-
#BitCoin ತನಿಖೆಯ ಹಾದಿ ತಪ್ಪಿದ್ರೆ ಅದಕ್ಕೆ ಕಾಂಗ್ರೆಸ್ ನಾಯಕರೇ ಕಾರಣ -ಹೆಚ್ಡಿ ಕುಮಾರಸ್ವಾಮಿ
ಬೆಂಗಳೂರು: ಬಿಟ್ ಕಾಯಿನ್ ವಿಚಾರವಾಗಿ ಜೆಪಿ ಭವನದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಆರೋಪ, ಪ್ರತ್ಯಾರೋಪ ನಡೆಯುತ್ತಿದೆ. ನಾನು ಕೂಡ ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರ ಹೇಳಿಕೆ ಗಮನಿಸ್ತಾ ಇದ್ದೀನಿ. ಆದ್ರೆ ಸದ್ಯ ನನ್ನ ಗಮನ ಇರುವುದು ಪಕ್ಷದ ಸಂಘಟನೆ, ಜಿಲ್ಲಾವಾರು ಸಭೆ ಬಗ್ಗೆ ಮಾತ್ರ ಅಂತ ತಿಳಿಸಿದರು. ಮುಂದುವರೆದು ಮಾತನಾಡಿದ ಅವರು, ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಹಾದಿ ತಪ್ಪಿಸಬಾರದು. ಒಂದು ವೇಳೆ ತನಿಖೆಯ ಹಾದಿ ತಪ್ಪಿದ್ರೆ […]
-
ಕಲರ್ಸ್ ಕನ್ನಡದಲ್ಲಿ ‘ದೊರೆಸಾನಿ’ಯಾಗಿ ಬರ್ತಿದ್ದಾರೆ ನಟಿ ರೂಪಿಕಾ
ಕನ್ನಡದ ಭರವಸೆ ನಟಿಯರ ಸಾಲಿನಲ್ಲಿ ನಿಲ್ಲುವವರು ನಟಿ ರೂಪಿಕಾ. ಮೂಲತಃ ಭರತನಾಟ್ಯ ಡ್ಯಾನ್ಸ್ರ್ ಆಗಿರುವ ರೂಪಿಕಾ ಅವರು ಬಾಲ ನಟಿಯಾಗಿ, ನಾಯಕ ನಟಿಯಾಗಿ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ಟಿವಿ ಕನ್ನಡದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿಬಂದ ಬೆಳ್ಳಿಚುಕ್ಕಿ ಸೀರಿಯಲ್ ಮೂಲಕ ಕಿರುತೆರೆ ಪ್ರವೇಶ ಮಾಡಿದ್ದರು. ನಂತರದ ದಿನಗಳಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ ರೂಪಿಕಾ ಅವರು ಬೆಳ್ಳಿ ಪರದೆಯ ಗೊಂಬೆಯಾದ್ರು. ಅಂದ್ಹಾಗೆ ರೂಪಿಕಾ ಅವರ ಬಗ್ಗೆ ಇಷ್ಟೆಲ್ಲ ಪೀಠಿಕೆ ಹಾಕಲು ಕಾರಣ ಅವರು ಮತ್ತೇ ಕಿರುತೆರೆ ಪ್ರವೇಶ […]
-
BSNL: ಜಿಯೋ, ಏರ್ಟೆಲ್ಗೆ ಶಾಕ್ ಕೊಟ್ಟ ಬಿಎಸ್ಎನ್ಎಲ್: ಕಡಿಮೆ ಬೆಲೆಗೆ 2GB ಡೇಟಾ, ಅನಿಯಮಿತ ಕರೆ | BSNL offers a prepaid plan at Rs 187 that gives unlimited voice calls 2GB daily data
BSNL Prepaid Plans ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) ಆಕರ್ಷಕ ಆಫರ್ಗಳನ್ನ ಪರಿಚಯಿಸುತ್ತಿದ್ದರೆ, ಇತ್ತ ವೊಡಾಫೋನ್-ಐಡಿಯಾ (Vodafone-Idea) ಮತ್ತು ಭಾರ್ತಿ ಏರ್ಟೆಲ್ (Airtel) ಕೂಡ ನಂಬರ್ ಪಟ್ಟದ ಮೇಲೆ ಕಣ್ಣಿಟ್ಟಿದೆ. ಹೀಗಿರುವಾಗ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ (BSNL) ಟೆಲಿಕಾಂ ಬಂಪರ್ ಆಫರ್ ಒಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅತ್ಯುತ್ತಮ ವ್ಯಾಲಿಡಿಟಿ, ವಾಯಿಸ್ ಕರೆ (Unlimited Voice Call) ಹಾಗೂ ಡೇಟಾ ಪ್ರಯೋಜನಗಳನ್ನು ಒಳಗೊಂಡಿದೆ. ಈ 187 ರೂ. ವಿನ ಪ್ರಿಪೇಯ್ಡ್ […]
-
ಪದ್ಮಶ್ರೀ ಪ್ರಶಸ್ತಿ ಸಿಗದಿದ್ದಕ್ಕೆ ಸೋನು ಸೂದ್ಗೆ ಬೇಸರ? ನಟನ ಪ್ರತಿಕ್ರಿಯೆ ಏನು? | Sonu Sood Happy with Not receiving Padma Shri award
ನಟ ಸೋನು ಸೂದ್ ನಾನಾ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ (Padma Shri Award) ನೀಡಲಾಗುತ್ತದೆ. ಈ ಬಾರಿ ಸಿನಿಮಾ ಕ್ಷೇತ್ರದಿಂದ ಕಂಗನಾ ರಣಾವತ್ (Kangana Ranaut) ಮೊದಲಾದವರಿಗೆ ಈ ಪ್ರಶಸ್ತಿ ಸಿಕ್ಕಿದೆ. ಕಂಗನಾಗೆ ಪ್ರಶಸ್ತಿ ನೀಡಿದ ಬಗ್ಗೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆ ಕೆಲವರು ತಮ್ಮ ನೆಚ್ಚಿನ ನಟನಿಗೆ ಈ ಅವಾರ್ಡ್ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆ ಪೈಕಿ ಸೋನು ಸೂದ್ (Sonu Sood) ಅಭಿಮಾನಿಗಳು ಕೂಡ […]
-
ಬೆಂಗಳೂರು: ನಿರಂತರವಾಗಿ ಚಳಿ ಹಾಗೂ ಮಳೆ; ಡೆಂಗ್ಯೂ, ಚಿಕನ್ ಗುನ್ಯಾ ಕೇಸ್ ಹೆಚ್ಚಳ | Dengue and Chikungunya Cases Increased in bengaluru
ಸಾಂಕೇತಿಕ ಚಿತ್ರ ಬೆಂಗಳೂರು:ನಗರದಲ್ಲಿ ನಿರಂತರವಾಗಿ ಚಳಿ ಹಾಗೂ ಮಳೆಯಿರುವ ಹಿನ್ನಲೆ ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. 10 ದಿನದ ಅಂತರದಲ್ಲಿ ಡೆಂಗ್ಯೂ(Dengue) ಹಾಗೂ ಚಿಕನ್ ಗುನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 5185 ಕ್ಕೆ ಏರಿಕೆಯಾಗಿದ್ದರೆ, ಚಿಕನ್ ಗುನ್ಯ(Chikungunya) ಪ್ರಕರಣಗಳ ಸಂಖ್ಯೆ 1621 ಕ್ಕೆ ಏರಿಕೆಯಾಗಿದೆ. ಇನ್ನು ಬೆಂಗಳೂರು ವಲಯ ಮಟ್ಟದಲ್ಲಿ ಡೆಂಗ್ಯೂ 1048, ಚಿಕನ್ ಗುನ್ಯ 53 ಪ್ರಕರಣಗಳು ಕಂಡುಬಂದಿವೆ. ಯಾವ ಯಾವ ವಲಯದಲ್ಲಿ ಎಷ್ಟೇಷ್ಟು ಪ್ರಕರಣಗಳು […]
-
ಬೆಂಗಳೂರು: ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥ | Bengaluru Drinking Water 20 people health upset Shivamogga News
ಕಲುಷಿತ ನೀರು (ಸಾಂದರ್ಭಿಕ ಚಿತ್ರ) ಬೆಂಗಳೂರು: ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಬೆಂಗಳೂರಿನ ಟೆಲಿಕಾಂ ಲೇಔಟ್ನಲ್ಲಿ ನಡೆದಿದೆ. ಹೆಚ್ಬಿಆರ್ ಲೇಔಟ್ನ ಟೆಲಿಕಾಂ ಲೇಔಟ್ನಲ್ಲಿ ಘಟನೆ ಸಂಭವಿಸಿದೆ. ವಾಂತಿ, ಬೇಧಿಯಿಂದ 20ಕ್ಕೂ ಹೆಚ್ಚು ಜನ ಬಳಲುತ್ತಿದ್ದಾರೆ. ಅಸ್ವಸ್ಥ ಜನರಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುಡಿಯುವ ನೀರಿಗೆ ಒಳಚರಂಡಿ ನೀರು ಸೇರಿ ಅವಘಡ ಸಂಭವಿಸಿದೆ. ಶಿವಮೊಗ್ಗ: ಮದುವೆ ಮನೆಯಲ್ಲಿ ಊಟ ಮಾಡಿದ್ದವರಿಗೆ ವಾಂತಿ ಭೇದಿ; 150ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲುಮದುವೆ […]
-
ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ; ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಪಂದ್ಯಗಳು ಸ್ಥಳಾಂತರ? | Syed mushtaq ali trophy 2021 knockout matches schedule held in delhi but weather quality is poor
ದೆಹಲಿ ಕ್ರೀಡಾಂಗಣ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಎಲ್ಲಾ ಪಂದ್ಯಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿವೆ. ಆದರೆ ಈಗ ದೆಹಲಿಯ ವಾತಾವರಣ ವಿಷಮಯವಾಗಿದೆ. ಹಾಗಾಗಿಯೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಆಯೋಜನೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ದೆಹಲಿಯ ವಿಷಕಾರಿ ಗಾಳಿಯಲ್ಲಿ ಕ್ರಿಕೆಟ್ ಆಡುವುದು ಹೇಗೆ? ಇಂತಹ ಪ್ರಶ್ನೆಗಳನ್ನು ಜನರು ಆಗಾಗ್ಗೆ ಕೇಳುತ್ತಿದ್ದಾರೆ. ದೀಪಾವಳಿಯಂದು ಪಟಾಕಿ ಸಿಡಿಸುವುದರಿಂದ ದೆಹಲಿಯ ಗಾಳಿಯ ಮೇಲೆ ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ರಾಜಧಾನಿ ಮತ್ತು […]
