-
Mangaluru: ಮಹಿಳಾ ಸಿಬ್ಬಂದಿಗಳಿಗೆ ಕಿರುಕುಳ; ವೈದ್ಯ ಡಾ.ರತ್ನಾಕರ್ ಪೊಲೀಸರ ವಶಕ್ಕೆ | Mangaluru News Police arrests Dr Rathanakar Prostitution Case in district Crime News
ಡಾಕ್ಟರ್ ರತ್ನಾಕರ್ ಮಂಗಳೂರು: ಇಲ್ಲಿನ ಸರ್ಕಾರಿ ವೈದ್ಯ ಡಾ. ರತ್ನಾಕರ್ ತನ್ನ ಸಹೋದ್ಯೋಗಿಗಳಿಗೆ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ವೈದ್ಯ ರತ್ನಾಕರ್ನನ್ನು ಇಂದು (ನವೆಂಬರ್ 26) ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ನಡೆಸಲಾಗಿದೆ. ಟಿವಿ9 ಡಾ. ರತ್ನಾಕರ್ನ ರಂಗಿನಾಟ ಬಯಲು ಮಾಡಿತ್ತು. ರತ್ನನ್ ರಂಗೀನ್ ಪ್ರಪಂಚ ಕಾರ್ಯಕ್ರಮದಡಿ ವರದಿ ಮಾಡಿತ್ತು. ಇದೀಗ ರತ್ನಾಕರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳೆ ದೂರಿನ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರಿಂದ ಡಾ. ರತ್ನಾಕರ್ ವಿಚಾರಣೆ ನಡೆಸಲಾಗುತ್ತಿದೆ. ಸರ್ಕಾರಿ ಕಚೇರಿಯಲ್ಲಿ ರತ್ನಾಕರ್ ನಿತ್ಯ […]
-
ನೆಟ್ಫ್ಲಿಕ್ಸ್ಗೆ ಕಾಲಿಟ್ಟ ‘ಅಣ್ಣಾಥೆ’; ಬಾಕ್ಸ್ ಆಫೀಸ್ನಲ್ಲಿ ರಜನಿ ಸಿನಿಮಾ ಗಳಿಸಿದ್ದೆಷ್ಟು? | Rajinikanth Starrer Annaatthe Movie On Netflix Annaatthe Movie Box Office total collection details
ರಜನಿಕಾಂತ್ ರಜನಿಕಾಂತ್ ನಟನೆಯ ‘ಅಣ್ಣಾಥೆ’ ದೀಪಾವಳಿ ನಿಮಿತ್ತ ನವೆಂಬರ್ 4ರಂದು ರಿಲೀಸ್ ಆಗಿತ್ತು. ರಿಲೀಸ್ ಆದ ಮೂರೇ ವಾರಕ್ಕೆ ರಜನಿ ಸಿನಿಮಾ ನೆಟ್ಫ್ಲಿಕ್ಸ್ಗೆ ಬಂದಿದೆ. ಹಾಗಂತ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಡಿಮೆ ಗಳಿಕೆ ಮಾಡಿಲ್ಲ. ಈ ಸಿನಿಮಾ ಮೂರು ವಾರಕ್ಕೆ ದೊಡ್ಡ ಮೊತ್ತದ ಗಳಿಕೆ ಮಾಡಿದೆ. ಇದನ್ನು ಕೇಳಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಸಾಧ್ಯವಾಗದೆ ಇದ್ದವರು ಒಟಿಟಿಯಲ್ಲಿ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ. ‘ಅಣ್ಣಾಥೆ’ ಚಿತ್ರ ವಿಶ್ವಾದ್ಯಂತ ಸುಮಾರು 2200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ […]
-
ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಮತ್ತೊಂದು ಕಿರುತೆರೆ ಸ್ಟಾರ್ ಜೋಡಿ
ಕನ್ನಡದ ಸೀರಿಯಲ್ ಜೋಡಿ ಅಂದ್ರೆ ನಿನ್ನಿಂದಲೇ ಧಾರಾವಾಹಿಯ ನಟ ದೀಪಕ್ ಹಾಗೂ ಸೀತವಲ್ಲಭ ಧಾರಾವಾಹಿಯ ಅಂಕಿತಾ ಅಲಿಯಾಸ್ ಚಂದನ ಅವರು ತಮ್ಮ ಆಸೆ ಯಂತೆ ಜುಲೈ 1ಕ್ಕೆ ಜೋರಾಗಿಯೆ ನಿಶ್ಚಿರ್ತಾಥ ಕಾರ್ಯಕ್ರಮವನ್ನು ಮಾಡಿಕೊಂಡಿರೋದು ತಿಳಿದಿದೆ. ಇದೀಗ ಮದುವೆಯ ತರಾತುರಿಯಲ್ಲಿದೆ ಈ ಜೋಡಿ. ಅದಾದ ಬಳಿಕ ದೀಪಕ್ ಹಾಗೂ ಚಂದನ ಪ್ರೀ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿದ್ರು. ಒಟ್ಟು ಮೂರು ಕಾಸ್ಟ್ಯೂಮ್ ಧರಸಿ ಶೂಟ್ ಮಾಡಿಸಿದ್ರು.. ಮೊದಲನೆಯದ್ದು ಟ್ರೆಡಿಷನಲ್ ಲುಕ್ನಲ್ಲಿ ಈ ಜೋಡಿ ಮಿಂಚಿದ್ರೆ.. ಎರಡನೇ ಕಾಸ್ಟ್ಯೂಮ್ ಇಂಡೊ […]
-
Fixed Deposits: ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಎಫ್ಡಿ ದರಗಳು ಇಂತಿವೆ | SBI HDFC Bank Axis Bank And ICICI Bank Fixed Deposits Rate Of Interest List Here
ಸಾಂದರ್ಭಿಕ ಚಿತ್ರ ಕುಸಿಯುತ್ತಿರುವ ದರಗಳ ಹೊರತಾಗಿಯೂ ಈಗಲೂ ಹೆಚ್ಚಿನ ಆಕರ್ಷಣೆ ಹೊಂದಿರುವ ದೇಶದ ಅತ್ಯಂತ ಜನಪ್ರಿಯ ಡೆಟ್ ಇನ್ಸ್ಟ್ರುಮೆಂಟ್ ಆಯ್ಕೆಗಳಲ್ಲಿ ಒಂದಾಗಿದೆ ಫಿಕ್ಸೆಡ್ ಡೆಪಾಸಿಟ್ಗಳು. ಠೇವಣಿ ಮೊತ್ತ, ಠೇವಣಿ ಅವಧಿ ಮತ್ತು ಠೇವಣಿದಾರರ ಪ್ರಕಾರದಿಂದ ವಿವಿಧ ಬ್ಯಾಂಕ್ಗಳ ಬಡ್ಡಿದರಗಳು ಬದಲಾಗುತ್ತವೆ. ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ನಂತಹ ಎಲ್ಲ ಪ್ರಮುಖ ಬ್ಯಾಂಕ್ಗಳು ಏಳು ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ ಫಿಕ್ಸೆಡ್ ಡೆಪಾಸಿಟ್ಗಳನ್ನು ನೀಡುತ್ತವೆ. ಆ ಬಗೆಗಿನ ಮಾಹಿತಿ ಒಮ್ಮೆ ನೋಡಿ. ಸ್ಟೇಟ್ ಬ್ಯಾಂಕ್ […]
-
RCB ನೆವರ್ ಗಿವಪ್ ಸ್ಪೆಷಲ್ ಸಾಂಗ್; ಸ್ಟೆಪ್ ಹಾಕಿದ್ರು, ಕೊಹ್ಲಿ, ಎಬಿಡಿ, ಮ್ಯಾಕ್ಸ್ವೆಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಮ್ಮ ಆಟಗಾರರಿಗೆ ಧನ್ಯವಾದ ಅರ್ಪಿಸಲು ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಹಾಗೂ ಇತರೆ ಆಟಗಾರರು ಕಾಣಿಸಿಕೊಂಡ ವಿಶೇಷ ವಿಡಿಯೋ ಸಾಂಗ್ವೊಂದನ್ನು ಬಿಡುಗಡೆ ಮಾಡಿದೆ. ಈ ಸಾಂಗ್ ಅನ್ನ ಯಜುವೇಂದ್ರ ಚಹಲ್ ಪತ್ನಿ ಧನಶ್ರಿ ವರ್ಮಾ ನಿರ್ದೇಶನ ಮಾಡಿದ್ದು, ಹರ್ಷ ಉಪಾಧ್ಯಾಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾಂಗ್ ಅನ್ನ ‘ನೆವರ್ ಗಿವಪ್, ಹಿಂದೆ ತಿರುಗದೆ, ಮುನ್ನುಗ್ಗುತ್ತಿರಿ’ ಎಂದು ತಲೆಬರಹ ನೀಡಿ ಬಿಡುಗಡೆ ಮಾಡಲಾಗಿದ್ದು, ರಾಯಲ್ ಚಾಲೆಂಜರ್ಸ್ ಜರ್ಸಿ ಧರಿಸಿದಾಗ ತಂಡಕ್ಕಾಗಿ ಶೇಕಡಾ 100ರಷ್ಟನ್ನು […]
-
ಬೆಂಗಳೂರಿನಲ್ಲಿ ಭೂಮಿ ಕಂಪಿಸಿದ ಅನುಭವ: ಭೂಕಂಪದ ಮುನ್ಸೂಚನೆ ಅಲ್ಲ ಭಯಪಡಬೇಡಿ ಎಂದು ಆರ್ ಅಶೋಕ್ ಪ್ರಕಟಣೆ | Minister R Ashok on Bengaluru Mandya Earthquake Experience Press Release
ಆರ್ ಅಶೋಕ್ (ಸಂಗ್ರಹ ಚಿತ್ರ) ಬೆಂಗಳೂರು: ಕರ್ನಾಟಕ ರಾಜಧಾನಿಯಲ್ಲಿ ಭೂಮಿ ಕಂಪಿಸಿದ ಅನುಭವ ವಿಚಾರವಾಗಿ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಯಾರೂ ಭಯಪಡಬೇಡಿ, ಇದು ಸಣ್ಣ ಪ್ರಮಾಣದ ಕಂಪನ. ಹೆಮ್ಮಿಗೆಪುರ, ಕಗ್ಗಲೀಪುರ, ಕೆಂಗೇರಿ, ಆರ್.ಆರ್. ನಗರ, ಮುಂತಾದ ಕಡೆ ಶಬ್ದ, ಸಣ್ಣ ಪ್ರಮಾಣದ ಕಂಪನವಾಗಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರ, ತಜ್ಞರ ವರದಿ ಪಡೆದಿದ್ದು ಇದು ಭೂಕಂಪದ ಮುನ್ಸೂಚನೆ ಅಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ನಾನು ಅಧಿಕಾರಿಗಳು, ತಜ್ಞರ ಜೊತೆ ಸಂಪರ್ಕದಲ್ಲಿದ್ದೇನೆ. ಯಾರೂ […]
-
IND vs NZ: ಶತಕದ ಬಳಿಕ ರೋಹಿತ್- ಶಾರ್ದೂಲ್ ಜೊತೆ ಶೆಹ್ರಿ ಬಾಬು ಟ್ಯೂನ್ಗೆ ಸ್ಟೆಪ್ ಹಾಕಿದ ಶ್ರೇಯಸ್! ವಿಡಿಯೋ ನೋಡಿ | India vs new zealand rohit sharma posts dance video after shreyas iyer century at kanpur test
