-
Yakshagana Odissi : ‘ಶಕ್ತಿ 1.0’ ನಾಳೆ ವ್ಯೋಮದಲ್ಲಿ ರಂಗರಥದಿಂದ ಯಕ್ಷಗಾನ ಒಡಿಸ್ಸಿ ಜುಗಲ್ಬಂದಿ | Shakthi 1.0 rare blend of Yakshagana and Odissi jugalbandi by Shwetha Shrinivas Sahana R Maiya directed by aasif kshatriya
ಯಕ್ಷಗಾನ ಪಾತ್ರಧಾರಿ ಶ್ವೇತಾ ಶ್ರೀನಿವಾಸ ಮತ್ತು ಒಡಿಸ್ಸಿ ನೃತ್ಯ ಕಲಾವಿದೆ ಸಹನಾ ಆರ್. ಮಯ್ಯ Yakshagana-Odissi Jugalbandi : ನಮ್ಮ ಈ ಶಕ್ತಿ ನೃತ್ಯನಾಟಕ ಶೃಂಖಲೆಯ ಉದ್ದೇಶವೇ,ಇಂತಹ ತಾತ್ವಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಿಭಾಷೆಯನ್ನು ಸಮಕಾಲೀನ ದೃಷ್ಟಿಕೋನಗಳಲ್ಲಿ ಅರ್ಥೈಸಿ, ನಮ್ಮ ಐತಿಹಾಸಿಕ ಹಾಗೂ ಪೌರಾಣಿಕ ಪ್ರಸಂಗಗಳನ್ನು ರಂಗದ ಮೇಲೆ ರಂಜನೀಯವಾಗಿ ಪ್ರಸ್ತುತಪಡಿಸುವುದು. ಈ ಶೃಂಖಲೆಯ ಚೊಚ್ಚಲ ಪ್ರಸ್ತುತಿಯೇ ‘ಶಕ್ತಿ 1.0- Shakthi 1.0’. ಇದರಲ್ಲಿ ‘ಅರ್ಧನಾರೀಶ್ವರ’ ಸ್ತೋತ್ರದ ಮುಖಾಂತರ ಎರಡು ವಿರುದ್ಧ ಪ್ರಜ್ಞೆಗಳ ಸಂಯೋಗದ ಪ್ರಾಮುಖ್ಯವನ್ನು ಹೇಳಲಾಗಿದೆ. […]
-
ತಂಡದ ಆಯ್ಕೆಗಾರರೊಂದಿಗೆ ಕಿರಿಕ್.. ನಾಯಕತ್ವದಿಂದ ಕೆಳಗಿಳಿದ ಕೃನಾಲ್ ಪಾಂಡ್ಯ
ಮುಂಬರುವ ದೇಶೀಯ ಋತುವಿನಿಂದ ಬರೋಡಾ ತಂಡದ ನಾಯಕತ್ವ ಆಲ್ರೌಂಡರ್ ಕೃನಾಲ್ ಪಾಂಡ್ಯ ಕೆಳಗಿಳಿದಿದ್ದಾರೆ. ಶುಕ್ರವಾರ ಸಂಜೆ (ನವೆಂಬರ್ 26) ಇಮೇಲ್ ಮೂಲಕ ಬರೋಡಾ ಕ್ರಿಕೆಟ್ ಸಂಸ್ಥೆ (ಬಿಸಿಎ) ಅಧ್ಯಕ್ಷ ಪ್ರಣವ್ ಅಮೀನ್ ಅವರಿಗೆ ಮಾಹಿತಿ ನೀಡಿದ್ದಾರೆ. ತಂಡದ ಆಯ್ಕೆಗೆ ಸಂಬಂಧಿಸಿದಂತೆ ಆಯ್ಕೆದಾರರೊಂದಿಗೆ ಭಿನ್ನಾಭಿಪ್ರಾಯ ಎದುರಾದ ಕಾರಣ 30 ವರ್ಷದ ಕೃನಾಲ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ನಾಯಕತ್ವದಿಂದ ಕೆಳಗಿಳಿದಿರುವ ಕೃನಾಲ್, ತಂಡದಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ. ಆದರೆ ನಾಯಕತ್ವದಿಂದ ದೂರುವಿರುವುದಾಗಿ ಪತ್ರದಲ್ಲಿ ಹೇಳಿದ್ದಾರೆ. ಬರೋಡಾ ಕ್ರಿಕೆಟ್ಗೆ ತಂಡದ ಸದಸ್ಯನಾಗಿ […]
-
ಬಾಗಲಕೋಟೆ: ಅಕಾಲಿಕ ಮಳೆಗೆ ರೈತರು ಕಂಗಾಲು; ಬಾಗಲಕೋಟೆ ಜಿಲ್ಲೆಯಲ್ಲಿ 490 ಹೆಕ್ಟೇರ್ ಪ್ರದೇಶದ ದ್ರಾಕ್ಷಿ ನಾಶ | Karnataka rains bagalkot grape growers facing crop loss problem
ದ್ರಾಕ್ಷಿ ಮಳೆಗೆ ಹಾನಿ ಬಾಗಲಕೋಟೆ: ದಾಳಿಂಬೆ, ಚಿಕ್ಕು, ಪೇರಲೆ ಹಣ್ಣು ಬೆಳೆಯುವುದಕ್ಕೆ ಮೊದಲಿನಿಂದಲೂ ಹೆಸರಾದ ಜಿಲ್ಲೆ ಎಂದರೆ ಅದು ಬಾಗಲಕೋಟೆ. ಜಿಲ್ಲೆಯ ಕಲಾದಗಿ ಭಾಗದಲ್ಲಿ ದಾಳಿಂಬೆ, ಚಿಕ್ಕು ಹಣ್ಣುಗಳನ್ನು ಸಮೃದ್ಧವಾಗಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತಾರೆ. ಇನ್ನು ಜಮಖಂಡಿ ಗಡಿಭಾಗದಲ್ಲಿ, ಬಾದಾಮಿ ತಾಲ್ಲೂಕಿನ ಕುಳಗೇರಿ ಭಾಗದಲ್ಲಿ ಪೇರಲೆ ಹಣ್ಣುಗಳನ್ನು ಬೆಳೆಯುತ್ತಾರೆ. ಇದರ ಜೊತೆಗೆ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ (Grapes crop) ಕೂಡ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಬಾಗಲಕೋಟೆ ತಾಲ್ಲೂಕಿನ ಹೊನ್ನಾಕಟ್ಟಿ, ಜಮಖಂಡಿ ತಾಲ್ಲೂಕಿನ ಸಾವಳಕಿ, ಚಿಕ್ಕಲಕಿ ಭಾಗದಲ್ಲಿ ಹೆಚ್ಚು […]
-
ಹೊಸ ರೂಪಾಂತರಿ ವೇಗವಾಗಿ ಹರುಡುವ ಬಗ್ಗೆ ಮಾಹಿತಿಯಿದೆ -ಸಚಿವ ಕೆ.ಸುಧಾಕರ್
ಬೆಂಗಳೂರು: ಜಗತ್ತಿನ ಕೆಲವು ಭಾಗಗಳಲ್ಲಿ ನಿದ್ದೆಗೆಡೆಸಿರುವ ಕೊರೊನಾ ರೂಪಾಂತರಿ ವೈರಸ್ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಮಾತನಾಡಿದ್ದು, ರಾಜ್ಯದಲ್ಲಿ ಕಟ್ಟುನಿಟ್ಟಿನ ಎಚ್ಚರ ವಹಿಸುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ. ತಂಕ ಬೇಡ ಆದರೆ ಜಾಗೃತೆ ಇರಲಿ.. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈ ಕೆಲವು ದಿನಗಳಿಂದ ಸೌತ್ ಆಫ್ರಿಕಾ, ಹಾಂಕಾಂಗ್, ಬೋಟ್ಸ್ವಾನಾದಲ್ಲಿ ಹೊಸ ತಳಿ B.1.1.529 , ಓಮ್ರಿಕಾನ್ ಕಂಡುಬಂದಿದೆ. ಇದಕ್ಕೂ ಮೊದಲು ಕೊರೊನಾ ರೂಪಾಂತರಿ ಡೆಲ್ಟಾ 9 ತಿಂಗಳಿಂದ ಇತ್ತು. ಆದ್ರೆ ಇದು […]
-
ಬೆಂಗಳೂರಿನಲ್ಲಿ ಕೂಲ್ ಕೂಲ್ ವೆದರ್; ಎರಡು ದಿನ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ | Cool Weather in Bengaluru and meteorological department said it is likely to rain for two days
ಸಾಂದರ್ಭಿಕ ಚಿತ್ರ ಬೆಂಗಳೂರು: ಎರಡು ದಿನಗಳ ನಂತರ ಬೆಂಗಳೂರಿನಲ್ಲಿ ವೆದರ್ ಕೂಲ್ ಕೂಲ್ ಆಗಿದೆ. ಇನ್ನು ನಗರದ ಕೆಲವು ಕಡೆ ತುಂತುರು ಮಳೆಯಾಗುತ್ತಿದೆ. ರಾಜ್ಯದ ರಾಜಧಾನಿಯಲ್ಲಿ ಇನ್ನೂ ಎರಡ್ಮೂರು ದಿನಗಳ ಕಾಲ ಮೋಡ ಕವಿದ ವಾತಾವರಣ ಇರಲಿದೆ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನ ಸುತ್ತಮುತ್ತ ಇನ್ನೇರಡು ದಿನ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ, ಚೆನ್ನೈಗೆ ಅಪ್ಪಳಿಸುವ ಚಂಡಮಾರುತದಿಂದ ಕರ್ನಾಟಕಕ್ಕೂ ಎಫೆಕ್ಟ್ ಆಗುವ ಸಾಧ್ಯತೆ ಇದೆ ಅಂತ ತಿಳಿಸಿದೆ. ಮೈಸೂರು ಭಾಗ, ಉಡುಪಿವರೆಗೂ ಚಂಡಮಾರುತ […]
-
ತಲ್ಲಣ ಸೃಷ್ಟಿಸಿರುವ ಕೋವಿಡ್ ಹೊಸ ರೂಪಾಂತರಿಗೆ ಹೆಸರಿಟ್ಟ ಡಬ್ಲ್ಯೂಹೆಚ್ಒ
ಈಗಾಗಲೇ ಬೋಟ್ಸಾನ್ವಾ, ದಕ್ಷಿಣ ಆಫ್ರಿಕಾ, ಹಾಂಕಾಂಗ್ನಲ್ಲಿ ಹೊಸ ಮಾದರಿಯ ಕೊರೊನಾ ವೈರಸ್ ಪತ್ತೆ ಆಗಿದ್ದು ತೀವ್ರ ಭೀತಿ ಸೃಷ್ಟಿಸಿದೆ. ಸದ್ಯ ಈ ಹೊಸ ತಳಿ ಹೆಚ್ಚು ವೇಗವಾಗಿ ಹರಡಲಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆ (WHO) ಈ ತಳಿಗೆ ಅಧಿಕೃತ ಹೆಸರು ಘೋಷಿಸಿದೆ. B.1.1529 ಕೊರೊನಾ ಮಾರಕದ ಹೊಸ ತಳಿಯಾಗಿದ್ದು ಇದಕ್ಕೆ ‘ಒಮ್ರಿಕಾನ್’ ಎಂದು ಹೆಸರಿಸಲಾಗಿದೆ. ಅಲ್ಲದೇ ಒಮಿಕ್ರಾನ್ ವೈರಸ್ ನ್ನ ಸಾಂಕೇತಿಕವಾಗಿ ‘VOC’ (variant of concern ) ಎಂಬ ಹೆಸರಿನಿಂದ ಗುರುತಿಸೋದಾಗಿ WHO […]
-
