಾರಾಷ್ಟ್ರದ ಓರ್ವ ಪೊಲೀಸ್(Police) ಸೇರಿ ಮೂವರನ್ನ ಬಂಧಿಸಲಾಗಿದೆ. […]
-
Viral Video:ಜನಿಸಿದ ಕೇವಲ 3 ದಿನಗಳ ನಂತರ ತೆವಳುತ್ತಾ, ತಲೆ ಎತ್ತಿದ ನವಜಾತ ಶಿಶು; ಆಶ್ಚರಗೊಂಡ ತಾಯಿ! – Kannada News | Newborn Baby Surprises Mother by Crawling and Lifting Head Just 3 Days After Birth
ಹೊಸ ತಾಯಿಯಾದ ಸಮಂತಾ ಎಲಿಜಬೆತ್ ತನ್ನ ಮಗು ಜನಿಸಿದ ಮೂರು ದಿನಗಳ ನಂತರ ತೆವಳಲು ಮತ್ತು ತಲೆ ಎತ್ತಲು ಪ್ರಾರಂಭಿಸಿದ ಆಶ್ಚರ್ಯಕರ ಕ್ಷಣವನ್ನು ಸೆರೆಹಿಡಿಯುವ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ ವೈರಲ್ ವಿಡಿಯೋ ಸಾಮಾನ್ಯವಾಗಿ ಹುಟ್ಟಿದ 1-3 ತಿಂಗಳಲ್ಲಿ ತಲೆ ಎತ್ತಲು ಕಲಿಯುತ್ತಾರೆ ಆದರೆ ಇಲ್ಲೊಂದು ನವಜಾತ ಶಿಶು (Newborn Baby) ಹುಟ್ಟಿದ 3 ಮೂರೂ ದಿನದ ನಂತರ ತೆವಳುತ್ತ, ತಲೆ ಎತ್ತಿ ಸ್ವಂತ ತಾಯಿಗೆ ಶಾಕ್ ಕೊಟ್ಟಿದೆ. ಹೊಸ ತಾಯಿಯಾದ ಸಮಂತಾ ಎಲಿಜಬೆತ್ ತನ್ನ ಮಗು ಜನಿಸಿದ […]
-
IND vs AUS, WTC 2023 Final: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಡ್ರಾ ಆದರೆ ಯಾವ ತಂಡಕ್ಕೆ ಪ್ರಶಸ್ತಿ ಗೊತ್ತೇ? – Kannada News | WTC 2023 Final what will happen if India vs Australia Test Championship final ends without a result or draw
Vinay Bhat | Updated on: Jun 03, 2023 | 10:58 AM WTC Final: ಐದು ದಿನಗಳ ಕಾಲ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಎಲ್ಲಾದರು ಈ ಟೆಸ್ಟ್ ಡ್ರಾನಲ್ಲಿ ಅಂತ್ಯ ಕಂಡರೆ ಜಯ ಯಾರಿಗೆಂದು ಘೋಷಿಸಲಾಗುತ್ತದೆ?, ಪ್ರಶಸ್ತಿ ಯಾರಿಗೆ ನೀಡಲಾಗುತ್ತದೆ? ಎಂಬ ಮಾಹಿತಿ ಇಲ್ಲಿದೆ ಓದಿ. Jun 03, 2023 | 10:58 AM ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಹುನಿರೀಕ್ಷಿತ ಐಸಿಸಿ ಟೆಸ್ಟ್ […]
-
Viral Video: ಮೋಡಗಳ ಮೇಲೆ ವಿಹರಿಸಬೇಕೆ? ಹಾಗಿದ್ದರೆ ಟರ್ಕಿಗೆ ಬನ್ನಿ – Kannada News | Above the Cloud in Fethiye Turkey video went viral
Above the Cloud: ನೆಟ್ಟಿಗರು ಪರಮಾಶ್ಚರ್ಯಗೊಂಡು ಇಂಥದೊಂದು ಜಾಗ ನಿಜಕ್ಕೂ ಇದೆಯೆ? ಎಲ್ಲಿದೆ ಇದು? ನೀವು ಈ ಜಾಗಕ್ಕೆ ಭೇಟಿ ಕೊಟ್ಟಿದ್ದೀರೇ? ನೀವು ಇಲ್ಲಿ ಪ್ಯಾರಾಗ್ಲೈಡಿಂಗ್ ಮಾಡಿದಿರೆ? ಅಂತೆಲ್ಲ ಡಾ. ಫಿಗೆನ್ಗೆ ಪ್ರಶ್ನಿಸುತ್ತಿದ್ದಾರೆ. ಟರ್ಕಿಯ ಫೆಥಿಯೇ ಎಂಬ ಪ್ರದೇಶದಲ್ಲಿ ಮೋಡಗಳ ಮೇಲೆ ವಿಹಾರ Cloud : ದೊಡ್ಡ ದೊಡ್ಡ ಕೈಗಳಿದ್ದಿದ್ದರೆ ಆ ಮೋಡವನ್ನೆಲ್ಲ ಹಿಂಜಿ ಅದರೊಳಗೇನಿದೆ ಅಥವಾ ಆಚೆಗೇನಿದೆ ಎಂದು ನೋಡಬಹುದಿತ್ತಲ್ಲವೆ; ಸಾಮಾನ್ಯವಾಗಿ ಇಂಥ ಕಲ್ಪನೆ ಆಸೆಗಳಲ್ಲೇ ಬಾಲ್ಯ ಕಳೆದಿರುತ್ತದೆ. ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತ ಹೋದಂತೆ ಅಧ್ಯಯನಕ್ಕೆ […]
-
Odisha Train Accident: ಒಡಿಶಾ ಭೀಕರ ರೈಲು ದುರಂತ ಸಂಭವಿಸಿದ್ದು ಹೇಗೆ? ಪ್ರತ್ಯಕ್ಷದರ್ಶಿಗಳು ಹೇಳೋದೇನು? – Kannada News | How Odisha Train Accident Happened: 3 Trains Collided Within Minutes
ಇಂಥದ್ದೊಂದು ಭಾರೀ ಅವಘಡ ಸಂಭವಿಸಿದ್ದು ಹೇಗೆ? ನಿಜಕ್ಕೂ ಘಟನಾ ಸ್ಥಳದಲ್ಲಿ ಏನಾಯಿತು ಎಂಬ ಬಗ್ಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಇಲ್ಲಿದೆ. ಅಪಘಾತಕ್ಕೀಡಾಗಿ ಹಳಿತಪ್ಪಿರುವ ಬೋಗಿಗಳು ಭುವನೇಶ್ವರ: ಒಡಿಶಾದ ಬಾಲಸೋರ್ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸುಮಾರು 280 ಜನ ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಬಾಲಸೋರ್ನ ಬಹನಾಗಾ ರೈಲು ನಿಲ್ದಾಣದ ಬಳಿ ಕೋರಮಂಡಲ್ ಎಕ್ಸ್ಪ್ರೆಸ್ (Coromandel Express) ಹಾಗೂ ಸರಕು ಸಾಗಣೆ ರೈಲು ಡಿಕ್ಕಿಯಾಗಿ ಅನೇಕ ಬೋಗಿಗಳು ಹಳಿ ತಪ್ಪಿದ್ದವು. ಅದಾಗಿ ಕೆಲವೇ ನಿಮಿಷಗಳಲ್ಲಿ ಅದೇ ಹಳಿಯಲ್ಲಿ […]