ರೋಹಿತ್, ಶ್ರೇಯಸ್, ಶಾರ್ದೂಲ್ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ತಮ್ಮ ಚೊಚ್ಚಲ ಟೆಸ್ಟ್ನಲ್ಲಿ ಶ್ರೇಯಸ್ ಅಯ್ಯರ್ ಅದ್ಭುತ ಶತಕ ಗಳಿಸಿದರು. ನ್ಯೂಜಿಲೆಂಡ್ ವಿರುದ್ಧ ಶ್ರೇಯಸ್ ಅಯ್ಯರ್ 105 ರನ್ ಗಳಿಸಿದ್ದರು. ಶ್ರೇಯಸ್ ಅಯ್ಯರ್ ಅವರ ಇನ್ನಿಂಗ್ಸ್ನಲ್ಲಿ 2 ಸಿಕ್ಸರ್ ಮತ್ತು 13 ಬೌಂಡರಿಗಳನ್ನು ಬಾರಿಸಿದರು. ಈ ಬಲಗೈ ಬ್ಯಾಟ್ಸ್ಮನ್ ಈ ಇನ್ನಿಂಗ್ಸ್ನ ಬಲದ ಮೇಲೆ ಟೆಸ್ಟ್ ಮಾದರಿಯಲ್ಲೂ ಅದ್ಭುತ ಪ್ರದರ್ಶನ ನೀಡಬಲ್ಲರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಂದಹಾಗೆ, ಈಗ ವಿಶ್ವವೇ ಶ್ರೇಯಸ್ ಅಯ್ಯರ್ ಅವರ ಅದ್ಭುತ ಕಾರ್ಯಕ್ಕೆ ಸೆಲ್ಯೂಟ್ […]
-
‘JDS ಸಂಪೂರ್ಣ ಸಹಕಾರ ನೀಡಿದ್ರು, ನಮ್ಮ ಕತ್ತು ಕೊಯ್ದಿದ್ದು ಮಾತ್ರ ಕಾಂಗ್ರೆಸ್’- HDK
ಚಿಕ್ಕಬಳ್ಳಾಪುರ: ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಸಂಪೂರ್ಣ ಸಹಕಾರ ನೀಡಿದ್ದರೂ, ನಮ್ಮ ಕತ್ತು ಕೊಯ್ದಿದ್ದು ಮಾತ್ರ ಕಾಂಗ್ರೆಸ್ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಹೆಚ್ಡಿಕೆ, 2019 ಲೋಕಸಭಾ ಚುನಾವಣೆಯಲ್ಲಿ ಫ್ರೆಂಡಿ ಫೈಟ್ ಬೇಡ ಎಂದಿದ್ದೆ. ಹೀಗಿದ್ದರೂ ಕಾಂಗ್ರೆಸ್ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಮನವೊಲಿಸಿ ಮೈತ್ರಿ ಮಾಡಿಕೊಂಡಿದ್ದರು ಎಂದು ತಿಳಿಸಿದರು. ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಮತ್ತು ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರನ್ನು ಸೋಲಿಸಿದ್ದು ಕಾಂಗ್ರೆಸ್. ನಾವು […]
-
ಹೊಸ ತಳಿಯ ಕೊರೊನಾ ಪ್ರಕರಣ ಕಂಡುಬಂದ ಹಿನ್ನೆಲೆ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ | Strict measures to be taken against New Variant Coronavirus Covid19 Virus Karnataka Health Department
ಸಾಂದರ್ಭಿಕ ಚಿತ್ರ ಬೆಂಗಳೂರು: ಕೊರೊನಾ ವೈರಸ್ನ B.1.1.529 ಹೊಸ ತಳಿಯ ಪ್ರಕರಣಗಳು ವಿದೇಶಗಳಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಹೊಸ ತಳಿ ವೇಗವಾಗಿ ಹರಡಲಿದೆ ಎಂದು ತಜ್ಞರಿಂದ ಎಚ್ಚರಿಕೆ ಹಾಗೂ ವ್ಯಾಕ್ಸಿನ್ ಪ್ರೊಟೆಕ್ಷನ್ ಮೀರಿ ಸೋಂಕು ತೀವ್ರತೆ ಬಗ್ಗೆ ಎಚ್ಚರಿಕೆ ಹಿನ್ನೆಲೆ ರಾಜ್ಯದಲ್ಲೂ ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ಕೊಟ್ಟಿದೆ. ಹೊಸ ತಳಿಯ ಬಗ್ಗೆ ಕೇಂದ್ರದಿಂದಲೂ ಕಟ್ಟೆಚ್ಚರ ನೀಡಲಾಗಿದೆ. ಬೋಟ್ಸ್ವಾನಾದಲ್ಲಿ 3, ದಕ್ಷಿಣ ಆಫ್ರಿಕಾದಲ್ಲಿ 6 ಹೊಸ […]
-
ಹೊರಗಿನ ರಾಜಕೀಯ ಸನ್ನಿವೇಶ ಏನೇ ಇರಲಿ, ನಾವು ಜನ ಸಾಮಾನ್ಯರ ಕುಂದುಕೊರತೆಗಳನ್ನು ನಿವಾರಿಸಲು ಒಗ್ಗಟ್ಟಿನಿಂದ ಇರಬೇಕು: ಮಲ್ಲಿಕಾರ್ಜುನ ಖರ್ಗೆ | Congress will work with TMC to ensure opposition unity despite their differences says Mallikarjun Kharge
ಮಲ್ಲಿಕಾರ್ಜುನ ಖರ್ಗೆ ದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರ ಪಕ್ಷದೊಂದಿಗೆ ಕಾಂಗ್ರೆಸ್ ಪಕ್ಷವು ಭಿನ್ನಾಭಿಪ್ರಾಯಗಳ ನಡುವೆಯೂ ಪ್ರತಿಪಕ್ಷಗಳ ಏಕತೆಯನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತದೆ ಎಂದು ಎನ್ಡಿಟಿವಿ ಜತೆ ಮಾತನಾಡಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಹೇಳಿದ್ದಾರೆ. ಬೆಲೆ ಏರಿಕೆ, ಕೃಷಿ ಕಾನೂನುಗಳನ್ನು ಹಿಂಪಡೆಯುವುದು ಮತ್ತು ಚೀನಾ ಗಡಿ ಉದ್ವಿಗ್ನತೆಯಂತಹ ಪ್ರಮುಖ ವಿಷಯಗಳ ಕುರಿತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಅಥವಾ ಎನ್ಡಿಎಯನ್ನು ಪ್ರಶ್ನಿಸಲು ತೃಣಮೂಲ ಕಾಂಗ್ರೆಸ್ ಮತ್ತು ಇತರ ವಿರೋಧ […]
-
ಹೆಂಗಿದೆ ‘ಸಖತ್’ ಮೂವಿ? ಚಿತ್ರದ ಪ್ಲಸ್, ಮೈನಸ್ ಏನು..?
ಏನೇ ಪ್ರಚಾರ ಮಾಡಿದ್ರು, ಯಾರೇ ಸ್ಟಾರ್ ಆಗಿದ್ದರೂ, ಅಲ್ಟಿಮೆಟ್ಟಾಗಿ ವರ್ಕ್ ಆಗೋದು ಜನಕ್ಕೆ ಒಂದೊಳ್ಳೆ ಎಂಟರ್ಟೈನ್ಮೆಂಟ್ ಸಿಕ್ಕಾಗ ಮಾತ್ರ. ರಂಜನೆ ರಸಪಾಕ ಕೊಂಚ ಡಿಫರೆಂಟ್ ಆಗಿದ್ರೆ ಸಾಕು ಕನ್ನಡಿಗರ ಅಪ್ಪಿಕೊಂಡು ಒಪ್ಪಿಕೊಂಡು ಮೆರವಣಿಗೆ ಮಾಡಿಬಿಡ್ತಾರೆ. ನಿರೀಕ್ಷೆಯನ್ನ ತನ್ನ ಹೆಗಲ ಮೇಲೆರಿಸಿಕೊಂಡಿದ್ದ ಸಖತ್ ಕೊನೆಗೂ ಪ್ರೇಕ್ಷಕರ ಮುಂದೆ ಬಂದು ನಿಂತಿದೆ. ಹಾಗಾದ್ರೆ ಹೇಗಿದೆ ಸಖತ್ ಸಿನಿಮಾ? ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಹೊಸ ಸಿನಿಮಾ ನೋಡಿ ಬಂದವರಿಗೆ; ಸಿನಿಮಾ ಹೆಂಗಿದೆ ಗುರು? ಅಂತ ಕೇಳಿದ್ರೆ ಸಕ್ಕತ್ತಾಗಿದೆ ಅಂತ ಹೇಳ್ತಾರೆ. […]
-
ಮಾರ್ಚ್ನಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ; ಹೊಸ ಬಾಂಬ್ ಸಿಡಿಸಿದ ಕೇಂದ್ರ ಸಚಿವ | BJP Government In Maharashtra By March 2022 Union Minister Narayan Rane Drops A Bomb
ನಾರಾಯಣ ರಾಣೆ ನವದೆಹಲಿ: ಮುಂದಿನ ವರ್ಷದ ಮಾರ್ಚ್ ವೇಳೆಗೆ ಮಹಾರಾಷ್ಟ್ರದಲ್ಲಿ (Maharashtra Politics) ಬಿಜೆಪಿ ಸರ್ಕಾರ (BJP Government) ರಚನೆಯಾಗಲಿದೆ. ಚುನಾವಣೆಗೂ 2 ವರ್ಷ ಮೊದಲೇ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Maharashtra Chief Minister Uddhav Thackeray) ಸರ್ಕಾರ ಪತನವಾಗಲಿದೆ ಎನ್ನುವ ಮೂಲಕ ಕೇಂದ್ರ ಸಚಿವ ನಾರಾಯಣ ರಾಣೆ (Union Minister Narayan Rane) ಹೊಸ ಬಾಂಬ್ ಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ಮಾರ್ಚ್ನಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ. ಸದ್ಯದಲ್ಲೇ ನೀವು ಬದಲಾವಣೆಯನ್ನು ನೋಡುತ್ತೀರಿ ಎಂದು ಜೈಪುರದಲ್ಲಿ ಸುದ್ದಿಗಾರರ […]
-
‘ಮಾರ್ಚ್ನಿಂದ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ’- ಕೇಂದ್ರ ಸಚಿವ ನಾರಾಯಣ ರಾಣೆ
ಜೈಪುರ: ಮಾರ್ಚ್ನಿಂದ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬರಲಿದೆ ಎಂದು ಕೇಂದ್ರ ಸಚಿವ ಸಚಿವ ನಾರಾಯಣ ರಾಣೆ ಭವಿಷ್ಯ ನುಡಿದಿದ್ದಾರೆ. ರಾಜಸ್ಥಾನ ಪ್ರವಾಸದಲ್ಲಿರುವ ಕೇಂದ್ರ ಸಚಿವ ನಾರಾಯಣ ರಾಣೆ ಮಾಧ್ಯಮದವರೊಂದಿಗೆ ಮಾತಾಡುತ್ತಾ, “ಮಹಾರಾಷ್ಟ್ರದಲ್ಲಿ ಅತೀ ಶೀಘ್ರದಲ್ಲೇ ಬದಲಾವಣೆ ಪರ್ವ ಶುರುವಾಗಲಿದೆ ಎಂದರು. ಉದ್ಧವ್ ಠಾಕ್ರೆ ಅಸ್ವಸ್ಥರಾಗಿದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಅವರ ಬಗ್ಗೆ ಮಾತಾಡಬೇಡಿ ಎಂದು ನಮ್ಮ ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಹೆಚ್ಚು ದಿನ ಉಳಿಯೋದಿಲ್ಲ ಎಂದರು. ಇನ್ನು, ಮಾರ್ಚ್ನಲ್ಲಿ ಸರ್ಕಾರ […]
-
