-
Most five-wicket haul in ODI history List | Mitchell Starc: ಟೀಮ್ ಇಂಡಿಯಾ ವಿರುದ್ಧ 5 ವಿಕೆಟ್ ಉರುಳಿಸಿ ಟಾಪ್-3 ಗೆ ಎಂಟ್ರಿ ಕೊಟ್ಟ ಮಿಚೆಲ್ ಸ್ಟಾರ್ಕ್
TV9 Digital Desk | Edited By: Zahir Yusuf Updated on: Mar 19, 2023 | 10:08 PM Most five-wicket haul in ODI: ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ವಿಕೆಟ್ ಕಬಳಿಸುವ ಮೂಲಕ ಮೊದಲ ಯಶಸ್ಸು ಪಡೆದ ಮಿಚೆಲ್ ಸ್ಟಾರ್ಕ್, ಆ ಬಳಿಕ ರೋಹಿತ್ ಶರ್ಮಾಗೆ ಪೆವಿಲಿಯನ್ ಹಾದಿ ತೋರಿಸಿದ್ದರು. Mar 19, 2023 | 10:08 PM ಭಾರತದ ವಿರುದ್ಧದ 3 ಪಂದ್ಯಗಳ ಏಕದಿನ […]
-
Kabzaa Movie Director R Chandru Became Emotional While Talking About Hurdles He Faced While Shooting Kabzaa Movie | ಕಬ್ಜ ಸಿನಿಮಾದ ಚಿತ್ರೀಕರಣದ ಸಂದರ್ಭ ಎದುರಾದ ಕಷ್ಟಗಳ ನೆನೆದು ಕಣ್ಣೀರು ಹಾಕಿದ ಆರ್.ಚಂದ್ರು
ಕಬ್ಜ ಸಿನಿಮಾ ಮೂಲಕ ದೊಡ್ಡ ಗೆಲುವನ್ನು ಆರ್.ಚಂದ್ರು ಸಾಧಿಸಿದ್ದಾರೆ. ಆ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ತಾವು ಎದುರಿಸಿದ ಕಷ್ಟಗಳನ್ನು ನೆನೆದು ಚಂದ್ರು ಕಣ್ಣೀರು ಹಾಕಿದ್ದಾರೆ. ಅವರ ಕಷ್ಟದ ಕತೆ ಅವರಿಂದಲೇ ಕೇಳಿ. ಕಬ್ಜ (Kabzaa) ಸಿನಿಮಾ ಮೂಲಕ ಆರ್.ಚಂದ್ರು (R Chandru) ದೊಡ್ಡ ಗೆಲುವು ಸಾಧಿಸಿದ್ದಾರೆ. ಚಂದ್ರು ಪಾಲಿಗೆ ಈ ಗೆಲುವು ಬಹಳ ಮಹತ್ವದ್ದು. ಈ ಗೆಲುವು ಅವರ ಪಟ್ಟ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. ಅವರು ಎದುರಿಸಿದ ಅವಮಾನಗಳಿಗೆ ಕೊಟ್ಟ ದಿಟ್ಟ ಉತ್ತರ. ಹಾಗಾಗಿ ಸಹಜವಾಗಿಯೇ ಈ […]
-
Murugesh Nirani condemns his own party’s remarks on Urigowda, Nanjegowda | ಉರಿಗೌಡ, ನಂಜೇಗೌಡರ ಬಗ್ಗೆ ಸ್ವಪಕ್ಷದವರ ಹೇಳಿಕೆಯನ್ನೇ ಖಂಡಿಸಿರುವ ಮುರುಗೇಶ್ ನಿರಾಣಿ
ಉರಿಗೌಡ ಮತ್ತು ನಂಜೇಗೌಡ ವಿಷಯ ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು. ಇದರಲ್ಲಿ ರಾಜಕಾರಣ ಬೇಡ ಎಂದು ಬೃಹತ್ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಹೇಳಿದರು. ಮುರುಗೇಶ್ ನಿರಾಣಿ Image Credit source: varthabharati.in ಕಾರವಾರ: ಉರಿಗೌಡ ಮತ್ತು ನಂಜೇಗೌಡ (Urigowda Nanjegowda) ವಿಷಯ ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು. ಇದರಲ್ಲಿ ರಾಜಕಾರಣ ಬೇಡ ಎಂದು ಬೃಹತ್ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ (Murugesh Nirani) ಹೇಳಿದರು. ಉತ್ತರ ಕನ್ನಡ ಜಿಲ್ಲೆ ಅಂಕೋಲದಲ್ಲಿ […]
-
Belagavi: Two boys died after drowning in a farm pit near Yaduguda | Belagavi: ಯಾದಗೂಡ ಬಳಿ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು
ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವನ್ನಪ್ಪಿರುಂತಹ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ ನಡೆದಿದೆ. ಕೃಷಿ ಹೊಂಡ ಬೆಳಗಾವಿ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವನ್ನಪ್ಪಿರುಂತಹ (died) ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ ನಡೆದಿದೆ. ಯಮನಪ್ಪ ರೆಡ್ಡಿರಟ್ಟಿ(10), ಯೇಸು ಬಸಪ್ಪ(14) ಮೃತರು. ಕ್ರಿಕೆಟ್ ಆಡಿದ ನಂತರ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದಾಗ ದುರಂತ ನಡೆದಿದೆ. ಮುಳುಗುತ್ತಿದ್ದ ಯಮನಪ್ಪನನ್ನು ರಕ್ಷಿಸಲು ಹೋಗಿ ಯೇಸು ಕೂಡ ಮೃತಪಟ್ಟಿದ್ದಾನೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ಪೊಲೀಸ್ […]
-
Another Life Threat Message To Salman Khan Through E-mail From Goldy Brar | Salman Khan: ಸಲ್ಮಾನ್ ಖಾನ್ಗೆ ಮತ್ತೆ ಬೆದರಿಕೆ, ಅದೇ ಗ್ಯಾಂಗ್ ಆದರೆ ವಿಧಾನ ಬೇರೆ
ಭೂಗತ ಪಾತಕಿಗಳಿಂದ ಸಲ್ಮಾನ್ ಖಾನ್ಗೆ ಮತ್ತೊಂದು ಜೀವಬೆದರಿಕೆ ಎದುರಾಗಿದೆ. ಈ ಹಿಂದೆ ಪತ್ರದ ಮೂಲಕ ಬೆದರಿಕೆ ಬಂದಿತ್ತು. ಈ ಬಾರಿ ಇ-ಮೇಲ್ ಮೂಲಕ ಬೆದರಿಕೆ ಬಂದಿದೆ. ಸಲ್ಮಾನ್ ಖಾನ್ ನಟ ಸಲ್ಮಾನ್ ಖಾನ್ (Salman Khan) ಜೀವ ತೆಗೆಯಲು ಉತ್ತರ ಭಾರತದ ನಟೋರಿಯಸ್ ಗ್ಯಾಂಗ್ ಒಂದು ಅಡಿಗಡಿಗೆ ಹೊಂಚು ಹಾಕುತ್ತಿದೆ. ಸಲ್ಮಾನ್ ಖಾನ್ ಅನ್ನು ಕೊಂದೇ ಕೊಲ್ಲುತ್ತೇನೆ ಎಂದು ಪಾತಕಿ ಲಾರೆನ್ಸ್ ಬಿಷ್ಣೋಯಿ ಹಲವು ವರ್ಷಗಳಿಂದ ಹೇಳುತ್ತಲೇ ಬರುತ್ತಿದ್ದಾರೆ. ಕೆಲವು ದಿನ ಮುಂಚೆ ಸಹ ಸಲ್ಮಾನ್ ಖಾನ್ […]
-
Let the opponent have a heart attack: Did the JDS leader want the death of the former MLA? | ಎದುರಾಳಿಗೆ ಹೃದಯಾಘಾತ ಆಗಲಿ: ಮಾಜಿ ಶಾಸಕರ ಸಾವು ಬಯಸಿದರಾ ಜೆಡಿಎಸ್ ಮುಖಂಡ?