-
Odisha train accident: ಶಿಕರ್ಜಿ ಯಾತ್ರೆಗೆ ತೆರಳಿದ ಶೃಂಗೇರಿ ಜೈನ್ ಸಮುದಾಯದ 110 ಜನ ಬದುಕುಳಿದಿದ್ದು ಪವಾಡವಲ್ಲದೆ ಮತ್ತೇನೂ ಅಲ್ಲ! – Kannada News | Providential escape for Jain community’ s 110 pilgrims travelling in Bengaluru Howrah express
ಪ್ರಕಾಶ್ ಅವರ ಸಹೋದರ ಹರ್ಷವರ್ಧನ್ ಜೈನ್ ಪತ್ರಿಕಾ ಪ್ರತಿನಿಧಿಗಳಿಗೆ ಅಷ್ಟು ಭೀಕರ ಅಪಘಾತ ನಡೆದರೂ ಈ 110 ಜನ ಹೇಗೆ ಅಪಾಯದಿಂದ ಪಾರಾದರು ಅನ್ನೋದನ್ನು ವಿವರಿಸಿದ್ದಾರೆ. ಹಾಸನ: ನಿನ್ನೆ ರಾತ್ರಿ ಒಡಿಷಾ ಬಾಲಸೋರ್ ನ (Balasore) ಬಹನಾಗ ರೇಲ್ವೇ ನಿಲ್ದಾಣದ ಬಳಿ ಸಂಭವಿಸಿd ಭೀಕರ ರೈಲು ದುರಂತ ಇಡೀ ತತ್ತರಿಸುವಂತೆ ಮಾಡಿದೆ. ಅಪಘಾತದಲ್ಲಿ 300 ಕ್ಕೂ ಹೆಚ್ಚು ಜನ ಸತ್ತಿದ್ದಾರೆಂದು ಹೇಳಲಾಗುತ್ತಿದೆ ಮತ್ತು ರಕ್ಷಣಾ ಕಾರ್ಯ ಯುದ್ಧೋಪಾದಿಯಲ್ಲಿ (war footing) ಜಾರಿಯಲ್ಲಿದೆ. ಅಪಘಾತಕ್ಕೀಡಾದ ಬೆಂಗಳೂರು-ಹೌರಾ ರೈಲಿನ ಎಸ್-5, […]
-
ಆಸ್ತಿ ವಿಚಾರಕ್ಕೆ ನಡು ರಸ್ತೆಯಲ್ಲಿ ತಂದೆ-ಮಕ್ಕಳ ಕೌಟುಂಬಿಕ ಕಲಹದ ಹೈಡ್ರಾಮ: ಮನೆಗೆ ಬೀಗ ಜಡಿದು ವಶಕ್ಕೆ ಪಡೆದ ಅಧಿಕಾರಿಗಳು – Kannada News | Property issue Father and Sons fight in the road in Budigere in Devanahalli taluk
ಪಾಪಣ್ಣ ದೇವನಹಳ್ಳಿಯ ಬೂದಿಗೆರೆ ಗ್ರಾಮದವರು. 2 ಪತ್ನಿಯರು, 8 ಮಕ್ಕಳಿದ್ದು ಕಷ್ಟಪಟ್ಟು ದುಡಿದು ಬೂದಿಗೆರೆ ಗ್ರಾಮದಲ್ಲಿ ಮನೆ, ಅಂಗಡಿ ಸೇರಿದಂತೆ ಒಂದಷ್ಟು ಜಮೀನು ಮಾಡಿದ್ದರು. ಆದರೀಗ ಅವರು ಕೈಯಲ್ಲಿ ದಾಖಲೆ ಪತ್ರ ಹಿಡಿದು ನನಗೆ ನ್ಯಾಯ ಸಿಗ್ತಿಲ್ಲ ಅಂತ ಆರೋಪಿಸುತ್ತಿದ್ದಾರೆ. ಆಸ್ತಿಗಾಗಿ ರಸ್ತೆಯಲ್ಲಿ ತಂದೆ-ಮಕ್ಕಳ ಕೌಟುಂಬಿಕ ಕಲಹದ ಹೈಡ್ರಾಮಾ ಅವರೆಲ್ಲ ಒಂದೇ ಕುಟುಂಬ ಒಂದೆ ರಕ್ತ ಹಂಚಿಕೊಂಡು ಹುಟ್ಟಿರುವ ತಂದೆ ಮಕ್ಕಳು. ಎಲ್ಲವೂ ಚೆನ್ನಾಗಿದ್ರೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಸಮಸ್ಯೆ ಬಗೆ ಹರಿಸಿಕೊಳ್ಳಬೇಕಿತ್ತು. ಆದ್ರೆ ಮಕ್ಕಳೆ […]
-
Bengaluru News: ಪತ್ನಿಯನ್ನ ಕೊಲೆ ಮಾಡಿ ಅಸ್ಪತ್ರೆಗೆ ತಂದ ಪತಿ; ತನಿಖೆ ಬಳಿಕ ಬಯಲಾಯ್ತು ಅಸಲಿ ಕಥೆ – Kannada News | Bengaluru Husband who killed his wife and brought her to the hospital, After the investigation, the real story was revealed
ಪತ್ನಿಯನ್ನ ಕೊಲೆ ಮಾಡಿ, ಅವಳು ಮಾತನಾಡುತ್ತಿಲ್ಲವೆಂದು ಗಂಡ ಗೋಳಾಡುತ್ತ ಆಸ್ಪತ್ರೆಗೆ ಹೊತ್ತು ತಂದಿದ್ದ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿತ್ತು. ಪ್ರಾತಿನಿಧಿಕ ಚಿತ್ರ ಬೆಂಗಳೂರು: ಪತ್ನಿಯನ್ನ ಕೊಲೆ ಮಾಡಿ, ಅವಳು ಮಾತನಾಡುತ್ತಿಲ್ಲವೆಂದು ಗಂಡ ಗೋಳಾಡುತ್ತ ಆಸ್ಪತ್ರೆ(hospital)ಗೆ ಹೊತ್ತು ತಂದಿದ್ದ ಘಟನೆ ಬೆಂಗಳೂರಿನ ಯಶವಂತಪುರ(Yeswanthpur)ದಲ್ಲಿ ನಡೆದಿತ್ತು. ಇನ್ನು ಗಂಡನ ಗೋಳಾಟ ಕಂಡು ವೈದ್ಯರು ಮೊದಲು ಚಿಕಿತ್ಸೆ ನೀಡಲು ಕರೆದೊಯ್ದಿದ್ದಾರೆ. ಚೆಕಪ್ ಮಾಡಿದಾಗ ಮಹಿಳೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಬಳಿಕ ಈ ಬಗ್ಗೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ದೂರು ದಾಖಲಿಸಿದ್ದರು. […]
-
WTC Final 2023: ಕಿಂಗ್ ಕೊಹ್ಲಿ ಎಂದರೆ ಆಸೀಸ್ ಬೌಲರ್ಗಳಿಗೆ ನಡುಕ! ಯಾಕೆ ಗೊತ್ತಾ? – Kannada News | WTC Final 2023 Virat Kohli Test Record against Australian pace and spin attack