ಪುನೀತ್ ನನ್ನನ್ನು ಕುಟುಂಬದವರ ರಿತಿ ಟ್ರೀಟ್ ಮಾಡಿದ್ದರು: ರಾಜಮೌಳಿ | SS Rajamouli Taks about Puneeth Rajkumar After he met Ashwini Puneeth Rajkumar
ಪುನೀತ್ ರಾಜ್ಕುಮಾರ್ ನಿವಾಸಕ್ಕೆ ರಾಜಮೌಳಿ ಭೇಟಿ ನೀಡಿದ್ದಾರೆ. ಪತ್ನಿ ರಮಾ ಜತೆ ಸದಾಶಿವನ ನಗರಕ್ಕೆ ತೆರಳಿದ ಅವರು ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಆ ನಂತರ ಮಾತನಾಡಿದ ರಾಜಮೌಳಿ, ‘ಪುನೀತ್ ಅಗಲಿ ಹಲವು ದಿನಗಳೇ ಆಗಿದ್ದರೂ ಎಲ್ಲರೂ ಶಾಕ್ನಲ್ಲಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರನ್ನು ಇಲ್ಲೇ ಭೇಟಿ ಮಾಡಿದ್ದೆ. ಒಟ್ಟು ಎರಡು ಬಾರಿ ಮೀಟ್ ಮಾಡಿದ್ದೇನೆ ಅಷ್ಟೇ. ಆದರೂ, ಅವರು ಕುಟುಂಬದವರ ತರಹ ನನ್ನನ್ನು ಟ್ರಿಟ್ ಮಾಡಿದ್ದರು. ಒಬ್ಬ ಸ್ಟಾರ್ ಆಗಿ ನನ್ನ […]
-
ಹಾರ್ದಿಕ್ ಪಾಂಡ್ಯ ಅಲ್ಲ..! ಟೀಂ ಇಂಡಿಯಾದ ಈಗಿನ ಆಲ್ ರೌಂಡರ್ ಬಗ್ಗೆ ಕಪಿಲ್ ದೇವ್ ಹೇಳಿದ್ದಿದು | Kapil dev on hardik pandya can we call him all rounder heap praises of rahul dravid as coach
ಕಪಿಲ್ ದೇವ್ ಹಾರ್ದಿಕ್ ಪಾಂಡ್ಯ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಾಗಿನಿಂದ, ಅವರನ್ನು ವಿಶ್ವವಿಜೇತ ನಾಯಕ, ಶ್ರೇಷ್ಠ ಆಲ್ರೌಂಡರ್ ಕಪಿಲ್ ದೇವ್ಗೆ ಹೋಲಿಸಲಾಗುತ್ತದೆ. ಆದಾಗ್ಯೂ, ಪಾಂಡ್ಯ ಅವರು ಸದ್ಯಕ್ಕೆ ಫಾರ್ಮ್ನಲ್ಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಗಾಯದ ಸಮಸ್ಯೆಯಿಂದಾಗಿ ಅವರು ದೀರ್ಘಕಾಲದವರೆಗೆ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಅಷ್ಟು ಬೌಲಿಂಗ್ ಮಾಡದಿದ್ದರೂ ಅವರನ್ನು ಆಲ್ ರೌಂಡರ್ ಎಂದು ಕರೆಯಬಹುದೇ ಎಂದು ಕಪಿಲ್ ದೇವ್ ಶುಕ್ರವಾರ ಪ್ರಶ್ನಿಸಿದ್ದಾರೆ. ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಭಾರತ ತಂಡದ ಅವಿಭಾಜ್ಯ ಅಂಗವಾಗಿರುವ […]
-
IPL ಸೀಸನ್ 15; ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿಯನ್ನು RCB ಉಳಿಸಿಕೊಳ್ಳೋದು ಪಕ್ಕಾ
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮುಂದಿನ ವರ್ಷ ನಡೆಯಲಿದೆ. ಹೀಗಾಗಿ ಸದ್ಯದಲ್ಲೇ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಆದರೀಗ ನಾಯಕತ್ವ ತ್ಯಜಿಸಿದ್ದರೂ ಕೂಡ ವಿರಾಟ್ ಕೊಹ್ಲಿಯನ್ನು RCB ಮುಂದಿನ ಆವೃತ್ತಿಗೆ ಉಳಿಸಿಕೊಳ್ಳಲು ಮುಂದಾಗಿದೆ. ಜೊತೆಗೆ ಗ್ಲೆನ್ ಮ್ಯಾಕ್ಸ್ ವೆಲ್ ಕೂಡ ತಂಡದಲ್ಲಿರೋದು ಬಹುತೇಕ ಖಚಿತ ಅನ್ನೋ ಮಾಹಿತಿ ಹೊರ ಬಿದ್ದಿದೆ. ನವೆಂಬರ್ 30ರೊಳಗೆ ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆ ಬಿಸಿಸಿಐಗೆ ಮಾಹಿತಿ ನೀಡಬೇಕಿದೆ. ಫ್ರಾಂಚೈಸಿಗಳು ಗರಿಷ್ಠ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬೇಕಿದೆ. ಆರ್ಸಿಬಿ ತಂಡ ವಿರಾಟ್ ಕೊಹ್ಲಿ, […]
-
Health Tips: ನಿದ್ರೆಯಿಂದ ಖಿನ್ನತೆ ಹೆಚ್ಚಾಗುತ್ತಾ?; ನಿದ್ರೆಗೂ ಮಾನಸಿಕ ಆರೋಗ್ಯಕ್ಕೂ ಇರುವ ನಂಟೇನು? | Health Tips: Can sleep induce depression how sleep affects your mental health
ಸಂಗ್ರಹ ಚಿತ್ರ ನವದೆಹಲಿ: ರಾತ್ರಿಯ ನಿದ್ರೆ ಎಷ್ಟು ಮುಖ್ಯ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಒಳ್ಳೆಯ ನಿದ್ರೆಯಿಂದ ದೇಹಕ್ಕೆ ವಿಶ್ರಾಂತಿ ಸಿಗುವುದು ಮಾತ್ರವಲ್ಲದೆ ತೂಕವನ್ನು ಇಳಿಸಲು ಕೂಡ ಸಹಾಯವಾಗುತ್ತದೆ. ಮಾನಸಿಕ ಮತ್ತು ದೈಹಿಕ ಆಯಾಸದಿಂದ ಮುಕ್ತಿ ಪಡೆಯಲು, ನವ ಚೈತನ್ಯವನ್ನು ಪಡೆಯಲು ನಿದ್ರೆ ಸಹಾಯ ಮಾಡುತ್ತದೆ. ಆದರೂ ಕೆಲವು ಕಾರಣಗಳಿಂದಾಗಿ ನೀವು ಸಾಕಷ್ಟು ಪ್ರಮಾಣದ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ ಅದು ಒತ್ತಡ, ಕಿರಿಕಿರಿಗೆ ಕಾರಣವಾಗುತ್ತದೆ. ಅದರಿಂದ ದೈನಂದಿನ ಕಾರ್ಯಗಳನ್ನು ನಡೆಸಲು ಸಾಧ್ಯವಾಗದೇ ಇರಬಹುದು. ಅಪರೂಪಕ್ಕೊಮ್ಮೆ ಸರಿಯಾಗಿ ನಿದ್ರೆ ಆಗದಿದ್ದರೆ […]
-
ವಿಶಾಲ ಮನಸಿನ ಕನ್ನಡಿಗರ ಬಳಿ ‘ಎರಡು’ ವಿಚಾರಕ್ಕೆ ಕ್ಷಮೆ ಕೇಳಿದ ರಾಜಮೌಳಿ
ಎಸ್. ಎಸ್. ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನೀರಿಕ್ಷಿತ ‘ಥ್ರಿಬಲ್ ಆರ್’ ಸಿನಿಮಾದ ‘ಜನನಿ’ ಹಾಡನ್ನು ರಾಜಮೌಳಿ ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕನ್ನಡದಲ್ಲೇ ಮಾತು ಪ್ರಾರಂಭಿಸಿದ ರಾಜಮೌಳಿ, ನನ್ನನ್ನು 2 ವಿಷಯಕ್ಕೆ ನೀವು ಕ್ಷಮಿಸ ಬೇಕು ಎಂದರು. ಒಂದು ನಾನು ಕನ್ನಡ ತಪ್ಪಾಗಿ ಮಾತಾಡಿದರೆ, ಇನ್ನೊಂದು ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಯಾವುದೇ ಪ್ರೆಸ್ ಮೀಟ್ಗಳನ್ನು ಮಾಡದೇ ಇರುವುದಕ್ಕೆ ಎಂದು ತಮ್ಮ ಮಾತನ್ನು ಪ್ರಾರಂಭಿಸಿದರು ಗ್ರೇಟ್ ಡೈರೆಕ್ಟರ್. ಮುಂದುವರೆದು ಮಾತನಾಡಿದ ಅವರು ಇನ್ನು ‘ಜನನಿ’ ಸಾಂಗ್ […]
-
ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ಹೊಸ ಕೊವಿಡ್ ರೂಪಾಂತರದ ಪ್ರಕರಣ ಪತ್ತೆಯಾಗಿಲ್ಲ: ವರದಿ | No case of the new Covid 19 variant has been reported in India so far says Report
ಪ್ರಾತಿನಿಧಿಕ ಚಿತ್ರ ದೆಹಲಿ: ಹೆಚ್ಚಿನ ಸಂಖ್ಯೆಯ ರೂಪಾಂತರಗಳನ್ನು ಹೊಂದಿರುವ ಹೊಸ ಕೊವಿಡ್ -19 (Covid-19) ರೂಪಾಂತರಿಯ ಯಾವುದೇ ಪ್ರಕರಣಗಳು ಭಾರತದಲ್ಲಿ ಇಲ್ಲಿಯವರೆಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ಶುಕ್ರವಾರ ವರದಿ ಮಾಡಿದೆ. ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಬಿ.1.1.529 (B.1.1.529) ಎಂದು ಗುರುತಿಸಲಾದ ಕೊರೊನಾವೈರಸ್ನ (Coronavirus) ಹೊಸ ರೂಪಾಂತರವನ್ನು ಪತ್ತೆಹಚ್ಚಿರುವುದಾಗಿ ಘೋಷಿಸಿದ ನಂತರ, ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳು ಅಂತರಾಷ್ಟ್ರೀಯ ಪ್ರಯಾಣಿಕರನ್ನು ಕಠಿಣವಾಗಿ ಪರೀಕ್ಷಿಸಲು ಮತ್ತು ಪರೀಕ್ಷಿಸಲು ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು […]
-
‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಅಪ್ಪು ಪಾತ್ರ ಏನ್ಗೊತ್ತಾ? ಗುಟ್ಟು ಬಿಚ್ಚಿಟ್ಟ ರವಿವರ್ಮಾ