ಖರ್ಚಿಗೆ ಹಣ ಕೊಟ್ಟಿಲ್ಲವೆಂದು ಅತ್ತೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಅಳಿಯ | Son in Law attack Mother in Law in billanakote village in dabaspet police station limits nelamangala
ಖರ್ಚಿಗೆ ಹಣ ಕೊಟ್ಟಿಲ್ಲವೆಂದು ಅತ್ತೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಅಳಿಯ ನೆಲಮಂಗಲ: ಖರ್ಚಿಗೆ ಹಣ ಕೊಟ್ಟಿಲ್ಲವೆಂದು ಅತ್ತೆಯ ಮೇಲೆ ಅಳಿಯ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆ ಗ್ರಾಮದಲ್ಲಿ ನಡೆದಿದೆ. ಅತ್ತೆ ಸರಸ್ವತಮ್ಮ ಮೇಲೆ ಅಳಿಯ ಶ್ರೀರಾಮ್ ಎಂಬಾತ ಹಲ್ಲೆ ಮಾಡಿದ್ದಾನೆ. ಗಾಯಾಳು ಸರಸ್ವತಮ್ಮಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಶ್ರೀರಾಮ್ ವಿರುದ್ಧ ಆತನ ಪತ್ನಿ ಚೈತ್ರಾ ದೂರು ನೀಡಿದ್ದಾರೆ. ದಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ […]
-
ಪಿಎಂ ಮೋದಿ, ಸಿಎಂಗೆ ಯುವತಿ ದೂರು
ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾಗಿರುವ ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ ವಿರುದ್ಧ ಲವ್, ಸೆಕ್ಸ್ ದೋಖಾ ಆರೋಪ ಕೇಳಿ ಬಂದಿದೆ. ಮದುವೆಯಾಗಿ ನಂಬಿಸಿ ಐಎಎಸ್ ಅಧಿಕಾರಿ ವಂಚಿಸಿದ್ದಾರೆ ಎಂದು ದೆಹಲಿ ಮೂಲದ ಯುವತಿಯೊಬ್ಬರು ಆರೋಪ ಮಾಡಿದ್ದಾರೆ. 2017ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಸ್ನೇಹಲ್ ಲೋಖಂಡೆ 2019ರಲ್ಲಿ ಪರಿಚಯವಾದ ದೆಹಲಿ ಮೂಲದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಲಾಡ್ಜ್ಗೆ ಕರೆದೊಯೊಯ್ದು ವಂಚಿಸಿದ್ದಾರೆಂದು ಆರೋಪಿಸಲಾಗಿದೆ. ಬಳಿಕ ಐ-ಪಿಲ್ ಟ್ಯಾಬ್ಲೆಟ್ ನುಂಗಲು ಹೇಳಿದ್ದರಂತೆ. ಅಲ್ಲದೇ ಅಧಿಕಾರಿ ತನಗೆ ಅಶ್ಲೀಲ ಸಂದೇಶಗಳನ್ನು ಕೂಡ […]
-
Wriddhiman Saha: ಕಳಪೆ ಆಟದ ನಡುವೆ 3ನೇ ದಿನ ವಿಕೆಟ್ ಕೀಪಿಂಗ್ಗೆ ಬರದ ವೃದ್ದಿಮಾನ್ ಸಾಹ: ಕಾರಣವೇನು ಗೊತ್ತೇ? | India vs New Zealand 1st test Day 3 KS Bharat on keeping instead of Wriddhiman Saha here is the reason
Wriddhiman Saha KS Bharat IND vs NZ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand 1st Test) ನಡುವಣ ಮೊದಲ ಟೆಸ್ಟ್ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಮೂರನೇ ದಿನದಾಟ ಪ್ರಗತಿಯಲ್ಲಿದೆ. ನ್ಯೂಜಿಲೆಂಡ್ ಓಪನರ್ಗಳು ತಂಡಕ್ಕೆ ಅದಾಗಲೇ ಭರ್ಜರಿ ಆರಂಭ ಒದಗಿಸಿ ದೊಡ್ಡ ಮೊತ್ತ ಪೇರಿಸುವ ಸೂಚನೆ ನೀಡಿದ್ದಾರೆ. ಇದರ ನಡುವೆ 3ನೇ ದಿನದಾಟದ (IND vs NZ 1st test Day 3) ಆರಂಭದಲ್ಲಿ ಕ್ರಿಕೆಟ್ ಪ್ರಿಯರಿಗೆ ಅಚ್ಚರಿಯೊಂದು […]
-
ವೇಗವಾಗಿ ಹರಡುತ್ತಿರುವ ರೂಪಾಂತರಿ ಕೊರೊನಾ ವೈರಸ್! ಕಡ್ಡಾಯವಾಗಿ ಮಾಸ್ಕ್ ಧರಿಸಲು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮನವಿ | Corona omicron virus is spreading rapidly so K Sudhakar has requested to wear a mandatory mask in Karnataka
ಕಡ್ಡಾಯವಾಗಿ ಮಾಸ್ಕ್ ಧರಿಸಲು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮನವಿ ಮಾಡಿದ್ದಾರೆ ಬೆಂಗಳೂರು: ಕೆಲವು ದಿನಗಳಿಂದ ಆಫ್ರಿಕಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಕೊರೊನಾ (Coronavirus) ಹೊಸ ತಳಿ ಪತ್ತೆಯಾಗಿದೆ. ಕೊರೊನಾ ಡೆಲ್ಟಾ ಎರಡನೇ ಅಲೆಯಲ್ಲಿ ವ್ಯಾಪಕವಾಗಿ ಹರಡಿತ್ತು. ಈಗ ಹೊಸದಾಗಿ ಒಮಿಕ್ರೋನ್ ಕಾಣಿಸಿಕೊಂಡಿದೆ. ಸಮುದಾಯಕ್ಕೆ ವೇಗವಾಗಿ ಹರಡುತ್ತದೆ ಎನ್ನುವ ಮಾಹಿತಿ ಇದೆ ಎಂದು ತಿಳಿಸಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ರೂಪಾಂತರಿ ಕೊವಿಡ್ ವೈರಸ್ ಬಹಳ ವೇಗವಾಗಿ ಹರಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ಈ ಬಗ್ಗೆ […]
-
ಇಂದು ಉನ್ನತಾಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಮಹತ್ವದ ಸಭೆ; ಕೊವಿಡ್ 19, ಲಸಿಕೆ ನೀಡಿಕೆ ಸ್ಥಿತಿ ಪರಿಶೀಲನೆ | PM Narendra Modi will chair an important meeting on the Covid 19 situation today
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) ಭಾರತದಲ್ಲಿ ಕೊರನಾ ಸೋಂಕಿನ ಪ್ರಮಾಣ ತಗ್ಗಿದೆ. ಕೊವಿಡ್ 19 ಲಸಿಕೆ ಅಭಿಯಾನ (Covid 19 Vaccine Drive) ವೂ ಕೂಡ ವೇಗದಿಂದ ನಡೆಯುತ್ತಿದ್ದು, ದೇಶದ ಮುಕ್ಕಾಲು ಭಾಗ ಜನರಿಗೆ ಲಸಿಕೆಯೂ ಆಗಿದೆ. ಈ ಮಧ್ಯೆ ಕೊವಿಡ್ 19 ಸೋಂಕಿನ ಹೊಸ ರೂಪಾಂತರದ ಆತಂಕವೂ ಕಾಡುತ್ತಿದೆ. ಅಲ್ಲಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ಸೋಂಕು ತಗುಲಿದೆ. ಇದೆಲ್ಲದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಇಂದು ಬೆಳಗ್ಗೆ 10.30ರ ಹೊತ್ತಿಗೆ ಉನ್ನತಾಧಿಕಾರಿಗಳೊಟ್ಟಿಗೆ […]
-
Dog bite: ಆರೇಳು ಬೀದಿ ನಾಯಿಗಳಿಂದ ಬಾಲಕನ ಮೇಲೆ ದಾಳಿ -ತೀವ್ರ ಗಾಯಗೊಂಡ ಬಾಲಕ ಆಸ್ಪತ್ರೆ ಗೆ ದಾಖಲು | Dog bite five six dog attack boy in davanagere boy injured seriously
ಆರೇಳು ಬೀದಿ ನಾಯಿಗಳಿಂದ ಬಾಲಕನ ಮೇಲೆ ದಾಳಿ: ತೀವ್ರ ಗಾಯಗೊಂಡ ಬಾಲಕ ಆಸ್ಪತ್ರೆ ಗೆ ದಾಖಲು ದಾವಣಗೆರೆ: ನಗರದ ಬಾಷಾ ನಗರದಲ್ಲಿ ಆರೇಳು ಬೀದಿ ನಾಯಿಗಳು ಒಟ್ಟಿಗೇ ದಂಡೆತ್ತಿ ಬಂದು ಬಾಲಕನ ಮೇಲೆ ಎರಗಿ, ಆತನನ್ನು ಕಚ್ಚಿ ಗಾಯಗೊಳಿಸಿವೆ. ಮಹಮದ್ ಇರ್ಫಾನ್ ಅವರ ಪುತ್ರ ಜಾಫರ್ ಸಾದಿಕ್ (7) ಗಾಯಗೊಂಡ ಬಾಲಕ. ಬಾಲಕ ಬೀದಿಯಲ್ಲಿ ಆಟವಾಡುತ್ತಿದ್ದ ವೇಳೆ ನಾಯಿಗಳು ಏಕಾಏಕಿ ದಾಳಿ ನಡೆಸಿ ಮೂಗಿನ ನರ ಹಾಗೂ ಕಣ್ಣಿನ ರೆಪ್ಪೆಯನ್ನು ಕಚ್ಚಿ ಗಾಯಗೊಳಿಸಿವೆ. ತೀವ್ರವಾಗಿ ಗಾಯಗೊಂಡಿರುವ ಬಾಲಕನನ್ನು […]
-
ಆಗ ಪವರ್ಫುಲ್ ಪೊಲೀಸ್ ಕಮಿಷನರ್; ಈಗ ಅಪರಾಧಿ ಸ್ಥಾನದಲ್ಲಿ ನಿಂತಿದ್ಯಾಕೆ ಪರಮ್?