ಇಂದು ಸೇರಿದ ಜನಸ್ತೋಮ ನೋಡಿ ವಿರೋಧ ಪಕ್ಷದವರಿಗೆ ಹೃದಯಾಘಾತ ಆಗಬೇಕು ಜೆಡಿಎಸ್ ಮುಖಂಡ ಹಿರೇಹಳ್ಳಿ ಮಹೇಶ್ ರೋಷಾವೇಶದಿಂದ ಭಾಷಣ ಮಾಡಿದ್ದಾರೆ. ಜೆಡಿಎಸ್ ಮುಖಂಡ ಹಿರೇಹಳ್ಳಿ ಮಹೇಶ್ ತುಮಕೂರು: ಇಂದು ಸೇರಿದ ಜನಸ್ತೋಮ ನೋಡಿ ವಿರೋಧ ಪಕ್ಷದವರಿಗೆ ಹೃದಯಾಘಾತ (heart attack) ಆಗಬೇಕು ಜೆಡಿಎಸ್ ಮುಖಂಡ (JDS leader) ಹಿರೇಹಳ್ಳಿ ಮಹೇಶ್ ರೋಷಾವೇಶದಿಂದ ಭಾಷಣ ಮಾಡಿದ್ದಾರೆ. ಜಿಲ್ಲೆಯ ಬಳ್ಳಗೆರೆಯಲ್ಲಿ ನಡೆದ ಜೆಡಿಎಸ್ ಜನ ಜಾತ್ರೆಯಲ್ಲಿ ಮಾತನಾಡಿದ ಅವರು, ನಿಮ್ಮ ಜೈಕಾರ ಕೇಳಿ ಎದುರಾಳಿಗೆ ಹೃದಯಾಘಾತ ಆಗಬೇಕು ಎಂದು ಹೇಳುವ […]
-
Upper Bhadra project will be completed in a time-bound manner says CM Bommai At Chitradurga news in kannada | ಕಾಲಮಿತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣ: ಸಿಎಂ ಬಸವಾರಾಜ ಬೊಮ್ಮಾಯಿ
ಬರದ ನಾಡನ್ನು ಹಸಿರಾಗಿಸಲು ಭದ್ರಾ ಮೇಲ್ದಂಡೆ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದು ನಾವೇ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡುತ್ತಿರುವುದು ನಾವೇ, ಮುಂದಿನ ದಿನಗಳಲ್ಲಿ ಉದ್ಘಾಟನೆ ನೆರವೇರಿಸುವವರೂ ನಾವೇ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ಚಿತ್ರದುರ್ಗ: ಮಧ್ಯ ಕರ್ನಾಟಕದ ಬರದ ನಾಡನ್ನು ಹಸಿರಾಗಿಸಲು ಭದ್ರಾ ಮೇಲ್ದಂಡೆ ಯೋಜನೆಯನ್ನು (Upper Bhadra project) ಶಂಕುಸ್ಥಾಪನೆ ಮಾಡಿದ್ದು ನಾವೇ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡುತ್ತಿರುವುದು ನಾವೇ, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi), ಬಿ.ಎಸ್. ಯಡಿಯೂರಪ್ಪ (BS Yediyurappa) […]
-
R Chandru Said Once He Humiliated in Telugu Movie Industry By A Producer | R Chandru: ತೆಲುಗು ಚಿತ್ರರಂಗದಲ್ಲಿ ಆಗಿದ್ದ ಅವಮಾನ ಬಿಚ್ಚಿಟ್ಟ ಆರ್.ಚಂದ್ರು
2015 ರಲ್ಲಿ ತೆಲುಗು ಸಿನಿಮಾ ಒಂದನ್ನು ನಿರ್ದೇಶಿಸಿದ್ದ ಆರ್.ಚಂದ್ರು ಅದೇ ಸಂದರ್ಭದಲ್ಲಿ ಟಾಲಿವುಡ್ನಲ್ಲಿ ತಮಗೆ ಆಗಿದ್ದ ಅವಮಾನದ ಬಗ್ಗೆ ಮಾತನಾಡಿದ್ದಾರೆ. ಆರ್.ಚಂದ್ರು-ಅಲ್ಲು ಅರ್ಜುನ್ ಕಬ್ಜ (Kabzaa) ಸಿನಿಮಾದ ಗೆಲುವಿನ ಮೂಲಕ ಕನ್ನಡ ಚಿತ್ರರಂಗದ ಯಶಸ್ವಿ ಪ್ಯಾನ್ ಇಂಡಿಯಾ (Pan India) ನಿರ್ದೇಶಕರ ಸಾಲಿಗೆ ಆರ್.ಚಂದ್ರು (R Chandru) ಸೇರಿದ್ದಾರೆ. ಆರ್.ಚಂದ್ರು ಕಬ್ಜ ಮೂಲಕ ಬಿಗ್ ಬಜೆಟ್, ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಹೊರಟಾಗ ಹಲವರು ಅನುಮಾಸಿದ್ದರು, ಆದರೆ ಅದೆಲ್ಲವನ್ನೂ ಮೀರಿ ಈಗ ಆರ್.ಚಂದ್ರು ಯಶಸ್ವಿಯಾಗಿದ್ದಾರೆ. ಸಿನಿಮಾದ ಯಶಸ್ವಿಯಾದ […]
-
IPL 2023 ALL Teams New Jersey Ahead of IPL | IPL 2023: ಐಪಿಎಲ್ 5 ತಂಡಗಳ ಹೊಸ ಜೆರ್ಸಿ ಅನಾವರಣ
TV9 Digital Desk | Edited By: Zahir Yusuf Updated on: Mar 19, 2023 | 8:30 PM IPL 2023 Kannada: ಸದ್ಯ ಐಪಿಎಲ್ನ 10 ತಂಡಗಳಲ್ಲಿ 5 ತಂಡಗಳು ಮಾತ್ರ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದ್ದು. ಇನ್ನೈದು ತಂಡಗಳು ತಮ್ಮ ಕಿಟ್ಗಳನ್ನು ಬಿಡುಗಡೆ ಮಾಡಬೇಕಿದೆ. Mar 19, 2023 | 8:30 PM ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ 5 ತಂಡಗಳು ತಮ್ಮ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಎಲ್ಲಾ ತಂಡಗಳು […]
-
Babar Azam beats Virat Kohli and Chris Gayle to fastest 9000 T20 runs check out full details in kannada | Babar Azam: ಟಿ20ಯಲ್ಲಿ ಕ್ರಿಸ್ ಗೇಲ್- ಕಿಂಗ್ ಕೊಹ್ಲಿ ದಾಖಲೆ ಮುರಿದ ಬಾಬರ್ ಅಜಮ್..!
ಪೃಥ್ವಿಶಂಕರ | Updated on:Mar 19, 2023 | 8:26 PM Babar Azam: ಬಾಬರ್ ಅಜಮ್ ಕೇವಲ 245 ಟಿ20 ಇನ್ನಿಂಗ್ಸ್ಗಳಲ್ಲಿ 9000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ಮೂಲಕ ಈ ಹಿಂದೆ ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಪಾಕ್ ತಂಡದ ನಾಯಕ ಮುರಿದಿದ್ದಾರೆ. Mar 19, 2023 | 8:26 PM ಪಾಕಿಸ್ತಾನ ಸೂಪರ್ ಲೀಗ್ 2023 ಪಂದ್ಯಾವಳಿಯಲ್ಲಿ 5 ಅರ್ಧಶತಕ ಮತ್ತು 1 ಶತಕವನ್ನು ಗಳಿಸುವ ಮೂಲಕ ಪಾಕಿಸ್ತಾನದ […]
-
Post Office Savings Scheme 3 Saving Scheme of the Post Office that offers guaranteed returns Kannada News | Post Office FD Scheme: ಪೋಸ್ಟ್ ಆಫೀಸ್ನಲ್ಲಿರುವ ಈ ಯೋಜನೆಗಳ ಬಗ್ಗೆ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ ಮಾಹಿತಿ
ಅಂಚೆ ಇಲಾಖೆ ಠೇವಣಿ ಯೋಜನೆ: ನೀವು ಪೋಸ್ಟ್ ಆಫೀಸ್ನ (Post Office) ಕೆಲವು ಯೋಜನೆಗಳನ್ನು ಗಮನಿಸಿದರೆ ಸ್ಟಾಕ್ ಮಾರ್ಕೆಟ್ ಅನ್ನು ಮರೆತೇ ಬಿಡುತ್ತೀರಿ. ಅಂಥಹ ಅತ್ಯುತ್ತಮ ಸ್ಕೀಮ್ ಪೋಸ್ಟ್ ಆಫೀಸ್ನಲ್ಲಿದೆ. ಸ್ಟಾಕ್ ಮಾರ್ಕೆಟ್ (Stock Market) ಯಾವಾಗಲು ಏರಿಳಿತ ಕಾಣುತ್ತಲೇ ಇರುತ್ತದೆ. ಹೀಗಾಗಿ ಅನೇಕರು ಮಾರ್ಕೆಟ್ನಲ್ಲಿ ಹಣ ಹೂಡಿಕೆ ಮಾಡಲು ಮುಂದಾಗುವುದಿಲ್ಲ. ಆದರೆ, ನೀವು ಪೋಸ್ಟ್ ಆಫೀಸ್ನ (Post Office) ಕೆಲವು ಯೋಜನೆಗಳನ್ನು ಗಮನಿಸಿದರೆ ಸ್ಟಾಕ್ ಮಾರ್ಕೆಟ್ ಅನ್ನು ಮರೆತೇ ಬಿಡುತ್ತೀರಿ. ಅಂಥಹ ಅತ್ಯುತ್ತಮ ಸ್ಕೀಮ್ ಪೋಸ್ಟ್ […]
-
Allu Arjun Blocked His Co Actress Bhanu Sri Mehra On Twitter, Unblocked After she Shared Screenshot | ಜೊತೆಗೆ ನಟಿಸಿದ್ದ ನಟಿಯನ್ನು ಬ್ಲಾಕ್ ಮಾಡಿದ್ದ ಅಲ್ಲು ಅರ್ಜುನ್, ಸ್ಕ್ರೀನ್ ಶಾಟ್ ಹಂಚಿಕೊಂಡ ನಟಿ
ನಾಯಕಿಯಾಗಿ ನಟಿಸಿದ್ದ ನಟಿಯನ್ನು ಟ್ವಿಟ್ಟರ್ನಲ್ಲಿ ಬ್ಲಾಕ್ ಮಾಡಿದ ಅಲ್ಲು ಅರ್ಜುನ್, ಸ್ಕ್ರೀನ್ ಶಾಟ್ ಹಂಚಿಕೊಂಡು ನಕ್ಕ ನಟಿ. ಅಲ್ಲು ಅರ್ಜುನ್-ಭಾನುಶ್ರೀ ಗೆಲುವಿಗೆ ನೆಂಟರು ಹೆಚ್ಚು, ಸೋಲು ಅನಾಥ. ಚಿತ್ರರಂಗಕ್ಕೆ ಈ ಗಾದೆ ಚೆನ್ನಾಗಿ ಸೂಟ್ ಆಗುತ್ತದೆ. ಸಿನಿಮಾ ಗೆದ್ದಾಗ ಅದರ ಕ್ರೆಡಿಟ್ ತೆಗೆದುಕೊಳ್ಳಲು ಹಲವರು ಬರುತ್ತಾರೆ, ಸೋತರೆ ಒಬ್ಬರು ಮತ್ತೊಬ್ಬರ ಕಡೆ ಬೊಟ್ಟು ಮಾಡುತ್ತಾರೆ. ಸಿನಿಮಾ ನಟ-ನಟಿಯರಿಗೂ ಈ ಮಾತು ಚೆನ್ನಾಗಿಯೇ ಒಪ್ಪುತ್ತದೆ. ಸಿನಿಮಾಗಳು ಗೆದ್ದಾಗ, ವೃತ್ತಿ ಬದುಕಿನಲ್ಲಿ ಉನ್ನತಿಯಲ್ಲಿದ್ದಾಗ ಎಲ್ಲರೂ ಗೌರವದಿಂದ ಪ್ರೀತಿಯಿಂದ ಕಾಣುತ್ತಾರೆ, ಆದರೆ […]
-
Actress Vijayashanthi Opposed Rana Naidu Web Series Says It Need Serious Censorship | ವೆಂಕಟೇಶ್-ರಾಣಾ ನಟಿಸಿರುವ ತೆಲುಗು ವೆಬ್ ಸರಣಿ ವಿರುದ್ಧ ನಟಿ ವಿಜಯಶಾಂತಿ ಗರಂ