-
‘ಏಕ್ ಲವ್ ಯಾ’ ತಂಡದಿಂದ ಅಪ್ಪುಗೆ ಅವಮಾನ ಆಗಿದ್ದು ಹೇಗೆ? ಸುದ್ದಿಗೋಷ್ಠಿಯಲ್ಲಿ ಪ್ರೇಮ್ ಸ್ಪಷ್ಟನೆ | Ek Love Ya team insults Puneeth Rajkumar with champagne: Jogi Prem apologize in press meet
‘ಜೋಗಿ’ ಪ್ರೇಮ್ (Jogi Prem) ನಿರ್ದೇಶನದ ‘ಏಕ್ ಲವ್ ಯಾ’ (Ek Love Ya) ಸಿನಿಮಾ ತಂಡ ಖುಷಿಖುಷಿಯಾಗಿ ‘ಎಣ್ಣೆಗೂ ಹೆಣ್ಣಿಗೂ..’ ಹಾಡನ್ನು ಬಿಡುಗಡೆ ಮಾಡಿಕೊಂಡಿತು. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ (ನ.12) ನಡೆದ ಈ ಕಾರ್ಯಕ್ರಮದಲ್ಲಿ ಅಪ್ಪುಗೆ ನಮನ ಸಲ್ಲಿಸಲು ವೇದಿಕೆ ಮೇಲೆ ಫೋಟೋ ಇರಿಸಲಾಗಿತ್ತು. ಹಾಡು ಬಿಡುಗಡೆ ಆಗುವಾಗ ಅದೇ ವೇದಿಕೆಯಲ್ಲಿ ಶಾಂಪೇನ್ (Champagne) ಬಾಟಲ್ ಓಪನ್ ಮಾಡಲಾಯ್ತು. ಇದರಿಂದ ಪುನೀತ್ ರಾಜ್ಕುಮಾರ್ಗೆ (Puneeth Rajkumar) ಅವಮಾನ ಆಗಿದೆ ಎಂದು ಅಪ್ಪು ಅಭಿಮಾನಿಗಳು ಆಕ್ರೋಶ […]
-
ಇನ್ಫೋಸಿಸ್ ಫೌಂಡೇಷನ್ನಿಂದ ಜಯದೇವ ಆಸ್ಪತ್ರೆ ಆವರಣದಲ್ಲಿ ಹೊಸ ಕಟ್ಟಡ ನಿರ್ಮಾಣ; ನವೆಂಬರ್ 17ಕ್ಕೆ ಉದ್ಘಾಟನೆ | Infosys Foundation builds new building on Jayadeva Hospital premises and the building will be opened on November 17
ನವೆಂಬರ್ 17ಕ್ಕೆ ಜಯದೇವ ಆಸ್ಪತ್ರೆ ಆವರಣದಲ್ಲಿ ಹೊಸ ಕಟ್ಟಡ ಉದ್ಘಾಟನೆಯಾಗಲಿದೆ ಬೆಂಗಳೂರು: ಇನ್ಫೋಸಿಸ್ ಫೌಂಡೇಷನ್ನಿಂದ ನೂತನ ಆಸ್ಪತ್ರೆ ನಿರ್ಮಾಣವಾಗಿದೆ. ಜಯದೇವ ಆಸ್ಪತ್ರೆ ಆವರಣದಲ್ಲಿ 103 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣವಾಗಿದ್ದು, ಈ ಬಗ್ಗೆ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಮಾಹಿತಿ ನೀಡಿದ್ದಾರೆ. ನೂತನ ಆಸ್ಪತ್ರೆ 350 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ನವೆಂಬರ್ 17ರಂದು ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆಯಾಗಲಿದೆ. ಜಯದೇವ ಆಸ್ಪತ್ರೆ ಒಟ್ಟು 1,050 ಹಾಸಿಗೆ ಸಾಮರ್ಥ್ಯವನ್ನು ಹೊಂದಿದೆ. ನಗರದ ಪ್ರತಿಷ್ಠಿತ ಜಯದೇವ ಹೃದ್ರೋಗ […]
-
ಅಫ್ಘಾನಿಸ್ತಾನದಲ್ಲಿ ಶೇ.75ರಷ್ಟು ಹುಡುಗಿಯರು ಮರಳಿ ಶಾಲೆಗೆ; ಶಿಕ್ಷಣ ಕಸಿಯುವುದಿಲ್ಲವೆಂದ ತಾಲಿಬಾನ್ ಹಂಗಾಮಿ ಸಚಿವ ! | 75% of girl students resumed thied Education in Afghanistan schools Claim By Taliban
ಸಾಂಕೇತಿಕ ಚಿತ್ರ (ಕೃಪೆ-ರಾಯಿಟರ್ಸ್) ಹೆಣ್ಣುಮಕ್ಕಳ ಶಿಕ್ಷಣವನ್ನು ಸದಾ ವಿರೋಧಿಸುತ್ತಲೇ ಬಂದಿರುವ ತಾಲಿಬಾನಿ(Taliban)ಗಳು ಅಫ್ಘಾನಿಸ್ತಾನದಲ್ಲಿ ಆಡಳಿತಕ್ಕೆ ಬಂದ ಬಳಿಕ ಅಲ್ಲಿನ ಬಾಲಕಿಯರು, ಕಾಲೇಜು ಯುವತಿಯರ ಶಿಕ್ಷಣದ ಬಗ್ಗೆ ಬಹುದೊಡ್ಡ ಪ್ರಶ್ನೆ ಎದ್ದಿತ್ತು. ಆ ಪ್ರಶ್ನೆಗೀಗ ತಾಲಿಬಾನ್ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಉತ್ತರಿಸಿದ್ದಾರೆ. ಅಫ್ಘಾನಿಸ್ತಾನ ದೇಶಾದ್ಯಂತ ಶೇ.75ರಷ್ಟು ಹುಡುಗಿಯರು ತಮ್ಮ ಶಿಕ್ಷಣವನ್ನು ಇದೀಗ ಮುಂದುವರಿಸಿದ್ದಾರೆ. ಶಾಲೆಗಳಿಗೆ ತೆರಳಿ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಇಸ್ಲಮಾಬಾದ್ನಲ್ಲಿರುವ ಅಫ್ಘಾನಿಸ್ತಾನ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಕೇಂದ್ರದಲ್ಲಿ, ಅಫ್ಘಾನಿಸ್ತಾನದ ಹೆಣ್ಣುಮಕ್ಕಳ […]
-
EXPO2020 Dubai: ಎಕ್ಸ್ಪೋ2020 ದುಬೈನಲ್ಲಿ ಭಾರತದ ಪೆವಿಲಿಯನ್ಗೆ 43 ದಿನಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಸಂದರ್ಶಕರ ಭೇಟಿ | One Of The Highest Visitors To India Pavilion In Dubai Expo 2020 Crossed 3 Lakh Visitors In 43 Days
ದುಬೈ ಎಕ್ಸ್ಪೋ 2020 (ಸಂಗ್ರಹ ಚಿತ್ರ) ಎಕ್ಸ್ಪೋ2020 ದುಬೈ (EXPO2020 Dubai)ನಲ್ಲಿ ಅತಿ ಹೆಚ್ಚು ಜನರಿಂದ ತುಂಬಿದ್ದರಲ್ಲಿ ಭಾರತದ ಪೆವಿಲಿಯನ್ ಕೂಡ ಒಂದು. ನವೆಂಬರ್ 12ನೇ ತಾರೀಕಿನವರೆಗೆ ಕೇವಲ 43 ದಿನಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಸಂದರ್ಶಕರು ಇಲ್ಲಿಗೆ ಭೇಟಿ ನೀಡಿದ್ದಾರೆ. ಈ ಪೆವಿಲಿಯನ್ ಅನ್ನು ಅಕ್ಟೋಬರ್ 1ರಂದು ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಉದ್ಘಾಟಿಸಿದ್ದರು. “ಭಾರತದ ಪೆವಿಲಿಯನ್ನಲ್ಲಿ ಸಂದರ್ಶಕರು ಅಪಾರ ಆಸಕ್ತಿಯನ್ನು ತೋರಿರುವುದು ದೇಶದ ಪಾರಮ್ಯ ಮತ್ತು ಅವಕಾಶಗಳ ಮೇಲಿನ ವಿಶ್ವಾಸದ ಸಂಕೇತವಾಗಿದೆ. ಜತೆಗೆ ದೇಶದ […]
-
ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿದ ನಗರಗಳ ಪಟ್ಟಿಯಲ್ಲಿ ದೆಹಲಿಯೇ ಟಾಪ್ 1; ಭಾರತದ ಇನ್ನೆರಡು ಸಿಟಿಗಳು ಯಾವವು ಗೊತ್ತಾ? | Among world’s 10 most polluted cities Delhi Is in Top 1
ದೆಹಲಿ ವಾಯುಮಾಲಿನ್ಯದ ಚಿತ್ರಣ ರಾಷ್ಟ್ರ ರಾಜಧಾನಿ ದೆಹಲಿಯಲ್ಲೀಗ ವಾಯುಗುಣಮಟ್ಟ (Delhi Air Pollution) ಅತ್ಯಂತ ಕಳಪೆಯಾಗಿದ್ದು ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಆದರೆ ನೆನಪಿರಲಿ, ಇದು ನಮ್ಮ ದೇಶದ ದೆಹಲಿಗೆ ಎದುರಾದ ಪರಿಸ್ಥಿತಿ ಮಾತ್ರವಲ್ಲ..ಇಡೀ ವಿಶ್ವದಲ್ಲಿ ಹಲವು ನಗರಗಳು ಅತ್ಯಂತ ಕಳಪೆ ಮಟ್ಟದ ವಾಯುಗುಣಮಟ್ಟ ಹೊಂದಿವೆ. ಆದರೆ ಒಂದು ಬೇಸರದ ಸಂಗತಿಯೆಂದರೆ ಜಗತ್ತಿನಾದ್ಯಂತ ಅತಿ ಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿ ದೆಹಲಿಯೇ ಟಾಪ್ ಒನ್ರಲ್ಲಿದೆ. ಈ ಪಟ್ಟಿಯಲ್ಲಿ ದೆಹಲಿ ಸೇರಿ ಭಾರತದ ಮೂರು […]
-
ಬೆಂಗಳೂರು: ಕಳ್ಳಸಾಗಣೆ ಮಾಡುತ್ತಿದ್ದ 170 ನಕ್ಷತ್ರ ಆಮೆಗಳ ರಕ್ಷಣೆ | Star Tortoise Smuggling in Bengaluru Milk Theft in Chikkamagalur Crime News