ಅಪ್ಪು ನಮ್ಮನ್ನೆಲ್ಲ ಅಗಲಿ ತಿಂಗಳಾಗುತ್ತಾ ಬಂದ್ರು, ಅವರ ನೆನಪೂ ಮಾತ್ರ ನಮ್ಮಿಂದ ದೂರಾಗ್ತಿಲ್ಲ. ಪುನೀತ್ ಅವರ ಜೊತೆ 14 ಸಿನಿಮಾಗಳಲ್ಲಿ ಫೈಟ್ ಮಾಸ್ಟರ್ ಆಗಿ ಕೆಲಸ ಮಾಡಿದ ಸ್ಯಾಂಡಲ್ವುಡ್ ಸ್ಟಂಟ್ ಮಾಸ್ಟರ್ ರವಿವರ್ಮ ಅಪ್ಪು ನೆನಪಿನ ಬುತ್ತಿ ಬಿಚ್ಚಿಟ್ಟು ಭಾವುಕರಾಗಿದ್ದಾರೆ. ಅಪ್ಪು ಇನ್ನಿಲ್ಲದ ಸುದ್ದಿ ಕೇಳಿದಾಗ ನನಗೆ ನಂಬಲು ಆಗಲಿಲ್ಲ. ನನ್ನ ಸ್ನೇಹಿತರೊಬ್ಬರು ವಿಕ್ರಂ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ ಅವರಿಗೆ ದಿಢೀರ್ನೆ ಕಾಲ್ ಮಾಡಿ ಕೇಳಿದೆ ಏನಿದು ಅಪ್ಪು ಸರ್ ಬಗ್ಗೆ ನ್ಯೂಸ್ ಅಂತ. ಅವರು ಕೂಡ ಅದನ್ನೇ […]
-
ಪುನೀತ್ ನಿವಾಸಕ್ಕೆ ಭೇಟಿ ನೀಡಿ ಅಶ್ವಿನಿಗೆ ರಾಜಮೌಳಿ ಸಾಂತ್ವನ; ಆರ್ಆರ್ಆರ್ ನಿರ್ದೇಶಕ ಹೇಳಿದ್ದೇನು? | SS Rajamouli visits Puneeth Rajkumar House And condolence to Ashwini
ರಾಜಮೌಳಿ ಪುನೀತ್ ರಾಜ್ಕುಮಾರ್ ನಿಧನ ಹೊಂದಿದ ನಂತರದಲ್ಲಿ ಸಾಕಷ್ಟು ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ. ಕೇವಲ ಸ್ಯಾಂಡಲ್ವುಡ್ ಮಾತ್ರವಲ್ಲದೆ, ನೆರೆಯ ರಾಜ್ಯದಿಂದಲೂ ಸ್ಟಾರ್ಗಳು ಆಗಮಿಸಿದ್ದರು. ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಕೂಡ ಇಂದು (ನವೆಂಬರ್ 26) ಪುನೀತ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ. ‘ಆರ್ಆರ್ಆರ್’ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಸ್ಟಾರ್ ಕಲಾವಿದರ ಸಮಾಗಮ […]
-
ಮೊದಲ ಟೆಸ್ಟ್ – ಕಿವೀಸ್ ಬ್ಯಾಟರ್ಸ್ ವಿಕೆಟ್ ಕಬಳಿಸಲು ಟೀಂ ಇಂಡಿಯಾ ಪರದಾಟ
ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದ ಗೌರವಕ್ಕೆ ಪ್ರವಾಸಿ ಪಡೆ ಪಾತ್ರವಾಗಿದೆ. ದಿನದಾಟದ ಮೊದಲ ಸೆಷನ್ನಲ್ಲಿ ಟೀಮ್ ಇಂಡಿಯಾವನ್ನ ಆಲೌಟ್ ಮಾಡುವಲ್ಲಿ ಯಶಸ್ಸಿಯಾದ ಕಿವೀಸ್ ಪಡೆ, 2ನೇ ಸೆಷನ್ನಲ್ಲಿ ವಿಕೆಟ್ ನಷ್ಟವಿಲ್ಲದೇ 72 ರನ್ ಕಲೆ ಹಾಕಿತ್ತು. ಇದೀಗ 3ನೇ ಸೆಷನ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 129 ರನ್ ಕಲೆ ಹಾಕಿದೆ. ಈ ಮೂಲಕ 216 ರನ್ಗಳಿಂದ ಹಿನ್ನೆಡೆಯಲ್ಲಿದೆ. 72 ರನ್ಗಳೊಂದಿಗೆ 3ನೇ ಸೆಷನ್ ಆರಂಭಿಸಿದ ಟಾಮ್ ಲಾಥಮ್, ವಿಲ್ ಯಂಗ್ […]
-
ಕೋಟಿ ಕುಬೇರ ರುದ್ರೇಶಪ್ಪನಿಗೆ ಜೈಲೇ ಗತಿ; ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ | Rudreshappa Bail petition ACB Raid Corruption Case Karnataka News
ಗದಗ ಜಿಲ್ಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕನಾಗಿರುವ ಟಿ.ಎಸ್.ರುದ್ರೇಶಪ್ಪ ಶಿವಮೊಗ್ಗ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಗದಗ ಇಲ್ಲಿನ ಟಿ.ಎಸ್ ರುದ್ರೇಶಪ್ಪ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ರುದ್ರೇಶಪ್ಪರಿಗೆ ಮತ್ತೆ ಜೈಲೇ ಗತಿ ಎಂಬಂತಾಗಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿ ಆದೇಶ ನೀಡಲಾಗಿದೆ. ಸರ್ಕಾರಿ ಅಭಿಯೋಜಕರು ತಕರಾರು ಅರ್ಜಿ ಸಲ್ಲಿಸದ ಹಿನ್ನೆಲೆ ವಿಚಾರಣೆ ಮುಂದೂಡಲಾಗಿದೆ. ಈ ಸಂಬಂಧ ಶಿವಮೊಗ್ಗದ ಒಂದನೇ ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ. ಕೃಷಿ ಇಲಾಖೆ […]
-
MLC ಎಲೆಕ್ಷನ್; ಸುಮಲತಾ, ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲು ಮುಂದಾದ HDK
ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆಗೆ ದಿನಗಣನೆ ಶುರುವಾಗಿದೆ. ಹೀಗಾಗಿ ಈ ಎರಡು ಕ್ಷೇತ್ರಗಳನ್ನ ಸವಾಲಾಗಿ ತೆಗೆದುಕೊಂಡಿದ್ದಾರಾ ದಳಪತಿಗಳು? ಎಂಬ ಪ್ರಶ್ನೆ ಶುರುವಾಗಿದೆ. ಸೋಲಿನ ಸೇಡು ತೀರಿಸಿಕೊಳ್ಳಲು ಎರಡು ಕ್ಷೇತ್ರಗಳನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರಂತೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ. ಅವಮಾನವಾಗಿರುವ ಕ್ಷೇತ್ರಗಳಲ್ಲೇ ಪಾಠ ಕಲಿಸಲು ಹೊರಟಿರುವ ದಳಪತಿಗಳು, ತುಮಕೂರು ಹಾಗೂ ಮಂಡ್ಯದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾರೆ. ಮಂಡ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳಲು ಹಠಕ್ಕೆ ಬಿದ್ದಿರುವ ದಳಪತಿಗಳು, ತಮ್ಮ ರಾಜಕೀಯ ಕಡುವೈರಿ ಸಂಸದೆ ಸುಮಲತಾ […]
-
ಸ್ಕೂಟರಿನ ಡಿಕ್ಕಿಯಲ್ಲಿ ಪವಡಿಸಿದ್ದ ನಾಗರ ಹಾವನ್ನು ಹಿಡಿದ ಉರಗ ತಜ್ಞರೊಬ್ಬರು ಅರಣ್ಯ ಪ್ರದೇಶಕ್ಕೆ ಒಯ್ದುಬಿಟ್ಟರು! | Snake that took shelter in dicky of a scooter caught and taken safely to forest area by a snake expert
ಮನೆ ಮುಂದೆ ಪಾರ್ಕ್ ಮಾಡಿದ ಕಾರಿನ ಬಾನೆಟ್ನೊಳಗೆ ಅಥವಾ ಸ್ಕೂಟರಿನ ಡಿಕ್ಕಿಯೊಳಗೆ ಸರ್ಪಗಳು ಹೊಕ್ಕು ವಾಹನಗಳ ಮಾಲೀಕರಿಗೆ ತಮ್ಮ ಉಪಸ್ಥಿತಿಯ ಬಗ್ಗೆ ಗೊತ್ತಾಗುವವರಗೆ ರೆಸ್ಟ್ ಮಾಡುವ ದೃಶ್ಯಗಳನ್ನು ನಾವೆಲ್ಲ ಹಲವಾರು ಬಾರಿ ನೋಡಿದ್ದೀವೆ. ನಮ್ಮ ಓದುಗರ ಸ್ವಂತ ಅನುಭವದಲ್ಲಿ ಇಂತದೊಂದು ಘಟನೆ ನಡೆದಿರಲೂಬಹುದು. ಯಾರಾದರೂ ನೋಡಿಲ್ಲವಾದರೆ, ವಿಡಿಯೋ ಇಲ್ಲಿದೆ. ಈ ಘಟನೆ ಜರುಗಿರೋದು ಬೆಂಗಳೂರು ಉತ್ತರ ಜಿಲ್ಲೆಯ ಚಿಕ್ಕಬಿದರಕಲ್ಲು ಪ್ರದೇಶದಲ್ಲಿ. ಚಿಕ್ಕಬಿದರಕಲ್ಲು ಈಗ ಬಹಳಷ್ಟು ಡೆವಲಪ್ ಆಗಿದೆ. ಸೊಗಸಾದ ಬಡಾವಣೆಗಳು, ಅಪಾರ್ಟ್ಮೆಂಟ್ ಸಂಕೀರ್ಣಗಳು ತಲೆಯೆತ್ತಿವೆ. ಓಕೆ, ವಿಷಯ […]
-
BREAKINg ಅಪ್ಪು ನಿವಾಸಕ್ಕೆ ನಿರ್ದೇಶಕ ರಾಜಮೌಳಿ ಆಗಮನ; ಕುಟುಂಬಸ್ಥರಿಗೆ ಸಾಂತ್ವನ
ದಿವಂಗತ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಿವಾಸಕ್ಕೆ ದೃಶ್ಯ ಕಾವ್ಯಗಳ ಮಾಂತ್ರಿಕ, ಜನಪ್ರಿಯ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ಆಗಮಿಸಿದ್ದಾರೆ. ಸದಾಶಿವನಗರದಲ್ಲಿರುವ ಅಪ್ಪು ನಿವಾಸಕ್ಕೆ ಆಗಮಿಸಿದ ರಾಜಮೌಳಿ, ಪುನೀತ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ರಾಜಮೌಳಿ ಅವರು ತಮ್ಮ RRR ಚಿತ್ರದ ಪ್ರಮೋಷ್ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿಗೆ ಬಂದಿದ್ದಾರೆ. ಅದರಂತೆ ಇತ್ತೀಚೆಗೆ ಅಗಲಿದ ಪುನೀತ್ ರಾಜ್ಕುಮಾರ್ ನಿವಾಸಕ್ಕೂ ಭೇಟಿ ನೀಡಿದ್ದಾರೆ. ಹಠಾತ್ ಹೃದಯಾಘಾತದಿಂದ ಪುನೀತ್ ರಾಜ್ಕುಮಾರ್ ಅಕ್ಟೋಬರ್ 29 ರಂದು ನಿಧನರಾಗಿದ್ದಾರೆ. ಅವರ ಅಗಲಿಕೆ ನಂತರ ತೆಲುಗು, ತಮಿಳು ಚಿತ್ರರಂಗದ […]
-
ದಲಿತರ ಕಾಲನಿಯಲ್ಲಿ ಪಾನಕ ಮಜ್ಜಿಗೆಯಾದ್ರೂ ತಗೊಳ್ಳಿ ಅಂದ್ರೆ ಬೇಡ ಅಂದಿದ್ರು: ಪೇಜಾವರ ಶ್ರೀಗಳ ಬಗ್ಗೆ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ | Jnanaprakasha Swamiji on Hamsalekha Pejavara Sri issue in Bengaluru Freedom Park