ಸ್ಟಾರ್ ನಟರಾದ ವಿಕ್ಟರಿ ವೆಂಕಟೇಶ್ ಹಾಗೂ ರಾಣಾ ದಗ್ಗುಬಾಟಿ ನಟಿಸಿರುವ ತೆಲುಗು ವೆಬ್ ಸರಣಿ ಬಗ್ಗೆ ನಟಿ, ರಾಜಕಾರಣಿ ವಿಜಯಶಾಂತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವೆಬ್ ಸರಣಿಯ ಹಲವು ದೃಶ್ಯಗಳನ್ನು ತೆಗೆಯಬೇಕೆಂದು ಒತ್ತಾಯಿಸಿದ್ದಾರೆ. ರಾಣಾ ನಾಯ್ಡು ದಕ್ಷಿಣದ ಸ್ಟಾರ್ ನಟರು ಸಹ ಇತ್ತೀಚೆಗೆ ಒಟಿಟಿಗಳೆಡೆ (OTT) ಬರುತ್ತಿದ್ದಾರೆ. ಬಾಲಿವುಡ್ (Bollywood) ತುಸು ಮುಂಚಿತವಾಗಿಯೇ ಒಟಿಟಿ ಹಾಗೂ ವೆಬ್ ಸರಣಿಗಳ ಶಕ್ತಿ ಅರಿತು. ದಕ್ಷಿಣದ ನಟರಿಗೆ ಇತ್ತೀಚೆಗೆ ಒಟಿಟಿಗಳ ಶಕ್ತಿ ಅರವಿಗೆ ಬಂದಿದ್ದು, ನಟಿ ಸಮಂತಾ (Samantha) ವೆಬ್ […]
-
Attika Babu: Police seize food kit brought by Congress ticket aspirant Attika Babu | ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಟ್ಟಿಕಾ ಬಾಬು ತಂದಿರಿಸಿದ್ದ ಫುಡ್ ಕಿಟ್ ಸೀಜ್ ಮಾಡಿದ ಪೊಲೀಸ್
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಟ್ಟಿಕಾ ಬಾಬು ಅವರು ತಮ್ಮ ಮನೆಯಲ್ಲಿ ಸಂಗ್ರಹಿಸಿದ್ದ ಫುಡ್ ಕಿಟ್ಗಳ ಮೇಲೆ ಕಂದಾಯ ಅಧಿಕಾರಿಗಳು ದಾಳಿ ಮಾಡಿದ್ದು, ವಶಕ್ಕೆ ಪಡೆದುಕೊಂಡಿದ್ದಾರೆ. ಅಟ್ಟಿಕಾ ಬಾಬು ಮನೆಯಲ್ಲಿ ಸಂಗ್ರಹಿಸಿದ್ದ ಕಿಟ್ ತುಮಕೂರು: ಮತದಾರರಿಗೆ ಹಂಚಲು ತಂದಿದ್ದ ಲೋಡ್ಗಟ್ಟಲೆ ಫುಡ್ ಕಿಟ್ಗಳನ್ನು (Food Kit) ಪೊಲೀಸರು ಸೀಜ್ ಮಾಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಟ್ಟಿಕಾ ಬಾಬು (attica babu) ಅವರು ನಗರದ ಪಿಎನ್ಕೆ ಲೇಔಟ್ನಲ್ಲಿ ಇರುವ ತಮ್ಮ ಮನೆಯಲ್ಲಿ ಫುಡ್ ಕಿಟ್ಗಳನ್ನು ಸಂಗ್ರಹಿಸಿದ್ದರು. ಮಾಹಿತಿ ತಿಳಿದ ಕಂದಾಯ […]
-
IND vs AUS: Fewest overs taken by Australia to complete an ODI run-chase | IND vs AUS: 66 ಎಸೆತಗಳಲ್ಲಿ ಪಂದ್ಯ ಮುಗಿಸಿ ವಿಶೇಷ ದಾಖಲೆ ಬರೆದ ಆಸ್ಟ್ರೇಲಿಯಾ
TV9 Digital Desk | Edited By: Zahir Yusuf Updated on: Mar 19, 2023 | 7:24 PM India vs Australia 2nd Odi: 118 ರನ್ಗಳ ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕರಾದ ಟ್ರಾವಿಸ್ ಹೆಡ್ (51) ಹಾಗೂ ಮಿಚೆಲ್ ಮಾರ್ಷ್ (66) ಸ್ಪೋಟಕ ಆರಂಭ ಒದಗಿಸಿದ್ದರು. Mar 19, 2023 | 7:24 PM ವಿಶಾಖಪಟ್ಟಣದಲ್ಲಿ ನಡೆದ ಭಾರತದ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭರ್ಜರಿ […]
-
PM Modi to visit Karnataka again: Here’s the complete information of March 25 | Narendra Modi: ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ: ಮಾ. 25ರ ಸಂಪೂರ್ಣ ವಿವರ ಇಲ್ಲಿದೆ
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯಕ್ಕೆ ಪದೇ ಪದೇ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 25ರಂದು ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ Image Credit source: opindia.com ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯಕ್ಕೆ ಪದೇ ಪದೇ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾರ್ಚ್ 25ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ದಾವಣಗೆರೆ ಹೊರವಲಯದ ಜಿಎಂಐಟಿ ಕಾಲೇಜು ಬಳಿ ನಡೆಯಲಿರುವ ಬಿಜೆಪಿ ಅಭಿಯಾನವಾದ ವಿಜಯಸಂಕಲ್ಪ ಯಾತ್ರೆಯ (Vijay Sankalpa Yatra) ಸಮಾರೋಪ ಸಮಾರಂಭದಲ್ಲಿ […]
-
A woman from Punjab, who experienced divorce from her spouse after she unexpectedly developed a beard | Woman with Beard: ಹೆಂಡತಿ ಮುಖದಲ್ಲಿ ಬೆಳೆಯಿತು ಗಡ್ಡ ಮೀಸೆ, ಪತ್ನಿಯಿಂದ ದೂರವಾದ ಪತಿ
ಪಂಜಾಬ್ ಮೂಲದ ಮಹಿಳೆ ತನ್ನ ಮುಖದ ಮೇಲೆ ಗಡ್ಡ ಮೀಸೆ ಬೆಳೆಯುತ್ತಿರುವುದನ್ನು ಕಂಡು ದೃತಿಗೆಡದೆ, ಪತಿಯಿಂದ ದೂರವಾಗಿ ಇದೀಗಾ ವಾಸ್ತವವನ್ನು ಅರಿತು ಹೊಸ ಜೀವನವನ್ನು ನಡೆಸುತ್ತಿದ್ದಾಳೆ. ಮಂದೀಪ್ ಕೌರ್ Image Credit source: HuffPost UK ಪಂಜಾಬ್ ಮೂಲದ ಮಹಿಳೆ ತನ್ನ ಮುಖದ ಮೇಲೆ ಗಡ್ಡ ಮೀಸೆ ಬೆಳೆಯುತ್ತಿರುವುದನ್ನು ಕಂಡು ದೃತಿಗೆಡದೆ, ಪತಿಯಿಂದ ದೂರವಾಗಿ ಇದೀಗಾ ವಾಸ್ತವವನ್ನು ಅರಿತು ಹೊಸ ಜೀವನವನ್ನು ನಡೆಸುತ್ತಿದ್ದಾರೆ. 2012 ರಲ್ಲಿ ಮಂದೀಪ್ ಕೌರ್ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಆದರೆ ಕೆಲ ವರ್ಷಗಳ […]
-
Ind vs aus 2nd odi Steve Smith take stunning catch of Hardik Pandya in Vizag ODI | IND vs AUS: ಅಬ್ಬಾ.. ಎಂಥಾ ಕ್ಯಾಚ್.! ಸ್ಮಿತ್ ಚಿರತೆ ಜಿಗತಕ್ಕೆ ಪೆವಿಲಿಯನ್ ಸೇರಿಕೊಂಡ ಪಾಂಡ್ಯ; ವಿಡಿಯೋ
IND vs AUS: ಒಟ್ಟಾರೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ 4 ಆಟಗಾರರು ಶೂನ್ಯಕ್ಕೆ ಔಟಾದರು. ಇದರಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಶುಭ್ಮನ್ ಮತ್ತು ಸೂರ್ಯಕುಮಾರ್ಗೆ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ. ಸ್ಟೀವ್ ಸ್ಮಿತ್ ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ನಡುವೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಕೇವಲ 117 ರನ್ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ […]
-
Know How To Check Aadhaar and PAN Link Status, See Details | Aadhaar-PAN Linking: ಡೆಡ್ಲೈನ್ಗೆ ಕೆಲವೇ ದಿನ ಬಾಕಿ; ಆಧಾರ್-ಪಾನ್ ಲಿಂಕ್ ಆಗಿದೆಯಾ ತಿಳಿಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್
How To Check Aadhaar and PAN Link Status: ಆಧಾರ್ ನಂಬರ್ ಜೊತೆಗೆ ಪಾನ್ ನಂಬರ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ. 2023, ಮಾರ್ಚ್ 31ಕ್ಕೆ ಗಡುವು ಕೊಡಲಾಗಿದೆ. ನಿಮ್ಮ ಆಧಾರ್ ಮತ್ತು ಪಾನ್ ಲಿಂಕ್ ಆಗಿದೆಯಾ ಎಂದು ಪರಿಶೀಲಿಸುವುದು ಹೇಗೆ, ವಿವರ ಇಲ್ಲಿದೆ…. ಆಧಾರ್ ಪಾನ್ ಲಿಂಕ್ ಆದಾಯ ತೆರಿಗೆಯಿಂದ ನೀಡಲಾಗುವ ಪಾನ್ ನಂಬರ್ (PAN- Permanent Account Number) ಅನ್ನು ಆಧಾರ್ ನಂಬರ್ಗೆ ಜೋಡಿಸಬೇಕೆಂದು (Aadhaar and PAN linking) ವರ್ಷಗಳಿಂದಲೂ ಸರ್ಕಾರ ಸೂಚಿಸುತ್ತಾ […]
-
Suryakumar Yadav fails again in Odi | Suryakumar Yadav: ಮಂಕಾದ ಸೂರ್ಯ: ವಿಶ್ವಕಪ್ ತಂಡದಿಂದ ಔಟ್..?