ನಕ್ಷತ್ರ ಆಮೆಗಳ ರಕ್ಷಣೆ ಬೆಂಗಳೂರು: ಕಳ್ಳಸಾಗಣೆ ಮಾಡುತ್ತಿದ್ದ 170 ನಕ್ಷತ್ರ ಆಮೆಗಳ ರಕ್ಷಣೆ ಮಾಡಲಾಗಿದೆ. ಬೆಂಗಳೂರಿನ ಕಲಾಸಿಪಾಳ್ಯ ಠಾಣೆ ಪೊಲೀಸರಿಂದ ರಕ್ಷಣೆ ಕಾರ್ಯ ನಡೆದಿದೆ. ಸಿಟಿ ಮಾರ್ಕೆಟ್ ಖಾಸಗಿ ಬಸ್ ನಿಲ್ದಾಣದಲ್ಲಿ ಬ್ಯಾಗ್ನಲ್ಲಿರಿಸಿದ್ದ 170 ನಕ್ಷತ್ರ ಆಮೆಗಳ ಕಳ್ಳಸಾಗಣೆ ಪತ್ತೆಯಾಗಿತ್ತು. ಇದೀಗ ಆಮೆಗಳನ್ನು ರಕ್ಷಣೆ ಮಾಡಲಾಗಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಮೆಗಳ ರವಾನೆ ಮಾಡಲಾಗಿದೆ. ಚಿಕ್ಕಮಗಳೂರು: ಜನ್ನಾಪುರದಲ್ಲಿ ಕಾರಲ್ಲಿ ಬಂದು 48 ಲೀ. ಹಾಲು ಕಳವುಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜನ್ನಾಪುರದಲ್ಲಿ ಕಾರಲ್ಲಿ ಬಂದು 48 ಲೀ. […]
-
Luizinho Faleiro: ಟಿಎಂಸಿಯಿಂದ ರಾಜ್ಯಸಭೆಗೆ ಗೋವಾ ಮಾಜಿ ಸಿಎಂ ಫಲೆರೋ ನಾಮ ನಿರ್ದೇಶನ | TMC nominates Former Goa Chief Minister Luizinho Faleiro to Rajya Sabha
ಲುಯಿಜಿನೋ ಫಲೆರೋ ನವದೆಹಲಿ: ಕೇವಲ ಎರಡು ತಿಂಗಳ ಹಿಂದಷ್ಟೇ ಟಿಎಂಸಿ ಪಕ್ಷ ಸೇರಿರುವ ಗೋವಾದ ಮಾಜಿ ಸಿಎಂ ಲುಯಿಜಿನೋ ಫಲೆರೋ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಟಿಎಂಸಿ ಪಕ್ಷ ನಿರ್ಧರಿಸಿದೆ. ಟಿಎಂಸಿ ಪಕ್ಷ ಸೇರಿದ ನಾಯಕನಿಗೆ ಕೇವಲ 2 ತಿಂಗಳಲ್ಲೇ ಭರ್ಜರಿ ಗಿಫ್ಟ್ ಅನ್ನು ಟಿಎಂಸಿ ನೀಡುತ್ತಿದೆ. ಈ ಹಿಂದೆ ಕಾಂಗ್ರೆಸ್ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ ಸುಶ್ಮಿತಾ ದೇವ್ ಅವರನ್ನು ಟಿಎಂಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಟಿಎಂಸಿ ಪಕ್ಷವು ರಾಜ್ಯಸಭೆಗೆ ಆಯ್ಕೆ ಮಾಡಿತ್ತು. ಟಿಎಂಸಿ ಪಕ್ಷದ […]
-
ಬಾಗಲಕೋಟೆ: ಸಿದ್ದರಾಮಯ್ಯ ಅಭಿಮಾನಿಗೆ ಹೆಚ್ವೈ ಮೇಟಿ ಕಪಾಳಮೋಕ್ಷ! | HY Meti slaps Siddaramaiah Fan in Public Function in Bagalakote
ಹೆಚ್ವೈ ಮೇಟಿ ಬಾಗಲಕೋಟೆ: ಸಿದ್ದರಾಮಯ್ಯ ಅಭಿಮಾನಿಗೆ ಹೆಚ್.ವೈ. ಮೇಟಿ ಕಪಾಳಮೋಕ್ಷ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿಯ ಕಾರ್ಯಕ್ರಮದಲ್ಲಿ ನಡೆದಿದೆ. ಸಿದ್ದರಾಮಯ್ಯರನ್ನು ನೋಡುವುದಕ್ಕೆ ಅಭಿಮಾನಿಗಳು ಬಂದಿದ್ದರು. ನೂಕುನುಗ್ಗಲು ವೇಳೆ ಹೆಚ್.ವೈ. ಮೇಟಿಯನ್ನ ಜನರು ತಳ್ಳಾಡಿದ್ದಾರೆ. ತಳ್ಳಾಟ ವೇಳೆ ಕಾಲು ತುಳಿದಿದ್ದಕ್ಕೆ ಹೆಚ್.ವೈ. ಮೇಟಿ ಕಪಾಳಮೋಕ್ಷ ಮಾಡಿದ್ದಾರೆ. ಶಿರೂರಿನ ಸಿದ್ದು ಎಂಬ ವ್ಯಕ್ತಿಗೆ ಹೆಚ್.ವೈ. ಮೇಟಿ ಕಪಾಳಮೋಕ್ಷ ಮಾಡಿದ್ದಾರೆ. ಬಾದಾಮಿಯಲ್ಲಿ ಕಲ್ಯಾಣ ಮಂಪಟ ಉದ್ಘಾಟನೆ ವೇಳೆ ಘಟನೆ ನಡೆದಿದೆ. ಬಾಗಲಕೋಟೆ: ಸಿದ್ದರಾಮಯ್ಯಗೆ ವಿವಿಧ ಮಠಾಧೀಶರಿಂದ ಬಹುಪರಾಕ್ಸಿದ್ದರಾಮಯ್ಯ ಮತ್ತೆ ಸಿಎಂ […]
-
ಮಾಡಬಾರದ್ದನ್ನು ಮಾಡಿ ಸ್ಸಾರಿ ಅನ್ನೋದು ಸುಲಭ, ವಿಷಯದ ಸೂಕ್ಷ್ಮತೆಯನ್ನು ಪ್ರೇಮ್ ಮತ್ತು ರಕ್ಷಿತಾದರೂ ಅರ್ಥ ಮಾಡಿಕೊಳ್ಳಬೇಕಿತ್ತು! | Being seniors in the industry, director Prem and Rakshita could have understood sensitivity of the issue
ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ನಟಿ ರಚಿತಾ ರಾಮ್ ಅವರು ಶನಿವಾರ ಸುದ್ದಿಗೋಷ್ಠಿಯೊಂದನ್ನು ನಡೆಸಿ ಏಕ್ ಲವ್ ಯಾ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ, ಕೇವಲ ಎರಡು ವಾರಗಳಷ್ಟೇ ಅಗಲಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಅಗೌರವ ಸಂದ ಬಗ್ಗೆ ಕ್ಷಮೆಯಾಚಿಸುವ ಮೊದಲೇ ಕೊಂಚ ತಿಳುವಳಿಕೆಯನ್ನು ಬಳಸಿ ಆ ಘಟನೆಯೇ ನಡೆಯದಂತೆ ಎಚ್ಚರವಹಿಸಬೇಕಿತ್ತು. ಪುನೀತ್ ಎಂಥ ಸಭ್ಯ ನಟನೆನ್ನುವುದು ಬೇರೆ ಗ್ರಹದ ಜೀವಿಗಳಿಗೂ ಗೊತ್ತಿದೆ. ಕುಡಿತ ಅಥವಾ ಬೇರೆ ಯಾವುದೇ ದುಶ್ಚಟ ಅವರಿಗಿರಲಿಲ್ಲ. ಅಂಥ ಮಹಾನುಭಾವನಿಗೆ ಶಾಂಪೇನ್ ಬಾಟಲ್ […]
-
ಹಸಿಬಿಸಿ ದೃಶ್ಯದಲ್ಲಿ ನಟಿಸುವಾಗ ನನ್ನ ಹೆಂಡತಿ ಕಣ್ಣೆದುರು ಬಂದಿದ್ದಳು ಎಂದ ಬಾಲಿವುಡ್ ನಟ | Aayush Sharma Fear to Shoot intimate Scene in Hone Laga
ಹೋನೆ ಲಗಾ ಹಾಡಿನ ದೃಶ್ಯ ‘ಅಂತಿಮ್-ದಿ ಫೈನಲ್ ಟ್ರುತ್’ ( Antim: The Final Truth)ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ. ನವೆಂಬರ್ 26ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾದಲ್ಲಿ ಖಡಕ್ ಸಿಖ್ ಪೊಲೀಸ್ ಆಗಿ ಸಲ್ಮಾನ್ ಖಾನ್ (Salman Khan) ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಆಯುಷ್ ಶರ್ಮಾ (Aayush Sharma) ಗ್ಯಾಂಗ್ಸ್ಟರ್ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾದ ಹಾಡೊಂದರಲ್ಲಿ ಆಯುಷ್ ಅವರು ಮಹಿಮಾ ಮುಕ್ವಾನಾ ಜತೆ […]
-
ಬೆಸ್ಕಾಂ ಬೇಜವಾಬ್ದಾರಿಯಿಂದ ಬೆಂಗಳೂರು ರಾಮಮೂರ್ತಿನಗರದ ನಿವಾಸಿ ಪದೇಪದೆ ತೊಂದರೆ ಅನುಭವಿಸುತ್ತಿದ್ದಾರೆ | Indifferent attitude on the part of BESCOM proving costly for residents of Ramamurthynagar in Bengaluru
ಪದೇಪದೆ ವಿದ್ಯುತ್ ಸರಬರಾಜು ನಿಂತು ಹೋಗೋದು, ವೋಲ್ಟೇಜ್ ಹೆಚ್ಚು ಕಡಿಮೆ ಆಗೋದು ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಆಗುತ್ತದೆ. ಆದರೆ ಈ ಸಮಸ್ಯೆ ಈಗ ನಗರ ಪ್ರದೇಶಗಳಿಗೂ ವ್ಯಾಪಿಸಿದೆ. ಇದಕ್ಕೆ ಸಾಕ್ಷಿಯೆಂದರೆ ಬೆಂಗಳೂರು ರಾಮಮೂರ್ತಿನಗರ ಬಡಾವಣೆಯೊಂದರ ನಿವಾಸಿಗಳು ತಮ್ಮ ಮನೆಯಲ್ಲಿದ್ದ ಇಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಹೊರಗಡೆ ತಂದು ಹೀಗೆ ಗುಡ್ಡೆ ಹಾಕಿರೋದು. ಆಫ್ಕೋರ್ಸ್ ಇವೆಲ್ಲ ಹಾಳಾಗಿವೆ, ಏಕಾಏಕಿ ವೋಲ್ಟೇಜ್ ಜಾಸ್ತಿಯಾಗಿದ್ದರಿಂದ ಫ್ರಿಜ್, ಟಿವಿ, ಫ್ಯಾನ್, ಆಡಿಯೋ ಸಿಸ್ಟಂ ಮೊದಲಾದವೆಲ್ಲ ಸುಟ್ಟು ಹೋಗಿವೆ. ಈ ಕಾಲೋನಿಯ ಜನರಿಗೆ ಇದು ಹೊಸ ಅನುಭವೇನೂ […]
-
ಚಿಕ್ಕಬಳ್ಳಾಪುರ ಎಪಿಎಮ್ಸಿಯಲ್ಲಿ ಹೂವು ಮಾರಲು ಅವಕಾಶ ಸಿಗದೇ ಹೋಗಿದ್ದಕ್ಕೆ ರೊಚ್ಚಿಗೆದ್ದ ಬೆಳೆಗಾರರು ರಸ್ತೆಗೆ ಹೂ ಬಿಸಾಡಿ ಪ್ರತಿಭಟಿಸಿದರು | Flowers growers in Chikkaballapur stage protest for not allowing them to sell flowers in APMC