ಯಾವುದೇ ಪ್ರಾಣಿಗಳು ಬಂದು ಬೆಳೆ ತಿನ್ನಬಾರದು ಅಂತಾ ರೈತ ತನ್ನ ಹೊಲದ ರಕ್ಷಣೆಗಾಗಿ ಬೇಲಿ ನಿರ್ಮಿಸಿಕೊಂಡಿರ್ತಾನೆ. ಆದ್ರೆ, ಬೇಲಿಯೇ ಎದ್ದು ಹೋಲ ಮೇಯ್ದರೆ ಏನಾಗುತ್ತೆ? ಈ ಮಾತನ್ನ ಯಾಕ್ ಹೇಳ್ತೀದ್ದೀವಿ ಅಂದ್ರೆ, ಈ ಗಾದೆ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ಗೆ ಪಟ್ಟಾಗಿ ಸೂಟ್ ಆಗುತ್ತೆ.. ಯಾಕಂದ್ರೆ, ಆರೋಪಗಳ ವ್ಯೂಹದಲ್ಲಿ ಸಿಲುಕಿ ವಿಲವಿಲ ಅಂತಿರೋ ಪರಂ ಬೀರ್ ಸಿಂಗ್ ಮೇಲೆ ಈಗ ಕೇಳಿಬಂದಿರೋ ಆರೋಪ ದೇಶವನ್ನೇ ತಲ್ಲಣಗೊಳಿಸಿದೆ. ಅದು, 2008 ನವೆಂಬರ್ 26, ಪಾಕಿಸ್ತಾನದಿಂದ […]
-
ವಿಜಯನಗರ: ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ; 75 ಜನರಿಂದ ನೇತ್ರದಾನ, ರಕ್ತದಾನ, ಅನ್ನ ಸಂತರ್ಪಣೆ | Vijayanagar people organized eye donation and blood donation camp Remembrance of Puneeth Rajkumar
ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ ವಿಜಯನಗರ: ಕನ್ನಡ ಚಲನಚಿತ್ರ ನಾಯಕ ನಟ ಪುನೀತ್ ರಾಜ್ಕುಮಾರ್ (Puneeth Rajkumar) ನಿಧನದ ನಂತರ ಅವರ ಕಣ್ಣು ಅಂದರಿಗೆ ಬೆಳಕು ನೀಡಿದ್ದು, ಇದರಿಂದ ಪ್ರೇರಣೆ ಪಡೆದ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ 75 ಕ್ಕೂ ಅಧಿಕ ಯುವಕರು ನೇತ್ರದಾನ (eye donation) ಮಾಡುವ ಅರ್ಜಿಗೆ ಸಹಿ ಮಾಡಿ ನೇತ್ರದಾನದ ನಿರ್ಧಾರ ಕೈಗೊಂಡಿದ್ದಾರೆ. ಸಮೀಪದ ಅರಸೀಕೆರೆ ಗ್ರಾಮದ ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪುನೀತ್ ರಾಜ್ಕುಮಾರ್ […]
-
INDvNZ; ವೃದ್ಧಿಮಾನ್ ಸಹಾ ಮತ್ತೆ ವೈಫಲ್ಯ -ಸೌ.ಆಫ್ರಿಕಾ ಪ್ರವಾಸದಿಂದ ಅನುಭವಿ ವಿಕೆಟ್ ಕೀಪರ್ಗೆ ಕೊಕ್?
ಭಾರತ-ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗಿ, ಇನ್ನೂ 3 ದಿನ ಕಳೆದಿಲ್ಲ.. ಅದಾಗಲೇ ಮುಂಬರುವ ಸೌತ್ ಆಫ್ರಿಕಾ ಪ್ರವಾಸದ ಆಯ್ಕೆ ಚರ್ಚೆ ಆರಂಭವಾಗಿದೆ. ಅದರಲ್ಲೂ ಈ ಸರಣಿಯಲ್ಲಿ ಆಡ್ತಿರೋ ಈ ಅನುಭವಿ ಆಟಗಾರರು, ಪ್ರವಾಸದಿಂದ ಹೊರಗುಳಿಯೋದು ಖಚಿತ ಎನ್ನಲಾಗ್ತಿದೆ. ಹಾಗಾದ್ರೆ ಆ ಆಟಗಾರ ಯಾರು.? ಕಿವೀಸ್ ವಿರುದ್ಧದ ಸರಣಿ ಟೀಮ್ ಇಂಡಿಯಾದ ಹಲವರ ಪಾಲಿಗೆ, ಟೆಸ್ಟಿಂಗ್ ಸಿರೀಸ್. ಈ ಬಗ್ಗೆ ಮೊದಲ ಟೆಸ್ಟ್ ಆರಂಭಕ್ಕೂ ಮುಂಚಿನಿಂದಲೂ ಚರ್ಚೆಗಳು ನಡೆದಿವೆ. ಇದೀಗ ಮೊದಲ ಇನ್ನಿಂಗ್ಸ್ನಲ್ಲಿ ಭಾರತ 345 ರನ್ಗಳಿಗೆ […]
-
IND vs NZ 1st Test, Day 3 LIVE Score: ಮೂರನೇ ದಿನದಾಟ ಆರಂಭ: ವಿಕೆಟ್ ಕೀಳುವ ಯೋಜನೆಯಲ್ಲಿ ಭಾರತ | India vs New Zealand 1st Test Day 3 Live score updates Rahane lead India kanpur test against New Zealand in Green Park Stadium Online Updates in Kannada
India vs New Zealand Test ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಮೊದಲ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತವನ್ನು 345 ರನ್ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಕೇನ್ (Kane Williamson) ಪಡೆ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದು, ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 129 ರನ್ ಪೇರಿಸಿತ್ತು. 2ನೇ ದಿನ ಒಂದೂ ವಿಕೆಟ್ ಕೀಳಲು ಭಾರತೀಯ ಬೌಲರ್ಗಳಿಂದ ಸಾಧ್ಯವಾಗಲಿಲ್ಲ. […]
-
ಟೀಮ್ ಇಂಡಿಯಾ ಪ್ರವಾಸ ರದ್ದಾಗುವ ಸಾಧ್ಯತೆ..?
ಕೊರೊನಾ ಸೋಂಕಿನ ನೂತನ ತಳಿಯ ಹಾವಳಿ ಹೆಚ್ಚಾದ ಕಾರಣ ದಕ್ಷಿಣ ಆಫ್ರಿಕಾದಲ್ಲಿ ಕ್ರೀಡಾ ಕ್ಷೇತ್ರ ಸ್ಥಗಿತಗೊಂಡಿದೆ. ನಿನ್ನೆ ನಡೆದ ದಕ್ಷಿಣ ಆಫ್ರಿಕಾ-ನೆದರ್ಲೆಂಡ್ಸ್ ನಡುವಿನ ಪಂದ್ಯವನ್ನ ಕೂಡ ಅರ್ಧಕ್ಕೆ ನಿಲ್ಲಿಸಲಾಯ್ತು. ಹೀಗಾಗಿ ಮುಂದಿನ ತಿಂಗಳು ಕೈಗೊಳ್ಳಬೇಕಿರುವ ಟೀಮ್ ಇಂಡಿಯಾ, ಪ್ರವಾಸ ಸ್ಥಗಿತಗೊಳ್ಳುತ್ತಾ ಅನ್ನೋ ಅನುಮಾನ ಮೂಡಿದೆ. ಸೌತ್ ಆಫ್ರಿಕಾ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತ್ತು. ನೆದರ್ಲೆಂಡ್ 2 ಓವರ್ಗಳಲ್ಲಿ 11 ರನ್ ಗಳಿಸಿದ್ದ ವೇಳೆ ಪಂದ್ಯವನ್ನ ನಿಲ್ಲಿಸಲಾಯಿತು. ಇನ್ನೆರಡು ದಿನಗಳಲ್ಲಿ ನೆದರ್ಲೆಂಡ್ ತವರಿಗೆ […]
-
ಗಾಯಕಿ ಹರಿಣಿ ತಂದೆ ಎ.ಕೆ. ರಾವ್ ಸಂಶಯಾಸ್ಪದ ಸಾವಿಗೆ ಬರೋಬ್ಬರಿ 390 ಕೋಟಿ ಸಾಲದ ನಂಟು | Singer Harini father AK Rao death due to big financial scam
ಹರಿಣಿ. ಎ.ಕೆ. ರಾವ್ ಸಿನಿಮಾ ಹಿನ್ನೆಲೆ ಗಾಯಕಿ ಹರಿಣಿ ಅವರ ತಂದೆ ಎ.ಕೆ. ರಾವ್ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆಯ ಜಾಲವನ್ನು ಪೊಲೀಸರು ಭೇದಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕಿಂಗ್ ವಿಚಾರಗಳು ಹೊರಬರುತ್ತಿವೆ. ಯಲಹಂಕ ಬಳಿ ರೈಲ್ವೆ ಹಳಿ ಮೇಲೆ ಎ.ಕೆ. ರಾವ್ ಶವ ಪತ್ತೆ ಆಗಿತ್ತು. ಅಚ್ಚರಿ ಏನೆಂದರೆ, ಈ ಸಾವಿಗೆ ಬರೋಬ್ಬರಿ 390 ಕೋಟಿ ರೂಪಾಯಿ ಸಾಲದ ನಂಟು ಇದೆ ಎಂಬುದು ಈಗ ಬಯಲಾಗಿದೆ. ಉದ್ಯಮಿ ಗಿರೀಶ್ ಸೇರಿದಂತೆ ಇನ್ನೂ ಇಬ್ಬರಿಗೆ ಸಾಲ ಕೊಡಿಸಲು ಎ.ಕೆ. […]
-
ಬೆಳೆ ನಾಶ.. ಆಹಾರ ಪದಾರ್ಥ ನೀರು ಪಾಲು.. ತಮಿಳುನಾಡಿನ ಪರಿಸ್ಥಿತಿ ಘನಘೋರ..!