TV9 Digital Desk | Edited By: Zahir Yusuf Updated on: Mar 19, 2023 | 6:30 PM Suryakumar Yadav Odi Records: ಈ ವರ್ಷದ ಆರಂಭದಲ್ಲೇ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ಗಾಗಿ ಬಲಿಷ್ಠ ತಂಡವನ್ನು ರೂಪಿಸುವ ಸೂಚನೆ ನೀಡಿತ್ತು. ಇದಕ್ಕಾಗಿ 20 ಆಟಗಾರರನ್ನು ಆಯ್ಕೆ ಮಾಡಿ, ಅವರಿಗೆ ಹೆಚ್ಚಿನ ಅವಕಾಶ ನೀಡಲು ಬಿಸಿಸಿಐ ಪ್ಲ್ಯಾನ್ ರೂಪಿಸಿತ್ತು. Mar 19, 2023 | 6:30 PM ಟಿ20 ಕ್ರಿಕೆಟ್ನ ನಂಬರ್ 1 ಬ್ಯಾಟರ್ […]
-
Vijayapura Alleged collection of phone call details Mb Patil files complaint details in kannada | ಕುಟುಂಬದ ಹಾಗೂ ಆಪ್ತಸಹಾಯಕರ ಫೋನ್ ಕಾಲ್ ಡೀಟೇಲ್ಸ್ ಸಂಗ್ರಹ: ದೂರು ನೀಡಿದ ಎಂಬಿ ಪಾಟೀಲ್
ಚುನಾವಣೆ ಸಮಯದಲ್ಲಿ ದೂರವಾಣಿ ಕದ್ದಾಲಿಕೆ, ಕಾಲ್ ಡಿಟೇಲ್ಸ್ ಸಂಗ್ರಹ ಆರೋಪಗಳು ಕೇಳಿಬರುತ್ತವೆ. ಇದೀಗ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರ ಕುಟುಂಬದ ಹಾಗೂ ಆಪ್ತ ಸಹಾಯಕರ ಕಾಲ್ ಡೀಟೇಲ್ಸ್ ಸಂಗ್ರಹ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಎಂಬಿ ಪಾಟೀಲ್ ವಿಜಯಪುರ: ಚುನಾವಣೆ (Karnataka Assembly Election 2023) ಸಮಯದಲ್ಲಿ ದೂರವಾಣಿ ಕದ್ದಾಲಿಕೆ, ಕಾಲ್ ಡೀಟೇಲ್ಸ್ ಸಂಗ್ರಹ (CDR) ಆರೋಪಗಳು ಕೇಳಿಬರುತ್ತವೆ. ಇದೀಗ ಬಬಲೇಶ್ವರ ಕ್ಷೇತ್ರ ಶಾಸಕರೂ ಆಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ (MB Patil) […]
-
The detailed information about Shirasi Ugadi Shobha Yatra by Dr Ravikiran Patwardhana Shirasi | Ugadi 2023: ಶಿರಸಿ ಯುಗಾದಿ ಶೋಭಾ ಯಾತ್ರೆಯ ಕುರಿತು ವಿಶೇಷ ಮಾಹಿತಿ ಇಲ್ಲಿದೆ
ಯುಗಾದಿಯ ದಿನ ಶಿರಸಿ ನಗರದ ಶೋಭಾ ಯಾತ್ರೆ ತೆರಳುವ ಎಲ್ಲ ಮಾರ್ಗಗಳಲ್ಲಿ ಬರುವಂತಹ ಎಲ್ಲಾ ಮನೆಗಳ ಮುಂದೆ ನೀರು ಹಾಕಿ ರಂಗೋಲಿ ಹಾಕಿ ತೋರಣ ಕಟ್ಟಿ ಸಿಂಗರಿಸಲಾಗುತ್ತದೆ. ಡಾ ರವಿಕಿರಣ ಪಟವರ್ಧನ ಶಿರಸಿ 50 000 -60,000 ಜನರು ಇರುವಂತಹ ಒಂದು ಪುಟ್ಟ ಪಟ್ಟಣ ಶಿರಸಿ ಇಂಥ ಒಂದು ಪಟ್ಟಣದಲ್ಲಿ ಸರಿಸುಮಾರು 25 ವರ್ಷಗಳ ಹಿಂದೆ ಒಟ್ಟಾಗಿ ಸೇರಿ ಹೊಸ ವರ್ಷವನ್ನು ವಿಜ್ರಂಬಣೆಯಿಂದ ಯಾಕೆ ಆಚರಿಸಬಾರದು ಎಂಬ ವಿಚಾರದೊಂದಿಗೆ ಒಂದು ಪುಟ್ಟ ಬೈಠಕ್ ಮಾಡಿದರು. ಸಾಮಾನ್ಯವಾಗಿ ಜನವರಿ […]
-
World’s Greatest Places 2023 list includes two Indian Places Ladakh | ಈ ಎರಡು ಭಾರತೀಯ ತಾಣಗಳು ಟೈಮ್ನ ‘2023 ರ ವಿಶ್ವದ ಶ್ರೇಷ್ಠ ಸ್ಥಳಗಳ’ ಪಟ್ಟಿಯಲ್ಲಿ ಸೇರಿವೆ
ವಿಶ್ವದ ಶ್ರೇಷ್ಠ ಸ್ಥಳ 2023 ಪಟ್ಟಿ 50 ಸ್ಥಾನಗಳನ್ನು ಹೊಂದಿದೆ. ಅದರಲ್ಲಿ ಎರಡು ಭಾರತೀಯ ಸ್ಥಳಗಳಾದ ಮಯೂರ್ಭಂಜ್ ಮತ್ತು ಲಡಾಖ್ ಸೇರಿವೆ. ಟೈಮ್ ಮ್ಯಾಗಜಿನ್ (TIME Magazine) 2023 ರ ‘ವಿಶ್ವದ ಶ್ರೇಷ್ಠ ಸ್ಥಳಗಳ’ (World’s Greatest Places 2023) ವಾರ್ಷಿಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. 50 ತಾಣಗಳನ್ನು ಹೊಂದಿರುವ ಈ ಪಟ್ಟಿಯಲ್ಲಿ ಎರಡು ಭಾರತೀಯ ಸ್ಥಳಗಳಾದ ಮಯೂರ್ಭಂಜ್ (Mayurbhanj) ಮತ್ತು ಲಡಾಖ್ (Ladakh) ಸೇರಿವೆ, ಇಲ್ಲಿನ ಅಪರೂಪದ ಹುಲಿಗಳು, ಪ್ರಾಚೀನ ದೇವಾಲಯಗಳು, ಆಹಾರ ಮತ್ತು ಸಾಹಸ […]
-
200 Srirangapatna JDS Leaders And Workers Joins Congress In mandya | ಮಂಡ್ಯದಲ್ಲಿ ದಳಪತಿಗಳಿಗೆ ಬಿಗ್ ಶಾಕ್: ಶ್ರೀರಂಗಪಟ್ಟಣದಲ್ಲಿ 200ಕ್ಕೂ ಹೆಚ್ಚು ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಭದ್ರಕೋಟೆ ಮಂಡ್ಯ ಜೆಡಿಎಸ್ ಪಾಳಯದಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಸಾಲು ಸಾಲಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಂಡ್ಯ: ವಿಧಾನಸಭೆ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಇದರ ಮಧ್ಯೆ ನಾಯಕರು ಹಾಗೂ ಕಾರ್ಯಕರ್ತರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವ ಪಕ್ಷಾಂತರ ಸಹ ಜೋರಾಗಿದೆ. ಅದರಲ್ಲೂ ಜೆಡಿಎಸ್ನ (JDS) ಭದ್ರಕೋಟೆ ಮಂಡ್ಯದಲ್ಲಿ(Mandya) ಮುಖಂಡರು ಹಾಗೂ ಕಾರ್ಯಕರ್ತರು ತೆನೆ ಇಳಿಸಿ ಕೈ ಹಿಡಿದಿದ್ದಾರೆ. ಹೌದು.. […]
-
Refund For Love Failure, Heartbreak Insurance Fund Benefited Me Said Social Media User In India | Love Insurance: ಲವ್ ಬ್ರೇಕಪ್ಗೂ ಇನ್ಷೂರೆನ್ಸ್; 25,000 ರೂ ರೀಫಂಡ್ ಪಡೆದ ಲವರ್; ಇದ್ಯಾವುದಪ್ಪಾ ವಿಮಾ ಸ್ಕೀಮ್?
Heartbreak Insurance Fund: ರಿಲೇಶನ್ಶಿಪ್ ಆರಂಭದ ಜೊತೆಗೆ ಹಾರ್ಟ್ಬ್ರೇಕ್ ಇನ್ಷೂರೆನ್ಸ್ ಫಂಡ್ ತೆರೆದ ಪ್ರೇಮಿಗಳು… ಬ್ರೇಕಪ್ ಆಗಿ ವಂಚನೆಗೊಳಗಾದವರಿಗೆ ಇನ್ಷೂರೆನ್ಸ್ ರೀಫಂಡ್… ತನಗೆ 25,000 ರೂ ರೀಫಂಡ್ ಆಯಿತು ಎಂದ ಟ್ವೀಟಿಗ ಲವ್ ಬ್ರೇಕಪ್ ನವದೆಹಲಿ: ಈಗ ನಾನಾ ತರಹದ ಇನ್ಷೂರೆನ್ಸ್ ಸ್ಕೀಮ್ಗಳಿವೆ. ಮಾನಸಿಕ ವ್ಯಾಧಿಗಳನ್ನೂ ಕವರ್ ಮಾಡುವ ವಿಮಾ ಪಾಲಿಸಿಗಳಿವೆ. ಆದರೆ, ಲವ್ ಫೇಲ್ಯೂರ್ನಿಂದ (Love Failure) ಆದ ಮಾನಸಿಕ ವೇದನೆಗೆ ಇನ್ಷೂರೆನ್ಸ್ ಸ್ಕೀಮ್ ಇದೆಯಾ? ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬ ತಾನು ಹಾರ್ಟ್ಬ್ರೇಕ್ ಇನ್ಷೂರೆನ್ಸ್ ಫಂಡ್ನಿಂದ […]
-
MLC R Shankar distances himself from BJP’s Jana Sankalp rally | ಬಿಜೆಪಿ ಜನಸಂಕಲ್ಪ ಸಮಾವೇಶದಿಂದ ಅಂತರ ಕಾಯ್ದುಕೊಂಡ ಎಂಎಲ್ಸಿ ಆರ್ ಶಂಕರ್
ಪೂರ್ವನಿಗದಿ ಹಿನ್ನೆಲೆ ಜನಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿಲ್ಲ. ಬಿಜೆಪಿ ಸರ್ಕಾರ ರಚನೆ ಮಾಡಿದಾಗಲೆಲ್ಲ ಪಕ್ಷೇತರರ ಅವಶ್ಯಕತೆ ಇತ್ತು. ಮುಂದಿನ ದಿನಗಳಲ್ಲಿ ಮತ್ತೆ ರಿಪೀಟ್ ಆಗಲಿದೆ ಎಂದು ಎಂಎಲ್ಸಿ ಆರ್.ಶಂಕರ್ ಹೇಳಿದರು. ಎಂಎಲ್ಸಿ ಆರ್.ಶಂಕರ್ Image Credit source: varthabharati ರಾಣೇಬೆನ್ನೂರು: ನಗರದಲ್ಲಿ ಪೂರ್ವನಿಗದಿ ಹಿನ್ನೆಲೆ ಜನಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿಲ್ಲ. ಬಿಜೆಪಿ ಸರ್ಕಾರ ರಚನೆ ಮಾಡಿದಾಗಲೆಲ್ಲ ಪಕ್ಷೇತರರ ಅವಶ್ಯಕತೆ ಇತ್ತು. ಮುಂದಿನ ದಿನಗಳಲ್ಲಿ ಮತ್ತೆ ರಿಪೀಟ್ ಆಗಲಿದೆ ಎಂದು ಎಂಎಲ್ಸಿ ಆರ್.ಶಂಕರ್ (BJP MLC R. Shankar) ಹೇಳಿದರು. ಜಿಲ್ಲೆಯ […]
-
War between Congress, BJP over planetarium unveiling: Sankanur slams HK Patil | ತಾರಾಲಯ ಲೋಕಾರ್ಪಣೆ ವಿಷಯದಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾರ್: ಹೆಚ್ಕೆ ಪಾಟೀಲ್ ವಿರುದ್ಧ ಸಂಕನೂರ ಕಿಡಿ
ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಿರ್ಮಾಣವಾಗಿರುವ ಹೈಟೆಕ್ ತಾರಾಲಯ ವಿಷಯದಲ್ಲಿ ಶಾಸಕ ಹೆಚ್.ಕೆ.ಪಾಟೀಲ್ ಮತ್ತು ಬಿಜೆಪಿ ಎಂಎಂಸಿ ಸಂಕನೂರ ನಡುವೆ ಕ್ರೆಡಿಟ್ ಫೈಟ್ ನಡೆಯುತ್ತಿದೆ. ಬಿಜೆಪಿ ಎಂಎಂಸಿ ಸಂಕನೂರ, ಶಾಸಕ ಹೆಚ್.ಕೆ.ಪಾಟೀಲ್ ಗದಗ: 8.58 ಕೋಟಿ ವೆಚ್ಚದಲ್ಲಿ ನಗರದ ಬೆಟಗೇರಿಯಲ್ಲಿ ನಿರ್ಮಾಣವಾಗಿರುವ ಹೈಟೆಕ್ ತಾರಾಲಯವನ್ನು ಶಾಸಕ ಹೆಚ್.ಕೆ.ಪಾಟೀಲ್ (HK Patil) ಲೋಕಾರ್ಪಣೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಬೆಟಗೇರಿಯಲ್ಲಿ ತಾರಾಲಯ ನಿರ್ಮಾಣದಲ್ಲಿ ಸಿದ್ದರಾಮಯ್ಯ ಕೊಡುಗೆ ಅಪಾರ ಎಂದು ಭಾಷಣದಲ್ಲಿ ಪ್ರಸ್ತಾಪಿಸಿದರು. ಬಳಿಕ ಮಾತನಾಡಿದ ಬಿಜೆಪಿ ಎಂಎಂಸಿ ಸಂಕನೂರ ಹೆಚ್.ಕೆ.ಪಾಟೀಲ್ […]
-
Urigowda-Nanjegowda Movie: Nirmalananda Seer Will Discuss With Producer Munirathna | ಉರಿಗೌಡ-ನಂಜೇಗೌಡ ಸಿನಿಮಾ: ಮುನಿರತ್ನಗೆ ನಿರ್ಮಲಾನಂದ ಶ್ರೀಗಳ ಬುಲಾವ್
ವಿರೋಧದ ನಡುವೆಯೂ ಉರಿಗೌಡ-ನಂಜೇಗೌಡ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವ ನಿರ್ಮಾಪಕ ಮುನಿರತ್ನ ಅವರಿಗೆ ನಿರ್ಮಲಾನಂದ ಸ್ವಾಮೀಜಿ ಬುಲಾವ್ ನೀಡಿದ್ದು, ನಾಳೆ ಮುನಿರತ್ನ ಅವರು ನಿರ್ಮಲಾನಂದ ಸ್ವಾಮೀಜಿಗಳ ಭೇಟಿ ಮಾಡಿ ಸಿನಿಮಾ ಬಗ್ಗೆ ಚರ್ಚಿಸಲಿದ್ದಾರೆ. ಉರಿಗೌಡ-ನಂಜೇಗೌಡ ಉರಿಗೌಡ-ನಂಜೇಗೌಡ (Urigowda-Nanjegowda) ವಿಚಾರ ರಾಜಕೀಯ ಗದ್ದಲಕ್ಕೆ ಕಾರಣವಾದ ಬೆನ್ನಲ್ಲೆ ನಿರ್ಮಾಪಕ, ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ (Munirathna) ಉರಿಗೌಡ-ನಂಜೇಗೌಡ ಪಾತ್ರಗಳನ್ನು ಪ್ರಧಾನವಾಗಿರಿಸಿ ಅದೇ ಹೆಸರಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಸಿನಿಮಾದ ಮುಹೂರ್ತ ದಿನಾಂಕವನ್ನು ಘೋಷಿಸಿದ್ದಾರೆ. ಆದರೆ ಇದೇ ವಿಷವಾಗಿ ಚರ್ಚಿಸಲು ನಿರ್ಮಲಾನಂದ ನಾಥಶ್ರೀಗಳು […]
-
Dog Behavior scientific study on why do dogs tilt their head | Science: ನಿಮ್ಮನ್ನು ನೋಡಿ ನಾಯಿ ತಲೆಯನ್ನು ಒಂದು ಬದಿಗೆ ತಿರುಗಿಸುತ್ತಾ? ವಿಜ್ಞಾನ ಏನು ಹೇಳುತ್ತೆ ನೋಡಿ
“ಮುಂದಿನ ಹಂತದ ಸಂಶೋಧನೆಯಲ್ಲಿ ನಾಯಿಗಳು ಯಾವ ಕಾರಣಕ್ಕೆ ತಲೆಯನ್ನು ಓರೆಯಾಗಿಸುತ್ತದೆ ಎಂಬುದರ ಕುರಿತು ಅಧ್ಯಯನ ಮಾಡಲಿದ್ದೇವೆ” ಎಂದು ಉದೆಲ್ ಹೇಳಿದರು. Why do dogs tilt their heads? ನಾಯಿಗಳು (Dogs) ನಮ್ಮ ಹೃದಯವನ್ನು ಗೆಲ್ಲಲು ಮತ್ತು ನಾವು ಅವುಗಳೊಂದಿಗೆ ಸದಾ ಆಟವಾಡಲು ಹಲವಾರು ಮುದ್ದಾದ ವರ್ತನೆಗಳನ್ನು ತೋರಿಸುತ್ತವೆ. ನಿಮ್ಮನ್ನು ನೋಡುತ್ತಿರುವಾಗ ನಾಯಿ ತಲೆಯನ್ನು ಒಂದು ಬದಿಗೆ ತಿರುಗಿಸುವುದು ನಿಮಗೆ ಸದಾ ಸಂತೋಷವನ್ನು ತರುತ್ತದೆ. ತಲೆಯನ್ನು ಈ ರೀತಿ ಬಾಗಿಸುವುದು ಸಾಮಾನ್ಯವಾಗಿ ಗೊಂದಲ ಅಥವಾ ಕುತೂಹಲದ ಸಂಕೇತ […]
-
Basavaraj Bommai And Team Tension After Congress High command Green Signal To Vinay Kulkarni to Contest From Shiggaon | ವಿನಯ್ ಕುಲಕರ್ಣಿ ಹೆಸರು ಕೇಳಿಬರುತ್ತಿದ್ದಂತೆಯೇ ಬದಲಾದ ಶಿಗ್ಗಾಂವಿ ರಾಜಕೀಯ ಚಿತ್ರಣ, ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಸಿಎಂ ಆಪ್ತರು
2A ಮೀಸಲಾತಿ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮುದಾಯದ.ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ಶಿಗ್ಗಾಂವಿಯಲ್ಲಿ ವಿನಯ್ ಕುಲಕರ್ಣಿ ಅಖಾಡಕ್ಕಿಳಿಯುತ್ತಾರೆ ಎನ್ನುವ ಸುದ್ದಿ ಕೇಳಿಬಂದಿದ್ದು, ಕ್ಷೇತ್ರದಲ್ಲಿ ಲೆಕ್ಕಾಚಾರಗಳು ಶುರುವಾಗಿವೆ. ವಿನಯ್ ಕುಲಕರ್ಣಿ, ಬಸವರಾಜ ಬೊಮ್ಮಾಯಿ ಬೆಂಗಳೂರು/ಹಾವೇರಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಹಲವು ತಂತ್ರ ಪ್ರತಿತಂತ್ರಗಳನ್ನು ರೂಪಿಸುತ್ತಿವೆ. ಬಿಜೆಪಿಗೆ ಠಕ್ಕರ್ ಕೊಡಲು ಕಾಂಗ್ರೆಸ್ ಭಾರೀ ತಂತ್ರಕ್ಕೆ ರೂಪಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai )ವಿರುದ್ಧ ವಿನಯ್ ಕುಲಕರ್ಣಿಯನ್ನು( Vinay […]
-
Davanagere Activists protest against MP GM Siddeshwar BJP Vijaya sankalpa Yatra halts halfway at Channagiri Davanagere news in kannada | ದಾವಣಗೆರೆ: ಸಂಸದ ಸಿದ್ದೇಶ್ವರ್ ವಿರುದ್ಧ ಕಾರ್ಯಕರ್ತರ ಆಕ್ರೋಶ, ಅರ್ಧಕ್ಕೆ ನಿಂತ ವಿಜಯಸಂಕಲ್ಪ ಯಾತ್ರೆ
ವಿಜಯ ಸಂಕಲ್ಪ ಯಾತ್ರೆಯ ವಾಹನದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಚಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಅವರಿಗೆ ಅವಕಾಶ ನೀಡಲಾಗಿದೆ. ಇದು ಕ್ಷೇತ್ರದ ಇನ್ನೊಬ್ಬ ಬಿಜೆಪಿ ಟಿಕೆಟ್ ಆಕಾಂಕ್ಷಿ ಶಿವಕುಮಾರ ಬೆಂಬಲಿಗರ ಕಣ್ಣುಗಳನ್ನು ಕೆಂಪಗಾಗಿಸಿದ್ದು, ಎರಡು ಗುಂಪುಗಳ ನಡುವಿನ ಮಾತಾತಿನ ಚಕಮಕಿ ನಡೆಯಿತು. ಸಂಸದ ಸಿದ್ದೇಶ್ವರ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ ದಾವಣಗೆರೆ: ಚನ್ನಗಿರಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ (BJP Vijaya Sankalpa Yatra) ಮಾಡಾಳ್ ಬಣ ಮೇಲುಗೈ ಸಾಧಿಸಿದ್ದು, ವಿಜಯ ಸಂಕಲ್ಪ ಯಾತ್ರೆಯ ವಾಹನದಲ್ಲಿ ಶಾಸಕ […]
-
Food for Travelling: Here Are 6 Foods To Avoid On A Road Trip To Hill Stations | ಟ್ರೆಕ್ಕಿಂಗ್ ಅಥವಾ ದೂರ ಪ್ರಯಾಣ ಮಾಡುವಾಗ ಈ ಆಹಾರಗಳಿಂದ ದೂರವಿರಿ
ಟ್ರಕ್ಕಿಂಗ್ ಹೋಗುವಾಗ ಸರಿಯಾದ ಬಟ್ಟೆ ಮತ್ತು ಶೂ ಪ್ಯಾಕ್ ಮಾಡುವುದರ ಜೊತೆಗೆ, ನೀವು ನಿಮ್ಮ ಆಹಾರ ಕ್ರಮಗಳ ಬಗ್ಗೆ ಗಮನಹರಿಸುವುದು ಅಗತ್ಯ. ಆದಷ್ಟು ಅಜೀರ್ಣಕ್ಕೆ ಕಾರಣವಾಗುವ ಆಹಾರಗಳನ್ನು ತಪ್ಪಿಸಿ. ಸಾಂದರ್ಭಿಕ ಚಿತ್ರ Image Credit source: NDTV ವಾರಾಂತ್ಯದಲ್ಲಿ ಅಥವಾ ರಜಾದಿನಗಳಲ್ಲಿ ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಟೂರ್ ಪ್ಲಾನ್ ಮಾಡಿದ್ದರೆ, ನೀವು ಹೋಗುವ ಪ್ರವಾಸಿ ತಾಣಗಳ ಆಯ್ಕೆಯ ಜೊತೆಗೆ ನಿಮ್ಮ ಆಹಾರ ಕ್ರಮದ ಬಗ್ಗೆ ಎಚ್ಚರ ವಹಿಸಬೇಕು. ಹೆಚ್ಚಾಗಿ ದೂರ ಪ್ರಯಾಣ ಮಾಡುವಾಗ ವಾಂತಿ, ತಲೆನೋವು […]
-
india vs australia 2nd odi India 117 all out Mitchell Starc picks up five wickets | IND vs AUS: ಆಸೀಸ್ ದಾಳಿಗೆ ಕಂಗಾಲಾದ ರೋಹಿತ್ ಪಡೆ; 117 ರನ್ಗಳಿಗೆ ಆಲೌಟ್!