ಚಿಕ್ಕಬಳ್ಳಾಪುರದ ಹೂವು ಬೆಳೆಗಾರರು ಶನಿವಾರ ರೊಚ್ಚಿಗೆದ್ದಿದ್ದರು. ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆಯಲ್ಲಿ (ಎ ಪಿ ಎಮ್ ಸಿ) ಅವರಿಗೆ ಹೂವು ಮಾರಲು ಅವಕಾಶ ನೀಡದಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಅವರು ಹೂವು ಮಾರುತ್ತಿದ್ದ ತಾತ್ಕಾಲಿಕ ಮಾರುಕಟ್ಟೆ ಭಾರೀ ಮಳೆಯಿಂದಾಗಿ ಕೆಸರಿನ ಗದ್ದೆಯಾಗಿ ಮಾರ್ಪಟ್ಟಿದೆ. ಹಾಗಾಗಿ ಎ ಪಿ ಎಮ್ ಸಿಯಲ್ಲಿ ಹೂವು ಮಾರಲು ಅವಕಾಶ ಮಾಡಿಕೊಡಲು ಅವರು ಕೋರಿದಾಗ ಸಂಬಂಧಪಟ್ಟವರು ಅವರ ಮನವಿಯನ್ನು ತಿರಸ್ಕರಿಸಿದ್ದಾರೆ. ಅಲ್ಲದೆ ಎ ಪಿ ಎಮ್ ಸಿ ಪ್ರವೇಶಿಸಿದ ಕೆಲ ಹೂವು ಬೆಳೆಗಾರರನ್ನು ಪೊಲೀಸರು […]
-
ಬಸ್ ಮೇಲಿನ ಪುನೀತ್ ಭಾವಚಿತ್ರಕ್ಕೆ ಮುತ್ತು ಕೊಟ್ಟಿದ್ದ ಅಜ್ಜಿ ಹೇಳಿದ್ದೇನು? | Koppal Old women Talks about Puneeth Rajkumar
ಪುನೀತ್ ರಾಜ್ಕುಮಾರ್ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಪುನೀತ್ ಹೃದಯಾಘಾತದಿಂದ ಮೃತಪಟ್ಟ ಘಟನೆಯಿಂದ ಕೋಟ್ಯಂತರ ಜನರಿಗೆ ನೋವಾಗಿದೆ. ಅಪ್ಪು ಅಗಲಿಕೆಯಿಂದ ಅನೇಕ ಹಿರಿಯ ಜೀವಗಳು ಮರುಗುತ್ತಿವೆ. ಅಪ್ಪು ಫೋಟೋ ಮುಂದೆ ಅಜ್ಜಿಯರು ಕಣ್ಣೀರು ಹಾಕುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರು ಬಸ್ ನಿಲ್ದಾಣದಲ್ಲಿ ಇದೇ ರೀತಿಯ ಒಂದು ಘಟನೆ ನಡೆದಿದೆ. ಬಸ್ ಮೇಲೆ ಅಂಟಿಸಿದ್ದ ಜಾಹೀರಾತಿನಲ್ಲಿ ಇರುವ ಪುನೀತ್ ಫೋಟೋಗೆ ವೃದ್ಧೆಯೊಬ್ಬರು ಮುತ್ತಿಟ್ಟು ಕಂಬನಿ ಸುರಿಸಿದ್ದಾರೆ. ಈ ಬಗ್ಗೆ ಅಜ್ಜಿ ಸ್ವತಃ ಮಾಹಿತಿ ಹಂಚಿಕೊಂಡಿದ್ದಾರೆ. ‘ಪುನೀತ್ […]
-
Sanju Samson: ಬಡ ಫುಟ್ಬಾಲ್ ಆಟಗಾರನ ನೆರವಿಗೆ ನಿಂತ ಸಂಜು ಸ್ಯಾಮ್ಸನ್ | Sanju Samson Sponsors Flight Ticket For Budding Footballer From Kerala
Sanju Samson ಕೇರಳದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಬಡ ಆಟಗಾರರೊಬ್ಬರ ಕನಸು ಈಡೇರಿಸಲು ಸಹಾಯ ಹಸ್ತ ಚಾಚುವ ಮೂಲಕ ಸುದ್ದಿಯಾಗಿದ್ದಾರೆ. ಸ್ಯಾಮ್ಸನ್ ತನ್ನ ರಾಜ್ಯದ ಫುಟ್ಬಾಲ್ ಆಟಗಾರ ಆದರ್ಶ್ ಅವರ ಆಕಾಂಕ್ಷೆಗಳನ್ನು ಈಡೇರಿಸಲು ನೆರವಾಗಿದ್ದು, ಅದರಂತೆ ಯುವ ಫುಟ್ಬಾಲ್ ಆಟಗಾರನಿಗೆ ಸ್ಪೇನ್ಗೆ ತೆರಳಲು ವಿಮಾನ ಟಿಕೆಟ್ಗಾಗಿ ವ್ಯವಸ್ಥೆ ಮಾಡಿದ್ದಾರೆ. ಆದರ್ಶ್ ಕೇರಳದ ಉದಯೋನ್ಮುಖ ಫುಟ್ಬಾಲ್ ಆಟಗಾರ. ಈತನ ಪ್ರತಿಭೆ ಗುರುತಿಸಿದ ಸ್ಪೇನ್ನ ಫುಟ್ಬಾಲ್ ಕ್ಲಬ್ ಒಂದು ತಿಂಗಳ ತರಬೇತಿಗಾಗಿ ಆಯ್ಕೆ ಮಾಡಿತ್ತು. ಆದರೆ ಸ್ಪೇನ್ಗೆ […]
-
ಮೆಲ್ಲನೆ ಸಂಗೀತ ಪ್ರಿಯರ ಜೋಳಿಗೆ ಸೇರಿದ ‘ರೈಡರ್’.. ಕಾಶ್ಮೀರದ ಕಣಿವೆಗಳಲ್ಲಿ ನಿಖಿಲ್ ಫುಲ್ ರೊಮ್ಯಾನ್ಸ್
ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರ್ ‘ರೈಡರ್’ ಆಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.ಈಗಾಗಲೇ ರೈಡರ್ ಸಿನಿಮಾದಿಂದ ರಗಡ್ ಟ್ರೈಲರ್,ಜೊತೆಗೆ ಡವ್ವ ಡವ್ವ ಅನ್ನೋ ಒಂದೊಳ್ಳೆ ಲವ್ ಸಾಂಗ್ನ್ನು ರಿಲೀಸ್ ಮಾಡಿ ಮೆಚ್ಚಗೆ ವ್ಯಕ್ತ ಪಡಿಸಿದ್ದಾರೆ. ಢವ್ವ ಢವ್ವ ಹಾಡಿನ ಮೂಲಕ ಚಿತ್ರಪ್ರೇಮಿಗಳ ಹೃದಯದ ಬಡಿತ ಹೆಚ್ಚಿಸಿದ್ದ ನಿಖಿಲ್. ಈಗ ಸದ್ದಿಲ್ಲದೆ ಮೆಲ್ಲನೆ ಸಂಗೀತ ಪ್ರಿಯರ ಜೋಳಿಗೆ ಸೇರಿದ್ದಾರೆ. ಜಾಗ್ವಾರ್ ಸಿನಿಮಾದ ಮೂಲಕ ಕನ್ನಡ ಬೆಳ್ಳಿತೆರೆಗೆ ಜಿಗಿದು ಅಭಿಮನ್ಯುವಾಗಿ ಸೀತಾರಾಮನಾಗಿ ಈಗ ರೈಡರ್ ಆಗ್ತಿದ್ದಾರೆ ಸ್ಯಾಂಡಲ್ವುಡ್ನ ಯುವರಾಜ […]
-
Bitcoin Case: ಡ್ರಗ್ ಅಡಿಕ್ಟ್ ಮಾತಿಗೆ ಇಷ್ಟು ಪ್ರಾಮುಖ್ಯತೆ ಬೇಕಾ? ಬಿಟ್ಕಾಯಿನ್ ಪ್ರಕರಣದ ಬಗ್ಗೆ ಡಾ. ಸುಧಾಕರ್ ಸುದ್ದಿಗೋಷ್ಠಿ | Dr K Sudhakar Press Meet on Bitcoin Case Karnataka Govt Basavaraj Bommai Bengaluru Police
ಡಾ. ಕೆ. ಸುಧಾಕರ್ (ಸಂಗ್ರಹ ಚಿತ್ರ) ಬೆಂಗಳೂರು: ಸರ್ಕಾರದ ವಿರುದ್ಧ ಬಿಟ್ ಕಾಯಿನ್ ಹಗರಣ ಆರೋಪದ ಬಗ್ಗೆ ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿರುವ ನಿವಾಸದಲ್ಲಿ ಸಚಿವ ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ಸುರ್ಜೇವಾಲ ಸುದ್ದಿಗೋಷ್ಠಿ ಮಾಡಿದ್ರು. ದೆಹಲಿ, ರಾಜ್ಯ ಕಾಂಗ್ರೆಸ್ ನಾಯಕರು ಬಿಟ್ಕಾಯಿನ್ ಹಗರಣ ಬಗ್ಗೆ ಆರೋಪಿಸಿದ್ದಾರೆ. ಸರ್ಕಾರದಲ್ಲಿ ದೊಡ್ಡ ಸ್ಕ್ಯಾಮ್ ಆಗಿದೆ ಎಂದು ಆರೋಪ ಮಾಡಿದ್ದಾರೆ. ಸುಳ್ಳಿನ ಕಂತೆಯನ್ನ ಜನರಿಗೆ ತಿಳಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೇಳಿರುವ ಪ್ರಶ್ನೆಗಳಿಗೆ ನಾನು […]
-
ಮುಂದಿನ ವರ್ಷ ಭಾರತದಿಂದ ಎರಡಂಕಿಯ ಆರ್ಥಿಕ ಬೆಳವಣಿಗೆ: ವಿಶ್ವ ಆರ್ಥಿಕ ಫೋರಂ ಅಧ್ಯಕ್ಷ | Expecting India To Achieve Double Digit Growth Said World Economic Forum President
ನರೇಂದ್ರ ಮೋದಿ (ಸಂಗ್ರಹ ಚಿತ್ರ) ವಿಶ್ವ ಆರ್ಥಿಕ ಫೋರಂ ಅಧ್ಯಕ್ಷ ಬೋರ್ಗೆ ಬ್ರೆಂಡೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಮತ್ತು ಭಾರತವು ತನ್ನ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ ಮತ್ತು ಅದರ ಜಿ20 ಅಧ್ಯಕ್ಷ ಸ್ಥಾನಕ್ಕೆ ತಯಾರಿ ನಡೆಸುತ್ತಿರುವಾಗ ಮುಂದಿನ ವರ್ಷ ಎರಡಂಕಿಯ ಬೆಳವಣಿಗೆಯನ್ನು ಸಾಧಿಸುವ ನಿರೀಕ್ಷೆಯಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, “ನಿಮ್ಮನ್ನು @borgebrende ಭೇಟಿಯಾಗಲು ಮತ್ತು ಹಲವಾರು ವಿಷಯಗಳ ಬಗ್ಗೆ ನಿಮ್ಮೊಂದಿಗೆ ಒಳನೋಟವುಳ್ಳ ಸಂವಾದವನ್ನು […]
-
ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ.. ಅಚ್ಚರಿಯ ಹೇಳಿಕೆ ಕೊಟ್ಟ ಐಸಿಸಿ
ಟಿ-20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ, ಪಾಕಿಸ್ತಾನದ ಎದುರು ಹೀನಾಯ ಸೋಲನುಭವಿಸಿತು. ಹೀಗಾಗಿ ಪಾಕಿಸ್ತಾನವನ್ನ ಸೋಲಿಸಲು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಅದಕ್ಕಾಗಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿಯನ್ನ ಆಯೋಜಿಸಿ ಎಂಬ ಒತ್ತಾಯ ಕೇಳಿ ಬಂದಿದೆ. ಅದರಲ್ಲೂ ಎರಡು ತಂಡಗಳ ನಡುವೆ ದ್ವಿಪಕ್ಷೀಯ ಸರಣಿ 2012-13ರ ಬಳಿಕ ಜರುಗಿಲ್ಲ. ಈ ನಿರ್ಧಾರ ಸದ್ಯಕ್ಕೆ ಅಸಾಧ್ಯ ಎಂದೇ ಹೇಳಲಾಗ್ತಿದೆ. ಇನ್ನು ಈ ಬಗ್ಗೆ ಮಾತನಾಡಿರೋ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಎರಡು ದೇಶಗಳ ನಡುವಿನ ನಿರ್ಧಾರಗಳ ಮೇಲೆ ನಿಂತಿದೆ. […]