ತಮಿಳುನಾಡಿನಲ್ಲಿ ರಣಭೀಕರ ಮಳೆಯಾಗ್ತಿದೆ. ನೆರೆಯ ರಾಜ್ಯದಲ್ಲಿ ಈಗ ಎಲ್ಲಿ ನೋಡಿದ್ರೂ ನೀರೋ ನೀರು. ಕಳೆದ ಕೆಲ ದಿನಗಳ ಹಿಂದಷ್ಟೇ ವರುಣ ಸೃಷ್ಟಿಸಿದ್ದ ಅವಾಂತರದಿಂದಲೇ ಜನರಿನ್ನೂ ಚೇತರಿಸಿಕೊಂಡಿಲ್ಲ. ಈ ಮಧ್ಯೆ ಮತ್ತೆ ಸುರಿಯುತ್ತಿರುವ ಭಾರೀ ವರ್ಷಧಾರೆಯಿಂದ ತಮಿಳಿಗರು ಕಂಗಾಲಾಗಿ ಹೋಗಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿಯುತ್ತೆ, ಸೈಕ್ಲೋನ್ ಉಂಟಾಗುತ್ತೆ, ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತೆ, ಉಳಿದಂತೆ ಕರ್ನಾಟಕ, ಆಂಧ್ರದಲ್ಲಿಯೂ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುಂಚಿತವಾಗಿ ಎಚ್ಚರಿಕೆ ನೀಡಿತ್ತು. ಇದೀಗ ನಿರೀಕ್ಷೆಯಂತೆ ತಮಿಳುನಾಡಿನಲ್ಲಿ ಅಬ್ಬರದ ಮಳೆ ಬೀಳ್ತಿದೆ. ಹೊಲ, ಗದ್ದೆ, […]
-
Kerala: ಬುಡಕಟ್ಟು ಜನಾಂಗದ ಕುಗ್ರಾಮದಲ್ಲಿ ಸಾಲುಸಾಲು ಶಿಶುಗಳ ಮರಣ; ತನಿಖೆಗೆ ಆದೇಶಿಸಿ ಕೇರಳ ಸರ್ಕಾರ | 3 infant deaths in 4 days in tribal hamlet Attapady Of Kerala
ಸಾಂಕೇತಿಕ ಚಿತ್ರ ಕೇರಳದ ಅಟ್ಟಪಾಡಿ ತಾಲೂಕಿನಲ್ಲಿ ಬುಡಕಟ್ಟು ಜನಾಂಗ ವಾಸವಾಗಿರುವ ಕುಗ್ರಾಮಗಳಲ್ಲಿ ಮೂರು ತಿಂಗಳ ಹಸುಗೂಸು ಮೃತಪಟ್ಟಿದೆ. ಕಳೆದ ನಾಲ್ಕು ತಿಂಗಳಲ್ಲಿ ಈ ಮಗುವನ್ನೂ ಸೇರಿ ಒಟ್ಟು 3 ನವಜಾತ ಶಿಶುಗಳು ಮೃತಪಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಕೇರಳ ಸರ್ಕಾರ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಘಟನೆಗೆ ಸಂಬಂಧಪಟ್ಟಂತೆ ಸರಿಯಾಗಿ ತನಿಖೆ ನಡೆಸುವಂತೆ ವಿವಿಧ ಇಲಾಖೆಗಳಿಗೆ ಸೂಚನೆ ನೀಡಿದೆ. ಸದ್ಯ ಬುಡಕಟ್ಟು ಜನಾಂಗದವರು ವಾಸಿಸುತ್ತಿರುವ ಅಗಾಲಿ ಮತ್ತು ಪುಥುರ್ ಪ್ರದೇಶಗಳಲ್ಲಿ ಈ ಸಾವಾಗಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ […]
-
ಕಳಪೆ ಫಾರ್ಮ್ನಲ್ಲಿದ್ದ ಅಯ್ಯರ್ ‘ಕನ್ನಡಿಗ’ ನೀಡಿದ ಸಲಹೆಗಳಿಂದ ಸೆಟ್ಬ್ಯಾಕ್ ಆಗಿದ್ಹೇಗೆ?
ಕಾನ್ಪುರ ಟೆಸ್ಟ್ನಲ್ಲಿ ಚೊಚ್ಚಲ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್, ಸದ್ಯ ಹೀರೋ ಆಗಿದ್ದಾರೆ. ಆದರೆ ತಂಡಕ್ಕೆ ನೆರವಾಗಿರುವ ಅಯ್ಯರ್, ಅನೇಕ ಸವಾಲುಗಳನ್ನ ಮೆಟ್ಟಿ ನಿಂತು, ಫೈಟರ್ ಎನಿಸಿಕೊಂಡಿದ್ದಾರೆ. ಇಷ್ಟಕ್ಕೂ ಅಯ್ಯರ್ರ ತೆರೆಮರೆಯ ಯಶಸ್ಸಿನ ಕಥಾನಕ ಏನು..? ಶ್ರೇಯಸ್ ಅಯ್ಯರ್.. ಭಾರತ ತಂಡದ ಭರವಸೆಯ ಆಟಗಾರ.. ಈಗಾಗಲೇ ಏಕದಿನ ಮತ್ತು ಟಿ20 ಫಾರ್ಮೆಟ್ನಲ್ಲಿ, ತನ್ನ ಟ್ಯಾಲೆಂಟ್ ತೋರಿಸಿದ್ದಾರೆ. ಇದೀಗ ಟೆಸ್ಟ್ ಕೂಡ ಆಡಬಲ್ಲೆ ಅನ್ನೋದನ್ನ ನಿರೂಪಿಸಿ, ಭೇಷ್ ಎನಿಸಿಕೊಂಡಿದ್ದಾರೆ. ಪದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಚೊಚ್ಚಲ ಶತಕ ಸಿಡಿಸಿ ದಿಗ್ಗಜರಿಂದ […]
-
200 ಮೆಗಾ ಪಿಕ್ಸೆಲ್ ಮೇನ್ ಕೆಮೆರಾ ಹೊಂದಿರುವ ಸ್ಮಾರ್ಟ್ ಪೋನ್ ಬೇಕಾ? ಸ್ವಲ್ಪ ತಾಳಿ, ಮೊಟೊರೊಲ ಅದನ್ನು ತರುತ್ತಿದೆ! | Motorola decides to launch Moto G 5G Smart Phone with 200 MP camera!
ನಿಮಗೂ ಇದು ಗೊತ್ತಿರಬಹುದು. ವಿಶ್ವಕ್ಕೆ ಮೊಟ್ಟಮೊದಲ ಬಾರಿಗೆ ಮೊಬೈಲ್ ಫೋನನ್ನು ಪರಿಚಯಿಸಿದ್ದು ಮೊಟೊರೊಲ ಕಂಪನಿ. ಮೊದಲೆಲ್ಲ ವೈರ್ಲೆಸ್, ವಾಕೀ ಟಾಕೀಗಳನ್ನು ಮಾಡುತ್ತಿದ್ದ ಈ ಕಂಪನಿಯ ಇಂಜನೀಯರಗಳಲ್ಲಿ ಒಬ್ಬರಾಗಿದ್ದ ಮಾರ್ಟಿನ್ ಕೂಪರ್ 1973 ರಲ್ಲಿ ಮೊದಲ ಮೊಬೈಲ್ ಫೋನ್ ತಯಾರಿಸಿದ್ದರು. ಆದರೆ ಮೊಬೈಲ್ ಫೋನ್ಗಳ ಬಗ್ಗೆ ಜನರಿಗೆ ಗೊತ್ತಾಗಲಾರಂಭಿಸಿದ್ದು 90 ರ ದಶಕದಲ್ಲಿ. ಆಗ ಕೇವಲ 2-3 ಬ್ರ್ಯಾಂಡಿನ ಫೋನ್ಗಳು ಮಾತ್ರ ಲಭ್ಯವಿದ್ದವು ಮತ್ತು ಅವುಗಳಲ್ಲಿ ಮೊಟೊರೊಲ ಸಹ ಒಂದಾಗಿತ್ತು. ತೀವ್ರ ಪೈಪೋಟಿಯ ಈಗಿನ ಮೊಬೈಲ್ ಫೋನ್ಗಳ ಯುಗದಲ್ಲಿ […]
-
ವಿಕ್ಕಿ ಕೌಶಲ್-ಕತ್ರಿನಾ ಕಲ್ಯಾಣ: ಮದುವೆಗೆ ಹಾಜರಾಗ್ತಾರಾ ಕಿಂಗ್ಖಾನ್?
ಬಾಲಿವುಡ್ ಹಾಟ್ ಜೋಡಿ ಅಂತಲೇ ನಾಮಾಂಕಿತರಾದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಸದ್ಯ ದಾಂಪತ್ಯ ಜೀವನಕ್ಕೆ ಬಲಗಾಲಿಡಲು ಸಿದ್ಧರಾಗಿದ್ದರೆ. ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವ ವಿಕ್ಕಿ ಕೌಶಲ್ ಆ್ಯಂಡ್ ಕತ್ರಿನಾ ದಾಂಪತ್ಯ ಜೀವನ ಆರಂಭಿಸಲು ಕಾಯುತ್ತಿದ್ದಾರೆ. ಮಾಹಿತಿಗಳ ಪ್ರಕಾರ, ಡಿಸೆಂಬರ್ 7 ರಿಂದ 12ನೇ ತಾರೀಖಿನವರೆಗೂ ಅದ್ಧೂರಿಯಾಗಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ವಿವಾಹ ಮಹೋತ್ಸವ ನಡೆಯಲಿದೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ಮದುವೆ ನಡೆಯಲಿದೆ. […]
-
ಮದ್ಯದ ನಶೆಯಲ್ಲಿ ಭಿಕ್ಷುಕಿ ಮೇಲೆ ರೇಪ್, ಪ್ರಶ್ನಿಸಿದಾಗ ನನ್ನ ಹೆಂಡ್ತಿ ಆಗಬೇಕೆಂದು ನಾಟಕ ಮಾಡಿದ ಕಾಮುಕ | Begger woman raped by villager pretended her as wife in yadgir arrested
ಮದ್ಯದ ನಶೆಯಲ್ಲಿ ಭಿಕ್ಷುಕಿ ಮೇಲೆ ರೇಪ್, ಪ್ರಶ್ನಿಸಿದ್ದಾಗ ನನ್ನ ಹೆಂಡ್ತಿ ಆಗಬೇಕೆಂದು ನಾಟಕ ಮಾಡಿದ ಕಾಮುಕ ಯಾದಗಿರಿ: ಯಾದಗಿರಿ ನಗರದ ಹಳೇ ಬಸ್ ನಿಲ್ದಾಣದಲ್ಲಿ ಮದ್ಯದ ನಶೆಯಲ್ಲಿ ಭಿಕ್ಷುಕಿ ಮೇಲೆಯೇ ಅತ್ಯಾಚಾರವೆಗಿರುವ ಪ್ರಕರಣ ನಡೆದಿದೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರ ಗ್ರಾಮದ ಕಾಮುಕ ಹನುಮಂತ (40) ಸೆರೆಯಾಗಿರುವ ಆರೋಪಿ. ಯಾದಗಿರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಿಕ್ಷುಕಿಗೆ ಕಂಠ ಪೂರ್ತಿ ಮದ್ಯ ಕುಡಿಸಿ, ತಾನೂ ಕುಡಿದು ರೇಪ್:ಯಾದಗಿರಿ ಜಿಲ್ಲೆಯಲ್ಲಿ ಮತ್ತೊಂದು ರೇಪ್ ಪ್ರಕರಣ ನಡೆದಿದ್ದು, ಭಿಕ್ಷುಕಿಯ […]
-
ಆನ್ಲೈನ್ ಆಟೋ ಸೇವೆಗೆ ಶೇ.5ರಷ್ಟು ಜಿಎಸ್ಟಿ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್ ರೌಂಡಪ್
1. ಪರ್ಸೆಂಟೇಜ್ ತನಿಖೆಗೆ ಆದೇಶಿಸಿದ ಸರ್ಕಾರ ಸರ್ಕಾರ ವಿರುದ್ಧ ಗುತ್ತಿದಾರರ ಪರ್ಸೆಂಟೇಜ್ ಆರೋಪ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದಂತೆ ಸರ್ಕಾರ ಎಚ್ಚತ್ತುಕೊಂಡಿದೆ. ಪರ್ಸೆಂಟೇಜ್ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಸಿಎಂ ಸೂಚನೆಯಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ತನಿಖೆಗೆ ಆದೇಶಿಸಿದ್ದಾರೆ. ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗೆ ರಾಕೇಶ್ ಸಿಂಗ್ ತನಿಖೆ ಜವಾಬ್ದಾರಿ ನೀಡಿದ್ದಾರೆ. 10 ಕೋಟಿ ರೂಪಾಯಿ ಮೀರಿದ ಎಲ್ಲಾ ಟೆಂಡರ್ಗಳ ತನಿಖೆ ನಡಿಸಿ, ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. 2. ಪರಿಷತ್ ಅಂತಿಮ […]
-
ಆಡಿಯ ಕ್ಯೂ5 ಕಾರು ಇನ್ನಷ್ಟು ಸೊಬಗು ಹೆಚ್ಚಿಸಿಕೊಂಡು ಹೊಸ ವೈಶಿಷ್ಟ್ಯತೆಗಳೊಂದಿಗೆ ಭಾರತಕ್ಕೆ ವಾಪಸ್ಸಾಗಿದೆ! | Audi brings back the Q5 SUV in India after a hiatus of nearly one year!