ಪೃಥ್ವಿಶಂಕರ | Updated on: Mar 19, 2023 | 4:17 PM IND vs AUS: ಆಸ್ಟ್ರೇಲಿಯಾ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 117 ರನ್ಗಳಿಗೆ ಆಲೌಟ್ ಆಗಿದೆ. ಏಕದಿನ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 117 ರನ್ಗಳಿಗೆ ಆಲೌಟ್ ಆಗಿದೆ. ಆಸೀಸ್ ವೇಗಿಗಳ ದಾಳಿಗೆ ನಲುಗಿದ ಟೀಂ ಇಂಡಿಯಾಕ್ಕೆ 26 ಓವರ್ ಕೂಡ ಆಡಲು ಸಾಧ್ಯವಾಗಲಿಲ್ಲ. ಈ […]
-
kickback allegations On Basavaraj Bommai And minister k gopalaiah In kakambi export | ಕಾಕಂಬಿ ರಫ್ತು: ಖಾಸಗಿ ಕಂಪನಿಗಾಗಿ ನಿಯಮ ಉಲ್ಲಂಘಿಸಿದ್ರಾ ಬೊಮ್ಮಾಯಿ? ಅನುಮಾನ ಮೂಡಿಸಿದ ಸಿಎಂ ನಡೆ
ದೆಹಲಿಯಲ್ಲಿ ಅಬಕಾರಿ ಹಗರಣವು ಸದ್ದು ಮಾಡುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿಯೂ ಅಬಕಾರಿ ಇಲಾಖೆ ವ್ಯಾಪ್ತಿಯ ಕಾಕಂಬಿ ಹಗರಣವೂ ಮುನ್ನೆಲೆಗೆ ಬಂದಿದೆ. ಬಸವರಾಜ ಬೊಮ್ಮಾಯಿ ಬೆಂಗಳೂರು: ಖಾಸಗಿ ಕಂಪನಿಯೊಂದಕ್ಕೆ ಲಾಭ ಮಾಡಿಕೊಡಲು ಹಾಗೂ ಕಿಕ್ ಬ್ಯಾಕ್ ಪಡೆಯಲು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಹಾಗೂ ಸಚಿವರು ನಿಯಮ ಉಲ್ಲಂಘನೆ ಮಾಡಿದ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಮೊಲ್ಯಾಸಿಸ್ ಅಥವಾ ಕಾಕಂಬಿ ( molasses export) ಎಂದು ಕರೆಯಲ್ಪಡುವ ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನವನ್ನು ಹೊರರಾಜ್ಯಕ್ಕೆ ಹೊರ ರಾಷ್ಟ್ರಗಳಿಗೆ ರಫ್ತು ಮಾಡಲು ಕಿಕ್ […]
-
Karnatakaarnataka assembly election 2023 aam aadmi party first list of candidates to release on march 20 | Karnataka Assembly Poll 2023 ಎಎಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧ, ನಾಳೆ ಮೊದಲ ಪಟ್ಟಿ ಬಿಡುಗಡೆ: ಯಾರು, ಯಾವ ಕ್ಷೇತ್ರಕ್ಕೆ?
ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಭರ್ಜರಿ ಸಿದ್ಧತೆ ನಡೆಸಿದ್ದು, ನಾಳೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲಿದೆ. 80 ಕ್ಷೇತ್ರಗಳ ಮೊದಲ ಲಿಸ್ಟ್ನಲ್ಲಿ ಯಾರೆಲ್ಲ ಇದ್ದಾರೆ ಎನ್ನುವ ಸಂಭಾವ್ಯ ಅಭ್ಯರ್ಥಿ ಪಟ್ಟಿ ಈ ಕೆಳಗಿನಂತಿದೆ. ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Elections 2023) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜೋರಾಗಿದೆ. ಈಗಗಲೇ ಜೆಡಿಎಸ್ ಮೊದಲ ಪಟ್ಟಿ ಪ್ರಕಟಿಸಿದ್ದು, ಕಾಂಗ್ರೆಸ್ನ ಫಸ್ಟ್ ಲಿಸ್ಟ್ ಸಹ ರೆಡಿಯಾಗಿದೆ. ಇನ್ನು ಆಮ್ ಆದ್ಮಿ ಪಕ್ಷ […]
-
Ram Charan’s Flop Movie Orange Re Releasing On His Birthday on March 27 | ಆರ್ಆರ್ಆರ್ ನಿಂದಾಗಿ ರಾಮ್ ಚರಣ್ ಹಳೆ ಸಿನಿಮಾಗಳಿಗೆ ಬೇಡಿಕೆ, ಫ್ಲಾಪ್ ಸಿನಿಮಾ ಮರುಬಿಡುಗಡೆ
ಆರ್ಆರ್ಆರ್ ಸಿನಿಮಾದಿಂದ ರಾಮ್ ಚರಣ್ಗೆ ಒದಗಿಬಂದಿರುವ ಜನಪ್ರಿಯತೆಯ ಲಾಭ ಪಡೆಯಲು, ಅವರ ಅಟ್ಟರ್ ಫ್ಲಾಪ್ ಸಿನಿಮಾ ಒಂದನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ರಾಮ್ ಚರಣ್ ತೇಜ ಒಂದು ಯಶಸ್ಸು ವ್ಯಕ್ತಿಯ ಹಲವು ಸೋಲುಗಳನ್ನು ಮುಚ್ಚಿ ಹಾಕಿಬಿಡುತ್ತದೆ. ನಟ ರಾಮ್ ಚರಣ್ (Ram Charan) ವಿಷಯದಲ್ಲಿ ಈ ಮಾತು ಅಕ್ಷರಷಃ ಸತ್ಯವಾಗಿದೆ. ಆರ್ಆರ್ಆರ್ ಸಿನಿಮಾಕ್ಕೆ ಮುಂಚೆ ಆವರೇಜ್ ಸ್ಟಾರ್ ಎನಿಸಿಕೊಂಡಿದ್ದ ರಾಮ್ ಚರಣ್ ಈಗ ಹಾಲಿವುಡ್ ಸ್ಟಾರ್ ಆಗುವ ಹೊಸ್ತಿಲಲ್ಲಿದ್ದಾರೆ. ಆರ್ಆರ್ಆರ್ (RRR) ನಿಂದಾಗಿ ಬಂದ ಜನಪ್ರಿಯತೆಯನ್ನು ಬಳಸಿಕೊಂಡು […]
-
amazon cat snake social media viral photo real or fake | ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ “ಅಮೆಜಾನ್ ಸ್ನೇಕ್ ಕ್ಯಾಟ್”ನ ಅಸಲಿಯತ್ತೇನು?