-
ಕ್ರಿಪ್ಟೊಕರೆನ್ಸಿ ಮೂಲಕ ಅಕ್ರಮ ವಹಿವಾಟು, ಉಗ್ರರಿಗೆ ಹಣ ಒದಗಿಸುವ ಮಾರ್ಗ ಬಂದ್ ಮಾಡುವ ಬಗ್ಗೆ ಪ್ರಧಾನಿ ಮೋದಿ ಚರ್ಚೆ | PM Narendra Modi meeting on Crypto Currency Bitcoin Case Central Govt Meeting
ನರೇಂದ್ರ ಮೋದಿ (ಸಂಗ್ರಹ ಚಿತ್ರ) ದೆಹಲಿ: ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು (ನವೆಂಬರ್ 13) ಮಹತ್ವದ ಸಭೆ ನಡೆಸಿದ್ದಾರೆ. ಅನಿಯಂತ್ರಿತ ಕ್ರಿಪ್ಟೋ ಕರೆನ್ಸಿ ಮಾರ್ಕೆಟ್ನಿಂದ ಆಗುವ ಪರಿಣಾಮ, ಕ್ರಿಪ್ಟೋ ಕರೆನ್ಸಿ ಮೂಲಕ ಅಕ್ರಮ ಹಣದ ವಹಿವಾಟು ಹಾಗೂ ಉಗ್ರರಿಗೆ ಹಣ ಒದಗಿಸುವ ಮಾರ್ಗ ಬಂದ್ ಬಗ್ಗೆ ಚರ್ಚೆ ನಡೆಸಲಾಗಿದೆ. ಕ್ರಿಪ್ಟೋ ಕರೆನ್ಸಿ ಬಗ್ಗೆ ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಸಂಬಂಧ ಅಪಾಯ ಎದುರಾಗುವ ಮುನ್ನ ಎಚ್ಚೆತ್ತುಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ. […]
-
ಜಯವರ್ಧನೆ, ಶಾನ್ ಪೊಲಾಕ್, ಜೆನೆಟ್ ಬ್ರಿಟಿನ್ಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ
ಐಸಿಸಿ ನೀಡುವ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಈ ಬಾರಿ ಮೂವರು ಕ್ರಿಕೆಟ್ ದಿಗ್ಗಜರು ಪಾತ್ರರಾಗಿದ್ದಾರೆ. ಶ್ರೀಲಂಕಾದ ದಿಗ್ಗಜ ಮಹೇಲಾ ಜಯವರ್ಧನೆ, ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಶಾನ್ ಪೊಲಾಕ್ ಮತ್ತು ಇಂಗ್ಲೆಂಡಿನ ಮಾಜಿ ಆಟಗಾರ್ತಿ ಜೆನೆಟ್ ಬ್ರಿಟಿನ್ ಅವರಿಗೆ ಈ ಗೌರವ ದಕ್ಕಿದೆ. 652 matches for 🇱🇰, over 25,000 runs and a T20 World Cup title in 2014. After a glittering international career, Mahela Jayawardena […]
-
Jimmy Neesham: ಸೆಮಿಫೈನಲ್ ಗೆಲ್ಲಲು ನಾವು ಇಲ್ಲಿಗೆ ಬಂದಿಲ್ಲ, ಆಸ್ಟ್ರೇಲಿಯನ್ನರಿಗೆ ಎಚ್ಚರಿಕೆ..! | You don’t come halfway around the world just to win a semi final: Jimmy Neesham
Jimmy Neesham ಟಿ20 ವಿಶ್ವಕಪ್ನ ಅಂತಿಮ ಹಣಾಹಣಿಗಾಗಿ ವೇದಿಕೆ ಸಿದ್ದವಾಗಿದೆ. ದಾಯಾದಿಗಳ ಕದನ ಎಂದೇ ಬಿಂಬಿತವಾಗಿರುವ ಫೈನಲ್ ಪಂದ್ಯದದಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಮುಖಾಮುಖಿಯಾಗಲಿದೆ. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ಆಲ್ರೌಂಡರ್ ಜಿಮ್ಮಿ ನೀಶಮ್ ಆಸ್ಟ್ರೇಲಿಯನ್ನರಿಗೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ. ಸೆಮಿಫೈನಲ್ನಲ್ಲಿ ಗೆಲ್ಲಲು ತಮ್ಮ ತಂಡ ಅರ್ಧದಷ್ಟು ಪ್ರಪಂಚವನ್ನು ಸುತ್ತಿ ಇಲ್ಲಿಗೆ ಬಂದಿಲ್ಲ ಎಂದು ಜಿಮ್ಮಿ ನೀಶಮ್ ಹೇಳಿದ್ದಾರೆ. ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಸ್ಪೋಟಕ ಇನ್ನಿಂಗ್ಸ್ ಆಡುವ ಮೂಲಕ ನೀಶಮ್ ನ್ಯೂಜಿಲೆಂಡ್ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಇದೀಗ ನಾವು ಆಸ್ಟ್ರೇಲಿಯಾ ವಿರುದ್ಧದ […]
-
ಪೇಟಿಎಂ ಕಂಪೆನಿಯ ಹಾಲಿ ಹಾಗೂ ಮಾಜಿ ಉದ್ಯೋಗಿಗಳು ಸೇರಿ 350 ಮಂದಿ ಆಗಲಿದ್ದಾರೆ ಕೋಟ್ಯಧಿಪತಿ | After Listing Paytm Former And Current Employees 350 People Will Become Millionaires
ಸಾಂದರ್ಭಿಕ ಚಿತ್ರ ಪೇಟಿಎಂ ಕಂಪೆನಿಯ 250 ಕೋಟಿ ಅಮೆರಿಕನ್ ಡಾಲರ್ನ ಐಪಿಒಗೆ ಕೆಲವರು ಧನ್ಯವಾದಗಳು ಅಂತ ಹೇಳಲೇಬೇಕಿದೆ. ಡಿಜಿಟಲ್ ಪಾವತಿಗಳು ಮತ್ತು ಹಣಕಾಸು ಸೇವೆಗಳ ಪ್ಲಾಟ್ಫಾರ್ಮ್ ಪೇಟಿಎಂನ ಸುಮಾರು 350 ಮಾಜಿ ಹಾಗೂ ಸದ್ಯದ ಉದ್ಯೋಗಿಗಳು ಕೋಟ್ಯಧಿಪತಿಗಳಾಗಲು ಸಿದ್ಧರಾಗಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ, ಈ ಪ್ರತಿಯೊಬ್ಬ ಪೇಟಿಎಂ ಉದ್ಯೋಗಿ ಈಗ ಕನಿಷ್ಠ 1 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯವನ್ನು ಹೊಂದಲಿದ್ದಾರೆ. ಗಮನಾರ್ಹ ಅಂಶ ಏನೆಂದರೆ, ರೂ. 18,300 ಕೋಟಿ ಷೇರು ಮಾರಾಟದೊಂದಿಗೆ ಪೇಟಿಎಂ ಐಪಿಒ ಏಷ್ಯಾ ಪೆಸಿಫಿಕ್ […]
-
ಬಿಟ್ ಕಾಯಿನ್ ಕೇಸ್; ಕಾಂಗ್ರೆಸ್ ಕೇಳಿದ 5 ಪ್ರಶ್ನೆಗಳಿಗೆ ಸಚಿವ ಸುಧಾಕರ್ ಕೊಟ್ಟ ಉತ್ತರವೇನು?
ಬಿಟ್ ಕಾಯಿನ್ ಸಂಬಂಧ ತನ್ನ ಸರ್ಕಾರಿ ನಿವಾಸದಲ್ಲಿ ಆರೋಗ್ಯ ಡಾ.ಕೆ ಸುಧಾಕರ್ ಸುದ್ದಿಗೋಷ್ಠಿ ನಡೆಸಿದರು. ಈ ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾಗೆ ಟಾಂಗ್ ನೀಡಿದರು ಸುಧಾಕರ್. ಈ ಸಂಬಂಧ ಮಾತಾಡಿದ ರಣದೀಪ್ ಸುರ್ಜೇವಾಲ ಸುದ್ದಿಗೋಷ್ಠಿ ಮಾಡಿದ್ದಾರೆ. ಕೆಲವು ದಿನಗಳಿಂದ ನಮ್ಮ ರಾಜ್ಯದಲ್ಲಿ ಬಿಟ್ ಕಾಯಿನ್ ಬಗ್ಗೆ ಆಪಾದನೆ ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಕೇಂದ್ರದಲ್ಲೂ ಇಂದು ರಾಷ್ಟ್ರೀಯ ಮಾಧ್ಯಮವನ್ನು ಬಳಕೆ ಮಾಡಿ ಸುರ್ಜೇವಾಲ ಸುದ್ದಿಗೋಷ್ಠಿ ಮಾಡಿದ್ದಾರೆ. ಒಟ್ಟಾರೆ, ಅವರ ಅಪಾದನೆ ಸಾರಾಂಶ, ಬಿಜೆಪಿ ದೊಡ್ಡ ಪ್ರಮಾಣದ […]
-
T20 World Cup 2021 Final: ನ್ಯೂಜಿಲೆಂಡ್ ಟೀಮ್ನಲ್ಲಿ 1 ಬದಲಾವಣೆ : ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11 | T20 World Cup 2021 Final: New Zealand vs Australia Predicted Playing XI
New Zealand vs Australia Final ಟಿ20 ವಿಶ್ವಕಪ್ ಫೈನಲ್ (T20 World Cup 2021 Final) ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ನವೆಂಬರ್ 14 ರಂದು ದುಬೈನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ (New zealand vs Australia Final) ಮುಖಾಮುಖಿಯಾಗಲಿದೆ. ಉಭಯ ತಂಡಗಳು 2015ರ ಏಕದಿನ ವಿಶ್ವಕಪ್ ಬಳಿಕ ಮತ್ತೆ ಫೈನಲ್ನಲ್ಲಿ ಮುಖಾಮುಖಿಯಾಗುತ್ತಿರುವುದು ವಿಶೇಷ. ಹೀಗಾಗಿ ಅಂತಿಮ ಪಂದ್ಯವು ಜಿದ್ದಾಜಿದ್ದಿನಿಂದ ಕೂಡಿರಲಿದೆ. ಸೆಮಿಫೈನಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಉಭಯ ತಂಡಗಳು ಫೈನಲ್ ಪಂದ್ಯದ ಪ್ಲೇಯಿಂಗ್ ಇಲೆವೆನ್ನಲ್ಲಿ […]
-
ಮುಹೂರ್ತದಲ್ಲಿದ್ದ ‘ಪುಟ್ಟಕ್ಕನ ಮಕ್ಕಳು’ ಪ್ರೊಮೋದಲ್ಲಿಲ್ಲ ಯಾಕೆ? ಅಸಲಿ ಕಾರಣವೇನು?