ಜಾಗತಿಕ ಕಾರು ಮಾರ್ಕೆಟಲ್ಲಿ ಜರ್ಮನಿ ಆಡಿ ಕಾರುಗಳು ತಮ್ಮದೇ ಆದ ಪ್ರತಿಷ್ಠೆಯನ್ನು ಹೊಂದಿವೆ. ಕಂಪನಿಯ ಕ್ಯೂ5 ಕಾರು ಭಾರತೀಯರಿಗೆ ಅಪರಿಚಿತವೇನೂ ಅಲ್ಲ, ಆದರೆ ಅದರ ಸೊಬಗನ್ನು ಮತ್ತಷ್ಟು ಹೆಚ್ಚಿಸಿ, ಹೊಸ ವೈಶಿಷ್ಟ್ಯತೆಗಳನ್ನು ಸೇರಿಸಿ ಮತ್ತೊಮ್ಮೆ ಲಾಂಚ್ ಮಾಡಲಾಗಿದೆ. ಈ ಕಾರು ಈಗ ಎರಡು ಟ್ರಿಮ್ ಹಂತಗಳಲ್ಲಿ ಲಭ್ಯವಿದೆ, ಪ್ರೀಮಿಯಂ ಪ್ಲಸ್ ಮತ್ತು ಟೆಕ್ನಾಲಜಿ. ಬಿಎಸ್6 ಯುಗಕ್ಕೆ ಬ್ರ್ಯಾಂಡ್ ಟ್ರಾನ್ಸಿಶನ್ ಆದ ಒಂದು ವರ್ಷದ ನಂತರ ಕ್ಯೂ5 ಆಡಿ ಸಂಸ್ಥೆಯ ಕಾರುಗಳ ದಂಡಿಗೆ ವಾಪಸ್ಸಾಗಿದೆ. ಹೊಸ Q5 ಕಾರಿನ […]
-
ಕಾನ್ಪುರ ಟೆಸ್ಟ್; 2ನೇ ದಿನದಾಟದಲ್ಲಿ ಕಿವೀಸ್ ಪರಾಕ್ರಮ -ಬೌಲಿಂಗ್, ಬ್ಯಾಟಿಂಗ್ನಲ್ಲೂ ಮೇಲುಗೈ
ಕಾನ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನ 2ನೇ ದಿನದಾಟದಲ್ಲಿ ನ್ಯೂಜಿಲೆಂಡ್ ಪಡೆಯದ್ದೇ ಮೇಲುಗೈ. ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಮೇಲುಗೈ ಸಾಧಿಸಿದ ಕಿವೀಸ್ ಪಡೆ ಪಂದ್ಯದ ಮೇಲೂ ಹಿಡಿತ ಸಾಧಿಸುವಲ್ಲಿ ಯಶಸ್ಸು ಕಂಡಿದೆ. 2ನೇ ದಿನದಾಟ ಹೇಗಿತ್ತು.? 4 ವಿಕೆಟ್ ನಷ್ಟಕ್ಕೆ 258 ರನ್ಗಳೊಂದಿಗೆ 2 ದಿನದಾಟ ಆರಂಭಿಸಿದ ಭಾರತ, ಮೊದಲ ಸೆಷನ್ ಅಂತ್ಯದೊಳಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭದಲ್ಲೇ ರವೀಂದ್ರ ಜಡೇಜಾ ಔಟಾದ್ರೆ, ವೃದ್ಧಿಮಾನ್ ಸಾಹ, ಅಕ್ಷರ್ ಪಟೇಲ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ರು. […]
-
ಬೆಂಗಳೂರಿನ ಮೂರು ಭಾಗದಲ್ಲಿ ಕ್ಲಸ್ಟರ್ ಔಟರ್ ಬ್ರೇಕ್; ಸ್ಕೂಲು, ಕಾಲೇಜುಗಳಲ್ಲೇ ಹೆಚ್ಚಾಯ್ತು ಸೋಂಕಿತರ ಸಂಖ್ಯೆ | Increased number of corona cases in schools and colleges at Bengaluru
ಸಾಂದರ್ಭಿಕ ಚಿತ್ರ ಬೆಂಗಳೂರು: ನಗರದಲ್ಲಿ ಮತ್ತೆ ಕೊರೊನಾ ಆತಂಕ ಹೆಚ್ಚಾಗಿದೆ. ಅದರಲ್ಲೂ ಶಾಲಾ-ಕಾಲೇಜುಗಳಲ್ಲಿ ಕೊರೊನಾ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಹರಡುತ್ತಿದೆ. ಆನೇಕಲ್ ಬಳಿಯ ಮರಸೂರಿನ ಸ್ಫೂರ್ತಿ ನರ್ಸಿಂಗ್ ಕಾಲೇಜಿನಲ್ಲಿ 12 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇನ್ನು ಆನೇಕಲ್ ತಾಲೂಕಿನ ದೊಮ್ಮಸಂದ್ರದ ದಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ 47 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ. ನಿನ್ನೆ ಇದೇ ಸ್ಕೂಲ್ನಲ್ಲಿ 33 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿತ್ತು. ಆದರೆ ಇಂದು (ನವೆಂಬರ್ 27) ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಸುಕ್ರುತ ಕಾಲೇಜಿನಲ್ಲಿ […]
-
MLC ಎಲೆಕ್ಷನ್; ಗ್ರಾ.ಪಂ ಸದಸ್ಯರಿಗೆ ಹೆಚ್ಚಿದ ಬೇಡಿಕೆ -ಸದಸ್ಯರ ಕಣ್ಣಾಮುಚ್ಚಾಲೆ ಆಟಕ್ಕೆ ಅಭ್ಯರ್ಥಿಗಳು ಕಂಗಾಲು
ಬೆಂಗಳೂರು: ರಾಜ್ಯದಲ್ಲಿ ಪರಿಷತ್ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಯ 25 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇನ್ನು ಗ್ರಾಮಪಂಚಾಯಿತಿಯ ವೋಟ್ಗಳೇ ಮೇಲ್ಮನೆಯ ಅಭ್ಯರ್ಥಿಗಳ ಗೆಲುವನ್ನ ನಿರ್ಧರಿಸಲಿವೆ. ಆದ್ರೆ, ಈ ಮೇಲಾಟದಲ್ಲಿ ಗ್ರಾಮಪಂಚಾಯಿತಿ ಸದಸ್ಯರೇ ಕ್ಯಾಂಡಿಡೇಟ್ಗಳ ಕೈಗೆ ಸಿಕ್ತಿಲ್ವಂತೆ. ಅದ್ಯಾಕೆ ಅಂತೀರಾ ಈ ಸ್ಟೋರಿ ಓದಿ.. ಎಲೆಕ್ಷನ್ನಲ್ಲಿ ಗ್ರಾಮ ಪಂಚಾಯತ್ ಸದಸ್ಯರಿಗೆ ಬೇಡಿಕೆಅಭ್ಯರ್ಥಿಗಳ ಕೈಗೆ ಸಿಗದ ಗ್ರಾ. ಪಂಚಾಯತ್ ಸದಸ್ಯರುಮೇಲ್ಮನೆ ಸಮರದಲ್ಲಿ ಗೆಲುವಿನ ಪತಾಕೆ ಹಾರಿಸಲು ಮೂರು ಪಕ್ಷಗಳು ಭರ್ಜರಿ ಪ್ರಚಾರ ನಡೆಸ್ತಿವೆ. ಸ್ಥಳೀಯ ಸಂಸ್ಥೆಗಳ ಸದಸ್ಯರ […]
-
ಬಿಸಿಯೂಟ: ಟೆಂಡರ್ ಕರೆಯದೇ, 2 ರೂ ಹೆಚ್ಚಿಗೇ ನೀಡಿ, ಇಸ್ಕಾನ್ ಅಕ್ಷಯಪಾತ್ರೆಗೆ ಬಿಬಿಎಂಪಿ ಗುತ್ತಿಗೆ, ಆರ್ಥಿಕ ಇಲಾಖೆ ಕೆಂಗಣ್ಣು | Bisiyuta for BBMP pourakarmikas contract given to iskcon akshaypathra foundation finance department rules flouted by bbmp commissioner
ಪೌರಕಾರ್ಮಿಕರಿಗೆ ಬಿಸಿಯೂಟ: ಟೆಂಡರ್ ಕರೆಯದೇ, 2 ರೂ ಹೆಚ್ಚಿಗೇ ನೀಡಿ, ಅಕ್ಷಯಪಾತ್ರೆ ಫೌಂಡೇಷನ್ಗೆ ಗುತ್ತಿಗೆ, ಬಿಬಿಎಂಪಿ ವಿರುದ್ಧ ಆರ್ಥಿಕ ಇಲಾಖೆ ಕೆಂಗಣ್ಣು ಬೆಂಗಳೂರು: ತನ್ನ ವ್ಯಾಪ್ತಿಯ ಪೌರಕಾರ್ಮಿಕರಿಗೆ ಬಿಸಿಯೂಟ ವಿತರಣೆ ಯೋಜನೆಯನ್ನು ಇಸ್ಕಾನ್ ಅಕ್ಷಯಪಾತ್ರೆ ಫೌಂಡೇಷನ್ಗೆ (Iskcon Akshaya Patra Foundation) ಟೆಂಡರ್ ಕರೆಯದೆ ಏಕಪಕ್ಷೀಯವಾಗಿ ಬಿಬಿಎಂಪಿ ಗುತ್ತಿಗೆ ನೀಡಿದೆ. ಅದೂ ಒಂದು ಊಟಕ್ಕೆ ಹೆಚ್ಚುವರಿಯಾಗಿ 2 ರೂ. ನೀಡಿ ಗುತ್ತಿಗೆಯನ್ನು ದಿಢೀರನೆ ಬದಲಾಯಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ […]
-
‘ಕತ್ರಿನಾ-ವಿಕ್ಕಿ ಮದುವೆ ನಡೆಯುತ್ತಿಲ್ಲ’; ಅಚ್ಚರಿಯ ವಿಚಾರ ತೆರೆದಿಟ್ಟ ವಿಕ್ಕಿ ಕೌಶಲ್ ಸಂಬಂಧಿ | Vicky Kaushal Katrina Kaif marriage is not taking place now says cousin Upasana Vohra
ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಬಾಲಿವುಡ್ನ (Bollywood) ಕ್ಯೂಟ್ ಕಪಲ್ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಅವರು ಶೀಘ್ರದಲ್ಲೇ ಹಸೆ ಮಣೆ ಏರಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಎಲ್ಲ ಮಾಧ್ಯಮಗಳಲ್ಲೂ ಮದುವೆ (Vicky Kaushal Katrina Kaif Marriage) ಕುರಿತು ಬಗೆಬಗೆಯ ಮಾಹಿತಿ ಬಿತ್ತರ ಆಗುತ್ತಿದೆ. ವಿವಾಹ ನಡೆಯುವ ದಿನಾಂಕ ಮತ್ತು ಸ್ಥಳದ ಬಗ್ಗೆಯೂ ವರದಿ ಆಗಿದೆ. ಇಷ್ಟೆಲ್ಲ ನಡೆದಿದ್ದರೂ ಕೂಡ ವಿಕ್ಕಿ ಕೌಶಲ್ ಆಗಲಿ, ಕತ್ರಿನಾ ಕೈಫ್ […]
-
ವ್ಯಾಪಾರಿಗಳೇ ಎಚ್ಚರ.. ಬಂದಿದೆ ಪ್ರಾಂಕ್ ಪೇಮೆಂಟ್ ಆ್ಯಪ್; ಯಾಮಾರಿದ್ರೆ ಟೋಪಿ ಗ್ಯಾರಂಟಿ..!