ಜ್ಞಾನಪ್ರಕಾಶ ಸ್ವಾಮೀಜಿ ಬೆಂಗಳೂರು: ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಂದಾಗ ಪೇಜಾವರರು ನಿರಾಕರಿಸಿದ್ರು. ಅವ್ರು ಈ ನೆಲದ ಕಾನೂನಿಗೆ ಅವ್ರು ಅವಮಾನ ಮಾಡಿಲ್ವಾ. ನಮ್ಮ ದಲಿತರ ಕಾಲನಿಯಲ್ಲಿ ಪಾನಕ ಮಜ್ಜಿಗೆಯಾದ್ರೂ ತಗೊಳ್ಳಿ ಅಂದ್ರೆ ಬೇಡ ಅಂದಿದ್ರು. ಒಂದು ಲೋಟ ಮಜ್ಜಿಗೆ ಕುಡಿಯದೇ, ದಲಿತ ಕಾಲನಿಗೆ ಪಾದಯಾತ್ರೆ ಮಾಡೋದು ಬುಟಾಟಿಕೆಯಲ್ವಾ. ಹಂಸಲೇಖರ ಮಾತಿನಲ್ಲಿ ಯಾವುದು ತಪ್ಪಿದೆ ಎಂದು ಫ್ರೀಡಂ ಪಾರ್ಕ್ನಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ನಮಗೆ ಪೇಜಾವರ ಶ್ರೀಗಳು ತುಂಬಾ ಆತ್ಮೀಯರಾಗಿದ್ರು ಎಂದು ಹೇಳಿ ಈ ವಿಚಾರಗಳನ್ನು […]
-
ಮಳೆರಾಯನ ಪಾಲಾಯ್ತು ಮೆಣಸಿನ ಬೆಳೆ.. ಇರೋದನ್ನೇ ಉಳಿಸಿಕೊಳ್ಳಲು ಹರಸಾಹಸ
ಬಳ್ಳಾರಿ: ಅಕಾಲಿಕ ಮಳೆಗೆ ಗಣಿನಾಡಿನ ಅನ್ನದಾತರು ಮೆಣಸಿನಕಾಯಿ ಬೆಳೆಯನ್ನ ಕಳೆದುಕೊಂಡು ಕಂಗಾಲಾಗಿದ್ದಾರೆ. ಅತಿಯಾದ ಮಳೆಯಿಂದಾಗಿ ಗಿಡದಲ್ಲೇ ಮೆಣಸಿನಕಾಯಿ ಬೆಳೆ ಕೊಳೆ ಬಂದು ಹಾಳಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದನ್ನ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕೆಲವು ರೈತರು ಮೆಣಸಿನಕಾಯಿ ಬೆಳೆ ಮತ್ತೆ ಚಿಗುರೊಡೆಯಲು ಗ್ಲುಕೋಸ್ ಸಿಂಪಡಣೆ ಮಾಡುತ್ತಿದ್ದಾರೆ. ಅದರಲ್ಲೂ ಬಳ್ಳಾರಿ ತಾಲೂಕಿನ ಕೊಳಗಲ್ಲ ಗ್ರಾಮಸ್ಥರು ಬೆಳೆಗೆ ಗ್ಲೂಕೋಸ್ ಸಿಂಪಡಣೆ ಮಾಡುತ್ತಿದ್ದು, ಈ ಪದ್ದತಿಗೆ ಇದೀಗ ಬೇಡಿಕೆ ಹೆಚ್ಚಾಗಿದೆ. ಗ್ಲುಕೋಸ್ ಪೌಡರ್, ಸಕ್ಕರೆ ಹಾಗೂ ಯೂರಿಯಾ ಮಿಶ್ರಣ ಮಾಡಿ ಬೆಳೆಗೆ ಸಿಂಪಡನೆ […]
-
ಹೇಗಿದೆ ‘ಆರ್ಆರ್ಆರ್’ ಚಿತ್ರದ ‘ಜನನಿ’ ಹಾಡು? ಪ್ರೇಕ್ಷಕರ ಕಣ್ಣುಗಳನ್ನು ತೇವ ಆಗಿಸುತ್ತೆ ಈ ಸಾಂಗ್ | RRR movie team released Janani Video Song featuring Jr NTR Ram Charan Alia Bhatt Ajay Devgn
ರಾಮ್ ಚರಣ್, ಆಲಿಯಾ ಭಟ್, ಜ್ಯೂ. ಎನ್ಟಿಆರ್ ನಿರ್ದೇಶಕ ರಾಜಮೌಳಿ (Rajamouli) ಅವರ ಸಿನಿಮಾಗಳಲ್ಲಿ ಹಾಡುಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಈಗ ಬಿಡುಗಡೆಗೆ ಸಜ್ಜಾಗಿರುವ ‘ಆರ್ಆರ್ಆರ್’ (RRR Movie) ಸಿನಿಮಾದಲ್ಲೂ ಅದು ಮುಂದುವರಿದಿದೆ. ಈ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ‘ದೋಸ್ತಿ’ ಮತ್ತು ‘ಹಳ್ಳಿ ನಾಟು’ ಹಾಡುಗಳನ್ನು ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈಗ ‘ಜನನಿ’ ಗೀತೆಯನ್ನು (Janani Song) ರಿಲೀಸ್ ಮಾಡಿದೆ ಚಿತ್ರತಂಡ. ಈ ಹಾಡು ಹೆಚ್ಚು ಭಾವುಕವಾಗಿ ಮೂಡಿಬಂದಿದ್ದು, […]
-
ಇಸ್ರೇಲ್ನಲ್ಲೂ ಭಯಾನಕ ರೂಪಾಂತರಿ ವೈರಸ್ ಪತ್ತೆ; ಭಾರತದಲ್ಲಿ ಹೈ-ಅಲರ್ಟ್
ನವದೆಹಲಿ: ಮತ್ತೆ ವಿಶ್ವಕ್ಕೆ ಮ್ಯೂಟೆಂಟ್ ಕೊರೊನಾ ಆತಂಕ ಶುರುವಾಗಿದ್ದು, ಇದೀಗ ಇಸ್ರೇಲ್ನಲ್ಲೂ ಹೊಸ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ ಅಂತಾ ವರದಿಯಾಗಿದೆ. ಆಫ್ರಿಕಾದ ಮಾಲ್ವಿಯಿಂದ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದೆ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಬಂದ ಎಲ್ಲಾ ಶಂಕಿತ ಪ್ರಯಾಣಿಕರನ್ನ ಪ್ರತ್ಯೇಕವಾಗಿ ಇಡಲಾಗಿದೆ. ಜೊತೆಗೆ ಸೋಂಕು ತಗುಲಿರುವ ವ್ಯಕ್ತಿ ಹಾಗೂ ಆತನ ಜೊತೆಯಿದ್ದ ಇಬ್ಬರು ಶಂಕಿತರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ. ದಕ್ಷಿಣ […]
-
ಭಾರತದಲ್ಲಿ ಮತ್ತೊಂದು ಸೋಂಕಿನ ಭೀತಿ; ಈ ಕೊವಿಡ್ ಹೊಸ ರೂಪಾಂತರಿ ಡೆಲ್ಟಾ ವೈರಸ್ಗಿಂತಲೂ ಅಪಾಯಕಾರಿ! | Worse Than Delta Virus New Covid Variant Triggers Alert in India List of Strains You Must know
ಸಾಂದರ್ಭಿಕ ಚಿತ್ರ ನವದೆಹಲಿ: ಕಳೆದ ಒಂದೂವರೆ ವರ್ಷದಿಂದ ಕೊರೊನಾ ವೈರಸ್ ಇಡೀ ವಿಶ್ವವನ್ನೇ ತತ್ತರಿಸುವಂತೆ ಮಾಡಿದೆ. ಕೊರೊನಾಗೆ ಲಸಿಕೆ ಕಂಡುಹಿಡಿದು, ಎಲ್ಲರೂ ನಿರ್ಭೀತರಾಗಿ ಓಡಾಡುವ ದಿನಗಳು ಸಮೀಪಿಸಿತು ಎನ್ನುವಾಗಲೇ ಇದೀಗ ಕೊರೊನಾ ರೂಪಾಂತರಿ ವೈರಸ್ಗಳ ಹಾವಳಿ ಶುರುವಾಗಿದೆ. ಇದೀಗ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್ ಸೋಂಕಿನ ಹೊಸ ತಳಿ ಭಾರೀ ಅಪಾಯಕಾರಿಯಾಗಿದೆ. ಈ ರೂಪಾಂತರಿ ವೈರಸ್ ಡೆಲ್ಟಾ ವೈರಸ್ಗಿಂತಲೂ ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ದಕ್ಷಿಣ ಆಫ್ರಿಕಾ, ಹಾಂಕಾಂಗ್ ಮತ್ತು ಬೋಟ್ಸ್ವಾನಾ ದೇಶಗಳಿಂದ ಬರುವ […]
-
RRR ಆತ್ಮ ತೆರೆದಿಟ್ಟ ‘ಜನನಿ’ ಒಂದೊಂದು ಪದವೂ ಅಮೋಘ.. ಒಂದೊಂದು ದೃಶ್ಯವೂ ಮಹಾಕಾವ್ಯ
ರಾಜಮೌಳಿ.. ಬೆಳ್ಳಿತೆರೆಯ ಕುಂಚಗಾರ.. ಒಂದೊಂದು ದೃಶ್ಯವನ್ನೂ ಜತನದಿಂದ ಕೆತ್ತುವ ಕುಸುರಿಗಾರ.. ಮಾಯಾ ಲೋಕವನ್ನೇ ಧರೆಗಿಳಿಸಿ ಬೆರಗಾಗಿಸುವ ಮೋಡಿಗಾರ.. ಆಗ ಬಾಹುಬಲಿ.. ಬಳಿಕ ಏನು? ಅಂದೋರಿಗೆ RRR ಅಂದ್ರೆ ರೌದ್ರಂ ರಣಂ ರುಧಿರಂ ಅನ್ನೋ ಉತ್ತರ ಕೊಟ್ಟಿರುವ ಎಸ್.ಎಸ್ ರಾಜಮೌಳಿ.. ಇಂದು ಇದೇ ಸಿನಿಮಾದ ಜನನಿ ಅನ್ನೋ ವಿಡಿಯೋ ಸಾಂಗ್ ಅನ್ನು ರಿಲೀಸ್ ಮಾಡಿದ್ದಾರೆ. ಮೌನದೊಳಿಗಿನ ಪ್ರಖರ ಹಿಂಸೆ.. ಕಣ್ಣ ಮೂಲಕವೇ ಆಡುವ ಸಾವಿರ ಭಾಷೆ.. ನಿಟ್ಟುಸಿರಲ್ಲೇ ಬಿರುಗಾಳಿ ಎಬ್ಬಿಸಬಲ್ಲ ಭಯಂಕರ ಕ್ರೋಧ ಎಲ್ಲವನ್ನೂ ಈ 2 ನಿಮಿಷಗಳ […]
-
S.S.Rajamouli: ಕನ್ನಡಿಗರಲ್ಲಿ ಎರಡು ವಿಚಾರಕ್ಕೆ ಕ್ಷಮೆ ಕೇಳಿ ಮಾತು ಆರಂಭಿಸಿದ ಎಸ್.ಎಸ್. ರಾಜಮೌಳಿ | SS Rajamouli Ask Sorry with Karnataka People for Two reasons
ರಾಜಮೌಳಿ ‘ಆರ್ಆರ್ಆರ್’ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಸ್ಟಾರ್ ಕಲಾವಿದರ ಸಮಾಗಮ ಸಿನಿಮಾದಲ್ಲಿದೆ. ಈಗಾಗಲೇ ರಿಲೀಸ್ ಆದ ಸಿನಿಮಾದ ಟೀಸರ್ ಹಾಗೂ ಪೋಸ್ಟರ್ಗಳು ದೊಡ್ಡ ಮಟ್ಟದ ಹೈಪ್ ಸೃಷ್ಟಿ ಮಾಡಿದೆ. ಈ ಸಿನಿಮಾದ ‘ಜನನಿ’ ಸಾಂಗ್ ರಿಲೀಸ್ ಮಾಡೋಕೆ ಚಿತ್ರದ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಸಾಂಗ್ ರಿಲೀಸ್ಗೂ ಮೊದಲು ರಾಜಮೌಳಿ ಅವರು ಮಾತನಾಡಿದರು. ಅಷ್ಟೇ ಅಲ್ಲ ಎರಡು ವಿಚಾರದಲ್ಲಿ ಅವರು ಕ್ಷಮೆ ಕೇಳಿ ಮಾತು ಆರಂಭಿಸಿದರು. ಇದೊಂದು ಪ್ರಮೋಷನಲ್ ಕಾರ್ಯಕ್ರಮ ಅಲ್ಲವೇ […]
-
ಸಮಂತಾಗೂ ಮುನ್ನ ಶೃತಿ ಹಾಸನ್ ಕೈ ಹಿಡಿಬೇಕಿತ್ತು ನಾಗಚೈತನ್ಯ; ಆದರೆ…!