ಪುಟ್ಟಕ್ಕನ ಮಕ್ಕಳು.. ಹಿರಿಯ ನಟಿ ಉಮಾಶ್ರೀ ಅವರು ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿರುವ ಬಹು ನಿರಿಕ್ಷಿತ ಧಾರಾವಾಹಿ. ಪ್ರೋಮೊನಿಂದಲೇ ದೊಡ್ಡ ಸದ್ದು ಮಾಡಿದ್ದ ಸೀರಿಯಲ್ ಬಗ್ಗೆ ನಾವೂ ನಿಮಗೆ ಮಾಹಿತಿ ನೀಡ್ತಾನೆ ಬಂದಿದ್ದಿವಿ. ಸದ್ಯ ಈ ಸೀರಿಯಲ್ನ ಹೊಸ ಪ್ರೋಮೊ ಒಂದು ರಿಲೀಸ್ ಆಗಿದ್ದು, ಮೂಹರ್ತದಲ್ಲಿ ಇದ್ದ ನಟಿಯರು ಮಾಯವಾಗಿದ್ದಾರೆ. ಹೌದು, ಈಗಾಗಲೆ ಧಾರಾವಾಹಿ ಚಿತ್ರಿಕರಣದಲ್ಲಿ ಬ್ಯುಸಿಯಾಗಿದ್ದು, ಮೂವರು ಹೆಣ್ಣುಮಕ್ಕಳ ತಾಯಿ ಪುಟ್ಟಕ್ಕಳನ್ನ ಗಂಡ ಬಿಟ್ಟ ಹೋಗಿರುತ್ತಾನೆ. ಬಡತನದ ನಡುವೆ ಮಕ್ಕಳನ್ನ ಪುಟ್ಟಕ್ಕ ಒಳ್ಳೆಯ ಸ್ಥಾನಕ್ಕೆ ತರಲು […]
-
T20 World Cup: ಕ್ಯಾಚ್ ಬಿಟ್ಟಿದ್ದು ಓಕೆ.. ನಂತರ 3 ಸಿಕ್ಸರ್ ಹೊಡೆಸಿಕೊಂಡಿದ್ಯಾಕೆ? ಶಾಹೀನ್ ಮೇಲೆ ಆಫ್ರಿದಿ ಗರಂ! | T20 World Cup Shaheen afridi should not have conceded three sixes in semi final says shahid afridi
ಶಾಹೀನ್ ಅಫ್ರಿದಿ, ಶಾಹಿದ್ ಅಫ್ರಿದಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ನಂತಹ ಅತ್ಯಂತ ಮಹತ್ವದ ಪಂದ್ಯದಲ್ಲಿ, ಪಾಕಿಸ್ತಾನವು ಆಸ್ಟ್ರೇಲಿಯಾ ವಿರುದ್ಧ ಸೋತಿದೆ. ವಿಶೇಷವೆಂದರೆ ಈ ಸೋಲಿನಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಎದುರಾಗಿದೆ. ತಂಡದ ‘ಸ್ಟಾರ್’ ಬೌಲರ್ ಶಾಹೀನ್ ಅಫ್ರಿದಿ ಅವರ ದುಬಾರಿ ಓವರೇ ಇದಕ್ಕೆಲ್ಲಾ ಕಾರಣ. ಶಹೀನ್ ಒಂದು ಓವರ್ನಲ್ಲಿ 22 ರನ್ ಬಿಟ್ಟುಕೊಟ್ಟು ಪಂದ್ಯವನ್ನು ಕೈಚೆಲ್ಲಿದರು. ಆದರೆ ಎಲ್ಲರೂ ಅಲಿ ಕ್ಯಾಚ್ ಬಿಟ್ಟಿದ್ದೆ ಈ ಸೋಲಿಗೆ ಕಾರಣ ಎಂದು ಆರೋಪಿಸಿದ್ದಾರೆ. ಆದರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ […]
-
ಅಪ್ಪು ಬಳಿಕ ನೇತ್ರದಾನಕ್ಕೆ ಮುಂದಾದ ಫ್ಯಾನ್ಸ್ ಸಂಖ್ಯೆ ಎಷ್ಟು ಗೊತ್ತಾ?
ಕರುನಾಡ ಮನೆ ಮಗ ಅಪ್ಪು ಅಗಲಿದ ನಂತರವೂ ಜೀವಂತ ಅನ್ನೋ ಸತ್ಯ ಶಾಶ್ವತ. ಕಣ್ಣುಗಳನ್ನ ದಾನ ಮಾಡೋ ಮೂಲಕ ಪುನೀತ್ ಸಾರ್ಥಕತೆ ಮೆರೆದ್ರು. ನಾಲ್ಕು ಜನ್ರ ಬದುಕಿಗೆ ಬೆಳಕಾಗಿದ್ದ ಅಪ್ಪು ಕಣ್ಣುಗಳು ಈಗ ಇನ್ನೂ ಹಲವರ ಕತ್ತಲು ನೀಗಿಸಲಿವೆ. ಡಾ. ರಾಜ್ಕುಮಾರ್ ಕಣ್ಣು ದಾನದ ಬಳಿಕ ದೊಡ್ಮನೆ ಕುಟುಂಬದ ಮತ್ತೊಂದು ಯುವರತ್ನ ಪುನೀತ್ ಕೂಡ ನೇತ್ರದಾನದ ಮೂಲಕ ಈಗಾಗಲೇ ನಾಲ್ವರ ಬಾಳಿಗೆ ಬೆಳಕಾಗಿದ್ದಾನೆ. ಇದೀಗ ಮತ್ತೆ ಪುನೀತ್ ಕಣ್ಣಿನ ಇನ್ನುಳಿದ ಭಾಗಗಳ ಮೂಲಕ ಮತ್ತೆ 10 ಜನರಿಗೆ […]
-
ಪುನೀತ್ ಸರ್ ಒಬ್ಬ ಕಲಾವಿದನಿಗಿಂತ ಹೆಚ್ಚು ಶ್ರೇಷ್ಠ ವ್ಯಕ್ತಿಯಾಗಿದ್ದರು, ಅವರಂಥವರು ನಮಗೆ ಪುನಃ ಸಿಗಲಾರರು: ಮಂಗ್ಲಿ | Puneeth Sir was a great person, we will not get another person like him says singer Mangli
ಮಂಗ್ಲಿ ತೆಲುಗು ಸಿನಿಮಾ ಇಂಡಸ್ಟ್ರೀಯಲ್ಲಿ ದೊಡ್ಡ ಹೆಸರು. ಅವರ ಹಾಡುಗಳಿಗೆ ಜನ ಫಿದಾ ಆಗುತ್ತಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ಮಂಗ್ಲಿ ಅವರು ಹಾಡಿದ ಕಣ್ಣೇ ಅದುರಿಂದೆ… ಹಾಡನ್ನು ದಕ್ಷಿಣ ಭಾರತದಲ್ಲಿ ಕೇಳದವರೇ ಇರಲಿಕ್ಕಿಲ್ಲ. ನಿಸ್ಸಂದೇಹವಾಗಿ ಸುಶ್ರಾವ್ಯ ಕಂಠಸಿರಿಯ ಒಡತಿ ಮಂಗ್ಲಿ. ಯಾವುದೋ ಕೆಸಲದ ನಿಮಿತ್ತ ಶನಿವಾರ ಅವರು ಬೆಂಗಳೂರಿಗೆ ಆಗಮಿಸಿದ್ದರು. ವೇದಿಕೆ ಮೇಲೆ ಪುನೀತ್ ರಾಜಕುಮಾರ್ ಅವರ ಬಗ್ಗೆ ಭಾವುಕರಾಗಿ ಮಾತಾಡಿದ ನಂತರ ಅವರು ಟಿವಿ9 ಸಿನಿಮಾ ವರದಿಗಾರ ಮಾಲ್ತೇಶ್ ಜಗ್ಗಿನ್ ಜೊತೆ ಒಂದು ಚಿಕ್ಕ […]
-
Sara Ali Khan: ಮಾಲ್ಡೀವ್ಸ್ನಲ್ಲಿ ಬಿಕಿನಿ ತೊಟ್ಟು ಮಿಂಚಿದ ಸಾರಾ ಅಲಿ ಖಾನ್ | Sara Ali Khan Bikini Photo In Maldives stuns Fans
1/5 ಸಾರಾ ಅಲಿ ಖಾನ್ ಬಾಲಿವುಡ್ನಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಿದ್ದಾರೆ. ಸ್ಟಾರ್ ನಟನ ಮಗಳು ಎನ್ನುವ ಕಾರಣಕ್ಕೆ ಸಾಕಷ್ಟು ಆಫರ್ಗಳು ಬರುತ್ತಿವೆ. 2/5 ಈಗ ಸಾರಾ ಅಲಿ ಖಾನ್ ರಜೆಯ ಮಜ ಕಳೆಯೋಕೆ ಮಾಲ್ಡೀವ್ಸ್ಗೆ ತೆರಳಿದ್ದಾರೆ. ಈ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. 3/5 ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಾರಾ ಬಿಕಿನಿ ತೊಟ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. 4/5 ಈ ಫೋಟೋ ನೋಡಿ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. 5/5 ಸದ್ಯ ಸಾರಾ ‘ಅತ್ರಂಗಿ ರೇ’ […]
-
ಪತ್ನಿಯಿಂದ ಪತಿ ಮರ್ಡರ್ ಕೇಸ್ಗೆ ಬಿಗ್ ಟ್ವಿಸ್ಟ್; ಗಂಡನನ್ನೇ ಕೊಂದು ಡ್ರಾಮಾ ಮಾಡಿದ್ಲು ವಯ್ಯಾರಿ
ಬೆಂಗಳೂರು: ಇತ್ತೀಚೆಗಷ್ಟೇ ತನ್ನ ಗಂಡನನ್ನ ತಾನೇ ಕೊಂದು, ಮಹಿಳೆಯೊಬ್ಬಳು ಪೊಲೀಸರಿಗೆ ಶರಣಾಗಿದ್ದ ಸುದ್ದಿ ಭಾರೀ ಸದ್ದು ಮಾಡಿತ್ತು. ಪತಿಯನ್ನ ಕೊಂದಿದ್ದಕ್ಕೆ ಪತಿಯೇ ಕಾರಣ ಅಂತ ಪೊಲೀಸರ ಮುಂದೆ ಆಕೆ ಹೇಳಿ ಕೊಂಡಿದ್ದಳು. ಆದ್ರೀಗ, ಪತ್ನಿಯಿಂದಲೇ ಪತಿ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಕಿರುಕುಳ ಕೊಡ್ತಿದ್ದ ಅಂತ ಕಥೆ ಕಟ್ಟಿದ್ದ ಕಿರಾತಕಿ ಮಳ್ಳಿ, ಮಳ್ಳಿ ಮಂಚಕ್ಕೆಷ್ಟು ಕಾಲು ಅಂದ್ರೆ, ಮೂರು ಮತ್ತೊಂದು ಅಂದಿದ್ಲು ಈ ಸುಪನಾತಿ ಸುಬ್ಬಿ. ಬ್ಯೂಟೀಷಿಯನ್ ಆದವಳ ಮೋಡಿಗೆ ಬಿದ್ದಿದ್ದ ರಿಯಲ್ ಎಸ್ಟೇಟ್ ಉದ್ಯಮಿ […]
-
Sunil Chhetri: ಸೂಪರ್ಸ್ಟಾರ್ ಆದ ನಿಮ್ಮೆಲ್ಲರಿಂದಲೇ! ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ ಬಳಿಕ ಭಾವುಕರಾದ ಸುನಿಲ್ ಛೆಟ್ರಿ | Captain Sunil Chhetri got emotional after receiving the Khel Ratna Award