ಅಮೆಜಾನ್ನಂತಹ ದಟ್ಟ ಕಾನನದಲ್ಲಿ ಅಡಗಿದೆ ಎನ್ನಲಾದ ಅಪರೂಪದ “ಅಮೆಜಾನ್ ಸ್ನೇಕ್ ಕ್ಯಾಟ್” ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಮೆಜಾನ್ ಸ್ನೇಕ್ ಕ್ಯಾಟ್ ಡಿಜಿಟಲ್ ಯುಗದಲ್ಲಿ ಚಿಕ್ಕದೊಂದು ಸುದ್ದಿಯನ್ನು ಇಡೀ ಪ್ರಪಂಚಕ್ಕೆ ಸುಲಭವಾಗಿ ತಲುಪಿಸಬಹುದು, ಹಾಗೇ ಒಂದು ಸುಳ್ಳು ಸುದ್ದಿಯನ್ನೂ ಕೂಡ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಚಿತ್ರಗಳು, ವಿಡಿಯೋಗಳು ಕ್ಷಣ ಮಾತ್ರದಲ್ಲಿ ವೈರಲ್ ಆಗುತ್ತವೆ. ಜನರಲ್ಲಿ ಚರ್ಚೆಗಳನ್ನು ಹುಟ್ಟು ಹಾಕುತ್ತವೆ. ಈ ರೀತಿ ಚರ್ಚೆಗಳನ್ನು ಹುಟ್ಟು ಹಾಕುವ ಅದೆಷ್ಟೂ ಸಂಗತಿಗಳು ಸುಳ್ಳು ಕೂಡ ಆಗಿರುತ್ತವೆ. ಕೆಲ ದಿನಗಳಿಂದ […]
-
MP, Congress Leader Rahul Gandhi will visit Belagavi on march 20 | ಈ ವರ್ಷ ಮೊದಲ ಬಾರಿಗೆ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ: ಬೆಳಗಾವಿಯಿಂದಲೇ ಮತಬೇಟೆ ಶುರು
ಭಾರತ್ ಜೋಡೋ ಯಾತ್ರೆ ನಂತರ, ಇದೇ ಮೊದಲ ಬಾರಿಗೆ ನಾಳೆ (ಮಾರ್ಚ್ 20) ರಂದು ಕುಂದಾನಗರಿ ಬೆಳಗಾವಿಗೆ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳಗಾವಿ: ಕರ್ನಾಟಕ, ವಿಧಾನಸಭೆ ಚುನಾವಣೆ (Karnataka Assembly Election) ಎದುರು ನೋಡುತ್ತಿದ್ದು, ರಾಜ್ಯದ ಕೆಲವು ವಿಧಾನಸಭಾ ಕ್ಷೇತ್ರಗಳು (Assembly Constituency) ಸಾಕಷ್ಟು ಕುತೂಹಲ ಮೂಡಿಸುತ್ತಿವೆ. ಚುನಾವಣಾ ಪ್ರಚಾರ ಸಂಬಂಧ ಬಿಜೆಪಿ (BJP) ಕೇಂದ್ರ ನಾಯಕರು ರಾಜ್ಯ ಸುತ್ತುತ್ತಿದ್ದು, ಬೇಸಿಗೆಯಲ್ಲಿ ಚುನಾವಣಾ ಕಾವನ್ನು ಹೆಚ್ಚಿಸುತ್ತಿದ್ದಾರೆ. ಅದರಂತೆ […]
-
Viral News: A video showing the plating of a floating dessert has gone viral | ಸಾಬೂನಿನ ನೊರೆಯಿಂದ ತಯಾರಿಸಿದಂತಿರುವ ವಿಶೇಷ ಡೆಸಾರ್ಟ್ ವೈರಲ್
ಈ ವಿಶೇಷ ಡೆಸಾರ್ಟ್ ಮಾರ್ಚ್ 17ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದೀಗಾಗಲೇ 20ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. Viral Video Image Credit source: Facebook ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಕೊರೊನಾ ನಂತರದ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಫುಡ್ ವಿಡಿಯೋ ಕಂಡುಬರುತ್ತಿದೆ. ಜೊತೆಗೆ ಆಹಾರಗಳಲ್ಲಿಯೇ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವುದನ್ನು ಕಾಣಬಹುದು. ಇದರಲ್ಲಿ ಕೆಲವು ವಿಡಿಯೋಗಳು ಜನರಿಗೆ ಇಷ್ಟವೆಂದೆನಿಸಿದರೂ ಕೂಡ, ಇನ್ನು ಕೆಲವು ಹಾಸ್ಯಸ್ಪದವಾಗಿ ಕಂಡುಬರುತ್ತದೆ. ಅಂತದ್ದೇ ಒಂದು ವಿಡಿಯೋ ಇದೀಗಾ ಭಾರೀ ವೈರಲ್ ಆಗಿದೆ. […]
-
Australia Sydney millions of Fishes die due to heatwave says offcials | ಆಸ್ಟ್ರೇಲಿಯದ ಡಾರ್ಲಿಂಗ್ ನದಿಯಲ್ಲಿ ಲಕ್ಷಾಂತರ ಮೀನುಗಳು ಸಾವು; ವಿಡಿಯೋ ವೈರಲ್!
2018 ಮತ್ತು 2019 ರಲ್ಲಿ ಇದೇ ಪ್ರದೇಶದಲ್ಲಿ 10 ಲಕ್ಷ ಮೀನುಗಳು ಕಳಪೆ ನೀರಿನ ಹರಿವು, ಕಳಪೆ ನೀರಿನ ಗುಣಮಟ್ಟ ಮತ್ತು ಹಠಾತ್ ತಾಪಮಾನ ಬದಲಾವಣೆಗಳಿಂದ ಸತ್ತಿವೆ. Australia fishes death Image Credit source: Al Jazeera ಸಿಡ್ನಿ: ಆಸ್ಟ್ರೇಲಿಯಾದ (Australia) ರಾಜಧಾನಿ ಸಿಡ್ನಿಯ (Sydney) ಪಶ್ಚಿಮಕ್ಕೆ ಸುಮಾರು 1,000km (620 ಮೈಲುಗಳು) ಮೆನಿಂಡಿ (Menindee) ಪಟ್ಟಣದ ಸಮೀಪವಿರುವ ಡಾರ್ಲಿಂಗ್ ನದಿಯಲ್ಲಿ ಈ ವಾರ ಸಾವಿರಾರು ಸತ್ತ ಮೀನುಗಳು ಕಂಡುಬಂದಿವೆ. ಆಸ್ಟ್ರೇಲಿಯಾದ ಎರಡನೇ ಅತಿ ಉದ್ದದ […]
-
Koppal: Anjanadri field will be developed at a cost of 5 thousand crores; Janardana Reddy | ಕೊಪ್ಪಳ: 5 ಸಾವಿರ ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಕ್ಷೇತ್ರವನ್ನ ಅಭಿವೃದ್ಧಿ ಮಾಡುವೆ; ಜನಾರ್ದನರೆಡ್ಡಿ
ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಬೆನ್ನಲ್ಲೇ ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯವನ್ನ ಆರಂಭಿಸಿದೆ. ಅದರಂತೆ ಜಿಲ್ಲೆಯ ಗಂಗಾವತಿಯಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ ‘5 ಸಾವಿರ ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಕ್ಷೇತ್ರವನ್ನ ಉತ್ತರ ಪ್ರದೇಶದ ಅಯೋಧ್ಯೆಗಿಂತ ಉತ್ತಮವಾಗಿ ಅಭಿವೃದ್ಧಿ ಮಾಡುವೆ ಎಂದಿದ್ದಾರೆ. ಮಾಜಿ ಸಚಿವ ಜನಾರ್ದನರೆಡ್ಡಿ ಕೊಪ್ಪಳ: ವಿಧಾನಸಭೆ ಚುನಾವಣೆಗೆ ಕೆಲವೆ ತಿಂಗಳು ಬಾಕಿ ಇರುವ ಬೆನ್ನಲ್ಲೇ ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯವನ್ನ ಆರಂಭಿಸಿದೆ. ಅದರಂತೆ ಜಿಲ್ಲೆಯ ಗಂಗಾವತಿಯಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ (Janardhana Reddy) […]
-
BJP Leader vandalized Compound for leaving BJP and joining Congress in Nelamangala | ನೆಲಮಂಗಲ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ ಮನೆಯ ಕಾಂಪೌಂಡ್ ಧ್ವಂಸ ಮಾಡಿಸಿದ ಬಿಜೆಪಿ ಮುಖಂಡ
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ ಬಿಜೆಪಿ ಮುಖಂಡ, ಕಾಂಗ್ರೆಸ್ ಕಾರ್ಯಕರ್ತನ ಮನೆ ಕಾಂಪೌಂಡ್ ಧ್ವಂಸಗೊಳಿಸಿ, ಪ್ರಶ್ನಿಸಿದ ಮಹಿಳೆಗೆ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ. ಕಂಪೌಂಡ್ ಧ್ವಂಸ, ಮಹಿಳೆ ಮೇಲೆ ಹಲ್ಲೆ ನೆಲಮಂಗಲ: ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಹೆಚ್ಚುತ್ತಿದೆ. ಬಿಜೆಪಿಯ (BJP) ಅನೇಕ ಮುಖಂಡರು ಪಕ್ಷ ತೊರೆದು ಕಾಂಗ್ರೆಸ್ (Congress) ಸೇರಿದ್ದಾರೆ ಮತ್ತು ಸೇರುತ್ತಿದ್ದಾರೆ. ಹೀಗೆ ನೆಲಮಂಗಲದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ ಬಿಜೆಪಿ ಮುಖಂಡ (BJP Leader), ಕಾಂಗ್ರೆಸ್ ಕಾರ್ಯಕರ್ತನ […]
-
KFD Recruitment 2023: Apply Offline for 19 Posts | KFD Recruitment 2023: ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ: ಮಾಸಿಕ ವೇತನ 32 ಸಾವಿರ ರೂ.