ನಟಿ ಸಮಂತಾ ಮತ್ತು ನಾಗಚೈತನ್ಯ ಟಾಲಿವುಡ್ನ ಫೇವರೀಟ್ ಜೋಡಿ. ಈ ಇಬ್ಬರು ಒಟ್ಟಿಗೆ ನಟಿಸಿದ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್. ಸಮಂತಾ ಮತ್ತು ನಾಗಚೈತನ್ಯ ಮದುವೆ ಆಗುವಾದ ಫ್ಯಾನ್ಸ್ ಎಷ್ಟು ಖುಷಿಪಟ್ಟರೋ, ಡಿವೋರ್ಸ್ ಅನೌನ್ಸ್ ಮಾಡಿದಾಗಲೂ ಅಷ್ಟೇ ಬೇಸರಪಟ್ಟರು. ಇಬ್ಬರ ಡಿವೋರ್ಸ್ ಬಳಿಕ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ನಡುವೆ ಮತ್ತೊಂದು ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ನಾಗಚೈತನ್ಯ ಮೊದಲು ಮದುವೆ ಆಗಲು ಬಯಸಿದ್ದು ಸಮಂತಾನಲ್ಲ, ಬದಲಿಗೆ ಶೃತಿ ಹಾಸನ್ ಎನ್ನಲಾಗಿದೆ. 2013ರಲ್ಲಿ ನಾಗಚೈತನ್ಯ […]
-
Andhra Pradesh: ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು! | Andhra Pradesh Primary school students go to police station for complaint against friend for pencil problem video goes viral in social media
ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು ಪುಟ್ಟ ವಿದ್ಯಾರ್ಥಿಗಳಿದ್ದಾಗ ಶಾಲೆಯಲ್ಲಿ ಕಳೆದ ದಿನಗಳನ್ನು ನೆನೆಸಿಕೊಂಡರೆ ಎಷ್ಟು ಖುಷಿಯಾಗುತ್ತೆ ಅಲ್ವೇ? ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದ ಸ್ನೇಹಿತನನ್ನು ಕಂಡರೆ ಕೋಪ, ನನ್ನ ಬಳಪ, ನನ್ನ ಪೆನ್ಸಿಲ್, ನನ್ನ ಪೆನ್ನು ಎನ್ನುತ್ತಾ ಸಣ್ಣ ಸಣ್ಣ ವಿಷಯಕ್ಕೂ ಜಗಳವಾಡುತ್ತಿದ್ದ ನೆನಪುಗಳೆಲ್ಲಾ ಮರುಕಳಿಸಿದ್ರೆ, ಬಾಲ್ಯಾವಸ್ಥೆಯೇ ಚೆನ್ನಾಗಿರ್ತಿತ್ತು ಅನ್ಸುತ್ತೆ. ಇದೀಗ ವೈರಲ್ ಆದ ವಿಡಿಯೊದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಪುಟ್ಟ ವಿದ್ಯಾರ್ಥಿಗಳೆಲ್ಲಾ ಸ್ನೇಹಿತನ ವಿರುದ್ಧ ದೂರು ಕೊಡಲು ಪೊಲೀಸ್ […]
-
ಬಡವರನ್ನೇ ಬಡವರಾಸ್ಕಲ್ ಪ್ರಚಾರಕ್ಕೆ ಬಳಸಿದ ಡಾಲಿ; ಈ ಡಿಫರೆಂಟ್ ಸ್ಟ್ರಾಟರ್ಜಿಗೆ ಏನಂದ್ರು ಫ್ಯಾನ್ಸ್?
‘ಬಡವ ರಾಸ್ಕಲ್’.. ಡಾಲಿ ಧನಂಜಯ್ ನಟಿಸಿರುವ ರಿಲೀಸ್ಗೆ ಸಿದ್ಧವಿರುವ ನಿರೀಕ್ಷಿತ ಸಿನಿಮಾ. ತಮ್ಮದೆಯಾದ ಡಾಲಿ ಪಿಕ್ಚರ್ಸ್ ಬ್ಯಾನರ್ನಡಿ ತನ್ನ ಜೊತೆಗಾರ ಶಂಕರ್ ಗುರು ಅವರ ಕನಸಿಗಾಗಿ ಪ್ಲಸ್ ಒಳ್ಳೆಯ ಸಿನಿ ಮನಸಿಗಾಗಿ ‘ಬಡವ ರಾಸ್ಕಲ್’ ಸಿನಿಮಾವನ್ನ ನಿರ್ಮಾಣ ಮಾಡ್ತಿದ್ದಾರೆ ನಟ ರಾಕ್ಷಸ ಧನಂಜಯ್. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಧನಂಜಯ್ ಅವರ ಸಿನಿಮಾಗಳಲ್ಲೊಂದು ಬಡವ ರಾಸ್ಕಲ್. ಮೊನ್ನೆ ಚಿತ್ರತಂಡ ಮತ್ತೊಂದು ಸಾಂಗ್ ರಿಲೀಸ್ ಮಾಡಿ ಸುದ್ದಿಯಲ್ಲಿತ್ತು. ಇದೀಗ ಡಿಸೆಂಬರ್ 24 ಮೇ ತಾರೀಖು ಚಿತ್ರಮಂದಿರಗಳಿಗೆ ಧಾವಿಸುವ […]
-
Airtel: ಬೆಲೆ ಹೆಚ್ಚಿಸಿ ಶಾಕ್ ನೀಡಿದ್ದ ಏರ್ಟೆಲ್ನಿಂದ ಇದೀಗ ಬಂಪರ್ ಆಫರ್: ನಿಟ್ಟುಸಿರು ಬಿಟ್ಟ ಗ್ರಾಹಕರು | Airtel brings along benefits in the form of 500MB of additional data per day
Airtel recharge price hike ಇತ್ತೀಚೆಗಷ್ಟೆ ಬೆಲೆ ಏರಿಕೆ ಘೋಷಣೆ ಮಾಡಿ ಬಳಕೆದಾರರಿಗೆ ದೊಡ್ಡ ಆಘಾತ ನೀಡಿದ್ದ ಭಾರ್ತಿ ಏರ್ಟೆಲ್ (Airtel) ಇದೀಗ ಬಂಪರ್ ಆಫರ್ ಒಂದನ್ನು ಪರಿಚಿಯಿಸಿದೆ. ಮೊನ್ನೆಯಷ್ಟೆ ಏರ್ಟೆಲ್ ನವೆಂಬರ್ 26 ರಿಂದ ತನ್ನ ಪ್ರಿಪೇಯ್ಡ್ ಪ್ಲಾನ್ಗಳ (Airtel Prepaid Plan) ದರ ಹೆಚ್ಚಳ ಮಾಡುವುದಾಗಿ ಹೇಳಿತ್ತು. ಅದರಂತೆ ಇಂದಿನಿಂದ ಹೊಸ ಬೆಲೆಗಳು ಅನ್ವಯ ಆಗಲಿವೆ. ಹೀಗಿರುವಾಗ ಏರ್ಟೆಲ್ನ ಪ್ರಿಪೇಯ್ಟ್ ಯೋಜನೆಗಳು ದರ ಏರಿಕೆ ಕಂಡ ಬೆನ್ನಲ್ಲೇ ಇದೀಗ ತನ್ನ ಗ್ರಾಹಕರಿಗೆ ಉಚಿತವಾಗಿ ಹೆಚ್ಚುವರಿ […]
-
ಕೇಂದ್ರ ಸಚಿವೆ ಸ್ಮೃತಿ ಇರಾನಿಯನ್ನೇ ಒಳ ಬಿಡದ ಕಪಿಲ್ ಶರ್ಮಾ ಶೋ ಗಾರ್ಡ್; ಅಷ್ಟಕ್ಕೂ ಆಗಿದ್ದೇನು?