ಪೃಥ್ವಿಶಂಕರ | Updated on: Jun 03, 2023 | 9:52 AM WTC Final 2023: ಆಸೀಸ್ ತಂಡದ ವಿರುದ್ಧ ಕೊಹ್ಲಿ 8 ಶತಕ ಸಿಡಿಸಿದ್ದು, ಸುಮಾರು ಎರಡು ಸಾವಿರ ರನ್ ಗಳಿಸಿದ್ದಾರೆ. Jun 03, 2023 | 9:52 AM ಜೂನ್ 7ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಾಗಿ ಭಾರತ- ಆಸ್ಟ್ರೇಲಿಯಾ ತಂಡಗಳು ಈಗಾಗಲೇ ತಾಲೀಮು ಆರಂಭಿಸಿವೆ. ಉಭಯ ತಂಡಗಳಲ್ಲಿ ಬಲಾಢ್ಯರೇ ತುಂಬಿದ್ದು, ಫೈನಲ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸತತ ಎರಡನೇ […]
-
Bengaluru Power Cut: ನಗರದ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ – Kannada News | Bengaluru Power Cut: Areas of Jayanagar division and sukadakatte to face power disruptions
ಬೆಂಗಳೂರಿನ ಜಯನಗರ ವಿಭಾಗದ ಈ ಪ್ರದೇಶಗಳಲ್ಲಿ ಮತ್ತು ಸುಂಕದಕಟ್ಟೆ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ. ಸಾಂದರ್ಭಿಕ ಚಿತ್ರ ಬೆಂಗಳೂರು: ನಗರದ ಜಯನಗರ (Jayanagar) ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹಾಗೇ ಬ್ಯಾಡರಹಳ್ಳಿ ಹಾಗೂ ಶ್ರೀಗಂಧದ ಕಾವಲು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಭಾನುವಾರ ನಗರದ ಕೆಲವು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂನ ಪಶ್ಚಿಮ ವೃತ್ತದ ಅಧೀಕ್ಷಕ ಎಂಜಿನಿಯರ್ ಕಾಶಿ ರಾಮ ಪವಾರ್ ತಿಳಿಸಿದ್ದಾರೆ. ಜಯನಗರ ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ […]
-
Raichur News: ಕೆರೆಯಲ್ಲಿ ಮುಳುಗಿದ ಸಹೋದರನ ಮಗನನ್ನು ಕಾಪಾಡಲು ಹೋಗಿ ಇಬ್ಬರೂ ನೀರುಪಾಲು – Kannada News | Man and child drowned in water who tries for rescue raichur news crime news
ಕುಡಿಯಲು ಕೆರೆಯಿಂದ ನೀರು ತುಂಬಿಕೊಂಡು ಬರಲು ಬಂದ ಬಾಲಕ ಯಾಸೀನ್ ರಫೀ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದಾನೆ. ಬಾಲಕನ ಕಿರುಚಾಟ ಕೇಳಿ ರಕ್ಷಣೆಗೆ ಹೋಗಿದ್ದ ಚಿಕ್ಕಪ್ಪ ಸಲೀಂ ಈಜು ಬಾರದ ಹಿನ್ನೆಲೆ ಇಬ್ಬರೂ ಮೃತಪಟ್ಟಿದ್ದಾರೆ. ಕೆರೆಯಲ್ಲಿ ಮುಳುಗಿ ಚಿಕ್ಕಪ್ಪ, ಆತನ ಸಹೋದರರನ ಮಗ ಸಾವು ರಾಯಚೂರು: ಕೆರೆಯಲ್ಲಿ ಮುಳುಗಿ ಚಿಕ್ಕಪ್ಪ, ಆತನ ಸಹೋದರರನ ಮಗ ಮೃತಪಟ್ಟ ಘಟನೆ ರಾಯಚೂರು ತಾಲೂಕಿನ ಕೊರ್ತಕುಂದಾ ಕೆರೆಯಲ್ಲಿ ನಡೆದಿದೆ. ಸಲೀಂ ಹುಸೇನ್ಸಾಬ್(32), ಯಾಸೀನ್ ರಫೀ(13) ಮೃತ ದುರ್ದೈವಿಗಳು. ನಿನ್ನೆ ಸಂಜೆ ಮೃತ […]
-
Odisha Train Accident: ಒಡಿಶಾದ ಬಾಲಸೋರ್ನಲ್ಲಿ ಭೀಕರ ರೈಲು ದುರಂತದ ಪೋಟೋಸ್ ಇಲ್ಲಿವೆ – Kannada News | Odisha Train Accident, Here are the photos of the terrible train accident in Balasore, Odisha
Kannada News » Photo gallery » Odisha Train Accident, Here are the photos of the terrible train accident in Balasore, Odisha Kiran Hanumant Madar | Updated on: Jun 03, 2023 | 9:30 AM ಒಡಿಶಾದ ಬಾಲಸೋರ್ (Balasore) ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ನಿನ್ನೆ(ಜೂ.2) ಭೀಕರ ರೈಲು ಅಪಘಾತ ಸಂಭವಿಸಿದೆ. ಕೋಲ್ಕತಾದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈಗೆ ಮೇನ್ ಲೈವ್ನಲ್ಲಿ ನಿನ್ನೆ (ಜೂ.02) […]
-
Utkarsha Pawar: ಸಿಎಸ್ಕೆ ಗೆಲ್ಲುತ್ತಿದ್ದಂತೆ ಓಡಿ ಬಂದು ಧೋನಿಯ ಕಾಲು ಮುಟ್ಟಿ ನಮಸ್ಕರಿಸಿದ ರುತುರಾಜ್ ಭಾವಿ ಪತ್ನಿ ಉತ್ಕರ್ಷ ಪವಾರ್ – Kannada News | Utkarsha Pawar A Ruturaj Gaikwad’s Fiance celebrating CSK’s win by touching MS Dhoni’s feet