ನವದೆಹಲಿ: ಡಿಜಿಟಲ್ ಪೇಮೆಂಟ್ಸ್ ಬದುಕಿನ ವ್ಯವಹಾರಗಳನ್ನ ಸುಲಭವನ್ನಾಗಿಸಿಬಿಟ್ಟಿವೆ. ಹಣಕಾಸು ವ್ಯವಹಾರಗಳನ್ನ ಸುಲಭವಾಗಿ Google Pay, PhonePe, Paytm, ವಾಟ್ಸ್ಆ್ಯಪ್ ಅಕೌಂಟ್ಗಳ ಮೂಲಕ ನಡೆಯೋದು ಕಾಮನ್ ಆಗಿಬಿಟ್ಟಿದೆ. ಆದರೆ ಇದೀಗ Prank Payment ಅನ್ನೋ ಆ್ಯಪ್ ಬಂದಿದ್ದು, ಇದರಿಂದ ಮೋಸ ಹೋದವರ ಕಥೆಗಳು ದೊಡ್ಡದಾಗುತ್ತಿದೆ. ಹೀಗಾಗಿ ಒಮ್ಮೆ ಡಿಜಿಟಲ್ ಪೇಮೆಂಟ್ ಮಾಡಿಸಿಕೊಳ್ಳುವಾಗ ನೀವು ಎಚ್ಚರದಿಂದ ಇರಲೇಬೇಕಿದೆ. ಹೌದು.. ನಮ್ಮನ್ನ ಮೋಸ ಮಾಡುವ ಪೇಮೆಂಟ್ ಆ್ಯಪ್ ಬಂದಿದೆ. ಅದುವೆ Prank Payment ಆ್ಯಪ್. ಪ್ರಾಂಕ್ ಪೇಮೆಂಟ್ ಆ್ಯಪ್ನಿಂದ ಜನರನ್ನ ಸುಲಭವಾಗಿ […]
-
Petrol Price Today: ಸತತ 23 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ! | Petrol price unchanged today 2021 November 27 check diesel price in Bengaluru Delhi Mumbai and major city
ಸಾಂದರ್ಭಿಕ ಚಿತ್ರ Petrol Diesel Price Today | ದೆಹಲಿ: ಈ ನವೆಂಬರ್ ತಿಂಗಳಿನ ಪ್ರಾರಂಭದಿಂದ ಇಲ್ಲಿಯವರೆಗೆ ಗಮನಿಸಿದರೆ ಹೆಚ್ಚು ದಿನಗಳ ಕಾಲ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿಯೇ ಉಳಿದಿದೆ. ಸತತ 23 ದಿನಗಳ ಕಾಲ ಇಂಧನ ದರ (Fuel Price) ಯಥಾಸ್ಥಿತಿಯಲ್ಲಿದೆ. ಇಂದು ಸಹ ಶನಿವಾರ (ನವೆಂಬರ್ 27) ಪೆಟ್ರೋಲ್ (Petrol Price), ಡೀಸೆಲ್ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಬೆಲೆಗಳಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಆ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಇಂದು ಲೀಟರ್ ಪೆಟ್ರೋಲ್ […]
-
ರಾಜಕೀಯ ತಿರುವು ಪಡೆದುಕೊಂಡ 40% ಕಮಿಷನ್ ಫೈಟ್ -ತನಿಖೆಗೆ ಆದೇಶಿಸಿದ ಸರ್ಕಾರ
ಬೆಂಗಳೂರು: ಬೊಮ್ಮಾಯಿ ಸರ್ಕಾರದ ವಿರುದ್ಧ ಕೇಳಿಬಂದ 40 ಪರ್ಸೆಂಟ್ ಆರೋಪ. ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಆಡಳಿತ ಮತ್ತು ವಿಪಕ್ಷಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ. ಪರಿಷತ್ ಚುನಾವಣೆ ಹೊತ್ತಲ್ಲೇ ಬೊಮ್ಮಾಯಿ ಸರ್ಕಾರಕ್ಕೆ ಪರ್ಸೆಂಟ್ ಫೈಟ್ ಬಿಸಿ ತುಪ್ಪವಾಗಿದೆ. ಸರ್ಕಾರವನ್ನೇ ವಜಾಮಾಡಬೇಕು ಅಂತ ಕಾಂಗ್ರೆಸ್ ಆಗ್ರಹಿಸುತ್ತಿದೆ. ಇದರ ಬೆನ್ನಲ್ಲೇ ಪರ್ಸೇಂಟೇಜ್ ತನಿಖೆಗೆ ಆದೇಶ ಹೊರಬಿದ್ದಿದೆ. ರಾಜ್ಯ ರಾಜಕರಣಲ್ಲಿ ಪರ್ಸೆಂಟೇಜ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬೊಮ್ಮಾಯಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಗುತ್ತಿಗೆದಾರ ಸಂಘ ಪ್ರಧಾನಿ […]
-
ಶುಂಠಿ ನೀರು ಕುಡಿಯುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ | You must know the health benefits of Ginger water
ಶುಂಠಿ ನಾವು ತರಕಾರಿ ಕೊಳ್ಳಲು ಹೋದಾಗಲೆಲ್ಲಾ ಅದರ ಜೊತೆಗೆ ಶುಂಠಿಯನ್ನೂ ಖರೀದಿಸಬೇಕು. ಏಕೆಂದರೆ ಚಳಿಗಾಲದಲ್ಲಿ ಶುಂಠಿ ಹೆಚ್ಚು ಉಪಯುಕ್ತವಾಗಿದೆ. ಜನರು ಸಾಮಾನ್ಯವಾಗಿ ಚಹಾಕ್ಕಾಗಿ ಶುಂಠಿಯನ್ನು ಖರೀದಿಸುತ್ತಾರೆ. ಈ ಚಳಿಗಾಲದಲ್ಲಿ ಶುಂಠಿ ಚಹಾವನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಮನೆಗಳಲ್ಲಿ ಶುಂಠಿ(Ginger) ಚಹಾಕ್ಕೆ ಸಾಕಷ್ಟು ಬೇಡಿಕೆಯಿದೆ. ಟೀ ಆರೋಗ್ಯಕ್ಕೆ ಪ್ರಯೋಜನಕಾರಿಯಲ್ಲದಿದ್ದರೂ, ಶುಂಠಿ ಚಹಾವನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಶೀತ ಮತ್ತು ಜ್ವರದಿಂದ ದೂರ ಉಳಿಯಲು ಶುಂಠಿ ಚಹಾವು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಶುಂಠಿ ನೀರು ಕುಡಿಯುವುದು ತುಂಬಾ ಪ್ರಯೋಜನಕಾರಿ […]
-
Gold Price Today: ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ; 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,850 ರೂಪಾಯಿ! | Gold Price today on 2021 november 27 check silver price in bangalore mumbai delhi and major city
ಚಿನ್ನದ ಬಳೆಗಳು ಬೆಂಗಳೂರು: ಚಿನ್ನ ಖರೀದಿಸುವಾಗ ದರ ಸ್ವಲ್ಪ ಮಟ್ಟಿಗಾದರೂ ಇಳಿಕೆ ಆಗಿರಲಿ ಎಂಬ ಆಸೆ ಇರುವುದು ತಪ್ಪಲ್ಲ. ಚಿನ್ನ, ಬೆಳ್ಳಿ ಖರೀದಿಗೆ ಮುಂದಾಗಿರುವಾಗ ದರ ಇಳಿಕೆಯತ್ತ ಸಾಗಿದ್ದರೆ ಸಮಾಧಾನದ ವಿಷಯ. ನೀವು ಅದೆಷ್ಟೋ ವರ್ಷಗಳಿಂದ ಚಿನ್ನ ಖರೀದಿಸಬೇಕು ಅಂದುಕೊಂಡು ಹಣವನ್ನು ಕೂಡಿಡುತ್ತಾ ಬಂದಿರುತ್ತೀರಿ. ಮನೆಯಲ್ಲಿ ಮದುವೆ ಸಮಾರಂಭಗಳು ಎದುರಿಗಿದ್ದಾಗ ಚಿನ್ನ ಖರೀದಿಸುವ ಆಸೆ ಇರುತ್ತದೆ. ಹಾಗಿರುವಾಗ ಇಂದು ಶನಿವಾರ (ನವೆಂಬರ್ 27) ಚಿನ್ನ (Gold price), ಬೆಳ್ಳಿಗೆ ಎಷ್ಟಿದೆ ಬೆಲೆ? ಎಂಬ ಮಾಹಿತಿ ತಿಳಿಯಿರಿ. ನೀವು […]
-
ಭಯಾನಕ ರೂಪಾಂತರಿ ವೈರಸ್ ಆತಂಕ; ಸದ್ಯದ ಪರಿಸ್ಥಿತಿಯಲ್ಲಿ ಭಾರತದ ತಯಾರಿ ಹೇಗಿದೆ..?