ಮುಂಬೈ: ಕೇಂದ್ರ ಸಚಿವೆ ಸ್ಮೃತಿ ಇರಾನಿಯವರನ್ನು ಬಾಲಿವುಡ್ನ ಫೇಮಸ್ ಕಾಮಿಡಿ ಶೋ ‘ಕಪಿಲ್ ಶರ್ಮಾ’ ಶೋ ಸೆಟ್ಗೆ ಬಿಟ್ಟಿಲ್ಲವಾದ್ದರಿಂದ, ಸುಮಾರು 30 ನಿಮಿಷ ಕಾಯ್ದ ಸಚಿವೆ ಅಲ್ಲಿಂದ ವಾಪಸ್ ಆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಅಷ್ಟಕ್ಕೂ ನಡದದ್ದೇನು?ಕೇಂದ್ರ ಸಚಿವೆ ಸ್ಮೃತಿ ಇರಾನಿಯ ಇತ್ತೀಚಿಗೆ ಖ್ಯಾತ ಹಾಸ್ಯ ಕಲಾವಿದ ಕಪಿಲ್ ಶರ್ಮಾ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಶೋನಲ್ಲಿ ಭಾಗವಹಿಸಲು ಕಮಿಲ್ ಶರ್ಮಾ ಸಚಿವೆಯನ್ನು ಆಹ್ವಾನಿಸಿದ್ದರು. ಶೋಗಾಗಿ ಒಂದು ಗಂಟೆ ಸಮಯ ನೀಡುವುದಾಗಿ ಸಚಿವೆ ಸ್ಮೃತಿ ಇರಾನಿ […]
-
ಬೆಂಗಳೂರಿನಲ್ಲಿ ‘ಆರ್ಆರ್ಆರ್’ ತಂಡ; ರಾಜಮೌಳಿ ಸಿನಿಮಾದ ಸುದ್ದಿಗೋಷ್ಠಿ ನೋಡಲು ಇಲ್ಲಿ ಕ್ಲಿಕ್ ಮಾಡಿ | RRR movie press meet and Janani song release event in Bengaluru with Rajamouli and team
ಖ್ಯಾತ ನಿರ್ದೇಶಕ ರಾಜಮೌಳಿ ಅವರ ಬತ್ತಳಿಕೆಯಿಂದ ಬರುತ್ತಿರುವ ‘ಆರ್ಆರ್ಆರ್’ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿಯಲ್ಲಿ ಬಿಡುಗಡೆ ಆಗಲಿರುವ ಈ ಸಿನಿಮಾದ ಪ್ರಚಾರ ಕಾರ್ಯಗಳು ಆರಂಭ ಆಗಿವೆ. ಇಂದು (ನ.26) ರಾಜಮೌಳಿ ಮತ್ತು ಅವರ ತಂಡದವರು ಬೆಂಗಳೂರಿಗೆ ಆಗಮಿಸಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ಈ ಸಿನಿಮಾದ ಹೊಸ ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ. ಜ್ಯೂ. ಎನ್ಟಿಆರ್ ಮತ್ತು ರಾಮ್ ಚರಣ್ ಮುಖ್ಯಭೂಮಿಕೆ ನಿಭಾಯಿಸಿರುವ ‘ಆರ್ಆರ್ಆರ್’ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ […]
-
ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಪಡೆದ ಬಂಗಾರದ ಹುಡುಗನ ‘ಸಖತ್‘
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ”ಸಖತ್” ಸಿನಿಮಾ ಇಂದು ರಾಜ್ಯಾದ್ಯಂತ ಭರ್ಜರಿ ಬಿಡುಗಡೆ ಕಂಡಿದೆ. ”ಸಖತ್” ಸಿನಿಮಾ 2 ವರ್ಷಗಳ ನಂತರ ಬಿಡುಗಡೆ ಆಗುತ್ತಿರುವ ಗಣೇಶ್ ಅವರ ಮೊದಲ ಸಿನಿಮಾ. ಹಾಗಾಗಿ ಅಭಿಮಾನಿಗಳಿಗೆ ಮಾತ್ರ ಅಲ್ಲ ಗಣೇಶ್ ಗೂ ”ಸಖತ್” ಸಿನಿಮಾ ತುಂಬಾ ವಿಶೇಷವಾಗಿದೆ. ಈಗಾಗಲೇ ಟೀಸರ್ ,ಸಾಂಗ್ಸ್ ಗಳಿಂದ ನೀರಿಕ್ಷೆಯನ್ನ ಮೂಡಿಸಿರುವ ”ಸಖತ್” ಸಿನಿಮಾ, ಜೊತೆಗೆ ಒಂದೊಳ್ಳೆ ಕಾಮಿಡಿ ಎಂಟರ್ಟೈನ್ಮೆಂಟ್ಗಾಗಿ ಕಾದಿದ್ದ ಕನ್ನಡ ಪ್ರೇಕ್ಷಕರಿಗಾಗಿ ಹೇಳಿ ಮಾಡಿಸಿದಂತಿದೆ. ಇಂದು ರಾಜ್ಯದ್ಯಂತ 300 […]
-
Yoga Asanas: ಚಳಿಗಾಲದ ಸಮಯದಲ್ಲಿ ಹೊಳೆಯುವ ತ್ವಚೆಗಾಗಿ ಈ ಯೋಗ ಆಸನಗಳನ್ನು ಅಭ್ಯಾಸ ಮಾಡಿ | These yoga asanas for have a glowing skin check in kannada
1/5 ಸಿಂಹಾಸನ- ನೀವು ಚಾಪೆಯ ಮೇಲೆ ಆರಾಮವಾಗಿ ಕುಳಿತುಕೊಳ್ಳಿ. ನಿಮ್ಮ ಕಣ್ಣುಗಳನ್ನು ನಿಧಾನವಾಗಿ ಮುಚ್ಚಿ. ನಿಮ್ಮ ಮುಖದಲ್ಲಿನ ಸ್ನಾಯುಗಳನ್ನು ಬಿಗಿಗೊಳಿಸಿ. ನಿಮ್ಮ ಕೈಗಳ ಮುಷ್ಟಿಯನ್ನು ಬಿಗಿಗೊಳಿಸಿ, ಬಾಯಿಯಿಂದ ಉಸಿರಾಡಿ. ಸಾಧ್ಯವಾದಷ್ಟು ಕಣ್ಣುಗಳನ್ನು ತೆರೆಯಿರಿ. ಬಾಯಿಯನ್ನು ಆದಷ್ಟು ಅಗಲವಾಗಿಸಿ. ನಿಮ್ಮ ನಾಲಿಗೆಯನ್ನು ಹೊರಚಾಚಿ. ಈ ಭಂಗಿಯಲ್ಲಿ 5 ಸೆಕೆಂಡುಗಳ ಕಾಲ ಹಾಗೆಯೇ ಇರಿ. ಬಳಿಕ ನಿಮ್ಮ ದೇಹವನ್ನು ಸಡಿಲ ಬಿಟ್ಟು ವಿಶ್ರಾಂತಿ ಪಡೆಯಬಹುದು. 2/5 ವೀರಭದ್ರಾಸನ- ನಿಮ್ಮ ಎಡಗಾಲನ್ನು ಹಿಂದಕ್ಕೆ ಹಾಕಿ. ಮುಂದಿರುವ ಬಲಗಾಲನ್ನು ಬಾಗಿಸಿ. ನಿಮ್ಮ ಸೊಂಟವನ್ನು […]
-
BREAKING ಬೆಂಗಳೂರಲ್ಲಿ ಲಘು ಭೂಕಂಪನ; 2.6 ತೀವ್ರತೆ ದಾಖಲು
ಬೆಂಗಳೂರು: ನಗರದಲ್ಲಿ ಹಲವು ಕಡೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆ ದಾಖಲಾಗಿದೆ ಎಂದು ನ್ಯೂಸ್ಫಸ್ಟ್ಗೆ ಭೂವಿಜ್ಞಾನಿ H.S.M.ಪ್ರಕಾಶ್ ಮಾಹಿತಿ ನೀಡಿದ್ದಾರೆ. ಮೊದಲು ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ಬಂತು. ಅಂತಿಮವಾಗಿ 2.6 ರಿಕ್ಟರ್ ಮಾಪಕ ದಾಖಲಾಗಿದೆ. ಭೂಮಿಯ 10 ಕಿ.ಮೀ. ಆಳದಲ್ಲಿ ಆಗಿರುವುದು ನಿಜ. ಆಂಧ್ರ, ಮಹಾರಾಷ್ಟ್ರ, ಗುಜರಾತ್ನಲ್ಲಿ ಕಂಪನವಾಗಿದೆ. ಭೂಕಂಪನಕ್ಕೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಅಧ್ಯಯನಗಳು ಆಗಬೇಕಿದೆ ಎಂದಿದ್ದಾರೆ. ಕಳೆದ ವರ್ಷ ಪಾಂಡವಪುರದಲ್ಲಿ ಶಬ್ದ ಕೇಳಿ […]
-
Farmers Protest ಕೃಷಿ ಕಾನೂನು ವಿರುದ್ಧ ರೈತರ ಹೋರಾಟಕ್ಕೆ ಒಂದು ವರ್ಷ; ದೆಹಲಿಗೆ ಹರಿದು ಬರುತ್ತಿದೆ ರೈತರ ದಂಡು | Protests against farm laws completing a year Farmers gather at Delhis Singhu Tikri and Ghazipur borders
ರೈತರ ಪ್ರತಿಭಟನೆ ದೆಹಲಿ: ಕೇಂದ್ರದ ವಿವಾದಿತ ಕೃಷಿ ಕಾನೂನುಗಳ(Farm laws) ವಿರುದ್ಧದ ಪ್ರತಿಭಟನೆಗಳು ಒಂದು ವರ್ಷವನ್ನು ಪೂರ್ಣಗೊಳಿಸುವುದರೊಂದಿಗೆ, ರೈತರು ಶುಕ್ರವಾರ ದೇಶಾದ್ಯಂತ ಪ್ರತಿಭಟನೆ ಮತ್ತು ರ್ಯಾಲಿಗಳನ್ನು ನಡೆಸಲಿದ್ದಾರೆ. ರೈತ ಪ್ರತಿಭಟನಾಕಾರರು (Farers Protest) ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಲ್ಲಿ ದೆಹಲಿಯ ಗಡಿಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ರೈತರು ಕಳೆದ ಒಂದು ವರ್ಷದಿಂದ ದೆಹಲಿಯ ಸಿಂಘು, ಟಿಕ್ರಿ ಮತ್ತು ಗಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಚಳುವಳಿಯು ಕಳೆದ ವರ್ಷ ನವೆಂಬರ್ 26-27 ರಂದು […]
-
ಕಾನ್ಪುರ ಟೆಸ್ಟ್ ; ಉತ್ತಮ ಆರಂಭ ಪಡೆದುಕೊಂಡ ನ್ಯೂಜಿಲೆಂಡ್ -2ನೇ ಸೆಷನ್ ಅಂತ್ಯಕ್ಕೆ 72/0