MS Dhoni, CSK vs GT IPL 2023 Final: ಐಪಿಎಲ್ 2023 ಫೈನಲ್ ಪಂದ್ಯ ಮುಗಿದ ಬಳಿಕ ಸಿಎಸ್ಕೆ ತಂಡದ ಸ್ಟಾರ್ ಓಪನರ್ ರುತುರಾಜ್ ಗಾಯಕ್ವಾಡ್ ಅವರ ಭಾವಿ ಪತ್ನಿ ಉತ್ಕರ್ಷ ಪವಾರ್ ಅವರು ಧೋನಿಯ ಪಾದ ಮುಟ್ಟಿ ನಮಸ್ಕರಿಸುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. MS Dhoni and Utkarsha Pawar ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಗೆ (IPL 2023) ತೆರೆ ಬಿದ್ದು ಮೂರು ದಿನಗಳು ಕಳೆದಿವೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ […]
-
ಅಣ್ಣ-ತಂಗಿ ಆಗಿ ರಾಜೇಶ್ ನಟರಂಗ-ಛಾಯಾ ಸಿಂಗ್ ನಟಿಸಿದ್ರು ಅನ್ನೋ ವಿಚಾರ ನಿಮಗೆ ಗೊತ್ತೇ? – Kannada News | Amruthadhare Serial Actors Rajesh Nataranga And Chaya sing act As brother And Sisters
ರಾಜೇಶ್ ನಟರಂಗ ಅವರು ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭಿಸಿದವರು. ತಮ್ಮ ಹಾಗೂ ಛಾಯಾ ಸಿಂಗ್ ನಡುವಿನ ಒಡನಾಟದ ಬಗ್ಗೆ ಮಾತನಾಡುವಾಗ ಅವರು ಕೆಲ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ (Chaya Singh) ಅಭಿನಯದ ‘ಅಮೃತಧಾರೆ’ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈಗಾಗಲೇ ಐದು ಎಪಿಸೋಡ್ಗಳು ಪ್ರಸಾರ ಕಂಡಿದ್ದು, ಧಾರಾವಾಹಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯುತ್ತಿದೆ. ರಾಜೇಶ್ ನಟರಂಗ (Rajesh Nataranga) ಅವರು ಗೌತಮ್ ದೀವಾನ್ ಆಗಿ ಕಾಣಿಸಿಕೊಂಡರೆ ಛಾಯಾ […]
-
Odisha Train Accident: ಕರ್ನಾಟಕದ ಪ್ರಯಾಣಿಕರು ಸೇಫ್, ಘಟನಾ ಸ್ಥಳಕ್ಕೆ ರಾಜ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಭೇಟಿ – Kannada News | Odish Balasore Train Accident case: Karnataka travellers safe says Railway DIG Sasikumar
ಒಡಿಶಾದ ಬಾಲಸೋರ್ ಜಿಲ್ಲೆ ಬಹನಾಗ ಬಳಿ ಸಂಭವಿಸಿದ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲಿನಲ್ಲಿದ್ದ ಕರ್ನಾಟಕದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ರೈಲ್ವೆ ಡಿಐಜಿ ಶಶಿಕುಮಾರ್ ಹೇಳಿದ್ದಾರೆ. ಬೆಂಗಳೂರು: ಒಡಿಶಾದ ಬಾಲಸೋರ್ (Balasore) ಜಿಲ್ಲೆ ಬಹನಾಗ ಬಳಿ ಸಂಭವಿಸಿದ ರೈಲು ಅಪಘಾತ (Odish Train Accident) ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲಿನಲ್ಲಿದ್ದ ಕರ್ನಾಟಕದ (Karnataka) ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಕರ್ನಾಟಕದಿಂದ ಹೋಗಿರುವ ರೈಲಿಗೂ ಸಹ ಹಾನಿಯಾಗಿದೆ. 23 ರೈಲ್ವೆ ಬೋಗಿಗಳ ಪೈಕಿ 3 ಬೋಗಿಗೆ ಮಾತ್ರ ಹಾನಿಯಾಗಿದೆ. ಹಾನಿಯಾದ […]
-
Odisha Train Accident: ಒಡಿಶಾ ರೈಲು ದುರಂತ ಹಿನ್ನಲೆ ಅನೇಕ ರೈಲುಗಳ ಸಂಚಾರ ರದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ – Kannada News | Odisha Train Accident List of trains cancelled, diverted
ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಇನ್ನೂರಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ. ಸಾಂದರ್ಭಿಕ ಚಿತ್ರ ಒಡಿಶಾದ ಬಾಲಸೋರ್ (Balasore) ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಭವಿಸಿದ ಭೀಕರ ರೈಲು ದುರಂತದಲ್ಲಿ(Odisha Train Accident) ಇನ್ನೂರಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ. ಮತ್ತು ಹಲವಾರು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಒಡಿಶಾದ ಬಾಲಸೋರ್ ಜಿಲ್ಲೆಯ ಬಹಾನಗರ್ನಲ್ಲಿ ಮೂರು ಪ್ರತ್ಯೇಕ […]
-