ನವದೆಹಲಿ: 2019ರಲ್ಲಿ ಜಗತ್ತಿಗೆ ಅಂಟಿದ್ದ ಮಹಾಮಾರಿ ಕೊರೊನಾ ಇಡೀ ವಿಶ್ವವನ್ನೇ ನಡುಗಿಸಿಬಿಟ್ಟಿತ್ತು. ವೈದ್ಯರ, ಆರೋಗ್ಯ ಕಾರ್ಯಕರ್ತರ, ವಿಜ್ಞಾನಿಗಳ, ಸಂಘ ಸಂಸ್ಥೆಗಳ, ಸರ್ಕಾರಗಳ ಪರಿಶ್ರಮದಿಂದಾಗಿ ಕೊಂಚ ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಇದೀಗ ದಕ್ಷಿಣ ಆಫ್ರಿಕಾ, ಹಾಂಕಾಂಗ್, ಇಸ್ರೇಲ್ ಮತ್ತು ಬೋಟ್ಸ್ವಾನಾದಿಂದ ಭಯಾನಕ ಎಚ್ಚರಿಕೆಯೊಂದು ಹೊರಬಿದ್ದಿದೆ. ಕೋವಿಡ್ 19 ಸೋಂಕಿನ 8.1.1529 ಹೊಸ ತಳಿಯ ಹಲವು ಪ್ರಕರಣಗಳು ಪತ್ತೆ ಆಗಿರೋದಾಗಿ ರಾಷ್ಟ್ರೀಯ ಕಾಯಿಲೆ ನಿಯಂತ್ರಣ ಕೇಂದ್ರ ಎಚ್ಚರಿಕೆಯನ್ನ ನೀಡಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕೂಡ ರೂಪಾಂತರಿ ಕೊರೊನಾ ವೈರಸ್ […]
-
India vs New Zealand 1st Test: ಕಿವೀಸ್ ವಿಕೆಟ್ ಕೀಳಬೇಕಿದೆ ಭಾರತೀಯ ಬೌಲರ್ಗಳು: ಕುತೂಹಲ ಮೂಡಿಸಿದೆ ಮೂರನೇ ದಿನದಾಟ | Tom Latham and Will Young stitched an unbeaten 129 run partnership as New Zealand ended Day 2
Tom Latham and Will Young ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಮೊದಲ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತವನ್ನು 345 ರನ್ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಕೇನ್ (Kane Williamson) ಪಡೆ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದು, ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 129 ರನ್ ಪೇರಿಸಿದೆ. 2ನೇ ದಿನ ಒಂದೂ ವಿಕೆಟ್ ಕೀಳಲು ಭಾರತೀಯ ಬೌಲರ್ಗಳಿಂದ ಸಾಧ್ಯವಾಗಲಿಲ್ಲ. […]
-
ಪಲ್ಲಕ್ಕಿ ಹೊತ್ತಿದ್ದಕ್ಕೆ ಶಾಸಕರ ವಿರುದ್ಧ ಕಿಡಿ -ಶಾಸಕರಿಗೇ ಹೀಗಾದ್ರೆ ಜನರ ಕತೆಯೇನು?
ಮಂಗಳೂರು: ಜಿಎಸ್ಬಿ ಸಮುದಾಯದ ದೇವರ ಪಲ್ಲಕ್ಕಿ ಹೊತ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿವಾದಕ್ಕೆ ಗುರಿಯಾಗಿದ್ದಾರೆ. ಜಿ ಎಸ್ ಬಿ ಸಮುದಾಯ ದಲ್ಲದವರು ದೇವರ ಪಲ್ಲಕ್ಕಿ ಹೊತ್ತಿರುವುದು ಅಪಚಾರ ಮಾಡಿದಂತೆ, ಮೈಲಿಗೆ ಯಾದಂತೆ ಎಂಬ ಅಸಮಾಧಾನ ಜಿಎಸ್ಬಿ ಸಮುದಾಯದಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ಈ ವಿವಾದಕ್ಕೆ ಕಾರಣರಾದ ಯುವಕರಿಂದ ದೇವರಿಗೆ ಕಪ್ಪಕಾಣಿಕೆ ಸಲ್ಲಿಸಿ ಕ್ಷಮಾಪಣೆ ಕೋರಲಾಗಿದೆ ಎಂಬ ಮಾತು ಕೇಳಿಬಂದಿದೆ. ದಕ್ಷಿಣ ಕನ್ನಡ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೊಸ ವಿವಾದಕ್ಕೆ ತುತ್ತಾಗಿದ್ದಾರೆ. ಬೆಳ್ತಂಗಡಿಯ ಲಾಯಿಲಾ ದಲ್ಲಿರುವ […]
-
Karnataka Dam Water Level: ಕರ್ನಾಟಕದಲ್ಲಿ ವರುಣನ ಅಬ್ಬರ; ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ | Karnataka Dams Water Level Karnataka Rain November 27 Karnataka Reservoir Water Level Today
ಕೆಆರ್ಎಸ್ ಡ್ಯಾಂ Karnataka Rain: ರಾಜ್ಯಾದ್ಯಂತ ಇಂದು ಮತ್ತು ನಾಳೆ ಭಾರೀ ಮಳೆ ಸುರಿಯುವ ನಿರೀಕ್ಷೆಯಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರ್ಗಿ, ಹಾವೇರಿಯಲ್ಲಿ ಮಳೆ ಹೆಚ್ಚಾಗಲಿದೆ. ಇಂದಿನಿಂದ 2 ದಿನಗಳ ಕಾಲ ಕರ್ನಾಟಕ, ಕೇರಳ, ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್ನಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ. ಮಳೆಯಿಂದ ಈಗಾಗಲೇ ತುಂಗಾಭದ್ರಾ, ಭದ್ರಾ, ಕೆಆರ್ಎಸ್, ಕಬಿನಿ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿವೆ. ಮಲಪ್ರಭಾ ಶೇ. 91, ಘಟಪ್ರಭಾ ಶೇ. 86, […]
-
ಮೆಟಾವರ್ಸ್ ಮಾಯಾಲೋಕಕ್ಕೆ ನಿಮಗಿದೋ ಸ್ವಾಗತ.. ನೀವೂ ಇದ್ರ ಭಾಗವಾಗೋ ದಿನ ದೂರವಿಲ್ಲ
ನಾವು ಎಷ್ಟೋ ವಿಚಾರಗಳನ್ನ ಕಲ್ಪನೆ ಮಾಡಿಕೊಂಡೇ ಖುಷಿ ಪಟ್ಟುಕೊಳ್ತೀವಿ.. ನಾವಿಷ್ಟಪಟ್ಟ ಯಾವುದೋ ಜಾಗಕ್ಕೆ ಹೋಗಲು ಆಗದೇ ಇದ್ರೂ, ಆ ಜಾಗದಲ್ಲಿ ನಾವಿದ್ದಂತೆಯೇ ಭಾವಿಸಿಕೊಳ್ತೀವಿ.. ಬಟ್, ನಮ್ಮ ಕಲ್ಪಿಸಿಕೊಳ್ಳೋ ವಿಚಾರಗಳು ನಿಜವಾಗುತ್ತಾ? ಪ್ರಶ್ನೆ ಮಾಡುವ ಹಾಗಿಯೇ ಇಲ್ಲ, ಕೂತಲ್ಲೇ ನೀವು ಬೇರೊಂದು ಜಾಗಕ್ಕೆ ಪ್ರಯಾಣಿಸುವಂತೆ ಮಾಡುವ ಹೈಟೆಕ್ ಟೆಕ್ನಾಲಜಿ ಕೆಲವೇ ದಿನಗಳಲ್ಲಿ ನಿಮ್ಮ ಕೈಗೆ ಸಿಗಲಿದೆ.. ನಾವ್ ನಿಮಗೆ ಇವತ್ತು ಈ ಸ್ಟೋರಿಯನ್ನ ಹೇಳುವ ಮುಂಚೆ ಕೆಲವು ಕಲ್ಪನೆಗಳನ್ನ ನಿಮ್ಮ ಮುಂದೆ ಬಿಚ್ಚಿಡ್ತೀವಿ ನೋಡಿ..ನೀವು ಕೆಲಸ ಮಾಡೋ ಸಂಸ್ಥೆಯ […]
-
ತಮಿಳುನಾಡಿಗೆ ಮತ್ತೊಂದು ಆತಂಕದ ಸುದ್ದಿ -ಮಳೆ ಮತ್ತಷ್ಟು ಭೀಕರಗೊಳ್ಳುವ ಮುನ್ಸೂಚನೆ
ಚೆನ್ನೈ: ತಮಿಳುನಾಡು ಜನತೆಯನ್ನ ವರುಣದೇವ ಬಿಟ್ಟು ಬಿಡದೆ ಕಾಡುತ್ತಲೇ ಇದ್ದಾನೆ. ನಿರಂತರ ಸುರಿಯುತ್ತಿರೋ ವರ್ಷಧಾರೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಗಾಯದ ಮೇಲೆ ಬರೆ ಎಂಬಂತೆ ಇದೀಗ ಹವಾಮಾನ ಇಲಾಖೆ ಮಳೆಯ ಭೀಕರತೆ ಮತ್ತಷ್ಟು ಹೆಚ್ಚಾಗೋ ಮುನ್ಸೂಚನೆ ಕೊಟ್ಟಿದ್ದು, ಜನರಲ್ಲಿ ಆತಂಕ ಕಾರ್ಮೋಡ ಆವರಿಸಿದೆ. ದ್ರಾವಿಡ ನಾಡಿಗೆ ಮತ್ತೊಂದು ಆತಂಕದ ಸುದ್ದಿವರುಣ ತಮಿಳುನಾಡನ್ನು ಇನ್ನಿಲ್ಲದಂತೆ ಕಾಡುತ್ತಲೇ ಇದ್ದಾನೆ. ರಣಭೀಕರ ಮಳೆಗೆ ಕಳೆದ 24 ಗಂಟೆಗಳಲ್ಲಿ ಒಟ್ಟು ಐದು ಜನರು ಮತ್ತು 152 ಜಾನುವಾರುಗಳು ಉಸಿರು ನಿಲ್ಲಿಸಿದ್ದಾರೆ. ತಿರುವಣ್ಣಾಮಲೈನಲ್ಲಿ ಇಬ್ಬರು ಮತ್ತು ಅರಿಯಲೂರ್, […]
-
Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಖರ್ಚು ಜಾಸ್ತಿ, ಸಾಲಗಾರರ ತೊಂದರೆ ಬರುವುದು | Horoscope Today Know Your Rashi Bhavishya 2021 November 27 Basavaraj Guruji Prediction
ದಿನ ಭವಿಷ್ಯ ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಶರದೃತು, ಕೃಷ್ಣಪಕ್ಷ, ಸಪ್ತಮಿ ತಿಥಿ, ಶನಿವಾರ, ನವೆಂಬರ್ 27, 2021. ಮಖೆ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 9.14 ರಿಂದ ಇಂದು ಬೆಳಿಗ್ಗೆ 10.37 ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.27. ಸೂರ್ಯಾಸ್ತ: ಸಂಜೆ 5.39 ತಾ.27-11-2021 ರ ಶನಿವಾರದ ರಾಶಿಭವಿಷ್ಯ. ಮೇಷ: ಹಿತಶತೃಗಳ ಸಲಹೆಯಿಂದ ತೊಂದರೆ. ಮುಲಾಜಿಲ್ಲದ ಧೋರಣೆಯಿಂದ ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇರುವುದು. ಗಂಭೀರವಾದ ಪ್ರಮಾದವನ್ನು ಸಮರ್ಥಿಸುವುದರಿಂದ ಅಪವಾದಕ್ಕೆ ಗುರಿಯಾಗುವ […]
-
ಜಾಲಿ ಟ್ರಿಪ್ನಲ್ಲಿ ಮೊಗ್ಗಿನ ಚಲುವೆ; ಶುಭಾ ಪೂಂಜಾ ಮದ್ವೆ ಯಾವಾಗ ಗೊತ್ತಾ..?