KFD Recruitment 2023: ಈ ನೇಮಕಾತಿ ಅಡಿಯಲ್ಲಿ ಒಟ್ಟು 19 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್ 29 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. KFD Recruitment 2023: ಕರ್ನಾಟಕ ಅರಣ್ಯ ಇಲಾಖೆಯು ಆನೆ ಕಾವಾಡಿಗ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೊಡಗು, ಚಾಮರಾಜನಗರ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ನೇಮಕಾತಿ ಅಡಿಯಲ್ಲಿ ಒಟ್ಟು 19 ಹುದ್ದೆಗಳನ್ನು ಭರ್ತಿ […]
-
FD Rates Upto 9.50pc Offered By Unity Small Finance Bank, Know More Details | ಅಬ್ಬಬ್ಬಾ..! ಈ ಬ್ಯಾಂಕ್ನ ಎಫ್ಡಿಗಳಿಗೆ ಸಿಗುತ್ತದೆ ಬರೋಬ್ಬರಿ ಶೇ. 9.50 ರವರೆಗೆ ಬಡ್ಡಿ; ಇದರ ಮುಂದೆ ಯಾವ ಸ್ಕೀಮೂ ಡಮ್ಮಿ
FD Rates Upto 9.50%: ಮುಂಬೈನಲ್ಲಿ ಮುಖ್ಯ ಕಚೇರಿ ಹೊಂದಿರುವ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕಿನಲ್ಲಿ ಸಾಮಾನ್ಯ ಗ್ರಾಹಕರ ಎಫ್ಡಿಗಳಿಗೆ ಶೇ. 9ರವರೆಗೆ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 9.50ರವರೆಗೆ ಬಡ್ಡಿ ಬರುತ್ತದೆ. ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ Unity Small Finance Bank: ಹಣ ಮಾಡಬೇಕೆಂದರೆ ನಾವು ಉಳಿಸಿದ ಹಣವನ್ನು ಬೆಳೆಸುವ ಸಮರ್ಪಕ ಮಾರ್ಗವೂ ತಿಳಿದಿರಬೇಕು. ಷೇರು, ಚಿನ್ನ, ರಿಯಲ್ ಎಸ್ಟೇಟ್ ಎಂಬ ಓಡುವ ಕುದುರೆಗಳನ್ನು ಇದಕ್ಕಾಗಿ ಹಲವರು ಬೆನ್ನತ್ತುತ್ತಾರೆ. ಆದರೆ, ಯೂನಿಟಿ ಸ್ಮಾಲ್ […]
-
political developments In Kolar And Badami constituency After rahul gandhi suggest Siddaramaiah to-contest from varuna | ಕೋಲಾರದಲ್ಲಿ ಸಿದ್ದರಾಮಯ್ಯ ಬದಲಿಗೆ ಬೇರೆ ಅಭ್ಯರ್ಥಿ ರೆಡಿ, ಬಾದಾಮಿಯಲ್ಲಿ ಮತ್ತೆ ಚಿಗುರೊಡೆದ ಸಿದ್ದು ಅಭಿಮಾನಿಗಳ ಆಸೆ
ವರುಣಾದಿಂದ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಸಲಹೆ ನೀಡುತ್ತಿದ್ದಂತೆಯೇ ಇತ್ತ ಕೋಲಾರ ಹಾಗೂ ಬಾದಾಮಿಯಲ್ಲಿ ಮಹತ್ವದ ರಾಜಕೀಯವ ಬೆಳವಣಿಗೆಗಳು ನಡೆಯುತ್ತಿವೆ. ಸಿದ್ದರಾಮಯ್ಯ ಬೆಂಗಳೂರು: ಈ ಬಾರಿ ಚುನಾವಣೆಯಲ್ಲಿ(Karnataka Assembly Elections 2023) ಬಾದಾಮಿ(Badami ಬಿಟ್ಟು ಕೋಲಾರದಿಂದ(Kolar) ಅಖಾಡಕ್ಕಿಳಿಯಲು ಸಿದ್ದರಾಮಯ್ಯ(Siddarmaiah) ತೀರ್ಮಾನಿಸಿದ್ದರು. ಆದ್ರೆ, ರಾಹುಲ್ ಗಾಂಧಿ ಕೋಲಾರದಿಂದ ಬೇಡ, ವರುಣಾದಿಂದಲೇ ಸ್ಪರ್ಧಿಸಿ ಎಂದು ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ. ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಬೇಡ. ಕೋಲಾರಕ್ಕಿಂತಲೂ ವರುಣಾ ಕ್ಷೇತ್ರವೇ ಸೇಫ್ ಇದೆ. ಆಂತರಿಕ ಸಮೀಕ್ಷೆಗಳಲ್ಲೂ ಕೋಲಾರದಲ್ಲಿ ಗೆಲುವು […]
-
The Best Yoga poses that you can add to your skin care for a healthy looking skin | Glow with Yoga: ಹೊಳೆಯುವ ಆರೋಗ್ಯಕರ ತ್ವಚೆಗಾಗಿ ಈ ಯೋಗಾಸನವನ್ನು ರೂಢಿಸಿಕೊಳ್ಳಿ
ಯೋಗವು ನಿಮ್ಮ ದೇಹದ ಒತ್ತಡವನ್ನು ಕಡಿಮೆ, ಮಾನಸಿಕ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೇ ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿಯೂ ಕೂಡ ಸಹಕಾರಿಯಾಗಿದೆ. ಹೊಳೆಯುವ ತ್ವಚೆಗಾಗಿ ಯೋಗಾಸನ Image Credit source: BeBeautiful ಯೋಗವು ನಿಮ್ಮ ದೇಹದ ಒತ್ತಡವನ್ನು ಕಡಿಮೆ, ಮಾನಸಿಕ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೇ ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿಯೂ ಕೂಡ ಸಹಕಾರಿಯಾಗಿದೆ. ನೀವು ಮಾನಸಿಕವಾಗಿ ಆರೋಗ್ಯವನ್ನು ಕಾಪಾಡಲು ಒತ್ತಡದಿಂದ ಹೊರಬರಲು ಈಗಾಗಲೇ ಯೋಗಾಸನವನ್ನು ರೂಢಿಸಿಕೊಂಡಿದ್ದರೆ, ಇನ್ನು ಮುಂದೆ ನಿಮ್ಮ ಚರ್ಮದ ಕಾಂತಿಗಾಗಿ ದಿನದಲ್ಲಿ ಕೆಲವೊಂದಿಷ್ಟು ಹೊತ್ತು ಈ […]
-
CT Ravi Reaction on suvarna mandya book uri gowda nanje gowda tipu killers | ಸುವರ್ಣ ಮಂಡ್ಯ ಪುಸ್ತಕ ಬರೆದಿದ್ದು ಯಾರು, ಯಾವಾಗ? ಉರಿಗೌಡ, ನಂಜೇಗೌಡ ಇತಿಹಾಸ ಬಿಚ್ಚಿಟ್ಟ ಸಿಟಿ ರವಿ
ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಎಂಬ ಗಾದೆ ಮಾತಿದೆ. 1994ರಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿ ಇರಲಿಲ್ಲ ಎಂದು ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ. ಚಿಕ್ಕಮಗಳೂರು: ಚುನಾವಣೆ ಹೊಸ್ತಿಲಲ್ಲ ರಾಜ್ಯಾದ್ಯಂತ ಟಿಪ್ಪು ಕೊಂದವರು ಯಾರೆಂಬ ಚರ್ಚೆ ಮುನ್ನಲೆಗೆ ಬಂದಿದೆ. ಉರಿಗೌಡ ನಂಜೇಗೌಡರೇ ಟಿಪ್ಪುವನ್ನ ಕೊಂದಿದ್ದು ಎಂದು ಬಿಜೆಪಿ ಸಾಲು ಸಾಲು ಸಾಕ್ಷ್ಯ ಬಿಡುಗಡೆ ಮಾಡುತ್ತಿದೆ. ಲಾವಣಿ ಹಾಡಿನಲ್ಲಿ ಪರಂಪರೆ ಪರ ಇರೋ ಗೌಡರು, ಟಿಪ್ಪುವನ್ನ ಖಡ್ಗದಿಂದ ಕೊಂದಿದ್ರು ಅನ್ನೋ ಸಿಡಿಯನ್ನ ರಿಲೀಸ್ ಮಾಡಲಾಗಿತ್ತು. ಈಗ ಮುಂದುಬರೆದ ಭಾಗವಾಗಿ 2006 […]
-
Naleen Kumar Kateel Slams Congress and Krishna byregowda | ಬ್ಯಾಟರಾಯನಪುರದಲ್ಲಿ ಕೃಷ್ಣನ ಹೆಸರಿರುವ ಕಂಸ ಸೋಲುತ್ತಾನೆ: ಕೃಷ್ಣಬೈರೇಗೌಡ ವಿರುದ್ಧ ಕಟೀಲ್ ವಾಗ್ದಾಳಿ
ಬ್ಯಾಟರಾಯನಪುರದಲ್ಲಿ ವಿಜಯಸಂಕಲ್ಪಯಾತ್ರೆ ನಡೆದಿದ್ದು, ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್ ಬ್ಯಾಟರಾಯನಪುರದಲ್ಲಿ ಕೃಷ್ಣನ ಹೆಸರಿರುವ ಕಂಸ ಸೋಲುತ್ತಾನೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಶಾಸಕ ಕೃಷ್ಣಬೈರೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Karnataka Assembly Election) ಹತ್ತಿರವಾಗುತ್ತಿದ್ದು, ಬಿಸಿಲಿನ ತಾಪ ಏರುತ್ತಿರುವ ಹಾಗೆ ಪ್ರಚಾರದ ಕಾವು ಕೂಡ ಏರುತ್ತಿದೆ. ಬಿಜೆಪಿ (BJ)) ವಿಜಯ ಸಂಕಲ್ಪ ಯಾತ್ರೆ (Vijay Sankalp Yatra) ಮೂಲಕ ರಾಜ್ಯದ ಮೂಲೆ ಮೂಲೆ ಸುತ್ತುತ್ತಿದ್ದು, ಕೇಸರಿಯ ಬಿಸಿ ಗಾಳಿ […]
-
Forex Reseves of India Fall To 3-Month Low, BJP MP Subramanian Swamy Predicts Economic Crisis | Economic Crisis: ಫೋರೆಕ್ಸ್ ರಿಸರ್ವ್ ಮತ್ತೆ ಕುಸಿತ; ವಿನಾಶದತ್ತ ಆರ್ಥಿಕತೆ- ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ
Subramanian Swamy Warning: ಪ್ರಧಾನಿ ಮೋದಿ ಅವರಿಗೆ ಎದುರಾಗುತ್ತಿರುವ ಆರ್ಥಿಕ ಬಿಕ್ಕಟ್ಟು ಎದುರಾಗುತ್ತಿರುವ ಸಂಗತಿಯ ಅರಿವಿಲ್ಲ. ಈ ಬಗ್ಗೆ ಅವರಿಗೆ ತಿಳಿಸಲು ಸಹವರ್ತಿಗಳು ಹೆದರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ. ಪ್ರಧಾನಿ ಮೋದಿ ನವದೆಹಲಿ: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves) ಮತ್ತೆ ಕುಸಿತ ಕಂಡ ಬೆನ್ನಲ್ಲೇ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ (BJP MP Dr. Subramanian Swamy) ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. […]
-
Chitradurga: A twist to the case of a youth’s body being found in a lake a week ago; It is alleged that the friends committed the murder together | ಚಿತ್ರದುರ್ಗ: ಕೆರೆಯಲ್ಲಿ ಯುವಕನ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ಗೆಳೆಯರೇ ಸೇರಿ ಕೊಲೆ ಮಾಡಿದ್ದಾರೆಂದು ಆರೋಪ
ವಾರದ ಹಿಂದಷ್ಟೇ ಆ ಗ್ರಾಮದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆ ಆಗಿದ್ದನು. ಆದರೆ ಇದೀಗ ಯುವಕನ ಕುಟುಂಬಸ್ಥರಲ್ಲಿ ಸಾವಿನ ಬಗ್ಗೆ ಸಂಶಯ ಮೂಡಿದೆ. ಕೆರೆ ಬಳಿಗೆ ಕರೆದೊಯ್ದಿದ್ದ ಗೆಳೆಯರೇ ನೀರಿಗೆ ತಳ್ಳಿ ಹತ್ಯೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಚಿತ್ರದುರ್ಗ: ಯುವಕ ಕೆರೆಯಲ್ಲಿ ಶವವಾಗಿ ಪತ್ತೆ ಆಗಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್, ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಸತ್ತಿಲ್ಲ, ಹಳೇ ದ್ವೇಷ ಹಿನ್ನೆಲೆ ಹತ್ಯೆ ಮಾಡಿರುವ ಆರೋಪ. ಹೌದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಚಿಕ್ಕಸಿದ್ದವ್ವನಹಳ್ಳಿ ಕೆರೆಯಲ್ಲಿ ಮಾರ್ಚ್ […]