Rakul Preet Singh: ಮಾಲ್ಡೀವ್ಸ್ನಲ್ಲಿ ಬಿಕಿನಿ ಹಾಕಿ ಮಿಂಚಿದ ನಟಿ ರಕುಲ್ ಪ್ರೀತ್ ಸಿಂಗ್; ಇಲ್ಲಿವೆ ಫೋಟೋಸ್ – Kannada News | Rakul Preet Singh Shares Bikini Photo from Maldives rmd
Rajesh Duggumane | Updated on:Jun 03, 2023 | 8:30 AM ರಕುಲ್ ಪ್ರೀತ್ ಸಿಂಗ್ ಈಗ ಮಾಲ್ಡೀವ್ಸ್ ತೆರಳಿದ್ದಾರೆ. ಅಲ್ಲಿ ಬಿಕಿನಿ ಧರಿಸಿ ಅವರು ಮಿಂಚಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಸಾಕಷ್ಟು ಲೈಕ್ಸ್ ಸಿಕ್ಕಿದೆ. Jun 03, 2023 | 8:30 AM ನಟಿ ರಕುಲ್ ಪ್ರೀತ್ ಸಿಂಗ್ ಅವರು ದಕ್ಷಿಣ ಭಾರತ ಹಾಗೂ ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ಸಮಯ ಸಿಕ್ಕಾಗಲೆಲ್ಲ ಅವರು ವಿದೇಶಕ್ಕೆ ತೆರಳುತ್ತಾರೆ. ರಕುಲ್ ಪ್ರೀತ್ ಸಿಂಗ್ ಈಗ ಮಾಲ್ಡೀವ್ಸ್ […]
-
Karnataka Breaking Kannada News Live: ಒಡಿಶಾ ರೈಲು ಅಪಘಾತ; ಸಾವಿನ ಸಂಖ್ಯೆಯಲ್ಲಿ ಏರಿಕೆ, ಪಾರಾದ ಕನ್ನಡಿಗರು – Kannada News | Karnataka Breaking Kannada News Live Updates five Guarantees Schemes Implementation in Karnataka announced by Congress Government, Odisha Train Accident updates, Lok Sabha Election Latest News
Kiran Hanumant Madar | Updated on: Jan 01, 1970 | 5:30 AM ಒಡಿಶಾ ರೈಲು ದುರಂತ Latest Breaking Karnataka News in Kannada Highlights Updates: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ನೀಡಿದೆ. ಇಡೀ ರಾಜ್ಯಕ್ಕೆ ರಾಜ್ಯವೇ ಎದುರು ನೋಡುತ್ತಿದ್ದ ಗ್ಯಾರಂಟಿ, ಹಾದಿ ಬೀದಿಯಲ್ಲಿ ಚರ್ಚೆಯಾಗುತ್ತಿತ್ತು. ಈ ಸಂಬಂಧ ನಿನ್ನೆ(ಜೂ.2) ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದ್ದು. ಮುಖ್ಯಮಂತ್ರಿ […]
-
ಸೋನಾಕ್ಷಿ ಜೊತೆಗಿನ ಲವ್ ವಿಚಾರ ಖಚಿತಪಡಿಸಿದ ಜಹೀರ್ ಇಕ್ಬಾಲ್; ಹುಟ್ಟುಹಬ್ಬದ ದಿನ ಪ್ರಪೋಸ್ – Kannada News | Zaheer Iqbal Says I Love You To Sonakshi Sinha On her Birthday
Sonakshi Sinha: ನಟಿಯ ಜೊತೆ ಕಳೆದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಜಹೀರ್. ಈ ಫೋಟೋಗೆ ಕ್ಯಾಪ್ಶನ್ ನೀಡಿರುವ ಅವರು ಸಾಕಷ್ಟು ವಿಚಾರಗಳ ಬಗ್ಗೆ ಬರೆದುಕೊಂಡಿದ್ದಾರೆ. ಕ್ಯಾಪ್ಶನ್ನ ಕೊನೆಯಲ್ಲಿ ಅವರು ಐ ಲವ್ ಯೂ ಎಂದಿದ್ದಾರೆ. ಸೋನಾಕ್ಷಿ-ಜಹೀರ್ ಬಾಲಿವುಡ್ನಲ್ಲಿ ಸೋನಾಕ್ಷಿ ಸಿನ್ಹಾಗೆ (Sonakshi Sinha) ಮೊದಲಿನಷ್ಟು ಬೇಡಿಕೆ ಇಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿಕೊಂಡು ಅವರಿದ್ದಾರೆ. ವೆಬ್ ಸೀರಿಸ್ನಲ್ಲಿ ನಟಿಸುವ ಮೂಲಕ ಅವರ ಖ್ಯಾತಿ ಹೆಚ್ಚಿದೆ. ಸ್ಟಾರ್ ಕಿಡ್ ಆದ ಹೊರತಾಗಿಯೂ ಸೋನಾಕ್ಷಿಗೆ ದೊಡ್ಡ ಆಫರ್ಗಳು ಬರುತ್ತಿಲ್ಲ. ಇದರ […]
-
‘ಗೌರವ ಇಲ್ಲದ ಕಡೆ ಇರಲ್ಲ, ಚೆನ್ನಾಗಿದ್ದಾಗಲೇ ಸಿನಿಮಾ ಇಂಡಸ್ಟ್ರಿ ಬಿಡ್ತಾ ಇದೀನಿ’; ಗಟ್ಟಿ ನಿರ್ಧಾರ ಮಾಡಿದ ಜೆಕೆ – Kannada News | Agnisakshi Serial Fame JK Karthik Jayaram Leveaing Cinema Industry here is why
‘ಗೌರವ ಇಲ್ಲದ ಕಡೆ ನಾನು ಇರಲ್ಲ. ಜನರಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ಚೆನ್ನಾಗಿದ್ದಾಗಲೇ ಸಿನಿಮಾ ಇಂಡಸ್ಟ್ರಿ ಬಿಡ್ತಾ ಇದೀನಿ’ ಎಂದಿದ್ದಾರೆ ಜೆಕೆ. ನಟ ಜೆಕೆ ಅವರು ‘ಅಗ್ನಿಸಾಕ್ಷಿ’ ಧಾರಾವಾಹಿ (Agnisakshi Serial) ಮೂಲಕ ಫೇಮಸ್ ಆದವರು. ಅವರು ಸಾಕಷ್ಟು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಅವರ ನಟನೆಯ ‘ಆ ಕರಾಳ ರಾತ್ರಿ’ ಸಿನಿಮಾ ವಿಮರ್ಶೆಯಲ್ಲಿ ಗೆದ್ದಿತು. ಈಗ ಅವರು ಸಿನಿಮಾ ಇಂಡಸ್ಟ್ರಿ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ‘ಗೌರವ ಇಲ್ಲದ ಕಡೆ ನಾನು ಇರಲ್ಲ. ಜನರಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ಚೆನ್ನಾಗಿದ್ದಾಗಲೇ […]