ಕನ್ನಡದ ಮುದ್ದು ಬಬ್ಲಿ ಬಬ್ಲಿ ನಟಿ ಶುಭಾ ಪೂಂಜಾ. ಬಿಗ್ಬಾಸ್ ಸೀಸನ್ 8 ಮೂಲಕ ಜನರ ಮನಸ್ಸನ್ನ ಗೆದ್ದ ಚಲುವೆ. ಶುಭಾ ಅವರು ಸಪ್ತಪದಿ ತುಳಿಯಲು ಸಜ್ಜಾಗಿರುವುದು ಗೊತ್ತಿರುವ ಮಾಹಿತಿ. ಸದ್ಯ ಶುಭ ತಮ್ಮ ಮದುವೆಯ ಶುಭ ಮೂಹರ್ತದ ಕುರಿತು ಮಾತ್ನಾಡಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಬಹು ಕಾಲದ ಗೆಳೆಯ ಸುಮಂತ್ ಅವರ ಜೊತೆ ಹಸೆಮಣೆ ಏರಲು ಸಜ್ಜಾಗಿರುವ ಮೊಗ್ಗಿನ ಚಲುವೆ ಮೊನ್ನೆ ಮೊನ್ನೆಯಷ್ಟೇ ರಾಜಾ-ರಾಣಿ ಗ್ರ್ಯಾಂಡ್ ಫಿನಾಲೆಗೆ ಬಂದಿದ್ದರು. ಅಷ್ಟೇಯಲ್ಲ ಪ್ರೀತಿಯ ಚಿನ್ನಿಬಾಂಬ್ ಬಗ್ಗೆ […]
-
Guru Pradosh 2021: ಈ ಬಾರಿ ಗುರು ಪ್ರದೋಷ, ಡಿಸೆಂಬರ್ 2ರಂದು ವ್ರತಾಚರಣೆ, ಏನಿದರ ಮಹತ್ವ? | Guru Pradosh 2021 on December 2nd Lord Shiva vrat know its importance
ಈ ಬಾರಿ ಗುರು ಪ್ರದೋಷ, ಡಿಸೆಂಬರ್ 2ರಂದು ವ್ರತಾಚರಣೆ, ಏನಿದರ ಮಹತ್ವ ಏನು? ಪ್ರದೋಷ ವ್ರತವು ಭಗವಂತ ಈಶ್ವರನಿಗೆ ಸಮರ್ಪಿತ. ಈ ವ್ರತ ಶಿವನಿಗೆ ಅತ್ಯಂತ ಪ್ರಿಯವಾದುದು. ಇನ್ನು ವ್ರತಾಚರಣೆಯಿಂದ ಶಿವನ ಭಕ್ತರಿಗೆ ಎಲ್ಲ ಕೋರಿಕೆಗಳೂ ನೆರವೇರುವುವು. ಹಾಗಾದರೆ ಈ ವ್ರತಾಚರಣೆ ಮಾಡುವುದು ಹೇಗೆ? ಮುಹೂರ್ತ ಯಾವಾಗ? ಪೂಜಾ ವಿಧಾನ ಹೇಗೆ? ವ್ರತರ ಇನ್ನಿತರೆ ಮಹತ್ವಗಳನ್ನು ತಿಳಿದುಕೊಳ್ಳೋಣ. ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಪ್ರದೋಷ ವ್ರತಕ್ಕೆ ಭಾರೀ ಮಹತ್ವವಿದೆ. ಇದು ಶ್ರೇಷ್ಠ ವ್ರತ ಎಂಬ ಮಾತೂ ಇದೆ. ಮಹಾದೇವನಿಗೆ […]
-
ಕಾಂಗ್ರೆಸ್ ಪರ ಸ್ವಾಭಿಮಾನಿ ಸಂಸದೆಯ ಒಲವು..!
ಸದ್ಯದಲ್ಲೇ ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಪ್ರತಿಷ್ಠಿತ ಕ್ಷೇತ್ರ ಮಂಡ್ಯದಲ್ಲಿ ಗೆಲ್ಲೋಕೆ ಮೂರು ಪಕ್ಷಗಳು ಭಾರೀ ಸರ್ಕಸ್ ನಡೆಸಲಾಗುತ್ತಿದೆ. ಒಕ್ಕಲಿಗರ ಶಕ್ತಿ ಕೇಂದ್ರದ ಕೋಟೆಯ ಮೂಲಕ ವಿಧಾನ ಪರಿಷತ್ ಪ್ರವೇಶಿಸಲು 3 ಪಕ್ಷಗಳ ಅಭ್ಯರ್ಥಿಗಳ ಕಾತರಾಗಿದ್ದಾರೆ. ಸ್ವಾಭಿಮಾನಿ ಸಂಸದೆಯ ಬೆಂಬಲ ಗಳಿಗಲು ಕಾಂಗ್ರೆಸ್, BJP ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದ್ದಾರೆ. ಸಂಸದೆ ಸುಮಲತಾ ಬೆಂಬಲ ಪಡೆಯಲು ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ವಿಧಾನ ಪರಿಷತ್ ಚುನಾವಣೆ ಸುಮಲತಾ ಲೆಕ್ಕಾಚಾರ ಏನು? ಭವಿಷ್ಯದ ರಾಜಕೀಯ ಲೆಕ್ಕಾಚಾರದಲ್ಲಿ ಸುಮಲತಾ 2023ರ […]
-
IPL 2022: ಕಿಂಗ್ ಕೊಹ್ಲಿಗೆ ಹುಕ್ ಸ್ಟೆಪ್ ಹೇಳಿಕೊಟ್ಟ ಚಹಲ್ ಪತ್ನಿ ಧನಶ್ರೀ ವರ್ಮಾ! ವಿಡಿಯೋ ನೋಡಿ | Virat kohli learns hook step from yuzvendra chahals wife dhanashree
ಧನಶ್ರೀ ವರ್ಮಾ, ವಿರಾಟ್ ಕೊಹ್ಲಿ ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಪತ್ನಿ ಧನಶ್ರೀ ವರ್ಮಾ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಡ್ಯಾನ್ಸ್ ಕಲಿಸುತ್ತಿರುವ ವಿಡಿಯೋ ಸದ್ಯ ನೆಟ್ಫ್ಲಿಕ್ಸ್ನಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ಐಪಿಎಲ್ ತಂಡ RCB ತಮ್ಮ ಅಧಿಕೃತ Instagram ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ. ಇದು ಧನಶ್ರೀ ವರ್ಮಾ ವಿರಾಟ್ ಕೊಹ್ಲಿಗೆ ನೃತ್ಯ ಕಲಿಸುತ್ತಿರುವುದನ್ನು ತೋರಿಸುತ್ತದೆ. RCB ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ […]
-
ದ್ವಂದ್ವ ನಿಲುವು ಬಿಟ್ಟುಬಿಡಿ: 26/11 ವಿಚಾರಣೆಯನ್ನು ತ್ವರಿತಗೊಳಿಸುವಂತೆ ಪಾಕಿಸ್ತಾನಕ್ಕೆ ಹೇಳಿದ ಭಾರತ | 26/11 terror attacks MEA called on Pakistan to expedite the trial into the attack and give up double standards
ಮುಂಬೈಯಲ್ಲಿ ಉಗ್ರ ದಾಳಿ (ಸಂಗ್ರಹ ಚಿತ್ರ) ದೆಹಲಿ: ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ(26/11 terror attacks in Mumbai) 13 ನೇ ವಾರ್ಷಿಕೋತ್ಸವದಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (Ministry of External Affairs) ದಾಳಿಯ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಪಾಕಿಸ್ತಾನಕ್ಕೆ (Pakistan) ಹೇಳಿದೆ. ಅದೇ ವೇಳೆ ಸಂತ್ರಸ್ತರ ಮತ್ತು ಹುತಾತ್ಮರ ಕುಟುಂಬಗಳಿಗೆ ನ್ಯಾಯವನ್ನು ಪಡೆಯಲು ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಪ್ರತಿಜ್ಞೆ ಮಾಡಿದೆ. ಭಾರತದಲ್ಲಿನ ಪಾಕಿಸ್ತಾನದ ಹೈಕಮಿಷನ್ನ(High Commission of Pakistan) ಹಿರಿಯ ರಾಜತಾಂತ್ರಿಕರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ( […]
-
Bengaluru News: 5 ಮಂದಿ ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಬಂಧಿಸಿದ ಬೆಂಗಳೂರು ಪೊಲೀಸರು | Bangladeshi Immigrants held in Bengaluru Kadugodi Karnataka Police Human Trafficking Case
ಪ್ರಾತಿನಿಧಿಕ ಚಿತ್ರ ಬೆಂಗಳೂರು: ಬಾಂಗ್ಲಾದೇಶದ ಸುಮಾರು ಐದು ಮಂದಿ ಅಕ್ರಮ ವಲಸಿಗರು ಬೆಂಗಳೂರಿನಲ್ಲಿ ನೆಲೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಕಾಡುಗೋಡಿ ಸಮೀಪ ಐದು ಮಂದಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿ ಹಳ್ಳಿಯಲ್ಲಿ ಒಂಭತ್ತು ಮಂದಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಲಾಗಿತ್ತು. ಈ ಬೆನ್ನಲ್ಲೇ ಬೆಂಗಳೂರಿನಲ್ಲಿ ಐವರನ್ನು ಬಂಧಿಸಲಾಗಿದೆ. ಅಧಿಕಾರಿಗಳ ಮಾಹಿತಿಯ ಪ್ರಕಾರ, ಪೊಲೀಸರು ದಾಳಿ ನಡೆಸಿ […]
-
Indonesia Open: ಇಂಡೋನೇಷ್ಯಾ ಓಪನ್ ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು..! | Pv sindhu enters into the semifinal of Indonesia masters b sai praneeth Satwiksairaj Rankireddy
PV Sindhu ಟೋಕಿಯೊ ಒಲಿಂಪಿಕ್ಸ್-2020ರಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದ ಭಾರತದ ಸ್ಟಾರ್ ಮಹಿಳಾ ಆಟಗಾರ್ತಿ ಪಿವಿ ಸಿಂಧು, ಇಂಡೋನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಲು ದಕ್ಷಿಣ ಕೊರಿಯಾದ ಸಿಮ್ ಯುಜಿನ್ ಅವರನ್ನು ಸೋಲಿಸಿದರು. ವಿಶ್ವ ಚಾಂಪಿಯನ್ ಮೂರನೇ ಶ್ರೇಯಾಂಕದ ಸಿಂಧು 14-21, 21-19, 21-14 ರಲ್ಲಿ ಯುಜಿನ್ ಅವರನ್ನು ಸೋಲಿಸಿದರು. ಸಿಂಧು ಈ ಪಂದ್ಯವನ್ನು […]