ಕಾನ್ಪುರದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ ಉತ್ತಮ ಆರಂಭ ಪಡೆದುಕೊಂಡಿದೆ. ಟೀಮ್ ಇಂಡಿಯಾ 345 ರನ್ಗಳಿಗೆ ಆಲೌಟಾದ ಬಳಿಕ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ದಿನದಾಟದ 2ನೇ ಸೆಷನ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 72 ರನ್ಗಳಿಸಿದೆ. ಆರಂಭಿಕರಾಗಿ ಕಣಕ್ಕಿಳಿದಿರುವ ಟಾಮ್ ಲಾಥಮ್, ವಿಲ್ ಯಂಗ್ ಎಚ್ಚರಿಕೆಯ ಆಟದ ಮೋರೆ ಹೋಗಿದ್ದಾರೆ. 72 ಎಸೆತ ಎದುರಿಸಿರುವ ಲಾಥಮ್ 23 ರನ್ ಕಲೆ ಹಾಕಿದ್ರೆ, 86 ಎಸೆತಗಳನ್ನ ಎದುರಿಸಿರುವ 46 ರನ್ಗಳೊಂದಿಗೆ ಕ್ರಿಸ್ ಕಾಯ್ದುಕೊಂಡಿದ್ದಾರೆ. ಟೀ ವಿರಾಮದ ವೇಳೆಗೆ […]
-
Stock market: ಸೆನ್ಸೆಕ್ಸ್ 1300ಕ್ಕೂ ಹೆಚ್ಚು, ನಿಫ್ಟಿ 400ಕ್ಕೂ ಜಾಸ್ತಿ ಪಾಯಿಂಟ್ಸ್ ಕುಸಿತ; ಹೂಡಿಕೆದಾರರ 14 ಲಕ್ಷ ಕೋಟಿ ಖಲ್ಲಾಸ್ | Sensex Down More Than 1300 Points And Nifty By 400 Points Investors Lose Rs 14 Lakh Crore On November 26 2021
ಸಾಂದರ್ಭಿಕ ಚಿತ್ರ ಷೇರು ಮಾರುಕಟ್ಟೆಯಲ್ಲಿ ಸಂಪತ್ತು ಸೃಷ್ಟಿ ಪ್ರಕ್ರಿಯೆಗೆ ತಡವಾಗಿ ವಿರಾಮ ಸಿಕ್ಕಿದೆ. ಉಬ್ಬರ- ಇಳಿತಗಳು ಕಳೆದ ಒಂದು ತಿಂಗಳಿನಿಂದ ಮಾರುಕಟ್ಟೆಯ ಕರೆಕ್ಷನ್ನತ್ತ ತಿರುಗಿವೆ. ಖಚಿತವಾಗಿ ಹೇಳುವುದಾದರೆ, ನಿಫ್ಟಿಯು 18,604 ಪಾಯಿಂಟ್ಸ್ನ ಹೊಸ ದಾಖಲೆಯನ್ನು ಬರೆದಾಗ ಬಿಎಸ್ಇ ಸೆನ್ಸೆಕ್ಸ್ ಅಕ್ಟೋಬರ್ 19, 2021ರಂದು 62,245 ಪಾಯಿಂಟ್ಸ್ನೊಂದಿಗೆ ಹೊಸ ಶಿಖರ ಮುಟ್ಟಿತು. ಅಂದಿನಿಂದ, ಮಾರುಕಟ್ಟೆಯು ಶೇ 8ರಷ್ಟು ಸಂಕುಚಿತಗೊಂಡಿದ್ದು, ಹೂಡಿಕೆದಾರರ ಸಂಪತ್ತಿನ ಸುಮಾರು 14 ಲಕ್ಷ ಕೋಟಿ ರೂಪಾಯಿ ಕರಗಿಹೋಗಿದೆ. ಇದನ್ನು ಸರಳವಾಗಿ ಹೇಳಬೇಕೆಂದರೆ, ಕರ್ನಾಟಕ ಬಜೆಟ್ನ 6 […]
-
ರಾತ್ರೋರಾತ್ರಿ ದಾಳಿ ಮಾಡಿದ ತೋಳ; 15 ಮೇಕೆಗಳು ಬಲಿ
ರಾಯಚೂರು: ತೋಳದ ದಾಳಿಗೆ ಸಿಲುಕಿ 15 ಮೇಕೆ ಮರಿಗಳು ಸಾವನ್ನಪ್ಪಿದ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಹೂವಿನಬಾವಿಯಲ್ಲಿ ಸಂಭವಿಸಿದೆ.ಮನೆಯ ಮುಂದಿನ ಹಟ್ಟಿಯಲ್ಲಿ ಮೇಕೆಗಳನ್ನು ಕಟ್ಟಿದಾಗ ರಾತ್ರೋ ರಾತ್ರಿ ದಾಳಿ ಮಾಡಿದ ತೋಳ ಬರೋಬ್ಬರಿ 15 ಮೇಕೆಗಳ ಮೇಲೆ ದಾಳಿ ಮಾಡಿದ್ದು ಅರೆ -ಬರೆ ತಿಂದಿದೆ. ಪರಿಣಾಮ ಸಿದ್ದಮ್ಮ ಎನ್ನುವವರಿಗೆ ಸೇರಿದ್ದ ಎಲ್ಲ ಮೇಕೆಗಳು ಸಾವನ್ನಪ್ಪಿವೆ. ಮಸ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. News First Live Kannada
-
Shocking News: ಹೋಂ ವರ್ಕ್ ಮಾಡದ ಮಗನ ಕೈ-ಕಾಲು ಕಟ್ಟಿ ಫ್ಯಾನ್ಗೆ ನೇತು ಹಾಕಿದ ಅಪ್ಪ! | Shocking News Rajasthan Man hangs 8 year old son upside down from fan for not finishing homework
ಸಾಂದರ್ಭಿಕ ಚಿತ್ರ ಉದಯಪುರ: ಮಗ ಹೋಂ ವರ್ಕ್ ಮಾಡಿಲ್ಲ ಎಂಬ ಸಿಟ್ಟಿನಿಂದ ತಂದೆ ತನ್ನ 8 ವರ್ಷದ ಮಗನನ್ನು ಫ್ಯಾನಿಗೆ ತಲೆಕೆಳಗಾಗಿ ನೇತು ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ. ಬಾಲಕ ಫ್ಯಾನ್ಗೆ ನೇತಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ತಕ್ಷಣ ಆ ಬಾಲಕನ ತಾಯಿ ಹೋಗಿ ಮಗನನ್ನು ಬಿಡಿಸಿಕೊಂಡಿದ್ದಾಳೆ. ಇಲ್ಲದಿದ್ದರೆ ಅನಾಹುತವೇ ನಡೆದುಹೋಗುತ್ತಿತ್ತು. ಮಗನ ಕೈ, ಕಾಲುಗಳನ್ನು ಕಟ್ಟಿ ಆತನನ್ನು ತಲೆ ಕೆಳಗಾಗಿ ಫ್ಯಾನ್ಗೆ ನೇತು […]
-
ಹೊಸಕೋಟೆ ನೀಲಗಿರಿ ತೋಪಿನಲ್ಲಿ ಯುವತಿ ಮೇಲೆ ಅಪರಿಚಿತರಿಂದ ರೇಪ್, 10 ದಿನವಾದ್ರೂ ನ್ಯಾಯ ಸಿಕ್ಕಿಲ್ಲ ಎಂದು ಪೋಷಕರ ಕಣ್ಣೀರು | Miscreants rape woman in hoskote parents ire on police and demands for justice
ಸಾಂಕೇತಿಕ ಚಿತ್ರ ದೇವನಹಳ್ಳಿ: ಡ್ರಾಪ್ ಕೊಡುವುದಾಗಿ ಹೇಳಿ ಬೈಕ್ನಲ್ಲಿ ಕರೆದೊಯ್ದು ಇಬ್ಬರು ಅಪರಿಚಿತರು ಯುವತಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹೊರವಲಯದಲ್ಲಿ ನಡೆದಿದೆ. ಹೊಸಕೋಟೆ ಬಳಿಯ ನೀಲಗಿರಿ ತೋಪಿನ ಬಳಿ ಕರೆದೊಯ್ದು ದುಷ್ಕೃತ್ಯ ಎಸಗಲಾಗಿದೆ. 38 ವರ್ಷದ ಇನ್ನೂ ಮದುವೆಯಿಲ್ಲದೆ ಯುವತಿಯ ಮೇಲೆ ಅಪರಿಚಿತರು ಪೈಶ್ಯಾಚಿಕ ಕೃತ್ಯ ಮೆರೆದಿದ್ದಾರೆ. ನವೆಂಬರ್ 14 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ 14 ರ ಸಂಜೆ ವಾಕಿಂಗ್ ಹೋಗಿ ಮನೆಗೆ ವಾಪಸ್ಸಾಗುತ್ತಿದ್ದ […]
-
ತಾಯಿಗೆ ಮೊಬೈಲ್ ಮೆಸೇಜ್ ಕಳುಹಿಸಿ ಕೆರೆಗೆ ಹಾರಿದ್ದ ಬಾಲಕಿ ಸೇಫ್ | Teenage girl who tried to commit suicide by jumping into lake at satyamangala layout in hassan is safe
ತಾಯಿಯ ಮೊಬೈಲ್ಗೆ ಮೆಸೇಜ್ ಕಳುಹಿಸಿ ಹದಿಹರೆಯದ ಬಾಲಕಿ ಕೆರೆಗೆ ಹಾರಿ ಆತ್ಮಹತ್ಯೆ ಹಾಸನ: ನಗರದ ಹೊರವಲಯದ ಕೆರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಲಾಗಿದೆ. ಹಾಸನದ ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಪೂರ್ವಿಕಾ (15) ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ. ಪೂರ್ವಿಕಾ ಪೊದೆಯೊಂದರಲ್ಲಿ ನಿತ್ರಾಣಗೊಂಡಿದ್ದಳು. ಬಾಲಕಿ ಪೂರ್ವಿಕಾಳನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಳಗಿನ ಸುದ್ದಿ:ಹದಿಹರೆಯದ ಬಾಲಕಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಾಸನದ ಖಾಸಗಿ ಶಾಲೆಯಲ್ಲಿ ಒಂಬತ್ತನೇ […]
-
4 ವರ್ಷಗಳಿಂದ ಡಿಪಿ ಬದಲಿಸದ ಅಯ್ಯರ್ ತಂದೆ -ಏನಿದು ಫೋಟೋ ಹಿಂದಿನ ಸ್ಟೋರಿ?
ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್ನ ಪ್ರಥಮ ಇನ್ನಿಂಗ್ಸ್ನಲ್ಲಿ ಅಮೋಘ ಆಟವಾಡಿದ ಶ್ರೇಯಸ್ ಅಯ್ಯರ್, ಕುರಿತು ಅವರ ತಂದೆ ಅಚ್ಚರಿಯ ವಿಷಯವೊಂದು ಬಹಿರಂಗವಾಗಿದೆ. ಅಯ್ಯರ್ ತಂದೆ ಸಂತೋಷ್ ಅವರು ನಾಲ್ಕು ವರ್ಷಗಳಿಂದ ವಾಟ್ಸಾಪ್ ಡಿಪಿ ಬದಲಾಯಿಸಿಲ್ಲವಂತೆ. ಇದಕ್ಕೆ ಕಾರಣ ತಮ್ಮ ಮಗ ಟೆಸ್ಟ್ ಕ್ರಿಕೆಟ್ ಆಡುವುದನ್ನು ನೋಡಲು ಬಯಸಿದ್ದರಂತೆ. 2017ರಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು ದಾಖಲಿಸಿತ್ತು. ತವರಿನ ಸರಣಿಯನ್ನು 2-1 ಅಂತರದಿಂದ ಗೆದ್ದಾಗ ಟ್ರೋಫಿಯನ್ನ ನಾಯಕ ವಿರಾಟ್ ಕೊಹ್ಲಿ, ಅಯ್ಯರ್ಗೆ ನೀಡಿದ್ರು. ಆಗ […]