-
Odisha Train Accident: ರೈಲು ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸಂತಾಪ – Kannada News | Odisha Train Accident case President Draupadi Murmu, Prime Minister Modi, Rahul Gandhi condole the train accident
ಒಡಿಶಾ ರೈಲು ಅಪಘಾತ ಸಂಬಂಧ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ದ್ರೌಪದಿ ಮುರ್ಮು ಮತ್ತು ಮೋದಿ ಒಡಿಶಾದ ಬಾಲಸೋರ್ (Balasore) ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ(Odisha Train Accident) ಇನ್ನೂರಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ಘಟನೆ ಸಂಬಂಧ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿದಂತೆ […]
-
Odisha Train Accident: ಬೆಂಗಳೂರಿನಿಂದ ಹೌರಾ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದ110 ಕನ್ನಡಿಗರು ಪಾರಾಗಿದ್ದೇಗೆ? ಇಲ್ಲಿದೆ – Kannada News | Odisha Balasore Coromandel Express Train accident case: 110 Karnataka travellers escaped
ಒಡಿಶಾದ ಬಾಲಸೋರ್ ಜಿಲ್ಲೆ ಬಹನಾಗ ಬಳಿ ಸಂಭವಿಸಿದ ರೈಲು ಅಪಘಾತದಲ್ಲಿ 110 ಜನ ಕನ್ನಡಿಗರು ಕೂಡ ಪ್ರಯಾಣಿಸಿದ್ದು, ದುರಂತದಿಂದ ಪಾರಾಗಿದ್ದಾರೆ. ದುರಂತದಿಂದ ಪಾರಾದ ಕನ್ನಡಿಗರು ಬೆಂಗಳೂರು: ಒಡಿಶಾದ ಬಾಲಸೋರ್ ಜಿಲ್ಲೆ ಬಹನಾಗ ಬಳಿ ಸಂಭವಿಸಿದ ರೈಲು ಅಪಘಾತದಲ್ಲಿ ಸದ್ಯದ ಮಾಹಿತಿ ಪ್ರಕಾರ 233 ಜನರು ಸಾವನ್ನಪ್ಪಿದ್ದು 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನು ಅಪಘಾತ ಕೋರಮಂಡಲ್ ಎಕ್ಸಪ್ರೆಸ್, ಬೈಯಪ್ಪನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಹೌರಾ ಎಕ್ಸಪ್ರೆಸ್ ಮತ್ತು ಗೂಡ್ಸ್ ರೈಲುಗಳ ಮಧ್ಯೆ ಸಂಭವಿಸಿದೆ. ಬೈಯಪ್ಪನಹಳ್ಳಿ ಸರ್ ಎಂ […]
-
ಕಣ್ಣು ಕಾಣದ 58 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ, ಆಸ್ಪತ್ರೆಯಿಂದ ವಾಪಸಾದ ಮಹಿಳೆ ಆತ್ಮಹತ್ಯೆಗೆ ಶರಣು, ಕಾಮುಕನ ಅರೆಸ್ಟ್ ಮಾಡಿರುವ ಹಗರಿಬೊಮ್ಮನಹಳ್ಳಿ ಪೊಲೀಸರು – Kannada News | Rape on aged woman accused arrested but aggrieved woman commits suicide after returning from hospital in hagaribommanahalli in vijayanagara
ಮಹಿಳೆಯ ಮೇಲೆ ಮೇ 30 ರಂದು ಆರೋಪಿ ಲೋಕೇಶ ನಾಯ್ಕ್ ಅತ್ಯಾಚಾರವೆಸಗಿ ಪರಾರಿಯಾಗಿದ್ದ. ಈ ಹೇಯ ಕುಕೃತ್ಯದ ಬಳಿಕ ಸಂತ್ರಸ್ತ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಶುಕ್ರವಾರ ಊರಿಗೆ ಮರಳಿದ ಮಹಿಳೆ ವಯಸ್ಸಾದ ತನಗೇ ಹಿಂಗಾಯ್ತಲ್ಲ ಎಂದು ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ಯಾಚಾರ, ಆಸ್ಪತ್ರೆಯಿಂದ ವಾಪಸಾದ ಮಹಿಳೆ ಆತ್ಮಹತ್ಯೆಗೆ ಶರಣು (ಒಳ ಚಿತ್ರ ಲೋಕೇಶ ನಾಯ್ಕ್) ಇದು ಇಡೀ ನಾಗರಿಕ ಸಮಾಜವೇ ನಾಚಿಕೆಯಿಂದ ತಲೆತಗ್ಗಿಸುವಂತಹ ಸುದ್ದಿ. ಆ ಮಹಿಳೆಗೆ (woman) ಕಣ್ಣು ಕಾಣ್ತಿರಲಿಲ್ಲ. ಮಗಳು […]
-
Odisha Train Accident: ಬೆಂಗಳೂರು-ಗುವಾಹಟಿ ಎಕ್ಸ್ಪ್ರೆಸ್ ರೈಲು ಸಂಚಾರ ಕ್ಯಾನ್ಸಲ್, ಒಡಿಶಾ ರೈಲು ದುರಂತದಲ್ಲಿ ಕನ್ನಡಿಗರು ಸೇಫ್ – Kannada News | Bengaluru Guwahati Express Train Cancelled over Odisha Train Accident