ಖೇಲ್ ರತ್ನ ಪ್ರಶಸ್ತಿಯೊಂದಿಗೆ ಸುನೀಲ್ ಛೆಟ್ರಿ ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ ಅವರು ಶನಿವಾರದಂದು, ಉನ್ನತ ಮಟ್ಟದಲ್ಲಿ ಇಷ್ಟು ದೀರ್ಘಕಾಲ ಆಡಿದ್ದಕ್ಕಾಗಿ ದೇಶದ ಉನ್ನತ ಕ್ರೀಡಾ ಗೌರವವನ್ನು ಪಡೆದುಕೊಂಡಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಭಾರತೀಯ ನಾಯಕ ಛೆಟ್ರಿ 2002 ರಲ್ಲಿ ಮೋಹನ್ ಬಗಾನ್ ಕ್ಲಬ್ನೊಂದಿಗೆ ತಮ್ಮ ವೃತ್ತಿಪರ ವೃತ್ತಿಜೀವನವನ್ನು ಪ್ರಾರಂಭಿಸಿದರು. 2005 ರಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು. 37 ವರ್ಷ ವಯಸ್ಸಿನ ಆಟಗಾರ […]
-
ನಾಳೆ ಟಿ20 ವಿಶ್ವಕಪ್ ಫೈನಲ್; ಗೆಲ್ಲೋಕೆ ಟಾಸ್ ಅಲ್ಲ, ಉತ್ತಮ ಬ್ಯಾಟಿಂಗ್ ಮುಖ್ಯ ಎಂದ ಫಿಂಚ್
ಬಹು ನಿರೀಕ್ಷಿತ ಟಿ20 ವಿಶ್ವಕಪ್ಗೆ ನಾಳೆ ದುಬೈ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ತೆರೆ ಬೀಳಲಿದೆ. ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿರುವ ಆಸ್ಟ್ರೇಲಿಯಾ – ನ್ಯೂಜಿಲೆಂಡ್ ಚೊಚ್ಚಲ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಫೈನಲ್ ಪಂದ್ಯಕ್ಕೂ ಮುನ್ನ ಮಾತಾಡಿರುವ ಆಸಿಸ್ ನಾಯಕ ಆ್ಯರೋನ್ ಫಿಂಚ್, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಟಾಸ್ ಕುರಿತು ಮಾತನಾಡಿದ ಫಿಂಚ್, ನನಗೆ ಟಾಸ್ ಮುಖ್ಯ ಅಲ್ಲ. ಫೈನಲ್ ಪಂದ್ಯದಲ್ಲಿ ಅದರ ಕಡೆ ಗಮನ ನೀಡಬಾರದು. ಇದು ನಮಗೆ ಮುಳುವಾಗುವ ಸಾಧ್ಯತೆ ಇದೆ. ಪಂದ್ಯವನ್ನ ಜಯಿಸಲು […]
-
ಪ್ರಧಾನ್ ಮಂತ್ರಿ ಗ್ರಾಮೀಣ್ ಆವಾಸ್ ಯೋಜನಾ ಮೊದಲ ಕಂತು 700 ಕೋಟಿ ರೂ. ನ.14ಕ್ಕೆ ಪ್ರಧಾನಿ ಮೋದಿಯಿಂದ ಬಿಡುಗಡೆ | PMAY G First Installment Rs 700 Crore Will Be Released By PM Narendra Modi On November 14th For Tripura
ಸಾಂದರ್ಭಿಕ ಚಿತ್ರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 14ನೇ ತಾರೀಕಿನ ಭಾನುವಾರದಂದು ಮಧ್ಯಾಹ್ನ 1 ಗಂಟೆಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನಾ- ಗ್ರಾಮೀಣ್ (PMAY-G) ಮೊದಲ ಕಂತನ್ನು ತ್ರಿಪುರಾದಲ್ಲಿ 1.47 ಲಕ್ಷ ಫಲಾನುಭವಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯವು ಶನಿವಾರ ಮಾಹಿತಿ ನೀಡಿದೆ. 700 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಈ ಸಂದರ್ಭದಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿದ […]
-
ಪದ್ಮಶ್ರೀ ಹಾಜಬ್ಬರ ಶಾಲೆ ನೋಡುವಾಸೆ ತುಳಸಿಗೌಡ್ರಿಗೆ -ಸಾಧಕನ ಊರಿಗೆ ಅರಸಿ ಬಂದ್ರು ವೃಕ್ಷಮಾತೆ
ಅವರಿಬ್ಬರು ಬರಿಗಾಲಲ್ಲಿ ಹಳ್ಳಿಯಿಂದ ದಿಲ್ಲಿವರೆಗೆ ತೆರಳಿ, ಪದ್ಮಶ್ರೀ ಮುಡಿಗೇರಿಸಿಕೊಂಡ ಕರಾವಳಿಯ ಸಾಧಕರು. ಒಬ್ರು ಮರಗಳನ್ನೇ ಮಕ್ಕಳಂತೆ ಸಾಕಿ, ಪೋಷಿಸಿದ ವೃಕ್ಷಮಾತೆ ತುಳಸಿ ಗೌಡ. ಮತ್ತೊಬ್ರು, ಕಿತ್ತಳೆ ಹಣ್ಣು ಮಾರಿ ಶಾಲೆಯನ್ನೇ ಕಟ್ಟಿಸಿದ ಅಕ್ಷರ ಸಂತ ಹರೇಕಳ ಹಾಜಬ್ಬ. ಇವತ್ತು ದೇಶದ ಅತ್ಯುನ್ನತ ಪ್ರಶಸ್ತಿಯನ್ನ ಪಡೆದವರ ಸಮಾಗಮವಾಗಿತ್ತು. ಇವರಿಬ್ಬರ ಈ ಸುಂದರ ಕ್ಷಣ ಕಂಡು ಇಡೀ ಕರಾವಳಿ ಮಂದಿ ಬೆರಗಾಗಿದ್ರು. ಕೈ ಕೈ ಹಿಡಿದು, ತಮ್ಮ ಅನುಭವ ಹಂಚಿಕೊಳ್ತಿರೋ ಹಿರಿಜೀವಗಳು. ಪದ್ಮಶ್ರೀ ಪ್ರಶಸ್ತಿ ಪುಸ್ಕೃತರು. ಕಿತ್ತಳೆ ಹಣ್ಣು ಮಾರಿ […]
-
T20 World Cup Final: ಹೊಸ ತಂಡ, ನಗರ, ಮೈದಾನ, ಚಾಂಪಿಯನ್! ಈ ವಿಶ್ವಕಪ್ನಲ್ಲಿ ಸೃಷ್ಟಿಯಾಗುವ ದಾಖಲೆಗಳಿವು | T20 World Cup 2021 Final match Australia vs New zealand Dubai New Champion team and new venue history
ನ್ಯೂಜಿಲೆಂಡ್-ಆಸ್ಟ್ರೇಲಿಯಾ ಆಟಗಾರರು 2021 ರ T20 ವಿಶ್ವಕಪ್ನಲ್ಲಿ ಫೈನಲಿಸ್ಟ್ ತಂಡಗಳ ಹೆಸರನ್ನು ನಿರ್ಧರಿಸಲಾಗಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಪ್ರಶಸ್ತಿ ಪಂದ್ಯವನ್ನು ನವೆಂಬರ್ 14 ಭಾನುವಾರದಂದು ಆಡಲಾಗುತ್ತದೆ. ಪ್ರಶಸ್ತಿ ಸಮರದಲ್ಲಿ ಫಲಿತಾಂಶ ಏನೇ ಇರಲಿ, ಕ್ರಿಕೆಟ್ ಜಗತ್ತು ಹೊಸ ವಿಶ್ವ ಚಾಂಪಿಯನ್ ಪಡೆಯಲು ನಿರ್ಧರಿಸಿದೆ. ನವೆಂಬರ್ 11ರ ರಾತ್ರಿ ನಡೆದ ಎರಡನೇ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಕೊನೆಯ ಕ್ಷಣದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೂರ್ನಿಯಲ್ಲಿ ಅಜೇಯ ಪಾಕಿಸ್ತಾನ ತಂಡವನ್ನು ಸೋಲಿಸಿತು. ಆಸ್ಟ್ರೇಲಿಯ ಎರಡನೇ ಬಾರಿಗೆ […]
-
ಬಿಟ್ಕಾಯಿನ್ ಹಗರಣ ಆರೋಪದ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ಸ್ಪಷ್ಟನೆ; ವಿವರ ಇಲ್ಲಿದೆ | Bengaluru Police Commissioner Office on Bitcoin Case Karnataka Govt
ಬಿಟ್ಕಾಯಿನ್ (ಸಾಂದರ್ಭಿಕ ಚಿತ್ರ) ಬೆಂಗಳೂರು: ಸರ್ಕಾರದ ವಿರುದ್ಧ ಬಿಟ್ ಕಾಯಿನ್ ಹಗರಣ ಆರೋಪದ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ. ಪ್ರಕರಣದ ತನಿಖೆಯನ್ನ ಪಾರದರ್ಶಕವಾಗಿ ನಡೆಸಲಾಗಿದೆ. ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗಿ ತನಿಖೆ ನಡೆಸಿಲ್ಲ. ಹಗರಣ ಸಂಬಂಧ 3 ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಸೈಬರ್ ಕ್ರೈಂ, ಕೆ.ಜಿ.ನಗರ, ಅಶೋಕನಗರ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಕೆ.ಜಿ.ನಗರ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರ […]
-
ABD ಬದಲಿಗೆ ಯುವ ಆಟಗಾರನಿಗೆ ಮಣೆ; ಕನ್ನಡಿಗ ಪಡಿಕ್ಕಲ್ ಆಗಲಿದ್ದಾರಾ RCB ಕ್ಯಾಪ್ಟನ್?
ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳುವುದಾಗಿ ವಿರಾಟ್ ಕೊಹ್ಲಿ ಈಗಾಗಲೇ ಘೋಷಿಸಿದ್ದಾರೆ. ಹಾಗಾಗಿ ಈಗ ವಿರಾಟ್ ಬಳಿಕ ಆರ್ಸಿಬಿ ಮುಂದಿನ ನಾಯಕ ಯಾರು? ಎಂಬ ಚರ್ಚೆ ಜೋರಾಗಿದೆ. ನಾಯಕತ್ವ ರೇಸ್ನಲ್ಲಿ ಹಲವು ಆಟಗಾರರ ಹೆಸರು ಕೇಳಿ ಬರುತ್ತಿದೆ. ಇನ್ನು, ಆರ್ಸಿಬಿ ಮುಂದಿನ ನಾಯಕ ಸ್ಥಾನಕ್ಕೆ ಪ್ರಮುಖವಾಗಿ ತಂಡದ ಅನುಭವಿ ಆಟಗಾರ ಮಿಸ್ಟರ್ 360 ಬ್ಯಾಟ್ಸ್ಮ್ಯಾನ್ ಖ್ಯಾತಿಯ ಎಬಿಡಿ ವಿಲಿಯರ್ಸ್ ಹೆಸರು ಕೇಳಿ ಬರುತ್ತಿದೆ. ಇವರೊಂದಿಗೆ ಯಜುವೇಂದ್ರ ಚಹಲ್, ಗ್ಲೇನ್ ಮ್ಯಾಕ್ಸ್ವೆಲ್ ಹೆಸರು ಕೂಡ […]
-
ಕಾಂಗ್ರೆಸ್ ಆಡಳಿತದಲ್ಲಿ ಭಾರತ ಬಹುತೇಕ ಮುಸ್ಲಿಂ ರಾಷ್ಟ್ರವಾಗಿತ್ತು; ಬಿಜೆಪಿ ಟೀಕೆ | India was partially a Muslim nation when Congress Government was in power BJP leader Sudhanshu Trivedi alleges
ಸುಧಾಂಶು ತ್ರಿವೇದಿ ನವದೆಹಲಿ: ಹಿಂದುತ್ವದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಈ ವಿಷಯದಲ್ಲಿ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭಾರತವು ಭಾಗಶಃ “ಮುಸ್ಲಿಂ ರಾಷ್ಟ್ರ”ವಾಗಿತ್ತು ಎಂದು ಟೀಕಿಸಿದ್ದಾರೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ಷರಿಯಾ ಕಾನೂನು ವ್ಯವಸ್ಥೆಯ ಒಂದು ಭಾಗವಾಗಿತ್ತು. ಸುಪ್ರೀಂ ಕೋರ್ಟ್ ತೀರ್ಪಿನಲ್ಲೂ ಅವುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಯಿತು ಎಂದಿದ್ದಾರೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, […]
-
ಕನ್ನಡಿಗ ಸುಹಾಸ್, ಧವನ್ ಸೇರಿ 35 ಮಂದಿಗೆ ಅರ್ಜುನ ಪ್ರಶಸ್ತಿ -ಇಲ್ಲಿದೆ ಅವಾರ್ಡ್ ವಿನ್ನರ್ಸ್ ಲಿಸ್ಟ್
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಬಾರಿ ಖೇಲ್ ರತ್ನ ಪ್ರಶಸ್ತಿಯನ್ನ ಒಟ್ಟು 12 ಸಾಧಕರಿಗೆ ನೀಡಲಾಗಿದೆ. ಇದರಲ್ಲಿ ಟೋಕಿಯೊ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಸಾಧಕರೂ ಇದ್ದಾರೆ. ದ್ರೋಣಾಚಾರ್ಯ ಪ್ರಶಸ್ತಿ: ಟಿಪಿ ಔಸೆಫ್, ಸರ್ಕಾರ್ ತಲ್ವಾರ್, ಸರ್ಪಾಲ್ ಸಿಂಗ್, ಅಶನ್ ಕುಮಾರ್ ಮತ್ತು ತಪನ್ ಕುಮಾರ್ ಪಾಣಿಗ್ರಾಹಿ […]
-
ಬಿಟ್ಕಾಯಿನ್ ಕುರಿತು ಅಧಿಕಾರಿಗಳ ಆಡಿಯೋ ವೈರಲ್; ಇಬ್ಬರನ್ನೂ ವಿಚಾರಣೆ ನಡೆಸಿದ ಪೊಲೀಸರು | Bitcoin Case Karnataka Police Audio Viral details here
ಪ್ರಾತಿನಿಧಿಕ ಚಿತ್ರ ಬೆಂಗಳೂರು: ಬಿಟ್ ಕಾಯಿನ್ ಕುರಿತು ಅಧಿಕಾರಿಗಳ ಆಡಿಯೋ ವೈರಲ್ ಹಿನ್ನೆಲೆ ಆಡಿಯೋ ಬಗ್ಗೆ ಸಿಐಡಿ ಸೈಬರ್ ಕ್ರೈಮ್ ತನಿಖೆ ನಡೆಸಿದೆ. ಪೊಲೀಸ್ ಸಿಬ್ಬಂದಿ ಚರ್ಚಿಸಿದ ಆಡಿಯೋ ವೈರಲ್ ಹಿನ್ನೆಲೆ ತನಿಖೆಯಲ್ಲಿ ಆಡಿಯೋದಲ್ಲಿನ ಸತ್ಯಾಸತ್ಯತೆ ಬಹಿರಂಗಪಡಿಸಲಾಗಿದೆ. ಸಿಐಡಿಯ ಓರ್ವ ಕಾನ್ಸ್ಟೇಬಲ್, ಇನ್ಸ್ಪೆಕ್ಟರ್ ಚರ್ಚೆ ಮಾಡಿದ್ದಾರೆ. 6 ತಿಂಗಳ ಹಿಂದೆ ನಿವೃತ್ತಿ ಆದ ಇನ್ಸ್ಪೆಕ್ಟರ್ ಮಧ್ಯೆ ಚರ್ಚೆ ನಡೆದಿದೆ. ಇಬ್ಬರನ್ನೂ ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ ಪಡೆದಿದ್ದಾರೆ. ಬಿಟ್ ಕಾಯಿನ್ ಹೆಚ್ಚು ಚರ್ಚೆಯಲ್ಲಿರುವುದರಿಂದ ಮಾತು ಬಂದಿದೆ. ಚರ್ಚೆಯಲ್ಲಿದ್ದರಿಂದ […]
-
Viral News: ಕಬೂಲ್ ನಹೀ ಹೇ; ವರನ ಆ ಒಂದು ಎಡವಟ್ಟಿಂದ ಮದುವೆಯಾಗಲ್ಲ ಎಂದ ವಧು! | Viral News: Bride Rejects and said qubool Nahi hai after Groom Drinks Alcohol On Wedding Day
ಮದುವೆ (ಸಾಂದರ್ಭಿಕ ಚಿತ್ರ) ಮದುವೆಯ ಬಗ್ಗೆ ಪ್ರತಿಯೊಬ್ಬರಿಗೂ ಏನೇನೋ ಕನಸುಗಳಿರುತ್ತವೆ. ಆದರೆ, ಭಾರತದ ಮದುವೆಗಳಲ್ಲಿ ಒಂದಲ್ಲ ಒಂದು ರೀತಿಯ ಹೈಡ್ರಾಮಾಗಳು ನಡೆಯುತ್ತಲೇ ಇರುತ್ತವೆ. ಮದುವೆ ಮಂಟಪದಲ್ಲೇ ವಧು-ವರರು ಬದಲಾದ ಅದೆಷ್ಟೋ ಪ್ರಕರಣಗಳು ನಡೆದಿವೆ. ಇನ್ನು ಕೆಲವೊಮ್ಮೆ ಮದುವೆ ಮಂಟಪದಿಂದ ಓಡಿ ಹೋದ ಹುಡುಗಿ ಇನ್ಯಾರನ್ನೋ ಮದುವೆಯಾದ ಘಟನೆಗಳೂ ನಡೆದಿವೆ. ಆದರೆ, ಮದುವೆಯಾಗಲು ಇನ್ನೇನು ಕೆಲವೇ ಕ್ಷಣಗಳಿವೆ ಎನ್ನುವಾಗ ವಧು ತನಗೆ ಈ ಹುಡುಗ ಬೇಡ ಎಂದು ವರನನ್ನು ತಿರಸ್ಕರಿಸಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆ ವಧು […]
-
ಮಹಾರಾಷ್ಟ್ರದಲ್ಲಿ 26 ನಕ್ಸಲರ ಎನ್ಕೌಂಟರ್
ಇಂದು ಮಹಾರಾಷ್ಟ್ರದಲ್ಲಿ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾವೋಯಿಸ್ಟ್) ಸಂಘಟನೆಯ 26 ಮಂದಿ ನಕ್ಸಲರನ್ನು ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ. ಈಶಾನ್ಯ ಮಹಾರಾಷ್ಟ್ರದ ಗಡ್ಚಿರೋಳಿ ಜಿಲ್ಲೆಯಲ್ಲಿ ಮಾವೋವಾದಿಗಳ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಮಾವೋವಾದಿ ಗುಂಪು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ಚಕಮಕಿಯಲ್ಲಿ 26 ನಕ್ಸಲರು ಹತರಾಗಿದ್ದು, ನಾಲ್ವರು ಪೊಲೀಸರು ತೀವ್ರ ಗಾಯಗೊಂಡಿದ್ದಾರೆ. News First Live Kannada
-
ವೇದಿಕೆ ಮೇಲೆ ರಾಣಿ ಮುಖರ್ಜಿಗೆ ಟೊಮ್ಯಾಟೋ ರೇಟ್ ಕೇಳಿದ ಮಹಿಳೆಯರು; ಉತ್ತರ ಹೇಳಲು ತಡವರಿಸಿದ ನಟಿ | Rani Mukerji Not Answered about tomato Rate In Kapil Sharma Show
ಸ್ಟಾರ್ ನಟ-ನಟಿಯರು ಐಷಾರಾಮಿ ಜೀವನ ನಡೆಸುತ್ತಿರುತ್ತಾರೆ. ಮನೆಯ ಕೆಲಸ ನೋಡಿಕೊಳ್ಳೋಕೆ ಸಾಕಷ್ಟು ಸಿಬ್ಬಂದಿ ಇರುತ್ತಾರೆ. ಇವರು ಹೇಳಿದ ಅಡುಗೆ ಸಿದ್ಧವಾಗುತ್ತದೆ. ತರಕಾರಿ, ದಿನಸಿ, ಹಣ್ಣುಗಳನ್ನು ಕೆಲಸದವರೇ ತರುತ್ತಾರೆ. ಈ ಕಾರಣಕ್ಕೆ ಅದರ ಬೆಲೆಯ ಬಗ್ಗೆ ಅವರಿಗೆ ಕಿಂಚಿತ್ತೂ ಮಾಹಿತಿ ಇರುವುದಿಲ್ಲ. ಈ ವಿಚಾರ ಮತ್ತೊಮ್ಮೆ ಸಾಬೀತಾಗಿದೆ. ನಟಿ ರಾಣಿ ಮುಖರ್ಜಿ ಬಳಿ ಟೊಮ್ಯಾಟೋ ರೇಟ್ ಕೇಳಲಾಗಿದೆ. ಇದಕ್ಕೆ ಅವರು ಸರಿಯಾದ ಉತ್ತರ ನೀಡಿದರಾ? ಇಲ್ಲ, ಈ ಪ್ರಶ್ನೆಗೆ ಉತ್ತರಿಸೋಕೆ ಅವರು ತಡವರಿಸಿದರು. ಈ ವಿಡಿಯೋ ಈಗ ವೈರಲ್ […]