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು-ಗುವಾಹಟಿ ಎಕ್ಸ್ಪ್ರೆಸ್ ರೈಲು ಸಂಚಾರ ಕ್ಯಾನ್ಸಲ್ ಮಾಡಲಾಗಿದೆ. ಒಡಿಶಾ ಮಾರ್ಗವಾಗಿ ತೆರಳಬೇಕಿದ್ದ ಬೆಂಗಳೂರು-ಗುವಾಹಟಿ ರೈಲು ಬೆಂಗಳೂರು ನಿಲ್ದಾಣದಲ್ಲೇ ನಿಂತಿದೆ. ಬೆಂಗಳೂರು: ಒಡಿಶಾದ ಬಾಲಸೋರ್ (Balasore) ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಹೌರಾದಿಂದ ಚೆನ್ನೈಗೆ (Chennai) ತೆರಳುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್ (Coromandel Express) ರೈಲು ಶುಕ್ರವಾರ ಸಂಜೆ ಅಪಘಾತಕ್ಕೀಡಾಗಿದ್ದು ಸುಮಾರು 233 ಜನ ಮೃತಪಟ್ಟಿದ್ದಾರೆ. ಈ ಘಟನೆ ಹಿನ್ನೆಲೆ ಬೆಂಗಳೂರು-ಗುವಾಹಟಿ ಎಕ್ಸ್ಪ್ರೆಸ್ ರೈಲು(Bengaluru-Guwahati Express Train) ಸಂಚಾರ […]
-
Tech Tips: ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಹೈಡ್ ಮಾಡುವ ಟ್ರಿಕ್ ನಿಮಗೆ ಗೊತ್ತೇ? – Kannada News | How to hide Instagram stories Instagram status from someone Here is the tech tips
Instagram Tricks: ಇನ್ಸ್ಟಾಗ್ರಾಮ್ ಅಪ್ಲಿಕೇಶನ್ನಲ್ಲಿ ನೀವು ಚಾಟ್ ಮಾಡುವಾಗ ಅವರು ಯಾವಾಗ ಆನ್ಲೈನ್ನಲ್ಲಿದ್ದರು ಎಂಬುದನ್ನು ಸಹ ತಿಳಿಯಲು ಅವಕಾಶ ನೀಡಲಿದೆ. ಇನ್ಸ್ಟಾಗ್ರಾಮ್ (Instagram) ಅನ್ನು ಇಂದು ಬಳಕೆ ಮಾಡುವವರ ಸಂಖ್ಯೆ ಕೋಟಿಗಟ್ಟಲೆ ಇದೆ. ತನ್ನ ಆಕರ್ಷಕ ಫೀಚರ್ಸ್ನಿಂದ ಬಳಕೆದಾರರ ನೆಚ್ಚಿನ ವಿಡಿಯೋ ಶೇರಿಂಗ್, ಚಾಟಿಂಗ್ ಅಪ್ಲಿಕೇಶನ್ ಆಗಿ ಗುರುತಿಸಿಕೊಂಡಿರುವ ಇನ್ಸ್ಟಾಗ್ರಾಮ್ ಬಳಕೆದಾರರ ಅನುಕೂಲಕ್ಕಾಗಿ ಹಲವು ಪ್ರೈವೆಸಿ ಆಯ್ಕೆಯನ್ನು ಕೂಡ ನೀಡಿದೆ. ಇದರಲ್ಲಿ ಕೆಲವೇ ಜನರೊಂದಿಗೆ ಅಂದರೆ ನಿಮಗೆ ಇಷ್ಟವಿರುವ ಜನರೊಂದಿಗೆ ಮಾತ್ರ ನಿಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳನ್ನು (Inst […]
-
ಬಾಯ್ಫ್ರೆಂಡ್ ಜೊತೆ ಇಲಿಯಾನಾ ಸುತ್ತಾಟ; ನಟಿಯ ಮಗುವಿಗೆ ತಂದೆ ಇವರೇನಾ? – Kannada News | Ileana D’Cruz Shares Baby bump Photo and Share hand photo of Boyfriend
ಇಲಿಯಾನಾ ಬಾಲಿವುಡ್ಗೆ ತೆರಳಿದ ಸಂದರ್ಭದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಕೀಳಾಗಿ ಮಾತನಾಡಿದ್ದರು. ಈ ವಿಚಾರದಲ್ಲಿ ಅವರು ಸಾಕಷ್ಟು ಟೀಕೆ ಎದುರಿಸಿದ್ದರು. ಈಗ ಇಲಿಯಾನ ವೈಯಕ್ತಿಕ ಜೀವನ ಚರ್ಚೆಯಲ್ಲಿದೆ. ನಟಿ ಇಲಿಯಾನಾ ಡಿಕ್ರೂಜ್ (Ileana D’Cruz) ಅವರು ಆಗಾಗ ಸುದ್ದಿ ಆಗುತ್ತಿರುತ್ತಾರೆ. ಈಗ ಅವರ ಹೆಸರು ಸಾಕಷ್ಟು ಚರ್ಚೆಯಲ್ಲಿದೆ. ಇದಕ್ಕೆ ಕಾರಣ ಅವರು ಪ್ರೆಗ್ನೆಂಟ್ ಆಗಿದ್ದು ಹಾಗೂ ಮಗುವಿನ ತಂದೆ ಯಾರು ಎಂಬುದನ್ನು ರಿವೀಲ್ ಮಾಡದೇ ಇರುವುದು. ಈ ಕಾರಣಕ್ಕೆ ಅವರು ಸಾಕಷ್ಟು ಚರ್ಚೆಯಲ್ಲಿದ್ದಾರೆ. ಈಗ ಇಲಿಯಾನಾ […]
-
World Bicycle Day 2023: ವಿಶ್ವ ಬೈಸಿಕಲ್ ದಿನ: ಸೈಕಲ್ ಸವಾರಿಯಿಂದಾಗುವ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ – Kannada News | World Bicycle Day 2023: Benefits of cycling for the mind and body
ಬೈಸಿಕಲ್ ಸವಾರಿ ಮಾಡುವುದು ನಿಮ್ಮ ಹೃದಯದ ಆರೋಗ್ಯ ಮತ್ತು ಸ್ನಾಯುವಿನ ಬಲವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ಜೊತೆಗೆ ಖಿನ್ನತೆ, ಆತಂಕ, ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪ್ರಪಂಚದಾದ್ಯಂತ ಸೈಕಲ್ನ ಮಹತ್ವವನ್ನು ಗುರುತಿಸಲು ಪ್ರತಿ ವರ್ಷ ಜೂನ್ 3ರಂದು ವಿಶ್ವ ಸೈಕಲ್ ದಿನ (World Bicycle Day)ವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕಾಗಿ ನಿಮ್ಮವರೊಂದಿಗೆ ಸೈಕಲ್ ಸವಾರಿ ಮಾಡಿ. ಬೈಸಿಕಲ್ ಸವಾರಿಯು ನಿಮಗೆ ಉಲ್ಲಾಸವನ್ನು ನೀಡುವುದು ಮಾತ್ರವಲ್ಲದೇ ಸಾಕಷ್ಟು ಆರೋಗ್ಯ […]
-
‘ಜೊತೆ ಜೊತೆಯಲಿ’ ಧಾರಾವಾಹಿಗೆ ‘ಅಮೃತಧಾರೆ’ ಹೋಲಿಕೆ; ಪ್ರತಿಕ್ರಿಯೆ ನೀಡಿದ ರಾಜೇಶ್ ನಟರಂಗ – Kannada News | Amruthadhare Serial Compare to Jothe Jotheyali Serial, Actor Rajesh Nataranga Reacts
‘ಅಮೃತಧಾರೆ’ ಧಾರಾವಾಹಿ ಪ್ರೋಮೋ ಹಂಚಿಕೊಂಡಾಗ ಇದು ‘ಜೊತೆ ಜೊತೆಯಲಿ’ ರೀತೀಯ ಕಥೆ ಎಂದು ಪ್ರೇಕ್ಷಕರಿಗೆ ಅನಿಸಿತ್ತು. ಆದರೆ, ಈಗ ಆ ಭಿಪ್ರಾಯ ಬದಲಾಗಿದೆ. ಅಮೃತಧಾರೆ ತಂಡ-ಜೊತೆ ಜೊತೆಯಲಿ ತಂಡ ಜೀ ಕನ್ನಡ ವಾಹಿನಿಯಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ (Jothe Jotheyali Serial) ಪ್ರಸಾರ ಕಂಡಿತ್ತು. ಮೇಘಾ ಶೆಟ್ಟಿ, ಅನಿರುದ್ಧ್ ಜತ್ಕರ್ ಆರಂಭದಲ್ಲಿ ಈ ಧಾರಾವಾಹಿಯಲ್ಲಿ ನಟಿಸಿದರು. ಬಳಿಕ ಅನಿರುದ್ಧ್ ಬದಲು ಹರೀಶ್ ರಾಜ್ ಈ ಪಾತ್ರ ಮಾಡಿದರು. ಈ ಧಾರಾವಾಹಿಯಲ್ಲಿ ವಯಸ್ಸಿನ ಅಂತರದ ಕಥೆ ಇತ್ತು. ಈ […]
-
Gold Silver Price on 3 June: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೆ ಏರಿಕೆ; ಭಾರತ ಹಾಗೂ ವಿದೇಶಗಳಲ್ಲಿ ಎಷ್ಟಿದೆ ಹೊಸ ದರ, ಇಲ್ಲಿದೆ ಪಟ್ಟಿ – Kannada News | Gold Prices June 3rd 2023, See Today’s Gold Silver Rates In Bengaluru And Other Places
Bullion Market 2023, June 3rd: ಭಾರತದಲ್ಲಿ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 56,000 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 61,100 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್ಗೆ 73.40 ರು ಆಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ. ಬೆಂಗಳೂರು: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Prices) ಮತ್ತೆ ಏರಿವೆ. ಈ ವಾರದಲ್ಲಿ ಮೂರು ಬಾರಿ […]
-
ಜೈ ಡೇರ್ಡೆವಿಲ್, ಜೈ ತೇಜಸ್ವಿ ಎಂದ ಅಭಿಮಾನಿ ಯೋಗರಾಜ್ ಭಟ್ – Kannada News | Yogaraj Bhatt Watched Daredevil Mustafa Movie And Praised The Team
Daredevil Mustafa: ಡೇರ್ಡೆವಿಲ್ ಮುಸ್ತಾಫಾ ಸಿನಿಮಾ ವೀಕ್ಷಿಸಿದ ನಿರ್ದೇಶಕ ಯೋಗರಾಜ್ ಭಟ್, ಚಿತ್ರತಂಡವನ್ನು ಶ್ಲಾಘಿಸಿದ್ದಾರೆ. ಡೇರ್ಡೆವಿಲ್ ಮುಸ್ತಾಫಾ ಪೂರ್ಣಚಂದ್ರ ತೇಜಸ್ವಿ (Poornachandra Tejaswi) ಅವರ ಕತೆ ಆಧರಿಸಿದ ಹೊಸ ಸಿನಿಮಾ ಡೇರ್ಡೆವಿಲ್ ಮುಸ್ತಾಫಾ (Daredevil Mustafa) ಸಹೃದಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಶಶಾಂಕ ಸೋಗಾಲ ನಿರ್ದೇಶನ ಮಾಡಿ ಬಹುತೇಕ ಹೊಸಹುಡುಗರೇ ನಟಿಸಿರುವ ಈ ಸಿನಿಮಾದ ಬಗ್ಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಾಹಿತಿಗಳು, ಹಿರಿಯ ಸಿನಿಮಾ ನಿರ್ದೇಶಕರುಗಳು, ನಟರು ಸೇರಿದಂತೆ ಸಂಸದ ಪ್ರತಾಪ್ ಸಿಂಹ ಹಾಗೂ ಇನ್ನೂ ಅನೇಕರು […]
-
ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ: ಕುಸ್ತಿಪಟುಗಳಿಗೆ ಕಪಿಲ್ ದೇವ್ ನೇತೃತ್ವದ 1983 ಚಾಂಪಿಯನ್ಸ್ ತಂಡದ ಸದಸ್ಯರ ಕಿವಿಮಾತು – Kannada News | We urge them not to take any hasty decision in this matter Kapil Dev Led 1983 Champions Urge Wrestlers
ನಮ್ಮ ಚಾಂಪಿಯನ್ ಕುಸ್ತಿಪಟುಗಳನ್ನು ಅಮಾನುಷವಾಗಿ ನಡೆಸುತ್ತಿರುವ ದೃಶ್ಯಗಳಿಂದ ನಾವು ದುಃಖಿತರಾಗಿದ್ದೇವೆ ಮತ್ತು ವಿಚಲಿತರಾಗಿದ್ದೇವೆ. ಅವರು ಕಷ್ಟಪಟ್ಟು ಗಳಿಸಿದ ಪದಕಗಳನ್ನು ಗಂಗಾ ನದಿಗೆ ಎಸೆಯಲು ಯೋಚಿಸುತ್ತಿದ್ದಾರೆ ಎಂದು ನಾವು ಹೆಚ್ಚು ಕಳವಳಗೊಂಡಿದ್ದೇವೆ ಎಂದು 1983 ರ ವಿಶ್ವಕಪ್ ವಿಜೇತ ತಂಡ ಹೇಳಿಕೆ ಬಿಡುಗಡೆ ಮಾಡಿದೆ. ಕಪಿಲ್ ದೇವ್ ದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh)ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಕುಸ್ತಿಪಟುಗಳು (Wrestler’s protest) ಯಾವುದೇ […]